<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Kannada Prabha</title>
        <link>https://www.kannadaprabha.in</link>
        <description><![CDATA[Kannada Prabha - No.1 News channel in Karnataka, which delivers Local and International news in Marathi language.]]></description>
        <image>
            <url>https://static-assets.asianetnews.com/images/ogimages/OG_Bangla.jpg</url>
            <width>143</width>
            <height>100</height>
            <link>https://www.kannadaprabha.in</link>
            <title>Kannada Prabha</title>
        </image>
        <lastBuildDate>Thu, 03 Sep 2026 06:48:50 +0530</lastBuildDate>
        <atom:link href="https://www.kannadaprabha.in/rss/crime-news" rel="self" type="application/rss+xml"/>
        <item>
            <title><![CDATA[ಜೈಲಲ್ಲಿ ನಟಿ ಪವಿತ್ರಗೌಡ  ಬೇರೆ ಬ್ಯಾರಕ್‌ಗೆ ಸ್ಥಳಾಂತರ]]></title>
            <link>https://www.kannadaprabha.in/crime-news/actress-pavithra-gowda-shifted-to-a-different-barrack-in-jail/articleshow-1df1ypc</link>
            <guid isPermaLink="true">https://www.kannadaprabha.in/crime-news/actress-pavithra-gowda-shifted-to-a-different-barrack-in-jail/articleshow-1df1ypc</guid>
            <pubDate>Sun, 16 Aug 2026 11:00:58 +0530</pubDate>
            <description><![CDATA[&lt;p&gt;ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟಿ ಪವಿತ್ರಗೌಡ ಅವರನ್ನು ಪರಪ್ಪನ ಅಗ್ರಹಾರ ಜೈಲಿನ ಬೇರೆ ಬ್ಯಾರಕ್&zwnj;ಗೆ ಶಿಫ್ಟ್&zwnj; ಮಾಡಲಾಗಿದೆ.&lt;/p&gt;&lt;p&gt;ಪವಿತ್ರಗೌಡ ಅವರನ್ನು ಇಬ್ಬರು ಕೈದಿಗಳು ಇದ್ದ ಬ್ಯಾರಕ್&zwnj;ನಿಂದ 16 ಕೈದಿಗಳಿರುವ ಬ್ಯಾರಕ್&zwnj;ಗೆ ವರ್ಗಾವಣೆ ಮಾಡಲಾಗಿದೆ.&lt;/p&gt;]]></description>
            <media:content url="https://static-gi.asianetnews.com/images/01khmr8fgd0fh438f6hxazgqrp/----------------------2026-02-17t082301.692-1771296800269.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt; ಬೆಂಗಳೂರು : &lt;/strong&gt;ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟಿ ಪವಿತ್ರಗೌಡ ಅವರನ್ನು ಪರಪ್ಪನ ಅಗ್ರಹಾರ ಜೈಲಿನ ಬೇರೆ ಬ್ಯಾರಕ್&zwnj;ಗೆ ಶಿಫ್ಟ್&zwnj; ಮಾಡಲಾಗಿದೆ.&lt;/p&gt;&lt;h2&gt;16 ಕೈದಿಗಳಿರುವ ಬ್ಯಾರಕ್&zwnj;ಗೆ ವರ್ಗಾವಣೆ&lt;/h2&gt;&lt;p&gt;ಪವಿತ್ರಗೌಡ ಅವರನ್ನು ಇಬ್ಬರು ಕೈದಿಗಳು ಇದ್ದ ಬ್ಯಾರಕ್&zwnj;ನಿಂದ 16 ಕೈದಿಗಳಿರುವ ಬ್ಯಾರಕ್&zwnj;ಗೆ ವರ್ಗಾವಣೆ ಮಾಡಲಾಗಿದೆ. ಮಾಜಿ ಸಂಸದ ಪ್ರಜ್ವಲ್&zwnj; ರೇವಣ್ಣ ಅವರ ಬ್ಯಾರಕ್&zwnj;ನಲ್ಲಿ ಮೊಬೈಲ್&zwnj; ಪತ್ತೆಯಾದ ಹಿನ್ನೆಲೆಯಲ್ಲಿ ಕೈದಿಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ.&lt;/p&gt;&lt;p&gt;ಪ್ರಜ್ವಲ್&zwnj;ರ ಬ್ಯಾರಕ್&zwnj;ನಲ್ಲಿ ಮೊಬೈಲ್&zwnj; ಫೋನ್&zwnj; ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಕಾರಾಗೃಹಕ್ಕೆ ಡಿಜಿಪಿ ಅಲೋಕ್&zwnj; ಕುಮಾರ್&zwnj; ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೈಲಿನಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.&lt;/p&gt;&lt;h3&gt;ದರ್ಶನ್&zwnj; ಬ್ಯಾರಕ್&zwnj; ಬಳಿ ಹೆಚ್ಚಿನ ಭದ್ರತೆ:&lt;/h3&gt;&lt;p&gt;ರೇಣುಕಸ್ವಾಮಿ ಕೊಲೆ ಕೇಸಲ್ಲಿ ಆರೋಪಿಯಾಗಿರುವ ಪ್ರದೂಷ್&zwnj; ಮಾಫಿ ಸಾಕ್ಷಿ ಆಗಲು ಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿರುವ ಹಿನ್ನೆಯಲ್ಲಿ ಕೊಲೆ ಪ್ರಕರಣದ ಆರೋಪಿ ಹಾಗೂ ನಟ ದರ್ಶನ್&zwnj; ಬ್ಯಾರಕ್&zwnj; ಬಳಿ ಹಾಗೂ ಪ್ರದೂಷ್&zwnj; ಬ್ಯಾರಕ್&zwnj; ಬಳಿ ಹೆಚ್ಚಿನ ಭದ್ರತೆ ವಹಿಸಲಾಗಿದ್ದು, ಸಿಸಿ ಕ್ಯಾಮೆರಾಗಳ ಮೂಲಕ ಕಣ್ಗಾವಲು ಇರಿಸಲಾಗಿದೆ.&lt;/p&gt;]]></content:encoded>
            <category>crime</category>
            <dc:creator>Sujatha NR</dc:creator>
            <atom:link href="https://www.kannadaprabha.in/crime-news/actress-pavithra-gowda-shifted-to-a-different-barrack-in-jail/articleshow-1df1ypc"/>
        </item>
        <item>
            <title><![CDATA[ಶಂಕಿತ ಉಗ್ರನಿಂದ ಪಾಲೆಸ್ತೀನ್‌ ಪರ ದೇಣಿಗೆ!]]></title>
            <link>https://www.kannadaprabha.in/crime-news/suspected-terrorist-donated-to-palestine-cause/articleshow-4izzn5t</link>
            <guid isPermaLink="true">https://www.kannadaprabha.in/crime-news/suspected-terrorist-donated-to-palestine-cause/articleshow-4izzn5t</guid>
            <pubDate>Sun, 16 Aug 2026 11:14:56 +0530</pubDate>
            <description><![CDATA[&lt;p&gt;ಕೂಲಿ ಮಾಡಿ ಗಳಿಸಿದ ಹಣದಲ್ಲಿ 10 ಸಾವಿರ ರುಪಾಯಿಯನ್ನು ಇಸ್ರೇಲ್ ವಿರುದ್ಧದ ಹೋರಾಟಕ್ಕಾಗಿ ಪ್ಯಾಲೆಸ್ತೀನ್&zwnj; ಸೇನೆ ಪರವಾಗಿ ಬಂಧಿತ ಶಂಕಿತ ಉಗ್ರ ಅಸಾಫೂಲ್ ಮಲ್ಲಿಕ್&zwnj; ದೇಣಿಗೆ ನೀಡಿದ್ದ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;]]></description>
            <media:content url="https://static-gi.asianetnews.com/images/01kpqpxddnm4yhm5bmwf4tsznk/terrorist-1776764761525.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಗಿರೀಶ್ ಮಾದೇನಹಳ್ಳಿ&lt;/strong&gt;&lt;/p&gt;&lt;p&gt;&lt;strong&gt;&amp;nbsp;ಬೆಂಗಳೂರು : &lt;/strong&gt;ಕೂಲಿ ಮಾಡಿ ಗಳಿಸಿದ ಹಣದಲ್ಲಿ 10 ಸಾವಿರ ರುಪಾಯಿಯನ್ನು ಇಸ್ರೇಲ್ ವಿರುದ್ಧದ ಹೋರಾಟಕ್ಕಾಗಿ ಪ್ಯಾಲೆಸ್ತೀನ್&zwnj; ಸೇನೆ ಪರವಾಗಿ ಬಂಧಿತ ಶಂಕಿತ ಉಗ್ರ ಅಸಾಫೂಲ್ ಮಲ್ಲಿಕ್&zwnj; ದೇಣಿಗೆ ನೀಡಿದ್ದ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ಪಾಕಿಸ್ತಾನದ ನಿಷೇಧಿತ ಉಗ್ರರ ಜತೆಗೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಶಂಕಿತ ಉಗ್ರ ಮಲ್ಲಿಕ್&zwnj;ನನ್ನು ಶುಕ್ರವಾರ ಬೆಂಗಳೂರಲ್ಲಿ ಬಂಧಿಸಲಾಗಿತ್ತು. ಜಿಗಣಿಯ ಕೈಗಾರಿಕಾ ಪ್ರದೇಶದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಈತನಿಗೆ ಮಾಸಿಕ 20,000 ಪಗಾರ ಸಿಗುತ್ತಿತ್ತು. ಇದರಲ್ಲೇ 10 ಸಾವಿರ ಉಳಿಸಿ ಪ್ಯಾಲೆಸ್ತೀನ್&zwnj; ಪರ ಆರ್ಥಿಕ ನೆರವು ಕೊಟ್ಟಿದ್ದ. ಆ ಹಣವನ್ನು ಬಾಂಗ್ಲಾದ ಕರೆನ್ಸಿ &lsquo;ಟಾಕಾ&rsquo;ಗೆ ಬದಲಾಯಿಸಿ ಅಫ್ಘಾನಿಸ್ತಾನದಲ್ಲಿರುವ ಶಂಕಿತ ಉಗ್ರನ ಮೂಲಕ ದೇಣಿಗೆಯಾಗಿ ನೀಡಿದ್ದ. ವಿಚಾರಣೆ ವೇಳೆ ಈ ಸಂಗತಿ ಮಲ್ಲಿಕ್ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ಹೇಳಿವೆ.&lt;/p&gt;&lt;h2&gt;ಪ್ಯಾಲಿಸ್ತೀನ್&zwnj;ನಲ್ಲಿ ಇಸ್ರೇಲ್ ನರಮೇಧ ಮಾಡುತ್ತಿದೆ&lt;/h2&gt;&lt;p&gt;ಪ್ಯಾಲಿಸ್ತೀನ್&zwnj;ನಲ್ಲಿ ಇಸ್ರೇಲ್ ನರಮೇಧ ಮಾಡುತ್ತಿದೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ನಡೆಸಲಾಗುತ್ತಿದೆ. ಇದರ ವಿರುದ್ಧ ಹೋರಾಟಕ್ಕೆ ತೆಹ್ರೀಕ್&zwnj;-ಇ-ತಾಲಿಬಾನ್&zwnj; ಪಾಕಿಸ್ತಾನ (ಟಿಟಿಪಿ)ದ ಉಗ್ರ ಸಂಘಟನೆ ಸೇರಲು ನಿಶ್ಚಯಿಸಿದ್ದೆ ಎಂದು ಮಲ್ಲಿಕ್&zwnj; ಹೇಳಿಕೆ ಕೊಟ್ಟಿರುವುದಾಗಿ ಮೂಲಗಳು &lsquo;ಕನ್ನಡಪ್ರಭ&rsquo;ಕ್ಕೆ ತಿಳಿಸಿವೆ. ಆದರೆ, ಬಡ ಪೋಷಕರ ಮಖ ನೋಡಿ ತನ್ನ ನಿರ್ಧಾರ ಬದಲಿಸಿದ್ದ ಎಂದು ತಿಳಿದು ಬಂದಿದೆ.&lt;/p&gt;&lt;h3&gt;ಫೇಸ್&zwnj;ಬುಕ್&zwnj;ನಲ್ಲಿ ಗಾಳ ಹಾಕಿದ ಟಿಟಿಪಿ:&lt;/h3&gt;&lt;p&gt;ಫೇಸ್&zwnj;ಬುಕ್, ಇನ್&zwnj;ಸ್ಟಾಗ್ರಾಂ ಹಾಗೂ ವಾಟ್ಸ್&zwnj;ಆ್ಯಪ್&zwnj;ನಲ್ಲಿ ಸಕ್ರಿಯನಾಗಿದ್ದ ಈತನಿಗೆ ಅಫ್ಘಾನಿಸ್ತಾನದಲ್ಲಿರುವ ಟಿಟಿಪಿ ನೇಮಕಾತಿ ವಿಭಾಗದ ಸಂಘಟಕ, ಬಾಂಗ್ಲಾ ಮೂಲದ ಶಂಕಿತ ಉಗ್ರ ಗಾಳನ ಸಂಪರ್ಕ ಸಿಕ್ಕಿದೆ. ಅಫ್ಘಾನಿಸ್ತಾನಕ್ಕೆ ತೆರಳಲು ಉದ್ದೇಶದಿಂದ ಈತ ಪಾಸ್&zwnj;ಪೋರ್ಟ್&zwnj;ಗೂ ಅರ್ಜಿ ಸಲ್ಲಿಸಿದ್ದು, ಅದು ತಿರಸ್ಕೃತಗೊಂಡಿತ್ತು. ಈ ವೇಳೆ ಆತ ಐಬಿ ಕಣ್ಣಿಗೆ ಬಿದ್ದಿದ್ದು, ಈತನ ಮೇಲೆ ಕಣ್ಣಿಟ್ಟಿದ್ದ ಐಬಿ ರಾಜ್ಯ ಪೊಲೀಸರಿಗೆ ಮಾಹಿತಿ ನೀಡಿತ್ತು.&lt;/p&gt;]]></content:encoded>
            <category>crime</category>
            <dc:creator>Sujatha NR</dc:creator>
            <atom:link href="https://www.kannadaprabha.in/crime-news/suspected-terrorist-donated-to-palestine-cause/articleshow-4izzn5t"/>
        </item>
        <item>
            <title><![CDATA[ಖಾಸಗಿ ಬಸ್ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು, 20 ಮಂದಿಗೆ ಗಾಯ]]></title>
            <link>https://www.kannadaprabha.in/crime-news/private-bus-collision-two-dead-on-the-spot-20-injured/articleshow-7sthbzd</link>
            <guid isPermaLink="true">https://www.kannadaprabha.in/crime-news/private-bus-collision-two-dead-on-the-spot-20-injured/articleshow-7sthbzd</guid>
            <pubDate>Fri, 21 Aug 2026 01:45:00 +0530</pubDate>
            <description><![CDATA[ಹೆದ್ದಾರಿ ಟೋಲ್ ಕೇಂದ್ರದ ಬಳಿ ಸೂಚನಾ ಫಲಕ ಕಂಬಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿ ಚಾಲಕ ಸೇರಿ 20 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಾಗಮಂಗಲ ತಾಲೂಕಿನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಲಿಗೆರೆ ಟೋಲ್ ಕೇಂದ್ರದ ಬಳಿ ಸಂಭವಿಸಿದೆ.]]></description>
            <media:content url="https://static-assets.asianetnews.com/kp/json/20082026/pictures/20KMND12_64.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ನಾಗಮಂಗಲ&lt;/p&gt;ಹೆದ್ದಾರಿ ಟೋಲ್ ಕೇಂದ್ರದ ಬಳಿ ಸೂಚನಾ ಫಲಕ ಕಂಬಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿ ಚಾಲಕ ಸೇರಿ 20 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಲಿಗೆರೆ ಟೋಲ್ ಕೇಂದ್ರದ ಬಳಿ ಗುರುವಾರ ಮುಂಜಾನೆ 5 ಗಂಟೆ ಸಮಯದಲ್ಲಿ ಸಂಭವಿಸಿದೆ.&lt;p&gt;ಉಡುಪಿ ಜಿಲ್ಲೆಯ ಬೈಂದೂರಿನ ಕೃಷ್ಣಶಾಸ್ತ್ರಿ ಪುತ್ರ ಅಶೋಕ್ ಪೂಜಾರಿ (35) ಮತ್ತು ಬೆಂಗಳೂರಿನ ಆರ್.ಆರ್.ನಗರ ವಾಸಿ ಉದಯ್ ಶಾನ್&zwnj;ಭಾಗ್ ಪತ್ನಿ ಕಸ್ತೂರಿ ಶಾನ್&zwnj;ಭಾಗ್ (64) ಸ್ಥಳದಲ್ಲೇ ಮೃತಪಟ್ಟಿರುವ ನತದೃಷ್ಟರು. ಮೃತ ಅಶೋಕ್&zwnj; ಪೂಜಾರಿ ಅಪಘಾತಕ್ಕೀಡಾದ ಬಸ್&zwnj;ನ ಕ್ಲೀನರ್ ಆಗಿದ್ದು, ಕಸ್ತೂರಿಶಾನ್&zwnj;ಭಾಗ್ ಬೆಂಗಳೂರಿಗೆ ತೆರಳುತ್ತಿದ್ದ ಪ್ರಯಾಣಿಕರು.&lt;/p&gt;ಬೈಂದೂರಿನಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸುಗಮ ಟೂರಿಸ್ಟ್&zwnj;ನ ಖಾಸಗಿ ಬಸ್ಸು ನಿದ್ರೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ತಾಲೂಕಿನ ನೆಲ್ಲಿಗೆರೆ ಟೋಲ್ ಕೇಂದ್ರದ ಬಳಿ ಅಳವಡಿಸಿದ್ದ ಸೂಚನಾ ಫಲಕದ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಬಸ್ ರಸ್ತೆಬದಿಗೆ ಪಲ್ಟಿ ಹೊಡೆದು ಮುಂಭಾಗ ಸಂಪೂರ್ಣ ಜಖಂಗೊಂಡಿದೆ.&lt;p&gt;ಈ ಘಟನೆಯಲ್ಲಿ ಒಬ್ಬ ಪ್ರಯಾಣಿಕನಿಗೆ ಒಂದು ಕೈ ತುಂಡಾಗಿದ್ದು, ಇಬ್ಬರಿಗೆ ಅಂಗೈ ತುಂಡಾಗಿದೆ. ಮತ್ತೆ ಕೆಲವರಿಗೆ ಕಾಲು ಹಾಗೂ ಕೈನ ಮೂಳೆ ಮುರಿತವಾಗಿದೆ. ಮತ್ತಷ್ಟು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್&zwnj;ನಲ್ಲಿ 32 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.&lt;/p&gt;ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬೆಳ್ಳೂರು ಪೊಲೀಸ್ ಠಾಣೆಯ ಪಿಎಸ್&zwnj;ಐ ವೈ.ಎನ್.ರವಿಕುಮಾರ್ ಮತ್ತು ಪೊಲೀಸ್ ಸಿಬ್ಬಂದಿ ಘಟನೆಯಲ್ಲಿ ಗಾಯಗೊಂಡಿದ್ದ 20 ಮಂದಿ ಪ್ರಯಾಣಿಕರನ್ನು ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. &lt;p&gt;ಸ್ಥಳದಲ್ಲೇ ಮೃತಪಟ್ಟಿದ್ದ ಅಶೋಕ್ ಪೂಜಾರಿ ಮತ್ತು ಕಸ್ತೂರಿ ಶಾನ್&zwnj;ಭಾಗ್ ಅವರ ಮೃತದೇಹಗಳನ್ನು ಇದೇ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದ ತಕ್ಷಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.&lt;/p&gt;ಡೀಸಿ ಎಸ್ಪಿ ಭೇಟಿ ಪರಿಶೀಲನೆ:&lt;p&gt;ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ತಹಸೀಲ್ದಾರ್ ಲೆಫ್ಟಿನೆಂಟ್ ಜನರಲ್ ಡಾ.ಅಶೋಕ್, ಡಿವೈಎಸ್&zwnj;ಪಿ ಬಿ.ಚಲುವರಾಜು, ಸಿಪಿಐ ಹೇಮಂತ್&zwnj;ಕುಮಾರ್ ಅವರು ಗುರುವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿ ಸ್ಥಳೀಯರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು.&lt;/p&gt;ನಂತರ ಆಸ್ಪತ್ರೆಗೆ ತೆರಳಿದ ಡೀಸಿ ಎಸ್ಪಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ಆರೋಗ್ಯ ವಿಚಾರಿಸಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿ, ಮೃತ ವ್ಯಕ್ತಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.&lt;p&gt;ಮರಣೋತ್ತರ ಪರೀಕ್ಷೆ ಬಳಿಕ ಅಶೋಕ್ ಪೂಜಾರಿ ಮತ್ತು ಕಸ್ತೂರಿ ಶಾನ್&zwnj;ಭಾಗ್ ಅವರ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳೂರು ಠಾಣೆ ಪಿಎಸ್&zwnj;ಐ ವೈ.ಎನ್.ರವಿಕುಮಾರ್ ಅವರು ಮುಂದಿನ ಕಾನೂನು ಕ್ರಮ ವಹಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/private-bus-collision-two-dead-on-the-spot-20-injured/articleshow-7sthbzd"/>
        </item>
        <item>
            <title><![CDATA[ಪಾಕ್‌ ಗ್ಯಾಂಗ್‌ಸ್ಟರ್ಸ್ ನಂಟು:  ದೊಡ್ಡಬಳ್ಳಾಪುರ ವ್ಯಕ್ತಿ ಅರೆಸ್ಟ್‌]]></title>
            <link>https://www.kannadaprabha.in/crime-news/links-to-pakistani-gangsters-doddaballapur-man-arrested/articleshow-8328qak</link>
            <guid isPermaLink="true">https://www.kannadaprabha.in/crime-news/links-to-pakistani-gangsters-doddaballapur-man-arrested/articleshow-8328qak</guid>
            <pubDate>Sun, 23 Aug 2026 07:55:39 +0530</pubDate>
            <description><![CDATA[&lt;p&gt;ಪಾಕಿಸ್ತಾನ ಮೂಲದ ಗ್ಯಾಂಗ್&zwnj;ಸ್ಟರ್&zwnj;ಗಳ ಜೊತೆ ಸಾಮಾಜಿಕ ಜಾಲತಾಣ ಮೂಲಕ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.ದೊಡ್ಡಬಳ್ಳಾಪುರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ (28) ಬಂಧಿತ.&lt;/p&gt;]]></description>
            <media:content url="https://static-gi.asianetnews.com/images/01m0nxx3dsrvxpwgm2j6s6xk4c/----------------------2026-08-23t051626.671-1787442400697.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt; ದೊಡ್ಡಬಳ್ಳಾಪುರ : &lt;/strong&gt;ಪಾಕಿಸ್ತಾನ ಮೂಲದ ಗ್ಯಾಂಗ್&zwnj;ಸ್ಟರ್&zwnj;ಗಳ ಜೊತೆ ಸಾಮಾಜಿಕ ಜಾಲತಾಣ ಮೂಲಕ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.&lt;/p&gt;&lt;p&gt;ದೊಡ್ಡಬಳ್ಳಾಪುರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ (28) ಬಂಧಿತ. ಕೌಂಟ&zwnj;ರ್ ಇಂಟಲಿಜೆನ್ಸ್ ಸೆಲ್ ಹಾಗೂ ಕೇಂದ್ರ ಗುಪ್ತಚರ ದಳ ಅಧಿಕಾರಿಗಳಿಂದ ಲಭಿಸಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಸೈಯದ್ ಅಬೂಬಕರ್&zwnj;ನನ್ನು ಬಂಧಿಸಿದ್ದಾರೆ.&lt;/p&gt;&lt;h3&gt;2 ವರ್ಷಗಳಿಂದ ಪಾಕಿಸ್ತಾನಿ ಗ್ಯಾಂಗ್&zwnj;ಸ್ಟರ್&zwnj;ಗಳ ಜೊತೆ ಸಂಪರ್ಕ&lt;/h3&gt;&lt;p&gt;ಪೊಲೀಸರ ಪ್ರಕಾರ, ಸೈಯದ್ ಅಬೂಬಕ&zwnj;ರ್ ಕಳೆದ 2 ವರ್ಷಗಳಿಂದ ಪಾಕಿಸ್ತಾನಿ ಗ್ಯಾಂಗ್&zwnj;ಸ್ಟರ್&zwnj;ಗಳ ಜೊತೆ ಇನ್&zwnj;ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಪಾಕಿಸ್ತಾನದ ಶಾಜದ್ ಬುಟ್ಟಿ ನೆಟ್&zwnj;ವರ್ಕ್ ಗ್ಯಾಂಗ್&zwnj;ಗೆ ಸಂಬಂಧಿಸಿದೆ ಎನ್ನಲಾದ ಇನ್&zwnj;ಸ್ಟಾಗ್ರಾಂ ಖಾತೆಯೊಂದರ ಮೂಲಕ ಆತ ಸಂಪರ್ಕ ಹೊಂದಿದ್ದ. ಗಣ್ಯ ವ್ಯಕ್ತಿಗಳು ಹಾಗೂ ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಚಟುವಟಿಕೆಗಳಲ್ಲಿ ಈ ಪಾಕಿಸ್ತಾನಿ ಗ್ಯಾಂಗ್ ತೊಡಗಿಸಿಕೊಂಡಿದೆ ಎನ್ನಲಾಗಿದೆ.&lt;/p&gt;&lt;h2&gt;&lsquo;Hammadmemon33320&rsquo; ಇನ್&zwnj;ಸ್ಟಾಗ್ರಾಂ ಖಾತೆ&lt;/h2&gt;&lt;p&gt;&lsquo;Hammadmemon33320&rsquo; ಇನ್&zwnj;ಸ್ಟಾಗ್ರಾಂ ಖಾತೆಯ ಮೂಲಕ ಆರೋಪಿ ಸಂಪರ್ಕದಲ್ಲಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯು ತನ್ನ ಆಧಾರ್ ಕಾರ್ಡ್ ಸೇರಿದಂತೆ ವೈಯಕ್ತಿಕ ದಾಖಲೆಗಳ ವಿವರಗಳನ್ನು ನೀಡಿ ಆ ಖಾತೆಗೆ ಲಾಗಿನ್ ಆಗಿದ್ದ. ಈ ಮೂಲಕ ಪಾಕಿಸ್ತಾನದಲ್ಲಿರುವ ಗ್ಯಾಂಗ್ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂಬ ಆರೋಪ ಕೇಳಿಬಂದಿದೆ. ಸೈಯದ್ ಅಬೂಬಕರ್ ದೊಡ್ಡಬಳ್ಳಾಪುರದಲ್ಲಿ ಎಸಿ ರಿಪೇರಿ ಕೆಲಸ ಮಾಡಿಕೊಂಡಿದ್ದ. ಇದರ ಜೊತೆಗೆ ಬೆಂಗಳೂರಿನ ಮಸೀದಿಯೊಂದರಲ್ಲಿ ಪಾಠ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;ಗ್ಯಾಂಗ್ ಸದಸ್ಯರ ಸೂಚನೆಯಂತೆ ಆತ ಕೇರಳ ಹಾಗೂ ದೆಹಲಿಗೆ ತೆರಳಿ ತರಬೇತಿಯನ್ನೂ ಪಡೆದುಕೊಂಡು ಬಂದಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯ ಚಟುವಟಿಕೆಗಳು ಹಾಗೂ ಪಾಕಿಸ್ತಾನಿ ಗ್ಯಾಂಗ್&zwnj;ನೊಂದಿಗಿನ ಸಂಪರ್ಕದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ವಿರುದ್ಧ ಬಿಎನ್&zwnj;ಎಸ್ ಸೆಕ್ಷನ್ 113(3) ಹಾಗೂ 197(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;ಪ್ರಕರಣದ ಹಿಂದೆ ಮತ್ತಷ್ಟು ವ್ಯಕ್ತಿಗಳ ಸಂಪರ್ಕವಿದೆಯೇ, ಆರೋಪಿ ಯಾವ ರೀತಿಯ ತರಬೇತಿ ಪಡೆದಿದ್ದ ಹಾಗೂ ಪಾಕಿಸ್ತಾನಿ ಗ್ಯಾಂಗ್&zwnj;ನೊಂದಿಗೆ ಆತನ ಸಂಪರ್ಕದ ಉದ್ದೇಶವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.&lt;/p&gt;&lt;p&gt;- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್&lt;/p&gt;&lt;p&gt;- ದೊಡ್ಡಬಳ್ಳಾಪುರದಲ್ಲಿ ಎಸಿ ಮೆಕ್ಯಾನಿಕ್&zwnj;. ಬೆಂಗಳೂರಿನ ಮಸೀದಿಯೊಂದರಲ್ಲಿ ಬೋಧಕನಾಗಿ ಕೆಲಸ&lt;/p&gt;&lt;p&gt;- 2 ವರ್ಷದಿಂದ ಪಾಕ್&zwnj; ಗ್ಯಾಂಗ್&zwnj;ಸ್ಟರ್&zwnj; ಬುಟ್ಟಿ ನೆಟ್&zwnj;ವರ್ಕ್&zwnj; ಜತೆ ಇನ್&zwnj;ಸ್ಟಾಗ್ರಾಂ ಮೂಲಕ ಸಂಪರ್ಕ&lt;/p&gt;&lt;p&gt;- ಕೇರಳ, ದೆಹಲಿಗೆ ಹೋಗಿ ತರಬೇತಿ ಪಡೆದುಕೊಂಡು ಬಂದಿರುವ ಶಂಕೆ ಹಿನ್ನೆಲೆಯಲ್ಲಿ ಬಂಧನ&lt;/p&gt;]]></content:encoded>
            <category>crime</category>
            <dc:creator>Sujatha NR</dc:creator>
            <atom:link href="https://www.kannadaprabha.in/crime-news/links-to-pakistani-gangsters-doddaballapur-man-arrested/articleshow-8328qak"/>
        </item>
        <item>
            <title><![CDATA[ಮನೆಯೊಂದರಲ್ಲಿ ತಂದೆ, 5 ವರ್ಷದ ಮಗ ನಿಗೂಢ ಸಾವು]]></title>
            <link>https://www.kannadaprabha.in/crime-news/father-and-5-year-old-son-found-dead-under-mysterious-circumstances-in-a-house/articleshow-a38abts</link>
            <guid isPermaLink="true">https://www.kannadaprabha.in/crime-news/father-and-5-year-old-son-found-dead-under-mysterious-circumstances-in-a-house/articleshow-a38abts</guid>
            <pubDate>Tue, 18 Aug 2026 03:55:12 +0530</pubDate>
            <description><![CDATA[&lt;p&gt;ನಗರದ ಹೊರವಲಯದ ಮನೆಯೊಂದರಲ್ಲಿ ಖಾಸಗಿ ಕಂಪನಿ ಉದ್ಯೋಗಿ ಹಾಗೂ ಅವರ ಪುತ್ರ ನಿಗೂಢವಾಗಿ ಸಾವನ್ನಪ್ಪಿದ್ದು, ಮೃತರ ಪತ್ನಿ ವಿರುದ್ಧ ಕೊಲೆ ಆರೋಪ ಬಂದಿದೆ. ಚಿಕ್ಕಬಾಣವಾರ ಸಮೀಪದ ಗುಡ್ಡೆ ಬಸವೇಶ್ವರ ನಗರದ ನಿವಾಸಿ ಅಭಿನಂದನ್&zwnj; (38) ಹಾಗೂ ಅವರ ಪುತ್ರ ಯದುವೀರ್ ಗೌಡ (4) ಮೃತ ದುರ್ದೈವಿಗಳು&lt;/p&gt;]]></description>
            <media:content url="https://static-assets.asianetnews.com/kp/json/17082026/pictures/242417BNG_456_17082026_1.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt; ಬೆಂಗಳೂರು : &lt;/strong&gt;ನಗರದ ಹೊರವಲಯದ ಮನೆಯೊಂದರಲ್ಲಿ ಖಾಸಗಿ ಕಂಪನಿ ಉದ್ಯೋಗಿ ಹಾಗೂ ಅವರ ಪುತ್ರ ನಿಗೂಢವಾಗಿ ಸಾವನ್ನಪ್ಪಿದ್ದು, ಮೃತರ ಪತ್ನಿ ವಿರುದ್ಧ ಕೊಲೆ ಆರೋಪ ಬಂದಿದೆ. ಚಿಕ್ಕಬಾಣವಾರ ಸಮೀಪದ ಗುಡ್ಡೆ ಬಸವೇಶ್ವರ ನಗರದ ನಿವಾಸಿ ಅಭಿನಂದನ್&zwnj; (38) ಹಾಗೂ ಅವರ ಪುತ್ರ ಯದುವೀರ್ ಗೌಡ (4) ಮೃತ ದುರ್ದೈವಿಗಳು. ಈ ಕೊಲೆ ಆರೋಪದ ಮೇರೆಗೆ ಮೃತ ಪತ್ನಿ ಹರಿಣಿಯನ್ನು ಚಿಕ್ಕಬಾಣವಾರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.&lt;/p&gt;&lt;p&gt;ಮನೆಯಲ್ಲಿ ಅಭಿನಂದನ್&zwnj; ಹಾಗೂ ಪುತ್ರ ಶಂಕಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಗೆ (ನಮ್ಮ-112) ಸೋಮವಾರ ಬೆಳಗ್ಗೆ ಕರೆ ಮಾಡಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದು ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಮೃತರ ಕೋಣೆಗೆ ತೆರಳಿ ಪರಿಶೀಲಿಸಿದಾಗ ಉಸಿರುಗಟ್ಟಿ ಮೃತಪಟ್ಟ ಸ್ಥಿತಿಯಲ್ಲಿ ತಂದೆ-ಮಗನ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಸಾವಿನ ಹಿಂದೆ ಕೊಲೆ ಶಂಕೆ?&lt;/strong&gt;&lt;/h2&gt;&lt;p&gt;2021ರಲ್ಲಿ&lt;strong&gt; &lt;/strong&gt;ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಭಿನಂದನ್&zwnj; ಹಾಗೂ ಹರಿಣಿ ವಿವಾಹವಾಗಿದ್ದು, ಈ ದಂಪತಿಗೆ 4 ವರ್ಷದ ಮಗನಿದ್ದ. ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಅಭಿ, ಗುಡ್ಡೆ ಬಸವೇಶ್ವರ ನಗರದಲ್ಲಿ ತನ್ನ ಪತ್ನಿ ಹಾಗೂ ಮಗ ಯುದುವೀರ್ ಜತೆ ನೆಲೆಸಿದ್ದರು. ಇತ್ತೀಚಿಗೆ ಕೌಟುಂಬಿಕ ಕಾರಣಗಳಿಗೆ ದಂಪತಿ ಮಧ್ಯೆ ಮನಸ್ತಾಪ ಮೂಡಿತ್ತು. ಈ ಹಿನ್ನಲೆಯಲ್ಲಿ ಅಭಿನಂದನ್&zwnj; ಹಾಗೂ ಅವರ ಪುತ್ರನ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಕೊಲೆ ಶಂಕೆಗೆ ಕಾರಣವೇನು?&lt;/strong&gt;&lt;/h3&gt;&lt;p&gt;ಮನೆಯ ಕೋಣೆಯಲ್ಲಿ ರಾತ್ರಿ ಮಲಗಿದ್ದವರು ಬೆಳಗ್ಗೆ ವೇಳೆಗೆ ತಂದೆ-ಮಗ ನಿಗೂಢವಾಗಿ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮನೆಯಲ್ಲಿ ಬೆಳಗ್ಗೆ ಪತಿಯನ್ನು ಏಳಿಸಲು ಹೋದಾಗ ಅವರು ಮಾತನಾಡಲಿಲ್ಲ. ಮಗ ಸಹ ಪ್ರಜ್ಞಾಹೀನಾಗಿದ್ದ ಎಂದು ಸ್ಥಳೀಯರಿಗೆ ಮೃತರ ಪತ್ನಿ ಹರಿಣಿ ಹೇಳಿದ್ದಳು. ಆದರೆ ಪೊಲೀಸರ ವಿಚಾರಣೆಯಲ್ಲಿ ಒಮ್ಮೆ ತಾನೇ ಕೊಲೆ ಮಾಡಿದ್ದಾಗಿ ಹೇಳಿದರೆ ಮತ್ತೊಮ್ಮೆ ಆಕೆ ಹೇಳಿಕೆ ಬದಲಾಯಿಸುತ್ತಿದ್ದಾಳೆ. ಹೀಗಾಗಿ ಮಂಗಳವಾರ ಆಕೆಯನ್ನು ಮತ್ತೊಮ್ಮೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.&lt;/p&gt;&lt;p&gt;ಮನೆಯಲ್ಲಿ ಅಭಿ ಹಾಗೂ ಅವರ ಪುತ್ರ ಯದುವೀರ್ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂಬುದು ಸಾಂದರ್ಭಿಕ ಸಾಕ್ಷ್ಯಗಳಿಂದ ತಿಳಿಯುತ್ತದೆ. ಆದರೆ ಈ ಹತ್ಯೆಯಲ್ಲಿ ಹರಿಣಿ ಜತೆ ಮತ್ತೊಬ್ಬರ ಕೈವಾಡವಿರಬಹುದು. ಗಾಢ ನಿದ್ರೆಯಲ್ಲಿದ್ದ ಅಭಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;&lt;strong&gt;ಮನೆಯ ಸಿಸಿಟಿವಿ ಬಂದ್&zwnj;&lt;/strong&gt;&lt;/p&gt;&lt;p&gt;ಮೃತ ಅಭಿ ಮನೆಯ ಸಿಸಿಟಿವಿ ಕ್ಯಾಮೆರಾಗಳು ಭಾನುವಾರ ರಾತ್ರಿ ಬಂದ್ ಆಗಿದ್ದವು. ದುರುದ್ದೇಶಪೂರ್ವಕವಾಗಿಯೇ ಮನೆಯ ಸಿಸಿಟಿವಿ ಕ್ಯಾಮೆರಾ ಕಾರ್ಯಸ್ಥಗಿತಗೊಳಿಸಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.&lt;/p&gt;&lt;p&gt;&lt;strong&gt;ಅತ್ತೆ ಮನೆಯಲ್ಲಿ ರಾತ್ರಿ ಊಟ&lt;/strong&gt;&lt;/p&gt;&lt;p&gt;ದಾಸರಹಳ್ಳಿಯಲ್ಲಿದ್ದ ಹರಿಣಿ ತವರು ಮನೆಯಲ್ಲಿ ಭಾನುವಾರ ರಾತ್ರಿ ಊಟ ಮುಗಿಸಿ ಪತ್ನಿ ಹಾಗೂ ಮಗನ ಜತೆ ಅಭಿನಂದನ್ ಮನೆಗೆ ಮರಳಿದ್ದರು. ಇದಾದ ನಂತರ ತಂದೆ-ಮಗ ನಿಗೂಢವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;&lt;p&gt;ಚಿಕ್ಕಬಾಣವಾರದ ತಂದೆ-ಮಗನ ಸಾವಿನ ಸಂಬಂಧ ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷಾ ವರದಿ ಕೈ ಸೇರಿದ ನಂತರ ಸಾವಿನ ಹಿಂದಿರುವ ಕಾರಣ ಬಯಲಾಗಲಿದೆ.&lt;/p&gt;&lt;p&gt;&lt;strong&gt;-ಡಿ.ಎಲ್&zwnj;.ನಾಗೇಶ್, ಡಿಸಿಪಿ, ನೈರುತ್ಯ ವಿಭಾಗ&lt;/strong&gt;&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/father-and-5-year-old-son-found-dead-under-mysterious-circumstances-in-a-house/articleshow-a38abts"/>
        </item>
        <item>
            <title><![CDATA[ಮಳವಳ್ಳಿ: ಬೈಕ್‌ನಿಂದ ನಿಯಂತ್ರಣ ತಪ್ಪಿ ಬಿದ್ದು ಸವಾರ ಸಾವು]]></title>
            <link>https://www.kannadaprabha.in/crime-news/malavalli-rider-dies-after-losing-control-of-bike-and-falling/articleshow-dw7zdks</link>
            <guid isPermaLink="true">https://www.kannadaprabha.in/crime-news/malavalli-rider-dies-after-losing-control-of-bike-and-falling/articleshow-dw7zdks</guid>
            <pubDate>Mon, 17 Aug 2026 02:00:00 +0530</pubDate>
            <description><![CDATA[ಬೈಕ್&zwnj;ನಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಸವಾರ ಸಾವನ್ನಪ್ಪಿರುವ ಘಟನೆ ಮಳವಳ್ಳಿ ಪಟ್ಟಣದ ಹೊರವಲಯದ ರಾಗಿಬೊಮ್ಮನಹಳ್ಳಿ ಗೇಟ್ ಬಳಿ ಮೈಸೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಜರುಗಿದೆ.]]></description>
            <media:content url="https://static-assets.asianetnews.com/kp/json/16082026/pictures/DOWNLOAD_2_487.JPG" type="image/jpeg" height="390" width="690"/>
            <content:encoded><![CDATA[&lt;p&gt;ಮಳವಳ್ಳಿ: ಬೈಕ್&zwnj;ನಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಸವಾರ ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರವಲಯದ ರಾಗಿಬೊಮ್ಮನಹಳ್ಳಿ ಗೇಟ್ ಬಳಿ ಮೈಸೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಭಾನುವಾರ ಬೆಳಗಿನ ಜಾವ ಜರುಗಿದೆ. ಪಟ್ಟಣದ ವಿಘ್ನೇಶ್ವರ ಡ್ರೈವಿಂಗ್ ಸ್ಕೂಲ್ ಮಾಲೀಕ ಮಹೇಂದ್ರ ಅವರ ಪುತ್ರ ಅಜಿತ್ ಮಹೇಂದ್ರ (27) ಮೃತ ದುರ್ದೈವಿ. ಬೆಳಗಿನ ಜಾವ ತಮ್ಮ ಬೈಕ್&zwnj;ನಲ್ಲಿ ಹೋಗುತಿದ್ದ ವೇಳೆ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. &lt;/p&gt;ಸಾರಿಗೆ ಬಸ್ ಹರಿದು ಯುವಕ ಸ್ಥಳದಲ್ಲೇ ಸಾವು&lt;p&gt;ಶ್ರೀರಂಗಪಟ್ಟಣ:&lt;/p&gt;ಸಾರಿಗೆ ಬಸ್ ಹರಿದು ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ಸರ್ಕಾರಿ ಸಾರಿಗೆ ಬಸ್&zwj; ನಿಲ್ದಾಣದಲ್ಲಿ ನಡೆದಿದೆ. &lt;p&gt;ಪಾಂಡವಪುರದ ಯೋಜಿತ್&zwj; (24) ಮೃತಪಟ್ಟ ಯುವಕ. ಈತ ಮೈಸೂರಿಗೆ ಹೋಗಲು ಪಾಂಡವಪುರದಿಂದ ಶ್ರೀರಂಗಪಟ್ಟಣ ಬಸ್&zwj; ನಿಲ್ದಾಣದಲ್ಲಿ ಇಳಿದು ಮೈಸೂರಿಗೆ ಹೋಗುವ ಮತ್ತೊಂದು ಬಸ್&zwj; ಹತ್ತಲು ಆತುರಾತುರವಾಗಿ ಹೋಗುವ ವೇಳೆ ಎದುರಿಗೆ ಬಂದ ಬಸ್&zwj; ಡಿಕ್ಕಿ ಹೊಡೆದು ಬಸ್&zwj; ಚಕ್ರದಡಿ ಸಿಲುಕಿ ಈ ಘಟನೆ ನಡೆದಿದೆ ಎಂದು ಪೊಲೀಸ್&zwj; ಮೂಲಗಳು ತಿಳಿಸಿವೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಟೌನ್&zwj; ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/malavalli-rider-dies-after-losing-control-of-bike-and-falling/articleshow-dw7zdks"/>
        </item>
        <item>
            <title><![CDATA[ಕೆಪಿಎಸ್ಸಿ ಅಕ್ರಮ: ಅಭ್ಯರ್ಥಿ ಮನೆಗೆ ಇಡಿ ದಾಳಿ]]></title>
            <link>https://www.kannadaprabha.in/crime-news/kpsc-irregularities-ed-raids-candidates-homes/articleshow-foqdu33</link>
            <guid isPermaLink="true">https://www.kannadaprabha.in/crime-news/kpsc-irregularities-ed-raids-candidates-homes/articleshow-foqdu33</guid>
            <pubDate>Wed, 19 Aug 2026 01:15:00 +0530</pubDate>
            <description><![CDATA[ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ ತಮ್ಮ ಅವಧಿಯಲ್ಲಿ ಪಶು ವೈಧ್ಯಾಧಿಕಾರಿಗಳ ನೇಮಕವಾಗಿರುವ ಅಭ್ಯರ್ಥಿಗಳ ಬ್ಯಾಂಕ್ ವಹಿವಾಟು, ಇತರೆ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.]]></description>
            <media:content url="https://static-assets.asianetnews.com/kp/json/18082026/pictures/18KPDDV01_53.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ದೇವದುರ್ಗ&lt;/p&gt;ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಇವರ ಸ್ವ-ಗ್ರಾಮ ತಾಲೂಕಿನ ಹೇಮನಾಳ ಹಾಗೂ ಕೆಪಿಎಸ್ಸಿಯಿಂದ ನೇಮಕಾತಿ ಹೊಂದಿರುವ ಶಾವಂತಗೇರಾ ಗ್ರಾಮದ ಸೂಗೂರೇಶ್ ಎಂಬುವವರ ಮನೆಗಳ ಮೇಲೆ ಇಡಿ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ&lt;p&gt;ಶಿವಶಂಕರಪ್ಪ ಸಾಹುಕಾರ ಸಂಬಂಧಿಯಾಗಿರುವ ಸತೀಶ್ ಬಾಬು ಮಗ ಸೂಗೂರೇಶ ಪಶು ವೈದ್ಯನಾಗಿ ನೇಮಕಗೊಂಡಿದ್ದು ಈ ವಿಚಾರವಾಗಿಯೇ ಇಡಿ ದಾಳಿ ನಡೆಸಿದೆ. ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ ತಮ್ಮ ಅವಧಿಯಲ್ಲಿ ಪಶು ವೈಧ್ಯಾಧಿಕಾರಿಗಳ ನೇಮಕವಾಗಿರುವ ಅಭ್ಯರ್ಥಿಗಳ ಬ್ಯಾಂಕ್ ವಹಿವಾಟು, ಇತರೆ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನಿಂದ ಎರಡು ಇನೋವಾ ಕಾರಿನಲ್ಲಿ ಬಂದ 7 ಜನ ಇಡಿ ಅಧಿಕಾರಿಗಳು ಬೆಳಗ್ಗೆಯಿಂದ ಸಂಜೆ ತನಕ ದಾಖಲೆಗಳು ಪರಿಶೀಲನೆ ನಡೆಸಿದ್ದು, ಈ ವೇಳೆ ಶಿವಶಂಕರಪ್ಪ ಇವರಿಗೆ ಸೇರಿದ ಚಿರ ಮತ್ತು ಚರ ಆಸ್ತಿ ವಿವರಗಳನ್ನು ಸಹ ತಪಾಸಣೆ ನಡೆಸಿದ್ದು, ಕುಟುಂಬ ವರ್ಗದವರ ಮಾಹಿತಿಯೂ ಸೇರಿದಂತೆ ಜಮೀನು, ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಸಹ ಸಂಗ್ರಹಿಸಿದ್ದಾರೆ.&lt;/p&gt;ಪಶು ವೈದ್ಯನಾಗಿ ನೇಮಕವಾದ ಸೂಗೂರೇಶ ಮನೆಯಿಂದ ಕೆಲ ಮಹತ್ವದ ದಾಖಲೆಗಳನ್ನು ಪಡೆದಿರುವ ಇಡಿ ಅಧಿಕಾರಿಗಳು ಬ್ಯಾಗ್&zwnj;ಗಳಲ್ಲಿ ಮಹತ್ವದ ದಾಖಲೆ ಗಳನ್ನ ವಶಪಡಿಸಿಕೊಂಡು ಹೋಗಿದ್ದಾರೆ. ಇಡಿ ಅಧಿಕಾರಿಗಳ ತಂಡ ವಾಪಸ್ಸು ತೆರಳುವಾಗ ಸೂಗೂರೇಶ್ ಕುಟುಂಬಸ್ಥರಿಗೆ ನೋಟೀಸ್ ಕೊಟ್ಟು ಹೋಗಿದ್ದು, ಇದೇ ವೇಳೆ ಅವರ ಹಿಂದೆ ಬಂದಿದ್ದ ಸಿಆರ್ಪಿಎಫ್ ಸಿಬ್ಬಂದಿ ಹಿಂತಿರುಗಿದ್ದಾರೆ.&lt;p&gt;ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (ಕೆಪಿಎಸ್ಸಿ) ಅಕ್ರಮ ನೇಮಕಾತಿ ಆರೋಪ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಕೆಪಿಎಸ್ಸಿ ಕಚೇರಿ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದು, ಅದರಲ್ಲಿ ತಾಲೂಕಿನ ಶಾವಂತಗೇರಾ ಮತ್ತು ಹೇಮನಾಳ ಗ್ರಾಮಗಳು ಸೇರಿವೆ.&lt;/p&gt;ಪಶುವೈದ್ಯಕೀಯ ಅಧಿಕಾರಿಗಳ ನೇಮಕಾತಿ ಅಕ್ರಮ ಮತ್ತು ಕಡಿಮೆ ಆದಾಯ ಪತ್ರ, ನಾನಾ ಇಲಾಖೆಯ ಹುದ್ದೆಗಳ ನೇಮಕಾತಿಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾ ಚಾರ, ಒಎಂಆರ್ ಶೀಟ್ ತಿದ್ದುಪಡಿ, ಸ್ವಜನಪಕ್ಷಪಾತ ಹಾಗೂ ಅಕ್ರಮ ಹಣ ವರ್ಗಾವಣೆ ನಡೆದಿರುವ ಆರೋಪದ ಪ್ರಕರಣವು ಇಡೀ ರಾಜ್ಯದಲ್ಲಿ ಸದ್ದು ಮಾಡಿದ್ದು, ಭಾರಿ ಅಕ್ರಮದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು ಈಗಾಗಲೇ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ಇದೀಗ ಅಕ್ರಮ ಹಣ ವರ್ಗಾವಣೆ ಕಾಯ್ದೆ (ಎಂಪಿಎಲ್ಎ) ಅಡಿಯಲ್ಲಿ ಇಡಿ ಕೂಡ ಪ್ರಕರಣ ದಾಖಲಿಸಿಕೊಂಡು ತೀವ್ರ ಶೋಧ ಕಾರ್ಯಕ್ಕೆ ಮುಂದಾಗಿದ್ದು, ಅದರ ಭಾಗವಾಗಿಯೇ ಈ ದಾಳಿಗಳು ನಡೆಸಲಾಗಿದೆ.]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/kpsc-irregularities-ed-raids-candidates-homes/articleshow-foqdu33"/>
        </item>
        <item>
            <title><![CDATA[ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಡಿಜಿಪಿ ಭೇಟಿ: ಜೈಲರ್‌ಗೆ ತರಾಟೆ]]></title>
            <link>https://www.kannadaprabha.in/crime-news/dgp-visits-mandya-district-prison-reprimands-jailer/articleshow-gdwbgyz</link>
            <guid isPermaLink="true">https://www.kannadaprabha.in/crime-news/dgp-visits-mandya-district-prison-reprimands-jailer/articleshow-gdwbgyz</guid>
            <pubDate>Wed, 26 Aug 2026 01:45:00 +0530</pubDate>
            <description><![CDATA[ಶ್ರೀರಂಗಪಟ್ಟಣ ಭೂ ಕಬಳಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಮ್ಮದ್&zwnj; ಹುಸೇನ್&zwnj;ಗೆ ಮಿಮ್ಸ್&zwnj;ನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಪಿ ಅಲೋಕ್&zwnj;ಕುಮಾರ್&zwnj;ರಿಂದ ಮಂಡ್ಯ ಜಿಲ್ಲಾ ಕಾರಾಗೃಹ ಮತ್ತು ಮಂಡ್ಯ ವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ.]]></description>
            <media:content url="https://static-assets.asianetnews.com/kp/json/25082026/pictures/MND_1_672.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಮಂಡ್ಯ&lt;/p&gt;ಶ್ರೀರಂಗಪಟ್ಟಣ ಭೂ ಕಬಳಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಮ್ಮದ್&zwnj; ಹುಸೇನ್&zwnj;ಗೆ ಮಿಮ್ಸ್&zwnj;ನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಪಿ ಅಲೋಕ್&zwnj;ಕುಮಾರ್&zwnj; ಮಂಗಳವಾರ ಜಿಲ್ಲಾ ಕಾರಾಗೃಹ ಮತ್ತು ಮಂಡ್ಯ ವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.&lt;p&gt;ಮೊದಲು ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ಅಲೋಕ್&zwnj;ಕುಮಾರ್&zwnj; ಅವರು ಜೈಲರ್&zwnj; ಶಾಂತಮ್ಮ ಅವರನ್ನು ತೀವ್ರ ತರಾಟೆ ತೆಗೆದುಕೊಂಡರು. ಕ್ರಿಮಿನಲ್&zwnj; ಪ್ರಕರಣದ ಆರೋಪಿಯನ್ನು ನ್ಯಾಯಾಲಯದ ಅನುಮತಿಯನ್ನೇ ಪಡೆಯದೆ ಜೈಲಿನ ವೈದ್ಯಾಧಿಕಾರಿ ಸಲಹೆ ಮೇರೆಗೆ ಮಿಮ್ಸ್&zwnj;ನಲ್ಲಿ ಚಿಕಿತ್ಸೆಗೆ ದಾಖಲಿಸಿದ್ದೇಕೆ. ಇದೇನಾ ನೀವು ಕರ್ತವ್ಯ ನಿರ್ವಹಿಸೋ ರೀತಿ. ಕಾನೂನನ್ನು ಕಾಪಾಡಬೇಕಾದ ನೀವು ಕಾನೂನು ಉಲ್ಲಂಘಿಸಿ ಕಳೆದ ಐದು ದಿನಗಳಿಂದ ಆರೋಪಿ ಅಲ್ಲಿ ಉಳಿದುಕೊಳ್ಳುವುದಕ್ಕೆ ಅವಕಾಶ ನೀಡಿದ್ದು ಏಕೆ ಎಂದು ತರಾಟೆ ತೆಗೆದುಕೊಂಡರು ಎನ್ನಲಾಗಿದೆ.&lt;/p&gt;ಆರೋಪಿಯ ಆರೋಗ್ಯದ ಕುರಿತಂತೆ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ ಖಚಿತಪಡಿಸಿಕೊಳ್ಳಲಿಲ್ಲವೇಕೆ?. ನಿಮಗಿಷ್ಟ ಬಂದಂತೆ ನಡೆದುಕೊಳ್ಳುವುದಕ್ಕೆ ಅಧಿಕಾರ ಕೊಟ್ಟವರು ಯಾರು?. ನ್ಯಾಯಾಧೀಶರು ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸುವವರೆಗೆ ನೀವೆಲ್ಲಾ ಏನು ಮಾಡುತ್ತಿದ್ದೀರಿ?. ನಿಮ್ಮ ಈ ಕೆಲಸದಿಂದ ಪೊಲೀಸ್&zwnj; ಇಲಾಖೆ ತಲೆ ತಗ್ಗಿಸುವಂತಾಗಿದೆ ಎಂದು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಕೆಂಡಾಮಂಡಲರಾದರು ಎಂದು ತಿಳಿದುಬಂದಿದೆ.&lt;p&gt;ಈ ಬೆಳವಣಿಗೆಗಳ ಕುರಿತಂತೆ ಸಮಗ್ರ ವರದಿಯೊಂದನ್ನು ನನಗೆ ನೀಡಬೇಕು. ಮಹಿಳೆಯನ್ನು ಆರೋಪಿಯ ಕೊಠಡಿಗೆ ಬಿಟ್ಟಿರುವ ಸಂಬಂಧ ಭದ್ರತೆಯಲ್ಲಿದ್ದ ಪೊಲೀಸ್&zwnj; ಪೇದೆಯನ್ನು ಅಮಾನತುಗೊಳಿಸುವಂತೆ ಸೂಚನೆ ನೀಡಿದರು.&lt;/p&gt;ಆನಂತರ ಮಿಮ್ಸ್&zwnj; ಆಸ್ಪತ್ರೆಗೆ ಭೇಟಿ ನೀಡಿದ ಡಿಜಿಪಿ ಅಲೋಕ್&zwnj;ಕುಮಾರ್&zwnj; ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ ಅವರೊಂದಿಗೆ ಚರ್ಚಿಸಿದರು. ಆರೋಪಿ ಮಹಮ್ಮದ್&zwnj; ಹುಸೇನ್&zwnj; ಇದ್ದ ಕೊಠಡಿಯ ಪರಿಶೀಲನೆ ನಡೆಸಿದರು. ವಿಚಾರಣಾಧೀನ ಕೈದಿಗಳ ದಾಖಲಿಗೆ ಪ್ರತ್ಯೇಕ ವಾರ್ಡ್&zwnj; ನಿರ್ಮಿಸುವಂತೆ ತಿಳಿಸಿದಾಗ, ಆಸ್ಪತ್ರೆಯಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಪ್ರತ್ಯೇಕ ವಾರ್ಡ್&zwnj; ನಿರ್ಮಿಸಲು ತೊಂದರೆಯಾಗಿದೆ. ಆದರೂ ಪ್ರತ್ಯೇಕ ವ್ಯವಸ್ಥೆ ಮಾಡುವುದಾಗಿ ಡಾ.ಪಿ.ನರಸಿಂಹಸ್ವಾಮಿ ತಿಳಿಸಿದರು.&lt;p&gt;ಎಸ್&zwnj;ಪಿಗೆ ಹುಷಾರಿಲ್ಲ, ಜೈಲು ಅಧಿಕಾರಿ ಸ್ವಿಚ್&zwnj;ಆಫ್&zwnj;&lt;/p&gt;ಡಿಜಿಪಿ ಅಲೋಕ್&zwnj;ಕುಮಾರ್&zwnj; ಭೇಟಿಯ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾ ಪೊಲೀಸ್&zwnj; ಅಧೀಕ್ಷಕರ ಮೊಬೈಲ್&zwnj;ಗೆ ಕರೆ ಮಾಡಿದಾಗ ಅವರ ಭದ್ರತಾ ಸಿಬ್ಬಂದಿ ಮೇಡಂಗೆ ಹುಷಾರಿಲ್ಲ, ವಿಶ್ರಾಂತಿಯಲ್ಲಿದ್ದಾರೆ ಎಂಬ ಮಾಹಿತಿ ದೊರಕಿತು. ಇನ್ನು ಜೈಲು ಅಧಿಕಾರಿ ಶಾಂತಮ್ಮ ಅವರಿಗೆ ಕರೆ ಮಾಡಿದರೆ ಸ್ವಿಚ್&zwnj;ಆಫ್&zwnj; ಆಗಿತ್ತು. &lt;p&gt;ಮಹಮದ್&zwnj; ಹುಸೇನ್&zwnj; ಮತ್ತೆ ಜೈಲಿಗೆ&lt;/p&gt;ಸರ್ಕಾರಿ ಭೂಮಿ ಕಬಳಿಕೆ ಪ್ರಕರಣದ ಆರೋಪಿ ಮಹಮ್ಮದ್&zwnj; ಹುಸೇನ್&zwnj;ನನ್ನು ಮಿಮ್ಸ್&zwnj; ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮತ್ತೆ ಜೈಲಿಗೆ ವಾಪಸ್&zwnj; ಕಳುಹಿಸಲಾಗಿದೆ. ಕಳೆದ ನಾಲ್ಕು ದಿನಗಳಿಂದ ಮಿಮ್ಸ್&zwnj;ನಲ್ಲಿ ರಾಜಾತಿಥ್ಯದಲ್ಲಿದ್ದ ಹುಸೇನ್&zwnj; ಬಗ್ಗೆ ವಿಷಯ ತಿಳಿದು ನ್ಯಾಯಾಧೀಶರು ಸೋಮವಾರ ಆಸ್ಪತ್ರೆಗೆ ತೆರಳಿ ಪರಿಶೀಲಿಸಿದಾಗ ಆರೋಪಿ ಮಹಿಳೆಯೊಂದಿಗೆ ಇರುವುದು ಕಂಡುಬಂದಿತ್ತು. ತಕ್ಷಣವೇ ಜೈಲು ಅಧಿಕಾರಿಗಳು ಆತನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮತ್ತೆ ಕಾರಾಗೃಹಕ್ಕೆ ಕರೆತಂದಿದ್ದಾರೆ.&lt;p&gt;ಮಹಿಳೆಯನ್ನು ಒಳಬಿಟ್ಟ ಪೇದೆ ಅಮಾನತು&lt;/p&gt;ಕ್ರಿಮಿನಲ್&zwnj; ಪ್ರಕರಣದ ಆರೋಪಿ ಇರುವ ಕೊಠಡಿಗೆ ಮಹಿಳೆಯೊಬ್ಬರನ್ನು ಒಳಬಿಟ್ಟು ಕರ್ತವ್ಯಲೋಪವೆಸಗಿದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೇದೆಯೊಬ್ಬರನ್ನು ಎಸ್&zwnj;ಪಿ ಡಾ.ವಿ.ಜೆ.ಶೋಭಾರಾಣಿ ಅವರು ಅಮಾನತುಗೊಳಿಸಿದ್ದಾರೆ. ಆರೋಪಿಯ ಕಾವಲಿಗೆ ನಿಯೋಜನೆಗೊಂಡಿದ್ದ ಪೇದೆ ಮಹಿಳೆಯನ್ನು ಯಾರ ಅನುಮತಿ ಪಡೆದು ಒಳಬಿಟ್ಟಿದ್ದರು ಎನ್ನುವುದು ನಿಗೂಢವಾಗಿದೆ. ನ್ಯಾಯಾಧೀಶರು ಪರಿಶೀಲನೆಗೆ ಭೇಟಿ ನೀಡಿದ ವೇಳೆ ಕೊಠಡಿಯಲ್ಲಿ ಮಹಿಳೆ ಇರುವುದು ಕಂಡುಬಂದಿತ್ತು.ಕರ್ತವ್ಯ ಲೋಪ: ಜೈಲು ಅಧೀಕ್ಷಕರ ವಿರುದ್ಧ ಕ್ರಮಕ್ಕೆ ಸೂಚನೆ&lt;p&gt;ಕನ್ನಡಪ್ರಭ ವಾರ್ತೆ ಮಂಡ್ಯವಿಚಾರಣಾಧೀನ ಕೈದಿಯನ್ನು ಆಸ್ಪತ್ರೆಗೆ ದಾಖಲಿಸುವ ವಿಷಯವನ್ನು ಸಂಬಂಧಿಸಿದ ನ್ಯಾಯಾಲಯಕ್ಕೆ ತಿಳಿಸುವಲ್ಲಿ ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಕರ್ತವ್ಯ ಲೋಪವೆಸಗಿರುವುದರಿಂದ ಅವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಪೊಲೀಸ್ ಮಹಾನಿರೀಕ್ಷಕ ಅಲೋಕ್&zwnj;ಕುಮಾರ್ ದಕ್ಷಿಣ ವಲಯ ಡಿಐಜಿಗೆ ಸೂಚನೆ ನೀಡಿದ್ದಾರೆ.&lt;/p&gt;ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ, ವಿಚಾರಣಾಧೀನ ಕೈದಿ, ಶ್ರೀರಂಗಪಟ್ಟಣದ ಎಡಿಎಲ್&zwnj;ಆರ್ ಮಹಮದ್ ಹುಸೇನ್ ಅವರನ್ನು ಬೆನ್ನು ನೋವಿನ ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ವಿಚಾರವನ್ನು ನ್ಯಾಯಾಲಯಕ್ಕೆ ತಿಳಿಸದೆ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಅವರ ವಿರುದ್ಧ ಇಲಾಖಾ ತನಿಖೆ ನಡೆಸಿ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಐಜಿ ದಿವ್ಯಶ್ರೀ ಅವರಿಗೆ ಸೂಚಿಸಿದ್ದಾರೆ.ಬೆನ್ನು ನೋವಿನ ದೂರಿನ ಹಿನ್ನೆಲೆಯಲ್ಲಿ ಕಾರಾಗೃಹ ವೈದ್ಯರ ಸಲಹೆ ಮೇರೆಗೆ ಕೈದಿ ಹುಸೇನ್ ಅವರನ್ನು ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅಲ್ಲಿ ಮೂಳೆ ರೋಗ ತಜ್ಞರ ಸಲಹೆ ಮೇರೆಗೆ ಅವರನ್ನು ತಾತ್ಕಾಲಿಕವಾಗಿ ಜೈಲು ವಾರ್ಡ್&zwnj;ಗೆ ದಾಖಲಿಸಲಾಯಿತು. ಮಂಡ್ಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಕೈದಿ ಕಾವಲಿಗೆ ಬೆಂಗಾವಲು ಒದಗಿಸಿತ್ತು. ಕರ್ತವ್ಯದಲ್ಲಿ ಲೋಪವೆಸಗಿದ ಬೆಂಗಾವಲು ತಂಡದ ಸಿಬ್ಬಂದಿ ವಿರುದ್ಧ ಮಂಡ್ಯ ಜಿಲ್ಲಾ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಜೈಲು ಅಧಿಕಾರಿ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/dgp-visits-mandya-district-prison-reprimands-jailer/articleshow-gdwbgyz"/>
        </item>
        <item>
            <title><![CDATA[ಅಳತೆ ನೆಪದಲ್ಲಿ ಅಪ್ರಾಪ್ತೆಯ ಅಂಗಾಂಗ ಮುಟ್ಟಿದ ಸ್ಪರ್ಶಿಸಿದ ಟೈಲರ್‌: ಕೇಸ್‌ ರದ್ದು ಕೋರಿದ್ದ ಅರ್ಜಿ ವಜಾ]]></title>
            <link>https://www.kannadaprabha.in/crime-news/tailor-who-touched-a-minor-s-body-parts-under-the-pretext-of-taking-measurements-plea-seeking-to-quash-the-case-dismissed/articleshow-hlb1u88</link>
            <guid isPermaLink="true">https://www.kannadaprabha.in/crime-news/tailor-who-touched-a-minor-s-body-parts-under-the-pretext-of-taking-measurements-plea-seeking-to-quash-the-case-dismissed/articleshow-hlb1u88</guid>
            <pubDate>Sat, 22 Aug 2026 03:30:00 +0530</pubDate>
            <description><![CDATA[ಬಟ್ಟೆ ಅಳತೆ ತೆಗೆದುಕೊಳ್ಳುವ ನೆಪದಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯ ಅಂಗಾಂಗ ಸ್ಪರ್ಷಿಸಿದ ಆರೋಪದ ಮೇಲೆ 53 ವರ್ಷದ ಟೈಲರ್&zwnj; ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ಹೈಕೋರ್ಟ್&zwnj; ನಿರಾಕರಿಸಿದೆ.]]></description>
            <media:content url="https://static-gi.asianetnews.com/images/01kc6sk4zt9wck0h60gv0keg0k/kannada-prabha-1765459727354.jpeg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಬೆಂಗಳೂರು  &lt;/p&gt;ಬಟ್ಟೆ ಅಳತೆ ತೆಗೆದುಕೊಳ್ಳುವ ನೆಪದಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯ ಅಂಗಾಂಗ ಸ್ಪರ್ಷಿಸಿದ ಆರೋಪದ ಮೇಲೆ 53 ವರ್ಷದ ಟೈಲರ್&zwnj; ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ಹೈಕೋರ್ಟ್&zwnj; ನಿರಾಕರಿಸಿದೆ. &lt;p&gt;ಪೋಕ್ಸೋ ಕಾಯ್ದೆಯಡಿ ತನ್ನ ವಿರುದ್ಧ ವೈಟ್&zwnj;ಫೀಲ್ಡ್&zwnj; ಪೊಲೀಸ್&zwnj; ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಆರ್.ವೆಂಕಟೇಶ್&zwnj; ರೆಡ್ಡಿ (53) ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಆದೇಶಿಸಿದೆ. ಅರ್ಜಿಯ ಹಿಂದಿನ ವಿಚಾರಣೆ ವೇಳೆ, ಘಟನೆ ನಡೆದ ದಿನದಂದು ತಾನು ಸತ್ಯಸಾಯಿ ಉನ್ನತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ ಎಂದು ತಿಳಿಸಿ ದಾಖಲೆ ಸಲ್ಲಿಸಿರುವುದಕ್ಕೆ ಹೈಕೋರ್ಟ್&zwnj; ದಿಗ್ಭ್ರಮೆ ವ್ಯಕ್ತಪಡಿಸಿತ್ತು. ನಂತರ ಆಸ್ಪತ್ರೆಗೆ ತೆರಳಿ ಆರೋಪಿ ದಾಖಲಾದ, ಬಿಡುಗಡೆಯಾದ ಮತ್ತು ಪಡೆದಿರುವ ಚಿಕಿತ್ಸೆಯ ವಿವರ ಪಡೆದು ಪ್ರಮಾಣ ಪತ್ರ ಸಲ್ಲಿಸುವಂತೆ ತನಿಖಾಧಿಕಾರಿಗೆ ಸೂಚಿಸಿತ್ತು. &lt;/p&gt;ಅದರಂತೆ ತನಿಖಾಧಿಕಾರಿಯು ಆಸ್ಪತ್ರೆಯಿಂದ ದಾಖಲೆ ಪಡೆದು ಹೈಕೋರ್ಟ್&zwnj;ಗೆ ಪ್ರಮಾಣ ಪತ್ರ ಸಲ್ಲಿಸಿದ್ದರು. ಪ್ರಮಾಣ ಪತ್ರ ಪರಿಶೀಲಿಸಿದ ನಂತರ ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ಪೀಠ, ಅರ್ಜಿದಾರ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿಯೇ ಇಲ್ಲ. ಆ ಆ ಕುರಿತು ಆಸ್ಪತ್ರೆಯೇ ಹೇಳಿದೆ. ಆದರೆ, ನೀವು ಮಾತ್ರ ಅರ್ಜಿದಾರ, ಏ.15ರಿಂದ 17ರವರೆಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು ಎಂದು ಹೇಳಿದ್ದೀರಿ. ಮಧುಮೇಹಕ್ಕೆ ಯಾರೂ ಒಳರೋಗಿಯಾಗಿ ಚಿಕಿತ್ಸೆ ಪಡೆಯುವುದಿಲ್ಲ. ಏ.15ರಂದು ಮೂರು ನಿಮಿಷ, ಏ.16ರಂದು ಐದು ನಿಮಿಷ ಹಾಗೂ ಏ.17ರಂದು ಎರಡು ನಿಮಿಷ ಕಾಲ ವೈದ್ಯರೊಂದಿಗೆ ಅರ್ಜಿದಾರ ಸಮಾಲೋಚಿಸಿದ್ದಾರೆ. ವೈದ್ಯರು ಗ್ಲೂಕೊಮೀಟರ್&zwnj;ನಲ್ಲಿ ಮಧುಮೇಹ ಪ್ರಮಾ ಪರಿಶೀಲಿಸಿ ವಾಪಸ್&zwnj; ಕಳುಹಿಸಿದ್ದಾರೆ. ಅದು ಚಿಕಿತ್ಸೆಯೇ? ನಿಮ್ಮ ವಾದ ಸಂಪೂರ್ಣ ಸುಳ್ಳು ಅಲ್ಲವೇ? ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡದಿದ್ದರೆ ಪ್ರಮಾಣ ಪತ್ರ ಸಲ್ಲಿಸಲು ತನಿಖಾಧಿಕಾರಿಗೆ ಸೂಚಿಸಬೇಕಾಗುತ್ತದೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/tailor-who-touched-a-minor-s-body-parts-under-the-pretext-of-taking-measurements-plea-seeking-to-quash-the-case-dismissed/articleshow-hlb1u88"/>
        </item>
        <item>
            <title><![CDATA[ಮ.ಪ್ರದೇಶದಲ್ಲಿ ಬಸ್‌ ಅಪಘಾತ: ಬೆಂಗ್ಳೂರು ಪಿಐ ಸಾವು]]></title>
            <link>https://www.kannadaprabha.in/politics-news/bus-accident-in-madhya-pradesh-bengaluru-pi-killed/articleshow-hydspm6</link>
            <guid isPermaLink="true">https://www.kannadaprabha.in/politics-news/bus-accident-in-madhya-pradesh-bengaluru-pi-killed/articleshow-hydspm6</guid>
            <pubDate>Sat, 29 Aug 2026 11:41:26 +0530</pubDate>
            <description><![CDATA[&lt;p&gt;ಸೈಬರ್ ವಂಚನೆ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ತೆರಳಿದ್ದಾಗ ಮಧ್ಯಪ್ರದೇಶದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಆಗ್ನೇಯ ವಿಭಾಗದ ಸೈಬರ್ ಠಾಣೆ ಇನ್ಸ್&zwnj;ಪೆಕ್ಟರ್&zwnj;ವೊಬ್ಬರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.&lt;/p&gt;]]></description>
            <media:content url="https://static-gi.asianetnews.com/images/01m0hvrdzmm3e1xmbxt8seyv96/accident--14--1787305932788.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt; ಬೆಂಗಳೂರು : &lt;/strong&gt;ಸೈಬರ್ ವಂಚನೆ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ತೆರಳಿದ್ದಾಗ ಮಧ್ಯಪ್ರದೇಶದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಆಗ್ನೇಯ ವಿಭಾಗದ ಸೈಬರ್ ಠಾಣೆ ಇನ್ಸ್&zwnj;ಪೆಕ್ಟರ್&zwnj;ವೊಬ್ಬರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.&lt;/p&gt;&lt;p&gt;ಇನ್ಸ್&zwnj;ಪೆಕ್ಟರ್&zwnj; ಕೆ.ಬಿ.ರವಿ (45) ಮೃತ ಅಧಿಕಾರಿ. ಈ ಘಟನೆಯಲ್ಲಿ ಗಾಯಗೊಂಡಿರುವ ಸಬ್ ಇನ್ಸ್&zwnj;ಪೆಕ್ಟರ್ ರಮೇಶ್ ನಾಯ್ಕ್ ಹಾಗೂ ಸಹಾಯಕ ಸಬ್ ಇನ್ಸ್&zwnj;ಪೆಕ್ಟರ್&zwnj; ಶ್ರೀನಿವಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ಘಟನೆಯಲ್ಲಿ ಬಸ್ ಚಾಲಕ ಸೇರಿದಂತೆ ಮತ್ತೆ ಮೂವರು ಮೃತಪಟ್ಟು, 10ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಲಖನೌದಿಂದ ಮಧ್ಯಪ್ರದೇಶದ ಇಂದೋರ್&zwnj; ನಗರಕ್ಕೆ ಆರೋಪಿಗಳ ಬೆನ್ನಹತ್ತಿ ರವಿ ತಂಡ ತೆರಳುವಾಗ ಮಾರ್ಗ ಮಧ್ಯೆ ಈ ಅವಘಡ ಸಂಭವಿಸಿದೆ.&lt;/p&gt;&lt;h2&gt;&lt;strong&gt;30 ಅಡಿಯಿಂದ ಕೆಳಗೆ ಬಿದ್ದ ಪಿಐ&lt;/strong&gt;&lt;/h2&gt;&lt;p&gt;ಸೈಬರ್ ವಂಚನೆ ಸಂಬಂಧ ಆಗ್ನೇಯ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಗಿಳಿದ ಪಿಐ ರವಿ ತಂಡವು, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶದಲ್ಲಿ ಸೈಬರ್ ವಂಚಕರ ಕಾರ್ಯಾಚರಣೆಗೆ ತೆರಳಿತ್ತು. ಎರಡು ದಿನಗಳ ಹಿಂದೆ ಉತ್ತರಪ್ರದೇಶದಲ್ಲಿ ಇಬ್ಬರು ಆರೋಪಿಗಳನ್ನು ತನಿಖಾ ತಂಡ ಬಂಧಿಸಿದೆ.&lt;/p&gt;&lt;p&gt;ಬಳಿಕ ಬೆಂಗಳೂರಿಗೆ ಆ ಆರೋಪಿಗಳನ್ನು ಪಿಎಸ್&zwnj;ಐ ಪ್ರವೀಣ್ ನೇತೃತ್ವದಲ್ಲಿ ವಿಮಾನದಲ್ಲಿ ಕಳುಹಿಸಿದ ರವಿ ಅವರು, ವಂಚಕ ಜಾಲದ ಮತ್ತಿಬ್ಬರು ಮಧ್ಯಪ್ರದೇಶದ ಇಂದೋರ್&zwnj;ನಲ್ಲಿರುವ ಖಚಿತ ಮಾಹಿತಿ ಪಡೆದು ತನಿಖೆ ಮುಂದುವರಿಸಲು ನಿರ್ಧರಿಸಿದ್ದರು. ಅಂತೆಯೇ ಉತ್ತರ ಪ್ರದೇಶದ ಲಖನೌದಿಂದ ಖಾಸಗಿ ಬಸ್&zwnj;ನಲ್ಲಿ ಇಂದೋರ್&zwnj;ಗೆ ತಮ್ಮ ತಂಡದ ಪಿಎಸ್&zwnj;ಐ ರಮೇಶ್ ನಾಯ್ಕ್ ಹಾಗೂ ಎಎಸ್ಐ ಶ್ರೀನಿವಾಸ್ ಜತೆ ರವಿ ತೆರಳುತ್ತಿದ್ದರು. ಆ ಬಸ್ಸಿನ ಸ್ಲಿಪರ್&zwnj; ಕೋಚ್&zwnj;ನಲ್ಲಿ ಅಫರ್&zwnj; ಬರ್ತ್&zwnj;ನಲ್ಲಿ ರವಿ ಇದ್ದರೆ, ಕೆಳಗೆ ಪಿಎಸ್&zwnj;ಐ ಹಾಗೂ ಎಎಸ್&zwnj;ಐ ಇದ್ದರು. ಮಧ್ಯಪ್ರದೇಶದ ರಾಜಘರ್&zwnj; ಜಿಲ್ಲೆಯ ಬಯೋರಾ ನಗರದ ಹೊರ ವರ್ತುಲ ರಸ್ತೆಯಲ್ಲಿ ಪಿಐ ತಂಡ ಪ್ರಯಾಣಿಸುತ್ತಿದ್ದ ಬಸ್ ಭೀಕರ ಅಪಘಾತಕ್ಕೀಡಾಗಿದೆ. ಹೊರ ವರ್ತಲ ರಸ್ತೆಯ ಮೇಲ್ಸೇತುವೆಯಲ್ಲಿ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಡಿಕ್ಕಿಯಾಗಿ ಬಸ್ ಉರುಳಿದೆ. ಆಗ ಬಸ್&zwnj;ನ ಅಪ್ಪರ್&zwnj; ಬರ್ತ್&zwnj;ನಲ್ಲಿ ನಿದ್ರೆಯಲ್ಲಿದ್ದ ರವಿ ಅವರು 30 ಅಡಿಯಿಂದ ಕೆಳಗೆ ಬಿದ್ದಿದ್ದಾರೆ. ಆಗ ಗಂಭೀರವಾಗಿ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಬಸ್ ಚಾಲಕ ಸೇರಿದಂತೆ ಮತ್ತೆ ನಾಲ್ವರು ಮರಣ ಹೊಂದಿದ್ದು, ಪಿಎಸ್&zwnj;ಐ ರಮೇಶ್ ನಾಯ್ಕ್ ಹಾಗೂ ಎಎಸ್&zwnj;ಐ ಶ್ರೀನಿವಾಸ್ ಸೇರಿದಂತೆ 11 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಏರ್ ಆ್ಯಂಬುಲೆನ್ಸ್&zwnj;ನಲ್ಲಿ ಮೃತದೇಹ ರವಾನೆ&lt;/strong&gt;&lt;/h3&gt;&lt;p&gt;ಬಸ್ ಅಪಘಾತದಲ್ಲಿ ಇನ್ಸ್&zwnj;ಪೆಕ್ಟರ್ ರವಿ ಸಾವಿನ ಸಂಗತಿ ಕೇಳಿ ಇಡೀ ಪೊಲೀಸ್ ಇಲಾಖೆ ನೋವಿನಲ್ಲಿ ಮುಳುಗಿತು. ಮಧ್ಯಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಏರ್ ಆ್ಯಂಬುಲೆನ್ಸ್&zwnj; ಮೂಲಕ ಬೆಂಗಳೂರಿಗೆ ಮೃತದೇಹ ರವಾನೆ ಮಾಡಲು ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳು ವ್ಯವಸ್ಥೆ ಕಲ್ಪಿಸಿದರು.&lt;/p&gt;&lt;p&gt;&lt;strong&gt;ಬಡತನದ ಬೇಗೆಯಲ್ಲಿ ಉದಯಿಸಿದ ರವಿ&lt;/strong&gt;&lt;/p&gt;&lt;p&gt;ಕಡುಬಡತನದ ಬೇಗೆಯಲ್ಲಿ ಬೆಂದು ಕೆ.ಬಿ.ರವಿ ಅವರು ಉನ್ನತ ಸ್ಥಾನಕ್ಕೇರಿದ್ದರು. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕೊಣಸೂರು ಗ್ರಾಮದ ರೈತ ಬಸಪ್ಪ ಹಾಗೂ ಅಕ್ಕ ನಾಗಮ್ಮ ದಂಪತಿಯ ಕಿರಿಯ ಪುತ್ರ ರವಿ ಅವರು, 2005ರಲ್ಲಿ ಕಾನ್&zwnj;ಸ್ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಸೇರಿದರು. ಆದರೆ ಛಲಬಿಡದೆ ಓದಿ 2007ರಲ್ಲಿ ಪಿಎಸ್&zwnj;ಐ ಹುದ್ದೆಗೆ ಅವರು ಆಯ್ಕೆಯಾದರು. 10 ವರ್ಷಗಳ ನಂತರ ಸೇವಾ ಹಿರಿತನದ ಮೇರೆಗೆ ರವಿ ಅವರಿಗೆ ಇನ್ಸ್&zwnj;ಪೆಕ್ಟರ್&zwnj; ಆಗಿ ಮುಂಬಡ್ತಿ ಸಿಕ್ಕಿತು. ಬೆಂಗಳೂರಿನ ಅಶೋಕನಗರ, ಕೋರಮಂಗಲ, ಎಚ್&zwnj;ಎಸ್&zwnj;ಆರ್ ಲೇಔಟ್&zwnj; ಹಾಗೂ ಕಬ್ಬನ್ ಪಾರ್ಕ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು, ಇತ್ತೀಚಿಗಷ್ಟೇ ಆಗ್ನೇಯ ವಿಭಾಗದ ಸೈಬರ್ ಠಾಣೆಗೆ ವರ್ಗಾವಣೆಯಾಗಿತ್ತು. ರವಿ ಅವರು ತಂದೆ-ತಾಯಿ, ಪತ್ನಿ, ಇಬ್ಬರು ಮಕ್ಕಳು, ಮೂವರು ಅಣ್ಣಂದಿರು ಹಾಗೂ ನಾಲ್ವರು ಸೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.&lt;/p&gt;&lt;p&gt;&lt;strong&gt;ಇಂದು ಅಂತ್ಯಕ್ರಿಯೆ&lt;/strong&gt;&lt;/p&gt;&lt;p&gt;ಪಿರಿಯಾಪಟ್ಟಣ ತಾಲೂಕಿನ ಕೊಣಸೂರಿನ ರವಿ ಅವರ ಹುಟ್ಟೂರಿನಲ್ಲಿ ಶನಿವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ. ಇದಕ್ಕೂ ಮುನ್ನ ಎಚ್ಎಎಲ್&zwnj; ವಿಮಾನ ನಿಲ್ದಾಣದಲ್ಲಿ ರವಿ ಅವರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಸಿಐಡಿ-ಸೈಬರ್ ಡಿಜಿಪಿ ಪ್ರಣವ್ ಮೊಹಂತಿ, ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಎಡಿಜಿಪಿ ಚಂದ್ರಶೇಖರ್ ಸೇರಿದಂತೆ ಹಿರಿಯ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. ಅಲ್ಲದೆ ಆಡುಗೋಡಿ ನಗರ ಸಶಸ್ತ್ರ ಮೀಸಲು ಪಡೆಯ ಮೈದಾನದಲ್ಲಿ ಶುಕ್ರವಾರ ರಾತ್ರಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಅಲ್ಲಿ ಪಾರ್ಥಿವ ಶರೀರಕ್ಕೆ ಮೃತರ ಸಹೋದ್ಯೋಗಿಗಳು, ಕುಟುಂಬದವರು ಹಾಗೂ ಸ್ನೇಹಿತರು ಸೇರಿದಂತೆ ಸಾವಿರಾರು ಜನರು ಶ್ರದ್ಧಾಂಜಲಿ ಸಲ್ಲಿಸಿದರು.&lt;/p&gt;]]></content:encoded>
            <category>crime</category>
            <dc:creator>Sujatha NR</dc:creator>
            <atom:link href="https://www.kannadaprabha.in/politics-news/bus-accident-in-madhya-pradesh-bengaluru-pi-killed/articleshow-hydspm6"/>
        </item>
        <item>
            <title><![CDATA[ಮಂಗಳಮುಖಿಯನ್ನು ಬರ್ಬರ ಹತ್ಯೆ ಮಾಡಿದ ಆರೋಪಿ ಬಂಧನ]]></title>
            <link>https://www.kannadaprabha.in/crime-news/accused-arrested-for-the-brutal-murder-of-a-transgender-person/articleshow-nrg6xg4</link>
            <guid isPermaLink="true">https://www.kannadaprabha.in/crime-news/accused-arrested-for-the-brutal-murder-of-a-transgender-person/articleshow-nrg6xg4</guid>
            <pubDate>Sun, 23 Aug 2026 02:00:00 +0530</pubDate>
            <description><![CDATA[&lt;p&gt;ಮಂಗಳಮುಖಿ ಬಳಿ ಹಣ ಕಿತ್ತುಕೊಳ್ಳುವ ಭರದಲ್ಲಿ ಆಕೆಗೆ ಡ್ರ್ಯಾಗರ್&zwnj;ನಿಂದ ಇರಿದು ಭೀಕರವಾಗಿ ಹತ್ಯೆಗೈದಿದ್ದ ಆರೋಪಿಯನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಮಮೂರ್ತಿನಗರದ ನಿವಾಸಿ ಗೌತಮ್ (29) ಬಂಧಿತ.&lt;/p&gt;]]></description>
            <media:content url="https://static-assets.asianetnews.com/kp/json/22082026/pictures/135622BNG_390_22082026_1.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &lt;/strong&gt;ಮಂಗಳಮುಖಿ ಬಳಿ ಹಣ ಕಿತ್ತುಕೊಳ್ಳುವ ಭರದಲ್ಲಿ ಆಕೆಗೆ ಡ್ರ್ಯಾಗರ್&zwnj;ನಿಂದ ಇರಿದು ಭೀಕರವಾಗಿ ಹತ್ಯೆಗೈದಿದ್ದ ಆರೋಪಿಯನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ರಾಮಮೂರ್ತಿನಗರದ ನಿವಾಸಿ ಗೌತಮ್ (29) ಬಂಧಿತ. ದೇವಿ ಎಂಬ ತೃತೀಯಲಿಂಗಿಯನ್ನು ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;ಬೆಳಗ್ಗಿನ ಜಾವ 3 ಗಂಟೆಯ ಸುಮಾರಿಗೆ ಕೃತ್ಯ&lt;/h2&gt;&lt;p&gt;ಮೆಜೆಸ್ಟಿಕ್&zwnj;ನಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣದ ಹೊರ ಭಾಗದಲ್ಲಿ ಬೆಳಗ್ಗಿನ ಜಾವ 3 ಗಂಟೆಯ ಸುಮಾರಿಗೆ ದೇವಿ ಎಂಬುವರು ನಿಂತಿದ್ದರು. ಮದ್ಯ ಸೇವಿಸಿದ್ದ ಆರೋಪಿ ಸುಲಿಗೆ ಮಾಡುವ ಉದ್ದೇಶದಿಂದ ಅಲ್ಲಿಗೆ ಬಂದಿದ್ದ. ಹಣ ಕೊಡುವಂತೆ ದೇವಿಯನ್ನು ಕೇಳಿದ್ದ. ಆಗ ಕೊಡಲು ಆಕೆ ನಿರಾಕರಿಸಿದ್ದಳು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಆರೋಪಿ ದೇವಿ ತಲೆಗೆ ಹಲ್ಲೆ ಮಾಡಿ ಆಕೆಯ ಬ್ಯಾಗಿಗೆ ಕೈಹಾಕಿದ್ದ. ಹಲ್ಲೆಯಾಗಿದ್ದರೂ ಬ್ಯಾಗನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ದೇವಿಗೆ ಆರೋಪಿ ಅವಾಚ್ಯ ಶಬ್ದದಿಂದ ನಿಂದಿಸಿ, ಚಾಕುವಿನಿಂದ ಮೂರು ಬಾರಿ ದೇಹದ ಇತರ ಭಾಗಗಳಿಗೆ ಚುಚ್ಚಿದ್ದ. ತೀವ್ರ ಗಾಯಗೊಂಡು ನೆಲಕ್ಕೆ ಕುಸಿದು ಬಿದ್ದ ದೇವಿ, ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ದೇವಿ ಕುಸಿದು ಬೀಳುತ್ತಿದ್ದಂತೆ ಆಕೆಯ ಬ್ಯಾಗಿನಲ್ಲಿದ್ದ ನಗದು ಹಾಗೂ ಮೊಬೈಲ್ ಫೋನ್&zwnj; ಅನ್ನು ತೆಗೆದುಕೊಂಡು ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಈ ಸಂಬಂಧ ಮೃತೆ ದೇವಿ ಸ್ನೇಹಿತೆಯರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು, ಸಾಕ್ಷಿಗಳನ್ನು ಸಂಗ್ರಹಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್&zwnj; ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;ಆರೋಪಿ ಗೌತಮ್ ಮದ್ಯ ಸೇವಿಸಿದ ಬಳಿಕ ಸ್ಕೂಟರ್&zwnj;ನಲ್ಲಿ ಮೆಜೆಸ್ಟಿಕ್ ಬಳಿ ಬಂದಿದ್ದ. ಹಣದ ವಿಚಾರಕ್ಕೆ ಹಲ್ಲೆ ನಡೆಸಿ ಮಂಗಳಮುಖಿಯನ್ನು ಕೊಲೆ ಮಾಡಿದ್ದಾನೆ. ಕೃತ್ತ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ ಆತನಿಂದ ಮೊಬೈಲ್ ಮತ್ತು ಹಣ ಜಪ್ತಿ ಮಾಡಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.&lt;/p&gt;&lt;h3&gt;-ಎನ್.ಯತೀಶ್ ಡಿಸಿಪಿ, ಪಶ್ಚಿಮ ವಿಭಾಗ&lt;/h3&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/accused-arrested-for-the-brutal-murder-of-a-transgender-person/articleshow-nrg6xg4"/>
        </item>
        <item>
            <title><![CDATA[ಮದ್ದೂರು: ಸರಣಿ ಅಪಘಾತ ಮಾಡಿದವನಿಗೆ ಬಿತ್ತು ಗೂಸಾ..!]]></title>
            <link>https://www.kannadaprabha.in/crime-news/maddur-driver-who-caused-a-pile-up-gets-a-thrashing/articleshow-p8erqwk</link>
            <guid isPermaLink="true">https://www.kannadaprabha.in/crime-news/maddur-driver-who-caused-a-pile-up-gets-a-thrashing/articleshow-p8erqwk</guid>
            <pubDate>Mon, 17 Aug 2026 02:00:00 +0530</pubDate>
            <description><![CDATA[ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿ ಸರಣಿ ಅಪಘಾತವೆಸಗಿದ್ದ ಕಾರು ಚಾಲಕನಿಗೆ ಸಾರ್ವಜನಿಕರು ಗೂಸಾ ನೀಡಿರುವ ಘಟನೆ ಮದ್ದೂರು ಪಟ್ಟಣದ ಪ್ರವಾಸಿ ಮಂದಿರ ವೃತ್ತದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ಭಾನುವಾರ ಬೆಳಗ್ಗೆ ಜರುಗಿದೆ.]]></description>
            <media:content url="https://static-assets.asianetnews.com/kp/json/16082026/pictures/16KMND15_105.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಮದ್ದೂರು&lt;/p&gt;ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿ ಸರಣಿ ಅಪಘಾತವೆಸಗಿದ್ದ ಕಾರು ಚಾಲಕನಿಗೆ ಸಾರ್ವಜನಿಕರು ಗೂಸಾ ನೀಡಿರುವ ಘಟನೆ ಪಟ್ಟಣದ ಪ್ರವಾಸಿ ಮಂದಿರ ವೃತ್ತದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ಭಾನುವಾರ ಬೆಳಗ್ಗೆ ಜರುಗಿದೆ. ಘಟನೆಯಲ್ಲಿ ಬೆಂಗಳೂರು ಮಣಿಪಾಲ್ ಆಸ್ಪತ್ರೆ ವೈದ್ಯ ದಂಪತಿ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಾಕಳ್ಳಿ ಬೋರಯ್ಯ ಪುತ್ರ ಹರೀಶ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕರ ಹಲ್ಲೆಯಿಂದ ಸಣ್ಣಪುಟ್ಟ ಗಾಯವಾಗಿರುವ ಈತನನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. &lt;p&gt;ವ್ಯಸನಿ ಹರೀಶ್ ನನ್ನು ಕುಟುಂಬಸ್ಥರು ವ್ಯಸನ ಮುಕ್ತ ಕೇಂದ್ರಕ್ಕೆ ದಾಖಲು ಮಾಡಿ ಚಿಕಿತ್ಸೆ ನೀಡುತ್ತಿದ್ದರು. ಭಾನುವಾರ ಮುಂಜಾನೆ ಮನೆಯಲ್ಲಿ ಯಾರಿಗೂ ಹೇಳದೆ ಅತಿಯಾಗಿ ಮದ್ಯ ಸೇವನೆ ಮಾಡಿ ಮಹೇಂದ್ರ ಕಾರು ಚಾಲನೆ ಮಾಡಿಕೊಂಡು ಮೈಸೂರು ಕಡೆಗೆ ಬರುತ್ತಿದ್ದರು. ಎಕ್ಸ್ ಪ್ರೆಸ್ ವೇನ ತೈಲೂರು ಕೆರೆ ಬಳಿ ಬೆಂಗಳೂರು, ತಾವರೆಕೆರೆ ನಿವಾಸಿಯೊಬ್ಬರ ಕಾರಿಗೆ ಡಿಕ್ಕಿ ಹೊಡೆದು ಜಖಂ ಗೊಳಿಸಿದ್ದಾರೆ.&lt;/p&gt;ನಂತರ ಇದೇ ಹೆದ್ದಾರಿಯ ನಿಡಘಟ್ಟ ಸಮೀಪದ ಟಿಫಾನಿಸ್ ಹೋಟೆಲ್ ಬಳಿ ನಿಂತಿದ್ದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ತುರ್ತು ಚಿಕಿತ್ಸಾ ಘಟಕದ ವೈದ್ಯೆ ಚಿನ್ಮಯ್ ಮತ್ತು ಬಿಕಾಸ್ ಸಾಬು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಕಾರಣ ಕಾರು ಜಖಂಗೊಂಡು ದಂಪತಿಗೆ ಸಣ್ಣಪುಟ್ಟ ಗಾಯವಾಗಿದೆ.&lt;p&gt;ನಂತರ ಅಡ್ಡಾದ್ದಿಡಿಯಾಗಿ ಕಾರು ಚಾಲನೆ ಮಾಡಿಕೊಂಡು ಸರ್ವಿಸ್ ರಸ್ತೆಯಲ್ಲಿದ್ದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದೊಳಗೆ ಕಾರು ನುಗ್ಗಿಸಿದ್ದಾನೆ. ಈ ವೇಳೆ ಬಸ್ ಚಾಲಕರು ಮತ್ತು ಪ್ರಯಾಣಿಕರು ಆತಂಕಗೊಂಡು ಬಸ್ಸಿಗಾಗಿ ಕಾಯುತ್ತಿದ್ದ 25ಕ್ಕೂ ಹೆಚ್ಚು ಪ್ರಯಾಣಿಕರು ಸ್ಥಳದಿಂದ ತೆರಳಿದ ಪರಿಣಾಮ ಯಾವುದೇ ಸಾವು ನೋವು ಆಗದೆ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. &lt;/p&gt;ನಂತರ ಪ್ರವಾಸಿ ಮಂದಿರ ವೃತ್ತದ ಬಳಿ ಮತ್ತೊಂದು ಕಾರಿಗೆ ಅಪಘಾತವೆಸಗಿದ ಬಳಿಕ ಹರೀಶ್ ಚಾಲನೆ ಮಾಡುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಉರುಳಿ ಬಿದ್ದಿದೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಹರೀಶನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. &lt;p&gt;ನಂತರ ಸ್ಥಳಕ್ಕೆ ಧಾವಿಸಿದ ಸಂಚಾರಿ ಠಾಣೆ ಪೊಲೀಸರು ಗಾಯಗೊಂಡಿದ್ದ ಆತನನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪಾನಮತ್ತನಾಗಿದ್ದ ಹರೀಶ್ ಆಸ್ಪತ್ರೆಯಲ್ಲೂ ಸಹ ತುರ್ತು ಚಿಕಿತ್ಸಾ ಘಟಕದ ವೈದ್ಯರು ಹಾಗೂ ನರ್ಸ್ ಮೇಲೆ ಗಲಾಟೆ ಮಾಡಿದ್ದಾನೆ. ಈತನನ್ನು ನಿಯಂತ್ರಣ ಮಾಡಲು ಬಂದ ಪೊಲೀಸರ ಮೇಲೂ ಸಹ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.&lt;/p&gt;ಅಲ್ಲದೇ, ಆಸ್ಪತ್ರೆ ತುರ್ತು ಚಿಕಿತ್ಸಾ ಘಟಕದ ಆಕ್ಸಿಜನ್ ಸಂಪರ್ಕಗಳ ವೈರ್ ಹಾಗೂ ಫ್ರಿಡ್ಜ್ ಡೋರ್ ಜಖಂಗೊಳಿಸಿ ಅದರಲ್ಲಿದ್ದ ಔಷಧಿಗಳನ್ನು ಹೊರ ಚೆಲ್ಲಿ ದಾಂಧಲೆ ನಡೆಸಿದ್ದಾನೆ ಎಂದು ಆಸ್ಪತ್ರೆ ಸಿಬ್ಬಂದಿ ದೂರಿದ್ದಾರೆ.&lt;p&gt;ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.&lt;/p&gt;ಘಟನೆಯ ವಿಷಯ ತಿಳಿದು ಮದ್ಯ ವ್ಯಸನ ಮುಕ್ತ ಕೇಂದ್ರದ ಸಿಬ್ಬಂದಿಯೊಂದಿಗೆ ಆಸ್ಪತ್ರೆಗೆ ಧಾವಿಸಿದ ಹರೀಶ್ ತಂದೆ ಬೋರಯ್ಯ ಹೇಳಿಕೆ ಪ್ರಕಾರ ಮಗ ಹರೀಶ್&zwnj; ಮಾದಕ ವಸ್ತುಗಳ ದಾಸನಾಗಿದ್ದನು. ಈ ಚಟ ಬಿಡಿಸುವ ಉದ್ದೇಶದಿಂದ ಈತನನ್ನು ವ್ಯಸನ ಮುಕ್ತ ಕೇಂದ್ರಕ್ಕೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದರು.&lt;p&gt;ಕೇಂದ್ರದ ಮೇಲ್ವಿಚಾರಕರ ಕಣ್ಣು ತಪ್ಪಿಸಿ ಮನೆಯಲ್ಲಿ ಯಾರಿಗೂ ಹೇಳದೆ ಅತಿಯಾಗಿ ಮದ್ಯ ಸೇವನೆ ಮಾಡಿ ಕಾರು ಚಾಲನೆ ಮಾಡಿಕೊಂಡು ಬಂದು ಈ ರೀತಿ ಅನಾಹುತ ಸೃಷ್ಟಿಸಿದ್ದಾನೆ ಎಂದು ಬೋರಯ್ಯ ಬೇಸರ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/maddur-driver-who-caused-a-pile-up-gets-a-thrashing/articleshow-p8erqwk"/>
        </item>
        <item>
            <title><![CDATA[ಸಹಪಾಠಿಗೆ ಹಲ್ಲೆ: ದುನಿಯಾ ವಿಜಯ್‌ ಪುತ್ರನ ಮೇಲೆ ಕೇಸ್‌]]></title>
            <link>https://www.kannadaprabha.in/crime-news/classmate-assaulted-case-filed-against-duniya-vijays-son/articleshow-p9uogup</link>
            <guid isPermaLink="true">https://www.kannadaprabha.in/crime-news/classmate-assaulted-case-filed-against-duniya-vijays-son/articleshow-p9uogup</guid>
            <pubDate>Thu, 03 Sep 2026 06:48:46 +0530</pubDate>
            <description><![CDATA[&lt;p&gt;ತನ್ನ ಸಹಪಾಠಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿದ ಆರೋಪದ ಮೇರೆಗೆ ಚಿತ್ರ ನಟ ದುನಿಯಾ ವಿಜಯ್ ಅವರ ಪುತ್ರ ಹಾಗೂ ಆತನ ಸ್ನೇಹಿತರ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿದೆ.&lt;/p&gt;]]></description>
            <media:content url="https://static-gi.asianetnews.com/images/01m1effgp3hqp4mv4jc5krb53x/duniya-vijay-son-samrat-1788266136259.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt; ಬೆಂಗಳೂರು : &lt;/strong&gt;ತನ್ನ ಸಹಪಾಠಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿದ ಆರೋಪದ ಮೇರೆಗೆ ಚಿತ್ರ ನಟ ದುನಿಯಾ ವಿಜಯ್ ಅವರ ಪುತ್ರ ಹಾಗೂ ಆತನ ಸ್ನೇಹಿತರ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿದೆ.&lt;/p&gt;&lt;p&gt;ಖಾಸಗಿ ಕಾಲೇಜಿನ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿ ಮನೀಶ್ ಗೌಡ ಮೇಲೆ ಹಲ್ಲೆ ನಡೆದಿದ್ದು, ಕಾಲೇಜಿನ ವಾಹನ ನಿಲುಗಡೆ ಪ್ರದೇಶದಲ್ಲಿ ಕ್ಷುಲ್ಲಕ ಕಾರಣಕ್ಕೆ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಹಾಗೂ ಆತನ ಸ್ನೇಹಿತರು ದುಂಡಾ ವರ್ತನೆ ತೋರಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ಪೊಲೀಸ್ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;&lt;h2&gt;&lt;strong&gt;ಎಫ್&zwnj;ಐಆರ್&zwnj; ವಿವರ ಹೀಗಿದೆ:&lt;/strong&gt;&lt;/h2&gt;&lt;p&gt;ಕಾಲೇಜಿನಲ್ಲಿ ಮಂಗಳವಾರ ಮಧ್ಯಾಹ್ನ 12.10ರ ಸುಮಾರಿಗೆ ಹಿಂಭಾಗದ ಗೇಟ್ ಎನ್&zwnj;ಜಿಟಿ ಪಾರ್ಕಿಂಗ್ ಹತ್ತಿರ ಬೈಕ್ ನಿಲುಗಡೆ ಮಾಡುತ್ತಿದ್ದೆ. ಆಗ ನನ್ನನ್ನು ಬಲವಂತವಾಗಿ ಕರೆದೊಯ್ದು ಸಾಮ್ರಾಟ್&zwnj; ವಿಜಯ್&zwnj;, ಸಮೃದ್ ಸಿಂಹ, ವಿಶ್ವಾಸ್ ಸೂಚಿ, ಸ್ಕಂದ ವೆಂಕಟೇಶ್, ಸಮೀದ್ ಮತ್ತು ಅವರ ಸ್ನೇಹಿತರು ಕಾರಿಗೆ ಹತ್ತಿಸಿಕೊಂಡರು. ನಂತರ ಕಾಲೇಜಿನಿಂದ ಪಟ್ಟಣಗೆರೆ ಮುಖ್ಯರಸ್ತೆಯಲ್ಲಿರುವ ರಾಕ್ಸ್&zwnj;ಬಾರ್ ಮುಂದೆ ರಸ್ತೆಯಲ್ಲಿ ನಿಲ್ಲಿಸಿ ಕಾರಿನಲ್ಲೇ ಮುಖ, ಕುತ್ತಿಗೆ, ತಲೆಗೆ ಮತ್ತು ಎದೆ ಭಾಗಕ್ಕೆ ಮುಷ್ಟಿಯಿಂದ ಗುದ್ದಿ ಹಲ್ಲೆ ನಡೆಸಿದರು ಎಂದು ಸಂತ್ರಸ್ತ ಮನೀಷ್ ದೂರಿದ್ದಾರೆ.&lt;/p&gt;&lt;p&gt;ಹಲ್ಲೆ ಬಳಿಕ ಅಲ್ಲೇ ನನ್ನನ್ನು ಕಾರಿನಿಂದಿಳಿಸಿ ಆರೋಪಿಗಳು ತೆರಳಿದರು. ಬಳಿಕ ನನ್ನ ಸ್ನೇಹಿತರಿಗೆ ಕರೆ ಮಾಡಿ ಕರೆಸಿಕೊಂಡು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದೆ. ನನ್ನನ್ನು ಅಪಹರಿಸಿಕೊಂಡು ಹೋಗಿ ಹಲ್ಲೆ ಮಾಡಿ ಬೆದರಿಕೆ ಹಾಕಿರುವ ಸಾಮ್ರಾಟ್ ವಿಜಯ್&zwnj;, ಸಮೃದ್ ಸಿಂಹ, ವಿಶ್ವಾಸ್ ಸೂಚಿ, ಸ್ಕಂದ ವೆಂಕಟೇಶ್ ಹಾಗೂ ಸಮೀದ್ ಮತ್ತು ಇತರರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಮನೀಷ್ ಒತ್ತಾಯಿಸಿದ್ದಾರೆ. ಈ ದೂರಿನ ಮೇರೆಗೆ ಎಫ್&zwnj;ಐಆರ್ ದಾಖಲಾಗಿದೆ.&lt;/p&gt;&lt;p&gt;&lt;strong&gt;ಪೊಲೀಸರ ಸಂಧಾನ ಯತ್ನ&lt;/strong&gt;&lt;/p&gt;&lt;p&gt;ವಿದ್ಯಾರ್ಥಿಗಳಾಗಿರುವ ಕಾರಣ ಎಫ್&zwnj;ಐಆರ್ ದಾಖಲಾದರೆ ಭವಿಷ್ಯದಲ್ಲಿ ತೊಂದರೆಯಾಗಲಿದೆ ಎಂದು ತಿಳಿ ಹೇಳಿ ವಿದ್ಯಾರ್ಥಿಗಳನ್ನು ರಾಜಿ ಸಂಧಾನಕ್ಕೆ ಪೊಲೀಸರು ಯತ್ನಿಸಿ ವಿಫಲರಾಗಿದ್ದಾರೆ ಎಂದು ತಿಳಿದು ಬಂದಿದೆ. ಹದಿಹರೆಯದ ವಯಸ್ಸಿನಲ್ಲಿ ತಿಳಿಯದೆ ತಪ್ಪಾಗಿರಬಹುದು. ಹಾಗಾಗಿ ಎಫ್&zwnj;ಐಆರ್ ದಾಖಲಿಸದೆ ತಪ್ಪಿತಸ್ಥರಿಂದ ಕ್ಷಮೆ ಕೋರಿಸಿ ಪ್ರಕರಣ ಇತ್ಯರ್ಥಪಡಿಸಲು ಪೊಲೀಸರು ಮುಂದಾಗಿದ್ದರು. ಆದರೆ ಸಂತ್ರಸ್ತ ಮನೀಷ್ ಕುಟುಂಬದವರು ಒಪ್ಪಲಿಲ್ಲ ಎನ್ನಲಾಗಿದೆ.&lt;/p&gt;]]></content:encoded>
            <category>crime</category>
            <dc:creator>Sujatha NR</dc:creator>
            <atom:link href="https://www.kannadaprabha.in/crime-news/classmate-assaulted-case-filed-against-duniya-vijays-son/articleshow-p9uogup"/>
        </item>
        <item>
            <title><![CDATA[ಕೇಬಲ್ ಅಳವಡಿಕೆ ವೇಳೆ ವಿದ್ಯುತ್ ಸ್ಪರ್ಶ: ಗುತ್ತಿಗೆ ನೌಕರ ಕಂಬದಲ್ಲೇ ಸಾವು]]></title>
            <link>https://www.kannadaprabha.in/crime-news/electrocuted-while-installing-cable-contract-worker-dies-on-the-pole/articleshow-pnw1ka9</link>
            <guid isPermaLink="true">https://www.kannadaprabha.in/crime-news/electrocuted-while-installing-cable-contract-worker-dies-on-the-pole/articleshow-pnw1ka9</guid>
            <pubDate>Tue, 25 Aug 2026 02:00:00 +0530</pubDate>
            <description><![CDATA[ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಸಂಪರ್ಕ ಉಂಟಾಗಿ ಹಾವೇರಿ ಮೂಲದ ಗುತ್ತಿಗೆ ನೌಕರ ಕಂಬದಲ್ಲಿಯೇ ಮೃತಪಟ್ಟಿರುವ ಧಾರಣ ಘಟನೆ ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಜರುಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಅಶೋಕ್ ಪುತ್ರ ಬಸವರಾಜ ಎಲ್ಲಿಗಾರ್ ಮೃತಪಟ್ಟ ಗುತ್ತಿಗೆ ನೌಕರ.]]></description>
            <media:content url="https://static-assets.asianetnews.com/kp/json/24082026/pictures/24KMND14_619.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಮದ್ದೂರು&lt;/p&gt;ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಸಂಪರ್ಕ ಉಂಟಾಗಿ ಹಾವೇರಿ ಮೂಲದ ಗುತ್ತಿಗೆ ನೌಕರ ಕಂಬದಲ್ಲಿಯೇ ಮೃತಪಟ್ಟಿರುವ ಧಾರಣ ಘಟನೆ ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಜರುಗಿದೆ.&lt;p&gt;ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಅಶೋಕ್ ಪುತ್ರ ಬಸವರಾಜ ಎಲ್ಲಿಗಾರ್ ಮೃತಪಟ್ಟ ಗುತ್ತಿಗೆ ನೌಕರ. 11 ಕೆ.ವಿ ವಿದ್ಯುತ್ ತಂತಿಗಳಿಗೆ ಕೇಬಲ್ ಅಳವಡಿಸುವ ಗುತ್ತಿಗೆದಾರ ನಾಗಭೂಷಣ್ ಎಂಬುವರ ಬಳಿ ಬಸವರಾಜ ಎಲ್ಲಿಗಾರ್ ಕಳೆದ ಐದಾರು ವರ್ಷಗಳಿಂದ ಗುತ್ತಿಗೆ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದರು. &lt;/p&gt;ಸೋಮವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಕೆರೆಗೋಡು ಮತ್ತು ಕೊಪ್ಪ ಮಾರ್ಗದ ರಸ್ತೆಯಲ್ಲಿ ಅಡ್ಡ ಬಂದಿದ್ದ ವಿದ್ಯುತ್ ತಂತಿಗಳಿಗೆ ಸುರಕ್ಷತಾ ದೃಷ್ಟಿಯಿಂದ ಕೇಬಲ್ ಅಳವಡಿಸುವ ಕಾರ್ಯ ನಡೆಯುತ್ತಿತ್ತು. ಇದಕ್ಕಾಗಿ ಕೊಪ್ಪ ವಿದ್ಯುತ್ ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಿದ ಬಳಿಕ ಕೇಬಲ್ ಅಳವಳಿಕೆ ಕಾರ್ಯ ನಡೆಯುತ್ತಿತ್ತು. &lt;p&gt;ಕೇಂದ್ರದ ಸಿಬ್ಬಂದಿ ದಿಢೀರ್ ಆಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಹಿನ್ನೆಲೆಯಲ್ಲಿ ಕಂಬದಲ್ಲಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಬಸವರಾಜ ಎಲ್ಲಿಗಾರ್ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲಿಯೇ ಕೊನೆ ಉಸಿರಳೆದಿದ್ದಾರೆ.&lt;/p&gt;ಸುದ್ದಿ ಕೇಳಿದ ತಕ್ಷಣ ಚೆಸ್ಕಾಂ ಸಹಾಯಕ ಎಂಜಿನಿಯರ್ ಶಿವಕುಮಾರ್, ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆಧಾವಿಸಿ ಗ್ರಾಮಸ್ಥರ ನೆರವಿನಿಂದ ಮೃತ ಬಸವರಾಜ ಎಲಿಗಾರ್&zwnj; ಶವವನ್ನು ಕಂಬದಿಂದ ಇಳಿಸಿದ ಬಳಿಕ ಮಂಡ್ಯ ಜಿಲ್ಲಾ ಆಸ್ಪತ್ರೆ ಶವಗಾರಕ್ಕೆ ಮೃತ ದೇಹವನ್ನು ಸಾಗಿಸಲು ಕ್ರಮ ಕೈಗೊಂಡಿದ್ದಾರೆ.&lt;p&gt;ಸೆಸ್ಕಾಂನ 2ನೇ ಉಪವಿಭಾಗದ ಎಇಇ ಪಿ.ಮೋಹನ್, ನೌಕರರ ಸಂಘದ ಉಪಾಧ್ಯಕ್ಷ ಚನ್ನೇಗೌಡ, ಕಾರ್ಯದರ್ಶಿ ಶ್ರೀಧರ, ಲೈನ್&zwnj; ಮ್ಯಾನ್ ಸಂಘದ ತನು ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಸಂಗ್ರಹಿಸಿದರು. ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆ ಎಸ್ ಐ ಭೀಮಪ್ಪ ಬಾಣಸಿ ಪ್ರಕರಣ ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. &lt;/p&gt;ಪರಿಹಾರಕ್ಕೆ ಆಗ್ರಹ:&lt;p&gt;ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಗುತ್ತಿಗೆ ನೌಕರ ಬಸವರಾಜ ಎಲಿಗಾರ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಬಲವಾಡಿ ಗ್ರಾಪಂ ಮಾಜಿ ಅಧ್ಯಕ್ಷ ಎ.ಸುರೇಶ ಆಗ್ರಹಿಸಿದ್ದಾರೆ.&lt;/p&gt;ಚೆಸ್ಕಾಂನ ವಿದ್ಯುತ್ ವಿತರಣ ಕೇಂದ್ರದ ಎಂ.ಇ.ಶಿವಕುಮಾರ್, ಸಿಬ್ಬಂದಿ ನಿರ್ಲಕ್ಷದಿಂದಾಗಿ ಬಸವರಾಜು ಸಾವು ಸಂಭವಿಸಿದೆ. ಹೀಗಾಗಿ ಶಿವಕುಮಾರ್ ಮತ್ತು ಸಿಬ್ಬಂದಿಯನ್ನು ಅಮಾನತು ಮಾಡಬೇಕು. ಮೃತ ಕುಟುಂಬಕ್ಕೆ ಸೂಕ್ತ ಪರಿಹಾರದ ಜೊತೆಗೆ ಕುಟುಂಬಕ್ಕೆ ಉದ್ಯೋಗ ನೀಡುವಂತೆ ಆಬಲವಾಡಿ ಸುರೇಶ್ ಒತ್ತಾಯಿಸಿದ್ದಾರೆ.&lt;p&gt;ಪರಿಹಾರ ಮತ್ತು ಉದ್ಯೋಗ ನೀಡದಿದ್ದಲ್ಲಿ ಮದ್ದೂರು ಸೆಸ್ಕಾಂ ಉಪ ವಿಭಾಗದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದೆಂದು ಸುರೇಶ್ ಎಚ್ಚರಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/electrocuted-while-installing-cable-contract-worker-dies-on-the-pole/articleshow-pnw1ka9"/>
        </item>
        <item>
            <title><![CDATA[ರೈತ ದೇವರಾಜು ಆತ್ಮಹತ್ಯೆ: ಪರಿಹಾರಕ್ಕೆ ಹೈಕೋರ್ಟ್‌ ನಿರ್ದೇಶನ]]></title>
            <link>https://www.kannadaprabha.in/crime-news/farmer-devaraju-s-suicide-high-court-directs-payment-of-compensation/articleshow-ugxn8mb</link>
            <guid isPermaLink="true">https://www.kannadaprabha.in/crime-news/farmer-devaraju-s-suicide-high-court-directs-payment-of-compensation/articleshow-ugxn8mb</guid>
            <pubDate>Thu, 20 Aug 2026 02:00:00 +0530</pubDate>
            <description><![CDATA[ಸಾಲಬಾಧೆಯಿಂದ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಚಿನಕುರಳಿ ಹೋಬಳಿ ಬನ್ನಾಂಗಾಡಿ ಗ್ರಾಮದ ರೈತ ದೇವರಾಜು ಆತ್ಮಹತ್ಯೆ &zwnj;ಮಾಡಿಕೊಂಡ ಹಿನ್ನೆಲೆಯಲ್ಲಿ ಆತನ ಕುಟುಂಬಕ್ಕೆ ಐದು ಲಕ್ಷ ರು. ಪರಿಹಾರ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್&zwnj; ನಿರ್ದೇಶಿಸಿದೆ.]]></description>
            <media:content url="https://static-assets.asianetnews.com/kp/json/19082026/pictures/00000_752.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಬೆಂಗಳೂರು&lt;/p&gt;ಸಾಲಬಾಧೆಯಿಂದ 2022ರ ಡಿಸೆಂಬರ್ ತಿಂಗಳಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಚಿನಕುರಳಿ ಹೋಬಳಿ ಬನ್ನಾಂಗಾಡಿ ಗ್ರಾಮದ ರೈತ ದೇವರಾಜು ಆತ್ಮಹತ್ಯೆ &zwnj;ಮಾಡಿಕೊಂಡ ಹಿನ್ನೆಲೆಯಲ್ಲಿ ಆತನ ಕುಟುಂಬಕ್ಕೆ ಐದು ಲಕ್ಷ ರು. ಪರಿಹಾರ ನೀಡುವಂತೆ ಕೋರಿ ಸಲ್ಲಿಸಿರುವ ಮನವಿ ಪತ್ರವನ್ನು ಒಂದು ತಿಂಗಳಲ್ಲಿ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್&zwnj; ನಿರ್ದೇಶಿಸಿದೆ.&lt;p&gt;ದೇವರಾಜು ಆತ್ಮಹತ್ಯೆ ಹಿನ್ನೆಲೆಯಲ್ಲಿ ಪರಿಹಾರ ಬಿಡುಗಡೆಗೆ ಕೋರಿ ತಾವು ಸಲ್ಲಿಸಿರುವ ಮನವಿ ಪತ್ರ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಮೃತ ರೈತನ ಪತ್ನಿ ವಸಂತಾ, ಪುತ್ರ ಬಿ.ಡಿ. ಯಶವಂತ ಮತ್ತು ಪುತ್ರಿ ಸಿಂಚನ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್&zwnj; ಗೋವಿಂದ ರಾಜ್&zwnj; ಸರ್ಕಾರಕ್ಕೆ ಈ ನಿದೇರ್ಶನ ನೀಡಿತು.&lt;/p&gt;ಅಲ್ಲದೆ, ಪ್ರಕರಣದಲ್ಲಿ ಪರಿಹಾರ ಪಾವತಿಸಲು ವಿಳಂಬ ಮಾಡಿದ ತಪ್ಪಿತಸ್ಥ&zwnj; ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೆಯೇ, ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವ ಯೋಜನೆಗಳ ಪ್ರಯೋಜನೆ ಕೋರಿ ಬರುವ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆ ರೂಪಿಸಬೇಕು ಎಂದು ಕಂದಾಯ&zwnj; ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ನ್ಯಾಯಪೀಠ ಇದೇ ವೇಳೆ ನಿರ್ದೇಶಿಸಿದೆ.&lt;p&gt;ಪ್ರಕರಣದ ವಿವರ:&lt;/p&gt;ದೇವರಾಜು ಸಾಲಮಾಡಿ ಕೃಷಿ ಚಟುವಟಿಕೆ ನಡೆಸಿದ್ದರು. ಬೆಳೆ ನಷ್ಟ ಉಂಟಾಗಿತ್ತು.ಸಾಲಬಾಧೆ ತಾಳಲಾರದೆ 2022ರ ಡಿ.1ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತರ ಕಲ್ಯಾಣ ಪರಿಹಾರ ಯೋಜನೆಯಡಿ ತಮಗೆ ಐದು ಲಕ್ಷ ರು. ಪರಿಹಾರ ನೀಡುವಂತೆ 2023ರ ಫೆ.7ರಂದು ದೇವರಾಜು ಪತ್ನಿ ವಸಂತಾ ಅವರು ಪಾಂಡವಪುರ ಟೌನ್&zwnj; ತಹಸೀಲ್ದಾರ್&zwnj;ಗೆ ಮನವಿ ಪತ್ರ ಸಲ್ಲಿಸಿದ್ದರು. ಮೂರು ವರ್ಷ ಕಳೆದಿದ್ದರೂ ಪರಿಹಾರ ಮಾತ್ರ ಪರಿಹಾರ ಬಿಡುಗಡೆಯಾಗಿಲ್ಲ. &lt;p&gt;ಇದರಿಂದ ಹೈಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿರುವ ವಸಂತಾ, ಐದು ಲಕ್ಷ ರು. ಪರಿಹಾರ ಬಿಡುಗಡೆಗೆ ಕೋರಿ ತಾವು ಸಲ್ಲಿಸಿರುವ ಮನವಿ ಪತ್ರವನ್ನು ಪರಿಗಣಿಸಲು ಪಾಂಡವಪುರ ಟೌನ್&zwnj; ತಹಸೀಲ್ದಾರ್ ಮತ್ತು ಪಾಂಡವಪುರ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ನಿರ್ದೇಶಿಸುವಂತೆ ಕೋರಿದ್ದರು.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/farmer-devaraju-s-suicide-high-court-directs-payment-of-compensation/articleshow-ugxn8mb"/>
        </item>
        <item>
            <title><![CDATA[ಶಾಲೆ ಶಿಕ್ಷಕರಿಬ್ಬರಿಗೆ ಎಚ್1ಎನ್1 500 ಮಕ್ಕಳಿಗೆ ಜ್ವರ? : 2 ದಿನ ರಜೆ ಘೋಷಣೆ]]></title>
            <link>https://www.kannadaprabha.in/crime-news/h1n1-for-two-school-teachers-fever-among-500-students-two-day-holiday-declared/articleshow-uwmng0g</link>
            <guid isPermaLink="true">https://www.kannadaprabha.in/crime-news/h1n1-for-two-school-teachers-fever-among-500-students-two-day-holiday-declared/articleshow-uwmng0g</guid>
            <pubDate>Tue, 18 Aug 2026 02:00:00 +0530</pubDate>
            <description><![CDATA[ನಗರದ ರಿಚ್ಮಂಡ್ ಟೌನ್&zwnj;ನಲ್ಲಿರುವ ಕ್ಲಾರೆನ್ಸ್ ಶಾಲೆಯ ಇಬ್ಬರು ಬೋಧಕ ಸಿಬ್ಬಂದಿಗೆ ಎಚ್1 ಎನ್1 ಸೋಂಕು ದೃಢಪಟ್ಟಿದ್ದು, ನೂರಾರು ಮಕ್ಕಳಿಗೂ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಶಾಲೆಗೆ ಎರಡು ದಿನ ರಜೆ ಘೋಷಿಸಲಾಗಿದೆ.]]></description>
            <media:content url="https://static-assets.asianetnews.com/kp/json/17082026/pictures/H1N1_968.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt; ಬೆಂಗಳೂರು : &lt;/strong&gt;ನಗರದ ರಿಚ್ಮಂಡ್ ಟೌನ್&zwnj;ನಲ್ಲಿರುವ ಕ್ಲಾರೆನ್ಸ್ ಶಾಲೆಯ ಇಬ್ಬರು ಬೋಧಕ ಸಿಬ್ಬಂದಿಗೆ ಎಚ್1 ಎನ್1 ಸೋಂಕು ದೃಢಪಟ್ಟಿದ್ದು, ನೂರಾರು ಮಕ್ಕಳಿಗೂ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಶಾಲೆಗೆ ಎರಡು ದಿನ ರಜೆ ಘೋಷಿಸಲಾಗಿದೆ.ಕೆಲ ದಿನಗಳ ಹಿಂದೆ ಶಾಲೆಯ ಕೆಲ ಮಕ್ಕಳು ಹಾಗೂ ಸಿಬ್ಬಂದಿಯಲ್ಲಿ ಕೆಮ್ಮು, ನೆಗಡಿ, ಸುಸ್ತು, ಜ್ವರ ಕಾಣಿಸಿಕೊಂಡಿತ್ತು.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದಾಗ ಇಬ್ಬರು ಸಿಬ್ಬಂದಿಗೆ ಎಚ್1 ಎನ್1 ಸೋಂಕು ದೃಢವಾಗಿದೆ. ನಂತರ ಶಾಲೆಯ ಹಲವಾರು ಮಕ್ಕಳಿಗೂ ಇದೇ ರೀತಿ ಜ್ವರ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆ.12ರಂದು ಶಾಲೆ ಆವರಣವನ್ನು ಸಂಪೂರ್ಣವಾಗಿ ಸ್ಯಾನಿಟೈಜೇಶನ್ ಮಾಡಿಸಲು ರಜೆ ಘೋಷಿಸಿ ಆ.13ರಂದು ತರಗತಿ ಆರಂಭಿಸಲಾಗಿತ್ತು.&lt;/p&gt;&lt;p&gt;2,500 ಮಕ್ಕಳಿರುವ ಶಾಲೆಯಲ್ಲಿ ಜ್ವರದ ಲಕ್ಷಣಗಳಿದೆ ಎಂದು ಆ.13ರಂದು 500 ಮಕ್ಕಳು, 21 ಸಿಬ್ಬಂದಿ ಗೈರಾಗಿದ್ದರು. 137 ಮಕ್ಕಳು ಶಾಲೆಯ ಪ್ರಥಮ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿದ್ದರು. 15 ಮಕ್ಕಳನ್ನು ಮನೆಗೆ ಕಳುಹಿಸಲಾಗಿದ್ದು, 19 ಮಕ್ಕಳನ್ನು ಅಬ್ಸರ್ವೇಷನ್&zwnj;ನಲ್ಲಿ ಇರಿಸಲಾಗಿತ್ತು. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಆ.14ರಿಂದ ಆ.18ರ ವರೆಗೂ ಶಾಲೆಗೆ ರಜೆ ಘೋಷಿಸಲಾಗಿದೆ. ಆದರೆ, ಆನ್&zwnj;ಲೈನ್ ಕ್ಲಾಸ್&zwnj;ಗಳು ನಡೆದಿವೆ.&lt;/p&gt;&lt;h2&gt;&lt;strong&gt;ಪಾಲಿಕೆಯಿಂದ ಪರಿಶೀಲನೆ:&lt;/strong&gt;&lt;/h2&gt;&lt;p&gt;ಈ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಶಾಲೆಯ ಆಡಳಿತ ಮಂಡಳಿಯವರು ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ರಜೆ ಘೋಷಿಸಿದ್ದಾರೆ. ಸಿಬ್ಬಂದಿ ಸೇರಿ ಯಾರಿಗೂ ಗಂಭೀರ ಸಮಸ್ಯೆಯಾಗಿಲ್ಲ. ಆದರೂ, ಸುರಕ್ಷತೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಶಾಲೆಗೆ ಗೈಡ್&zwnj;ಲೈನ್ಸ್ ನೀಡಲಾಗಿದೆ ಎಂದು ಉತ್ತರ ಪಾಲಿಕೆ ಆರೋಗ್ಯಾಧಿಕಾರಿ ಡಾ. ಸಿದ್ದಪ್ಪಾಜಿ &lsquo;ಕನ್ನಡಪ್ರಭ&rsquo;ಕ್ಕೆ ತಿಳಿಸಿದರು.&lt;/p&gt;&lt;h3&gt;&lt;strong&gt;ಫುಟ್&zwnj;ಪಾತ್ ವ್ಯಾಪಾರಿಗಳಿಂದ ಆರೋಗ್ಯ ಸಮಸ್ಯೆ?:&lt;/strong&gt;&lt;/h3&gt;&lt;p&gt;ಶಾಲೆಯ ಸುತ್ತ ಪುಟ್&zwnj;ಪಾತ್&zwnj;ಗಳನ್ನು ಬೀದಿ ಬದಿ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದು, ಗಲೀಜು ವಾತಾವರಣ ನಿರ್ಮಾಣವಾಗಿದೆ. ಎಳನೀರು. ಕಬಾಬ್, ಜಂಕ್ ಫುಡ್ ಸೇರಿ ವಿವಿಧ ಮಾದರಿಯ ತಿನಿಸುಗಳನ್ನು ಫುಟ್&zwnj;ಪಾತ್ ಮೇಲಿಟ್ಟು ಮಾರಲಾಗುತ್ತಿದೆ. ಆದರೆ, ನೈರ್ಮಲ್ಯ ಕಾಪಾಡುತ್ತಿಲ್ಲ. ಎಲ್ಲೆಂದರಲ್ಲೇ ತ್ಯಾಜ್ಯ ಬಿಸಾಡಲಾಗುತ್ತಿದೆ.&lt;/p&gt;&lt;p&gt;ಕಲುಷಿತ ವಾತಾವರಣದಿಂದ ಸೋಂಕಿನ ಸಮಸ್ಯೆಗಳು ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಿವೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಅಧಿಕಾರಿಗಳ ಎದುರು ಶಾಲೆ ಆಡಳಿತ ಮಂಡಳಿ ಅಳಲು ತೋಡಿಕೊಂಡಿದೆ. ಕೂಡಲೇ ಅತಿಕ್ರಮಣ ಮಾಡಿಕೊಂಡು ಮಾಡುತ್ತಿರುವ ವ್ಯಾಪಾರ ತಡೆಗಟ್ಟಬೇಕು. ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಶಾಲೆಯ ಆಡಳಿತ ಮಂಡಳಿ ಅಧಿಕಾರಿಗಳಲ್ಲಿ ಕೋರಿದೆ. ಶಾಲೆ ಆಡಳಿತ ಮಂಡಳಿಯ ಕೋರಿಕೆಯಂತೆ ಪಾಲಿಕೆ ಅಧಿಕಾರಿಗಳು ಒತ್ತುವರಿ ತೆರವು ಮಾಡಿ ನೈರ್ಮಲ್ಯದ ವಾತಾವರಣ ನಿರ್ಮಾಣಕ್ಕೆ ಕೆಲಸ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/h1n1-for-two-school-teachers-fever-among-500-students-two-day-holiday-declared/articleshow-uwmng0g"/>
        </item>
        <item>
            <title><![CDATA[ಹುಚ್ಚುನಾಯಿ ದಾಳಿ: ಬಾಲಕನಿಗೆ ತೀವ್ರ ಗಾಯ]]></title>
            <link>https://www.kannadaprabha.in/crime-news/rabid-dog-attack-boy-critically-injured/articleshow-wsznzt3</link>
            <guid isPermaLink="true">https://www.kannadaprabha.in/crime-news/rabid-dog-attack-boy-critically-injured/articleshow-wsznzt3</guid>
            <pubDate>Wed, 02 Sep 2026 02:45:00 +0530</pubDate>
            <description><![CDATA[ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಮುಗಿಬಿದ್ದ ಹುಚ್ಚು ನಾಯಿ ಆತನ ಎರಡೂ ತುಟಿಗಳು ಹಾಗೂ ಮೂಗನ್ನು ಕಚ್ಚಿ ಎಳೆದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಬೇಲೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಂಕರ ಅವರ ಪುತ್ರ ಮನ್ವಿತ್&zwnj;ಗೌಡ ಎಂಬಾತನೇ ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿ ತೀವ್ರವಾಗಿ ಗಾಯಗೊಂಡ ಬಾಲಕ.]]></description>
            <media:content url="https://static-assets.asianetnews.com/kp/json/01092026/pictures/1KMND_5_439.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಮಂಡ್ಯ&lt;/p&gt;ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಮುಗಿಬಿದ್ದ ಹುಚ್ಚು ನಾಯಿ ಆತನ ಎರಡೂ ತುಟಿಗಳು ಹಾಗೂ ಮೂಗನ್ನು ಕಚ್ಚಿ ಎಳೆದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಬೇಲೂರು ಗ್ರಾಮದಲ್ಲಿ ನಡೆದಿದೆ.&lt;p&gt;ಗ್ರಾಮದ ಶಂಕರ ಅವರ ಪುತ್ರ ಮನ್ವಿತ್&zwnj;ಗೌಡ (೮) ಎಂಬಾತನೇ ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿ ತೀವ್ರವಾಗಿ ಗಾಯಗೊಂಡ ಬಾಲಕ. ಮನೆಯ ಮುಂದೆ ತನ್ನ ಸ್ನೇಹಿತರೊಡನೆ ಬೀದಿಯಲ್ಲಿ ಆಟವಾಡುತ್ತಿದ್ದ ವೇಳೆ ಹಠಾತ್ತನೆ ಬಂದ ಹುಚ್ಚುನಾಯಿ ಆತನ ಮೇಲೆ ದಾಳಿ ಮಾಡಿದೆ. ಇದನ್ನು ಕಂಡ ಇತರೆ ಹುಡುಗರು ಮನೆ ಕಡೆಗೆ ಓಡಿದ್ದಾರೆ. ನಾಯಿ ದಾಳಿಗೆ ಸಿಲುಕಿದ ಮನ್ವಿತ್&zwnj;ಗೌಡನ ಎರಡೂ ತುಟಿಗಳನ್ನು ನಾಯಿ ಕಚ್ಚಿ ಎಳೆದಿರುವುದರಿಂದ ತುಟಿಗಳು ಬೇರ್ಪಡೆಯಾಗಿವೆ. ಜೊತೆಗೆ ಮೂಗನ್ನೂ ಕಚ್ಚಿ ಎಳೆದು ಗಾಯಗೊಳಿಸಿದೆ. ಬಾಲಕನ ಚೀರಾಟ ಕೇಳಿಸಿದ ಪೋಷಕರು ತಕ್ಷಣ ಬಂದು ನಾಯಿಯನ್ನು ಓಡಿಸಿ ಮಿಮ್ಸ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಚಿಕಿತ್ಸೆಗೆ ವೈದ್ಯರು ಸಹಕಾರ ನೀಡದ ಕಾರಣ ಜೆಎಸ್&zwnj;ಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.&lt;/p&gt;ಸಧ್ಯ ಮನ್ವಿತ್&zwnj;ಗೌಡನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮೊದಲು ನಾಯಿ ಕಡಿತಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಅದರ ಅವಧಿ ಮುಗಿದ ನಂತರ ಪ್ಲಾಸ್ಟಿಕ್ ಸರ್ಜರಿ ಮೂಲಕ ತುಟಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.&lt;p&gt;ಘಟನೆಗೂ ಮುನ್ನ ಮನೆಗಳಲ್ಲಿ ಸಾಕು ನಾಯಿಗಳ ಮೇಲೂ ದಾಳಿ ಮಾಡಿರುವ ಹುಚ್ಚು ನಾಯಿ ಅವುಗಳಿಗೂ ಕಚ್ಚಿ ಗಾಯಗೊಳಿಸಿದೆ. ಬಾಲಕನ ಮೇಲೆ ದಾಳಿ ನಡೆಸಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ನಾಯಿಯನ್ನು ಹೊಡೆದು ಕೊಂದು ಹಾಕಿದ್ದಾರೆ.ರೈಲಿಗೆ ಸಿಲುಕಿ ವ್ಯಕ್ತಿ ಸಾವು&lt;/p&gt;ಮಂಡ್ಯ: ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಮದ್ದೂರು-ಹನಕೆರೆ ರೈಲು ನಿಲ್ದಾಣಗಳ ನಡುವೆ ಜರುಗಿದೆ. ಮೃತ ವ್ಯಕ್ತಿ 65 ರಿಂದ 75 ವರ್ಷದವರಾಗಿದ್ದಾರೆ. ಇದುವರೆಗೂ ಮೃತನ ಗುರುತು ಹಾಗೂ ವಾರಸುದಾರರೂ ಪತ್ತೆಯಾಗಿಲ್ಲ. ಮೃತ ವ್ಯಕ್ತಿ 6.5 ಅಡಿ ಎತ್ತರ, ಗೋಧಿ ಮೈಬಣ್ಣ, ಸದೃಢ ಮೈಕಟ್ಟು, ದುಂಡು ಮುಖ ಹೊಂದಿದ್ದು ಹಲ್ಲಿಗೆ ಕ್ಲಿಪ್&zwnj; ಹಾಕಿದ್ದಾರೆ. ಕಪ್ಪು ಬಿಳಿ ಉದ್ದನೆಯ ಸಣ್ಣಗೆರೆಗಳುಳ್ಳ ಅಂಗಿ, ಕಪ್ಪು ಬಣ್ಣದ ಪ್ಯಾಂಟ್&zwnj; ಧರಿಸಿದ್ದಾರೆ. ಮೃತನ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ರೈಲ್ವೆ ಪೊಲೀಸ್&zwnj; ಠಾಣೆ ಅಥವಾ ದೂರವಾಣಿ: 0821-2516579 ಹಾಗೂ 9480802122 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/rabid-dog-attack-boy-critically-injured/articleshow-wsznzt3"/>
        </item>
        <item>
            <title><![CDATA[ಶ್ರೀರಂಗಪಟ್ಟಣದ 4 ಮಕ್ಕಳ ಸಾವಿಗೆ ಹೈಕೋರ್ಟ್ ಗರಂ]]></title>
            <link>https://www.kannadaprabha.in/crime-news/high-court-condemns-death-of-4-children-of-srirangapatna/articleshow-ytsg121</link>
            <guid isPermaLink="true">https://www.kannadaprabha.in/crime-news/high-court-condemns-death-of-4-children-of-srirangapatna/articleshow-ytsg121</guid>
            <pubDate>Tue, 25 Aug 2026 02:15:00 +0530</pubDate>
            <description><![CDATA[ಶಾಲೆಯ ನಾಲ್ವರು ಮಕ್ಕಳು ನಾಲೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಶಿಕ್ಷಕರಿಬ್ಬರ ವಿರುದ್ಧದ ದೋಷಾರೋಪ ಪಟ್ಟಿ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಹೈಕೋರ್ಟ್&zwnj; ನಿರಾಕರಿಸಿದೆ.]]></description>
            <media:content url="https://static-assets.asianetnews.com/kp/json/24082026/pictures/HIGH_COURT2_198.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಬೆಂಗಳೂರು&lt;/p&gt;ಶಾಲೆಯ ನಾಲ್ವರು ಮಕ್ಕಳು ನಾಲೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಶಿಕ್ಷಕರಿಬ್ಬರ ವಿರುದ್ಧದ ದೋಷಾರೋಪ ಪಟ್ಟಿ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಹೈಕೋರ್ಟ್&zwnj; ನಿರಾಕರಿಸಿದೆ.&lt;p&gt;ಮಕ್ಕಳನ್ನು ಕರೆದುಕೊಂಡು ಹೋದ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಮಕ್ಕಳು ಶಿಕ್ಷಕರ ಬಳಿ ಬಂದ ಕ್ಷಣದಿಂದ ಮನೆಗೆ ಹಿಂದಿರುಗುವವರೆಗೆ ಶಿಕ್ಷಕರೇ ಜವಾಬ್ದಾರರು. ಆ ಜವಾಬ್ದಾರಿಯಿಂದ ಶಿಕ್ಷಕರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನುಡಿದಿದೆ.&lt;/p&gt;ಪ್ರಕರಣದ ಸಂಬಂಧ ತಮ್ಮ ವಿರುದ್ಧದ ದೋಷಾರೋಪ ಪಟ್ಟಿ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಮದರಸ-ಇ-ಹಾಜರ ನಿಸ್ವಾನ್&zwnj; ಶಾಲೆಯ ಶಿಕ್ಷಕರಾದ ನಝಿಯಾ ಬಾನು ಮತ್ತು ನಜಿಮಾ ಬಾನು ಸಲ್ಲಿಸಿದ್ದ ಕ್ರಿಮಿನಲ್&zwnj; ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಆದೇಶಿಸಿತು. &lt;p&gt;ಇದಕ್ಕೂ ಮುನ್ನ ವಿಚಾರಣೆ ನ್ಯಾಯಪೀಠ, ಶಿಕ್ಷಕರು ಮಕ್ಕಳನ್ನು ನೋಡಿಕೊಳ್ಳಬೇಕು. ಪ್ರಕರಣದಲ್ಲಿ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಕೋಪದಿಂದ ನುಡಿಯಿತು. ಇದಕ್ಕೆ ಅರ್ಜಿದಾರರು ಪರ ವಕೀಲರು, ದುರಾದೃಷ್ಟವಶಾತ್&zwnj; ಈ ಘಟನೆ ನಡೆದಿದೆ ಎಂದು ಸಮಜಾಯಿಷಿ ನೀಡಿದರು.&lt;/p&gt;ಇದರಿಂದ ಮತ್ತಷ್ಟು ಕೋಪಗೊಂಡ ನ್ಯಾಯಪೀಠ, ಏನು ದುರಾದೃಷ್ಟವಶಾತ್ತೇ? ನಾಲೆ ಬಳಿ ಮಕ್ಕಳನ್ನು ಕರೆದುಕೊಂಡು ಹೋಗಿರುವುದಕ್ಕೆ ಈ ಘಟನೆ ನಡೆದಿದೆ. ಮಕ್ಕಳನ್ನು ನಾಲೆ ಬಳಿ ಕರೆದುಕೊಂಡು ಏಕೆ ಹೋಗಲಾಗಿತ್ತು? ಘಟನೆಗೆ ಅರ್ಜಿದಾರ ಶಿಕ್ಷಕರು ಹೊಣೆಯಲ್ಲವೇ. ನಾಲ್ಕು ಮಕ್ಕಳು ಸಾವನ್ನಪ್ಪಿದ್ದರೂ ಶಿಕ್ಷಕರು ಮಾತ್ರ ಏನೂ ಆಗಿಲ್ಲ, ನಮ್ಮದೇನು ತಪ್ಪಿಲ್ಲ ಎಂದು ಹೇಳುತ್ತಾರೆ ಎಂದು ತರಾಟೆಗೆ ತೆಗೆದುಕೊಂಡಿತು.&lt;p&gt;ಪ್ರಕರಣದಲ್ಲಿ ನಿರ್ಲಕ್ಷ್ಯ ಮತ್ತು ದುಡುಕುತನ ಏನಿಲ್ಲ. ಉದ್ದೇಶಪೂರ್ವಕವಾಗಿ ನಾಲೆ ಸಮೀಪ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪಾತ್ರೆ ತೊಳೆಯುವಂತೆ ಮಕ್ಕಳಿಗೆ ಶಿಕ್ಷಕರು ಏಕೆ ಹೇಳಿದರು? ಯಾವುದೇ ಕಾರಣಕ್ಕೂ ಶಿಕ್ಷಕರ ವಿರುದ್ಧ ಪ್ರಕರಣ ರದ್ದುಪಡಿಸುವುದಿಲ್ಲ. ಬೇಕಿದ್ದರೆ ಆರೋಪಗಳನ್ನು ಕೈ ಬಿಡಲು ಕೋರಿ ವಿಚಾರಣಾ ನ್ಯಾಯಾಲಯದ ಮುಂದೆಯೇ ಅರ್ಜಿ ಸಲ್ಲಿಸಲಿ ಎಂದು ಹೇಳಿ ಅರ್ಜಿ ವಜಾಗೊಳಿಸಿತು.&lt;/p&gt;ಪ್ರಕರಣದ ವಿವರ:&lt;p&gt;ಕಳೆದ ವರ್ಷ ನ.1ರಂದು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶಾಲೆಯಲ್ಲಿ ಕಾರ್ಯಕ್ರಮ ನಡೆದಿತ್ತು. ಶ್ರೀರಂಗಪಟ್ಟಣದ ತಾಲೂಕು ಮಂಡ್ಯಕೊಪ್ಪಲು ಬಳಿಯ ರಾಮಸ್ವಾಮಿ ನಾಲೆ ಬಳಿಗೆ ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಕರು ಮ್ಯಾಟ್&zwnj;, ಪಾತ್ರೆ ಸ್ವಚ್ಛಗೊಳಿಸಲು ಆಟೋದಲ್ಲಿ 13 ಮಕ್ಕಳನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ವಿದ್ಯಾರ್ಥಿಗಳಾದ ಉಮ್ಮೇಹನಿ, ಆಯಿಷಾ, ಆಫ್ರಿನ್&zwnj; ಮತ್ತು ತಮ್ರಿನ್&zwnj; ಕಾಲುಜಾರಿ ನೀರಿನಲ್ಲಿ ಬಿದ್ದು ಕೊಚ್ಚಿ ಹೋಗಿ ಸಾವನ್ನಪ್ಪಿದ್ದರು. ಮೃತ ಉಮ್ಮೇಹನಿ ತಂದೆ ಇಸ್ಮಾಯಿಲ್&zwnj; ಘಟನೆ ಕುರಿತು ದೂರು ನೀಡಿದ್ದರು.&lt;/p&gt;ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಠಾಣಾ ಪೊಲೀಸರು ಎಫ್&zwnj;ಐಆರ್&zwnj; ದಾಖಲಿಸಿದ್ದರು. ನಂತರ ತನಿಖೆ ನಡೆಸಿ ಅರ್ಜಿದಾರರ ವಿರುದ್ಧ ಬಿಎನ್&zwnj;ಎಸ್&zwnj; ಸೆಕ್ಷನ್&zwnj; 105 ಅಡಿಯಲ್ಲಿ ಕೊಲೆಯಲ್ಲದ ಅಪರಾಧಿಕ ನರಹತ್ಯೆ (ಉದ್ದೇಶಪೂರ್ವಕವಲ್ಲದ ಕೊಲೆ) ಅಪರಾಧದಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಶ್ರೀರಂಗಪಟ್ಟಣದ ಪ್ರಧಾನ ಸಿವಿಲ್&zwnj; (ಕಿರಿಯ ಶ್ರೇಣಿ) ಮತ್ತು ಜೆಎಂಎಫ್&zwnj;ಸಿ ಕೋರ್ಟ್&zwnj;ನಲ್ಲಿ ವಿಚಾರಣಾ ಹಂತದಲ್ಲಿದೆ.]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/high-court-condemns-death-of-4-children-of-srirangapatna/articleshow-ytsg121"/>
        </item>
        <item>
            <title><![CDATA[ಪ್ರೀತ್ಸೆ ಎಂದು ಪ್ರಾಣ ತಿಂತಿದ್ದವನ ಕಿರುಕುಳದಿಂದ ಯುವತಿ ಆತ್ಮ*ತ್ಯೆ]]></title>
            <link>https://www.kannadaprabha.in/crime-news/young-lady-suicide-because-of-pagal-lover-in-hsr-layout/articleshow-z7v24ll</link>
            <guid isPermaLink="true">https://www.kannadaprabha.in/crime-news/young-lady-suicide-because-of-pagal-lover-in-hsr-layout/articleshow-z7v24ll</guid>
            <pubDate>Mon, 24 Aug 2026 04:50:59 +0530</pubDate>
            <description><![CDATA[ಪಾಗಲ್ ಪ್ರೇಮಿಯ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬಳು ಡೆತ್&zwnj;ನೋಟ್&zwnj; ಬರೆದಿಟ್ಟು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್&zwnj;ಎಸ್&zwnj;ಆರ್&zwnj; ಲೇಔಟ್&zwnj; ಪೊಲೀಸ್&zwnj; ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.]]></description>
            <media:content url="https://static-gi.asianetnews.com/images/01kzg80sawcpwy13afzn02fj89/police-1786177938780.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt; ಬೆಂಗಳೂರು : &lt;/strong&gt;ಪಾಗಲ್ ಪ್ರೇಮಿಯ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬಳು ಡೆತ್&zwnj;ನೋಟ್&zwnj; ಬರೆದಿಟ್ಟು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್&zwnj;ಎಸ್&zwnj;ಆರ್&zwnj; ಲೇಔಟ್&zwnj; ಪೊಲೀಸ್&zwnj; ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.&lt;/p&gt;&lt;p&gt;ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಬೆಳಮಕ್ಕಿ ಮೂಲದ ವಾಣಿಶ್ರೀ(22) ಮೃತ ದುರ್ದೈವಿ. ಈ ಸಂಬಂಧ ಶಿವಮೊಗ್ಗ ಮೂಲದ ಅಭಿಷೇಕ್&zwnj; (22) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?:&lt;/strong&gt;&lt;/h2&gt;&lt;p&gt;ವಾಣಿಶ್ರೀ ಮತ್ತು ಅಭಿಷೇಕ್ ಶಿವಮೊಗ್ಗದ ಕಾಲೇಜಿನಲ್ಲಿ ಒಟ್ಟಿಗೆ ಪದವಿ ವ್ಯಾಸಂಗ ಮಾಡುತ್ತಿದ್ದರು. ಈ ವೇಳೆ ಅಭಿಷೇಕ್&zwnj;ಗೆ ವಾಣಿಶ್ರೀ ಮೇಲೆ ಪ್ರೇಮಾಂಕುರವಾಗಿತ್ತು. ಹೀಗಾಗಿ ತನ್ನನ್ನು ಪ್ರೀತಿಸುವಂತೆ ವಾಣಿಶ್ರೀಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಪದವಿ ಮುಗಿದ ಹಿನ್ನೆಲೆಯಲ್ಲಿ ವಾಣಿಶ್ರೀ ಕೆಲಸ ಅರಸಿಕೊಂಡು ಕಳೆದ ವರ್ಷ ಬೆಂಗಳೂರಿಗೆ ಬಂದಿದ್ದರು. ನಗರದಲ್ಲಿ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಯುವಕ ಶಿವಮೊಗ್ಗದಲ್ಲಿಯೇ ವಾಸವಿದ್ದು, ಮೊಬೈಲ್&zwnj; ಮೂಲಕ ಯುವತಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ವಿಡಿಯೋ, ಫೋಟೋ ಕಳುಹಿಸಿ ಬ್ಲಾಕ್&zwnj;ಮೇಲ್&zwnj;:&lt;/strong&gt;&lt;/h3&gt;&lt;p&gt;ಯುವತಿಗೆ ವಾಟ್ಸಪ್&zwnj;ನಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಿ ಬ್ಲಾಕ್&zwnj;ಮೇಲ್&zwnj; ಮಾಡುತಿದ್ದ. ನಾನು ಕರೆದಾಗಲೆಲ್ಲ ರೂಮಿಗೆ ಬರಬೇಕು ಎಂದು ಮೆಸೇಜ್ ಮಾಡುವ ಮೂಲಕ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ. ಈತನ ಕಿರುಕುಳಕ್ಕೆ ಬೇಸತ್ತ ವಾಣಿಶ್ರೀ ಡೆತ್&zwnj;ನೋಟ್&zwnj; ಬರೆದಿಟ್ಟು ಎಚ್ಎಸ್ಆರ್ ಲೇಔಟ್&zwnj;ನಲ್ಲಿರುವ ಆಗರ ಕೆರೆಗೆ ಶುಕ್ರವಾರ ಬೆಳಗ್ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಎಚ್&zwnj;ಎಸ್&zwnj;ಆರ್&zwnj; ಲೇಔಟ್&zwnj; ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಡೆತ್&zwnj;ನೋಟ್&zwnj;ನಲ್ಲಿ ಏನಿದೆ?&lt;/strong&gt;&lt;/p&gt;&lt;p&gt;ನನ್ನ ಸಾವಿಗೆ ಎ.ಎಸ್&zwnj;.ಅಭಿಷೇಕ್ ಕಾರಣ. ನನಗೆ ವಿಡಿಯೋ ಮತ್ತು ಫೋಟೋ ಕಳುಹಿಸಿ ಕಾಲ್, ಮೆಸೇಜ್ ಮಾಡಿ ಹಿಂಸೆ ನೀಡುತ್ತಿದ್ದ. ಆದರೆ ಈ ವಿಷಯ ಬೇರೆಯವರ ಜತೆ ಹೇಳಿಕೊಳ್ಳಲು ಆಗದೆ ಒಬ್ಬಳೇ ತುಂಬಾ ಹಿಂಸೆ ಅನುಭವಿಸುತ್ತಿದ್ದೆ. ನನಗೆ ಕುಟುಂಬ ಎಂದರೆ ಜೀವ, ಅವರ ಮರ್ಯಾದೆ ಹೋಗಬಾರದು ಅಂತ ಈ ನಿರ್ಧಾರ ಮಾಡುತ್ತಿದ್ದೇನೆ. ನನ್ನ ಫೋಟೋ, ವಿಡಿಯೋ ಇಟ್ಟುಕೊಂಡು ನನಗೆ ಕಾಲ್&zwnj; ಮತ್ತು ಮೆಸೇಜ್ ಮಾಡಿ ತುಂಬಾ ಭಯಪಡಿಸುತ್ತಿದ್ದ. ರೂಮ್&zwnj;ಗೆ ಬಾ, ಇಲ್ಲ ಅಂದರೆ ನಿಮ್ಮ ಮನೆ ಮರ್ಯಾದೆ ಹಾಳು ಮಾಡುತ್ತೇನೆ ಎಂದು ಹೇಳುತ್ತಿದ್ದ.&lt;/p&gt;&lt;p&gt;&lt;strong&gt;ಅಭಿಷೇಕ್&zwnj;ಗೆ ಶಿಕ್ಷೆ ಆಗಬೇಕು:&lt;/strong&gt;&lt;/p&gt;&lt;p&gt;ಸಾರಿ ಪಪ್ಪಾ, ನನ್ನಿಂದ ನಿಮ್ಮ ಮರ್ಯಾದೆ ಹೋಗಬಾರದು. ನನ್ನ ನೆನಪು ಮಾಡಿಕೊಳ್ಳಬೇಡಿ. ನೀವು ಎಲ್ಲರೂ ಚೆನ್ನಾಗಿ ಇರಿ. ಅಷ್ಟೇ. ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳಿ. ನನ್ನಿಂದ ನನ್ನ ಸ್ನೇಹಿತರಿಗೆ ಬೇಜಾರಾಗಿದ್ದರೆ ಸಾರಿ. ನನ್ನ ಪರಿಸ್ಥಿತಿಯನ್ನು ಯಾರೊಂದಿಗೂ ಹೇಳಲಾಗದೆ ನಾನು ಸತ್ತು ಹೋಗಬೇಕೆಂಬ ನಿರ್ಧಾರ ಮಾಡಿದ್ದೀನಿ. ನಾನು ಸತ್ತ ಮೇಲೆ ಅಭಿಷೇಕ್ ಸುಳ್ಳು ಹೇಳಿ ನಾಟಕ ಮಾಡುತ್ತಾನೆ. ಅಭಿಷೇಕ್&zwnj;ಗೆ ಶಿಕ್ಷೆ ಆಗಬೇಕು, ಇದೆ ನನ್ನ ಕೊನೆ ಆಸೆ, ಬೇಜಾರು ಆಗಬೇಡಿ ಪಪ್ಪಾ ಎಂದು ಯುವತಿ ಡೆತ್&zwnj;ನೋಟ್&zwnj;ನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/young-lady-suicide-because-of-pagal-lover-in-hsr-layout/articleshow-z7v24ll"/>
        </item>
        <item>
            <title><![CDATA[ಮದ್ದೂರು: ಗಾರ್ಮೆಂಟ್ಸ್ ಗೋದಾಮಿನಲ್ಲಿ ಎಸಿ ಸ್ಫೋಟ!]]></title>
            <link>https://www.kannadaprabha.in/crime-news/maddur-ac-explodes-in-garment-warehouse/articleshow-zzcnxqv</link>
            <guid isPermaLink="true">https://www.kannadaprabha.in/crime-news/maddur-ac-explodes-in-garment-warehouse/articleshow-zzcnxqv</guid>
            <pubDate>Fri, 21 Aug 2026 01:45:00 +0530</pubDate>
            <description><![CDATA[ಗಾರ್ಮೆಂಟ್ಸ್ ಕಾರ್ಖಾನೆ ಗೋದಾಮಿನಲ್ಲಿ ಎ.ಸಿ ಸ್ಫೋಟಗೊಂಡ ಪರಿಣಾಮ ಬೆಂಕಿ ಕಾಣಿಸಿಕೊಂಡು ಬಟ್ಟೆ ಸೇರಿದಂತೆ ಕೋಟ್ಯಂತರ ರು. ಮೌಲ್ಯದ ವಸ್ತುಗಳು ಬೆಂಕಿಗೆ ಅಹುತಿಯಾಗಿರುವ ಘಟನೆ ಮದ್ದೂರು ಪಟ್ಟಣದ ಮಳವಳ್ಳಿ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ಜರುಗಿದೆ.]]></description>
            <media:content url="https://static-assets.asianetnews.com/kp/json/20082026/pictures/20KMND11_451.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಮದ್ದೂರು&lt;/p&gt;ಪಟ್ಟಣದ ಗಾರ್ಮೆಂಟ್ಸ್ ಕಾರ್ಖಾನೆ ಗೋದಾಮಿನಲ್ಲಿ ಎ.ಸಿ ಸ್ಫೋಟಗೊಂಡ ಪರಿಣಾಮ ಬೆಂಕಿ ಕಾಣಿಸಿಕೊಂಡು ಬಟ್ಟೆ ಸೇರಿದಂತೆ ಕೋಟ್ಯಂತರ ರು. ಮೌಲ್ಯದ ವಸ್ತುಗಳು ಬೆಂಕಿಗೆ ಅಹುತಿಯಾಗಿರುವ ಘಟನೆ ಪಟ್ಟಣದ ಮಳವಳ್ಳಿ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ಜರುಗಿದೆ.&lt;p&gt;ಘಟನೆ ಸಂಭವಿಸಿದ ನಂತರ ಕರ್ತವ್ಯಕ್ಕೆ ಹಾಜರಾದ 12 ಮಂದಿ ಕಾರ್ಮಿಕರು, ಗೋದಾಮಿನ ಪಕ್ಕದಲ್ಲಿದ್ದ ಪೆಟ್ರೋಲ್ ಬಂಕ್ ಹಾಗೂ ಅಕ್ಕ ಪಕ್ಕದ ಮನೆಗಳ ನಿವಾಸಿಗಳು ಯಾವುದೇ ಅನಾಹುತವಿಲ್ಲದೆ ಪಾರಾಗಿದ್ದಾರೆ.&lt;/p&gt;ಬೆಂಕಿ ಅವಘಡ ದ ಸುದ್ದಿ ತಿಳಿದು ಮದ್ದೂರು, ಮಂಡ್ಯ ಹಾಗೂ ಮಳವಳ್ಳಿಯಿಂದ ಆಗಮಿಸಿದ್ದ ಅಗ್ನಿಶಾಮಕ ದಳದ ತಂಡ ಸತತ ಐದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಬೆಂಕಿ ಅನಾಹುತದಲ್ಲಿ ಗೋದಾಮಿನಲ್ಲಿದ್ದ ಸಿದ್ಧ ಉಡುಪು, ಡಿಸೈನ್ ತಯಾರಿಸುವ 15ಕ್ಕೂ ಹೆಚ್ಚು ಬಟ್ಟೆಗಳ ರೋಲ್, 12 ಹೊಲಿಗೆ ಮಿಷಿನ್, ಗೋದಾಮಿನ ಮೇಲ್ಚಾವಣಿ ಮತ್ತು ಕಬ್ಬಿಣದ ವಸ್ತುಗಳು ಬೆಂಕಿಯಿಂದ ಸುಟ್ಟು ಹೋಗಿ ಸುಮಾರು 6 ಕೋಟಿ ರು, ಹಾನಿ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ.&lt;p&gt;ಮದ್ದೂರು ತಾಲೂಕು ಸೋಮನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿದ್ದ ಗಿಲ್ ವುಡ್ ಗಾರ್ಮೆಂಟ್ಸ್ ಅನ್ನು ಬೇರೆ ಕೈಗಾರಿಕಾ ಉದ್ಯಮಿಗಳಿಗೆ ಮಾರಾಟ ಮಾಡಿದ ನಂತರ ಮಾಲೀಕರಾದ ದುಗ್ಗಡ್ ಮದ್ದೂರಿನ ಮಳವಳ್ಳಿ ರಸ್ತೆಯ ವಿದ್ಯುತ್ ಗುತ್ತಿಗೆದಾರ ಶಿವಾನಂದ್ ಎಂಬುವವರ ಗೋದಾಮ ಬಾಡಿಗೆ ಪಡೆದುಕೊಂಡು ಕಳೆದ ಒಂದೂವರೆ ವರ್ಷದಿಂದ ಸಿದ್ಧ ಉಡುಪುಗಳ ಮಾದರಿಗಳನ್ನು ತಯಾರಿಸಿ ಬೆಂಗಳೂರಿನ ಬೇರೆ ಗಾರ್ಮೆಂಟ್ಸ್ ಗಳಿಗೆ ಕಳಿಸಲಾಗುತ್ತಿತ್ತು.&lt;/p&gt;ಗುರುವಾರ ಬೆಳಗ್ಗೆ 7:30ರ ಸುಮಾರಿಗೆ ಬಟ್ಟೆ ದಾಸ್ತಾನು ಮಾಡಿದ್ದ ಗೋದಾಮಿನಲ್ಲಿ ಇದ್ದಕ್ಕಿದ್ದಂತೆ ಏರ್ ಕೂಲರ್ ಸಿಡಿದು ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದೆ. ಇದನ್ನು ಕಂಡು ಆತಂಕಗೊಂಡ ಪಕ್ಕದಲ್ಲಿದ್ದ ಪೆಟ್ರೋಲ್ ಬಂಕ್ ಮಾಲೀಕ ಹಾಗೂ ಸಿಬ್ಬಂದಿ ಕಾರ್ಖಾನೆ ಮ್ಯಾನೇಜರ ಪತ್ತೆರಾಜ್ ಆತಂಕಗೊಂಡು ಅಗ್ನಿಶಾಮಕ ದಳಕ್ಕೆ ಸುದ್ದಿ ತಿಳಿಸಿದ್ದಾರೆ. &lt;p&gt;ನಂತರ ಮಂಡ್ಯ ಅಗ್ನಿಶಾಮಕ ದಳದ ಜಿಲ್ಲಾಧಿಕಾರಿ ಬಿ.ಎಂ.ರಾಘವೇಂದ್ರ, ಸಹಾಯಕಾಧಿಕಾರಿ ಮಂಜೇಗೌಡ ನೇತೃತ್ವದಲ್ಲಿ ಮದ್ದೂರಿನ ಅಗ್ನಿಶಾಮಕ ದಳದ ವಿ.ಕೃಷ್ಣಪ್ಪ, ವಿಜಯಕುಮಾರ್, ಯಮನಯ್ಯ, ಕುಮಾರ್, ಹನುಮಂತಪ್ಪ, ಹೇಮಂತ್, ಮಳವಳ್ಳಿಯ ಸಿದ್ದರಾಮಯ್ಯ, ರಘುನಾಥ್, ನಾಗ ಕುಮಾರ್ ಸೇರಿದಂತೆ 30 ಮಂದಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ. &lt;/p&gt;ಡಿವೈಎಸ್ಪಿ ಯಶವಂತ ಕುಮಾರ್, ಸಿಪಿಐ ನವೀನ್, ಸಂಚಾರಿ ಠಾಣೆ ಪಿಎಸ್ಐ ರಾಮಸ್ವಾಮಿ ಹಾಗೂ ಸಿಬ್ಬಂದಿಗಳ ಬೇಟಿನೀಡಿ ಬೆಂಕಿ ನಂದಿಸುವ ಕಾರ್ಯಾಚರಣೆಗೆ ಯಾವುದೇ ಅಡ್ಡಿಯಾಗದಂತೆ ಕ್ರಮ ಕೈಗೊಂಡರು. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. &lt;p&gt;ಮೈಸೂರು ವಿಭಾಗದ ಚೆಸ್ಕಾಂ ಎಲೆಕ್ಟ್ರಿಕಲ್ ಅಧೀಕ್ಷಕಿ ಅರ್ಚನ, ಚೆಸ್ಕಾಂ ಎಇ ಅನಿತಾ, ಕಾರ್ಮಿಕ ಅಧಿಕಾರಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಘಟನೆ ಕುರಿತಂತೆ ಮಾಲೀಕರು ಮತ್ತು ಮ್ಯಾನೇಜರ್ ಅವರಿಂದ ಮಾಹಿತಿ ಸಂಗ್ರಹಿಸಿದರು.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/maddur-ac-explodes-in-garment-warehouse/articleshow-zzcnxqv"/>
        </item>
    </channel>
</rss>
