<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Kannada Prabha</title>
        <link>https://www.kannadaprabha.in</link>
        <description><![CDATA[Kannada Prabha - No.1 News channel in Karnataka, which delivers Local and International news in Marathi language.]]></description>
        <image>
            <url>https://static-assets.asianetnews.com/images/ogimages/OG_Bangla.jpg</url>
            <width>143</width>
            <height>100</height>
            <link>https://www.kannadaprabha.in</link>
            <title>Kannada Prabha</title>
        </image>
        <lastBuildDate>Sat, 18 Apr 2026 06:09:58 +0530</lastBuildDate>
        <atom:link href="https://www.kannadaprabha.in/rss/entertainment-news" rel="self" type="application/rss+xml"/>
        <item>
            <title><![CDATA[ರಾಮಾಯಣ ಮೊದಲ ಭಾಗದಲ್ಲಿ ರಣಬೀರ್‌ ಕಪೂರ್‌ ಜೊತೆ ನಟಿಸಿಲ್ಲ: ಯಶ್]]></title>
            <link>https://www.kannadaprabha.in/entertainment-news/yash-im-not-acting-with-ranbir-kapoor-in-the-first-part-of-ramayana/articleshow-1qc6dzk</link>
            <guid isPermaLink="true">https://www.kannadaprabha.in/entertainment-news/yash-im-not-acting-with-ranbir-kapoor-in-the-first-part-of-ramayana/articleshow-1qc6dzk</guid>
            <pubDate>Thu, 16 Apr 2026 13:02:34 +0530</pubDate>
            <description><![CDATA[&lt;p&gt;&amp;nbsp; &lsquo;ಟಾಕ್ಸಿಕ್&zwnj;&rsquo;, &lsquo;ರಾಮಾಯಣ 1&rsquo; ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿರುವಂತೆ ಯಶ್&zwnj; ಸಿನಿಮಾದ ಬಗ್ಗೆ ಒಂದೊಂದೇ ಗುಟ್ಟು ಬಿಟ್ಟುಕೊಡಲು ಶುರು ಮಾಡಿದ್ದಾರೆ. ಅವರು ಅಮೆರಿಕಾದ ಲಾಸ್&zwnj; ವೇಗಾಸ್&zwnj;ನ ಸಿನಿಮಾಕಾನ್&zwnj; 2026ನಲ್ಲಿ ಕಾಣಿಸಿಕೊಂಡು, ಅಲ್ಲಿ ನಡೆದ ಸರಣಿ ಸಂದರ್ಶನಗಳಲ್ಲಿ ಹೇಳಿದ ಪ್ರಮುಖ 6 ಅಂಶಗಳು&lt;/p&gt;]]></description>
            <media:content url="https://static-gi.asianetnews.com/images/01knr4cmqj8tp4cwr90v42pgdy/yash-as-ravana-role-in-ramayana-film-1775705150194.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;&amp;nbsp;ಸಿನಿವಾರ್ತೆ&lt;/strong&gt;&lt;/h2&gt;&lt;p&gt;ತನ್ನ ನಟನೆ, ನಿರ್ಮಾಣದ &lsquo;ಟಾಕ್ಸಿಕ್&zwnj;&rsquo;, &lsquo;ರಾಮಾಯಣ 1&rsquo; ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿರುವಂತೆ ಯಶ್&zwnj; ಸಿನಿಮಾದ ಬಗ್ಗೆ ಒಂದೊಂದೇ ಗುಟ್ಟು ಬಿಟ್ಟುಕೊಡಲು ಶುರು ಮಾಡಿದ್ದಾರೆ. ಅವರು ಅಮೆರಿಕಾದ ಲಾಸ್&zwnj; ವೇಗಾಸ್&zwnj;ನ ಸಿನಿಮಾಕಾನ್&zwnj; 2026ನಲ್ಲಿ ಕಾಣಿಸಿಕೊಂಡು, ಅಲ್ಲಿ ನಡೆದ ಸರಣಿ ಸಂದರ್ಶನಗಳಲ್ಲಿ ಹೇಳಿದ ಪ್ರಮುಖ 6 ಅಂಶಗಳು ಇಲ್ಲಿವೆ.&lt;/p&gt;&lt;h3&gt;1. ರಾಮಾಯಣ ಮೊದಲ ಭಾಗದಲ್ಲಿ ರಾಮನ ಪಾತ್ರಧಾರಿ ರಣಬೀರ್&zwnj; ಕಪೂರ್&zwnj; ಜೊತೆ ಮುಖಾಮುಖಿಯಾಗಿ ನಟಿಸಿಲ್ಲ.&lt;/h3&gt;&lt;p&gt;2. ಒಬ್ಬ ನಟನಾಗಿ ನನಗೆ ಪಾತ್ರ ನಿರ್ವಹಿಸುವಾಗ ಆತಂಕ ಇರೋದಿಲ್ಲ. ಆದರೆ ರಾವಣನ ಪಾತ್ರ ಮಾಡಬೇಕು ಅಂದಾಗ ಕೊಂಚ ಬೆದರಿದೆ. ಭಾರತದ ಮೂಲೆ ಮೂಲೆಯ ಜನರಿಗೂ ರಾವಣ ಗೊತ್ತು. ಎಳೆಯ ಮಕ್ಕಳಿಗೆ ಕಥೆ ಹೇಳಲು ಶುರು ಮಾಡುವುದೇ ರಾಮಾಯಣದಿಂದ. ನೂರಾರು ಕಲಾಪ್ರಕಾರಗಳಲ್ಲಿ ಸಾವಿರಾರು ಬಗೆಯಲ್ಲಿ ರಾವಣನನ್ನು ತೋರಿಸಲಾಗಿದೆ. ಇಂಥಾ ದೈತ್ಯನನ್ನು ನನ್ನೊಳಗೆ ಆವಾಹಿಸಿಕೊಳ್ಳಬೇಕು ಅಂದಾಗ ಅದು ಬಹುದೊಡ್ಡ ಜವಾಬ್ದಾರಿ.&lt;/p&gt;&lt;p&gt;3. ಪ್ರತೀ ಪಾತ್ರಕ್ಕೂ ಅದರದೇ ದೃಷ್ಟಿಕೋನ ಇರುತ್ತದೆ. ಅಹಂಕಾರ ಮತ್ತು ಆತ್ಮವಿಶ್ವಾಸದ ನಡುವೆ ಇರುವುದು ಬಲು ತೆಳುವಾದ ಗೆರೆ. ಆ ಗೆರೆ ದಾಟುವ ಪಾತ್ರವಾಗಿ ನನಗೆ ರಾವಣ ಕಾಣುತ್ತಾನೆ. ಆತನ ಪಾತ್ರ ನಿರ್ವಹಿಸುವಾಗ ಸಣ್ಣ ಪ್ರಮಾದವಾದರೂ ಬಹುದೊಡ್ಡ ತಪ್ಪಾಗುತ್ತದೆ. ಬಹಳ ಎಚ್ಚರಿಕೆಯಿಂದ ಈ ಪಾತ್ರ ನಿರ್ವಹಿಸಿದ್ದೇನೆ.&lt;/p&gt;&lt;p&gt;4. ರಾಮಾಯಣ ಭಾರತದ ಸಿನಿಮಾ ಅಷ್ಟೇ ಅಲ್ಲ. ಇದು ಭಾರತದಿಂದ ಬರುತ್ತಿರುವ ಜಗತ್ತಿನ ಸಿನಿಮಾ. ಭಾರತೀಯ ಸಿನಿಮಾಗಳು ಜಾಗತಿಕ ಸಿನಿಮಾರಂಗದಲ್ಲಿ ನೆಲೆಯೂರಲು ಟಾಕ್ಸಿಕ್&zwnj; ಹಾಗೂ ರಾಮಾಯಣಗಳು ಸೇತುವೆಯಾಗಲಿವೆ.&lt;/p&gt;&lt;p&gt;5. ಟಾಕ್ಸಿಕ್&zwnj; ಒಂದು ಗ್ಯಾಂಗ್&zwnj;ಸ್ಟರ್&zwnj; ಸಿನಿಮಾವೇ. ಆದರೆ ಇದು ಟಿಪಿಕಲ್&zwnj; ಗ್ಯಾಂಗ್&zwnj;ಸ್ಟರ್&zwnj; ಸಿನಿಮಾಕ್ಕಿಂತ ಸಂಪೂರ್ಣ ಭಿನ್ನ. ಸಮಾಜದ ದೃಷ್ಟಿಯಲ್ಲಿ ವಿಲನ್&zwnj;ನಂತಿರುವ ವ್ಯಕ್ತಿಯ ಬದುಕಿನ ಕರಾಳ ಮುಖವನ್ನು ಇದು ಭಾವನಾತ್ಮಕವಾಗಿ, ಆಳವಾಗಿ, ತೀವ್ರವಾಗಿ ಹಾಗೇ ಮಾನವೀಯ ದೃಷ್ಟಿಕೋನದಲ್ಲಿ ಹೊಸ ಬಗೆಯಲ್ಲಿ ಪ್ರಸ್ತುತಪಡಿಸುತ್ತದೆ.&lt;/p&gt;&lt;p&gt;6. ಮನಸ್ಸಿನ ಸೂಕ್ಷ್ಮವನ್ನು ಲೇಯರ್&zwnj;ಗಳಾಗಿ ವಿವರಿಸುವ ಕಾರಣ ಟಾಕ್ಸಿಕ್&zwnj; ಚಿತ್ರವನ್ನು ಸೈಕಲಾಜಿಕಲ್&zwnj; ಥ್ರಿಲ್ಲರ್&zwnj; ಥರದಲ್ಲೂ ನೋಡಬಹುದು. ಟಾಕ್ಸಿಕ್&zwnj;ನಲ್ಲಿ ಒರಿಜಿನಾಲಿಟಿ ಇದೆ. ಸಿದ್ಧ ಮಾದರಿಯ ಜನಪ್ರಿಯ ಸ್ಟೋರಿ ಟೆಲ್ಲಿಂಗ್&zwnj; ತಂತ್ರಗಳನ್ನು ಮೀರಿದ್ದೇವೆ. ಇದು ಏಕಕಾಲಕ್ಕೆ ವಾಸ್ತವವೂ, ಕಲ್ಪನೆಯೂ ಎರಡೂ ಹೌದು. ದೊಡ್ಡವರ ಫೇರಿಟೇಲ್&zwnj; ಅಂತ ನಾವು ಹೇಳಿದ್ದಕ್ಕೂ ಬಲವಾದ ಕಾರಣವಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/yash-im-not-acting-with-ranbir-kapoor-in-the-first-part-of-ramayana/articleshow-1qc6dzk"/>
        </item>
        <item>
            <title><![CDATA[ಧುರಂಧರ್ 3 ಬರೋದಿಲ್ಲ, 8 ಗಂಟೆಯಲ್ಲಿ ನನ್ನ ಕಥೆ ಹೇಳಿ ಮುಗಿಸಿದ್ದೇನೆ : ಆದಿತ್ಯ ಧರ್‌]]></title>
            <link>https://www.kannadaprabha.in/entertainment-news/aditya-dhar-says-no-dhurandhar-3-i-narrated-and-wrapped-up-my-story-in-8-hours/articleshow-3b5y1qz</link>
            <guid isPermaLink="true">https://www.kannadaprabha.in/entertainment-news/aditya-dhar-says-no-dhurandhar-3-i-narrated-and-wrapped-up-my-story-in-8-hours/articleshow-3b5y1qz</guid>
            <pubDate>Wed, 25 Mar 2026 12:58:56 +0530</pubDate>
            <description><![CDATA[&lt;p&gt;ಕೆಲವು ದಿನಗಳಿಂದ &lsquo;ಧುರಂಧರ್&zwnj;&rsquo; ಮೂರನೇ ಭಾಗವೂ ಬರುತ್ತದೆ. ಯಶ್&zwnj; ನಟನೆಯ &lsquo;ಟಾಕ್ಸಿಕ್&zwnj;&rsquo; ಸಿನಿಮಾ ಬಿಡುಗಡೆಯಾಗುವ ಅವಧಿಯಲ್ಲೇ ಸಿನಿಮಾ ತೆರೆ ಕಾಣಲಿದೆ ಎಂಬ ಗಾಸಿಪ್&zwnj; ಹರಡಿತ್ತು. ಇದೀಗ &lsquo;ಧುರಂಧರ್ 3&rsquo; ಮಾಡಲ್ಲ ಎಂದು ನಿರ್ದೇಶಕ ಆದಿತ್ಯ ಧರ್&zwnj; ಸ್ಪಷ್ಟನೆ ನೀಡಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01kmgdb1kgd894rdt6pepaf9kf/dhurandhar-2-vs-gadar-2-tuesday-collection-1774372357744.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;&amp;nbsp; ಸಿನಿವಾರ್ತೆ&lt;/strong&gt;&lt;/h2&gt;&lt;p&gt;ಕೆಲವು ದಿನಗಳಿಂದ &lsquo;ಧುರಂಧರ್&zwnj;&rsquo; ಮೂರನೇ ಭಾಗವೂ ಬರುತ್ತದೆ. ಯಶ್&zwnj; ನಟನೆಯ &lsquo;ಟಾಕ್ಸಿಕ್&zwnj;&rsquo; ಸಿನಿಮಾ ಬಿಡುಗಡೆಯಾಗುವ ಅವಧಿಯಲ್ಲೇ ಸಿನಿಮಾ ತೆರೆ ಕಾಣಲಿದೆ ಎಂಬ ಗಾಸಿಪ್&zwnj; ಹರಡಿತ್ತು. ಇದೀಗ &lsquo;ಧುರಂಧರ್ 3&rsquo; ಮಾಡಲ್ಲ ಎಂದು ನಿರ್ದೇಶಕ ಆದಿತ್ಯ ಧರ್&zwnj; ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;p&gt;ನಿರ್ದೇಶಕ ಆದಿತ್ಯ ಧರ್&zwnj;, &lsquo;ಧುರಂಧರ್&zwnj; 3 ಸಿನಿಮಾದ ಯಾವ ಯೋಚನೆಯೂ ಇಲ್ಲ. ನನಗೆ ಹೇಳಬೇಕಿದ್ದ ಕಥೆಯನ್ನು 8 ಗಂಟೆಗಳಲ್ಲಿ ಎರಡು ಭಾಗಗಳಲ್ಲಿ ಹೇಳಿ ಮುಗಿಸಿದ್ದೇನೆ. ಕಥೆಯೇ ಇಲ್ಲದೇ ಸಿನಿಮಾವನ್ನು ಅನವಶ್ಯಕ ಎಳೆದಾಡುವುದರಲ್ಲಿ ಅರ್ಥವಿಲ್ಲ. ಹಾಗೆ ಮಾಡಬಾರದು&rsquo; ಎಂದಿದ್ದಾರೆ.&lt;/p&gt;&lt;p&gt;&lsquo;ರಣವೀರ್&zwnj; ಸಿಂಗ್ ನಟನೆಯ &lsquo;ಧುರಂಧರ್&zwnj; 2&rsquo; ಸಿನಿಮಾ ವಾರದೊಳಗೆ 850 ಕೋಟಿ ರು. ಗಳಿಕೆ ಮಾಡಿ 1000 ಕೋಟಿ ರು. ಕ್ಲಬ್&zwnj;ನತ್ತ ಮುನ್ನುಗ್ಗುತ್ತಿದೆ.&lt;/p&gt;&lt;h3&gt;ಧುರಂಧರ್ 2 ಪ್ರತಿಯೊಬ್ಬ ಭಾರತೀಯ ನೋಡಬೇಕಾದ ಸಿನಿಮಾ: ರಜನಿಕಾಂತ್&lt;/h3&gt;&lt;p&gt;&lsquo;ಧುರಂಧರ್&zwnj; 2 ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ&rsquo; ಎಂದು ರಜನಿಕಾಂತ್&zwnj; ಟ್ವೀಟ್&zwnj; ಮಾಡಿದ್ದಾರೆ. &lsquo;ಬಾಕ್ಸಾಫೀಸ್&zwnj; ಸುಲ್ತಾನ್&zwnj;&rsquo; ಎಂದು ಸಿನಿಮಾವನ್ನು ಅಭಿನಂದಿಸಿದ್ದಾರೆ. ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಆದಿತ್ಯ ಧರ್&zwnj;, &lsquo;ನಿಮ್ಮ ಈ ಮಾತು ನನ್ನ ಬದುಕಿನ ಅತಿದೊಡ್ಡ &lsquo;ಸೂಪರ್&zwnj;ಸ್ಟಾರ್&zwnj;&rsquo; ಕ್ಷಣ. ನಿಮ್ಮ ಆಶೀರ್ವಾದ ನನ್ನಂಥವರಿಗೆ ದೊಡ್ಡ ದೊಡ್ಡ ಕನಸು ಕಾಣುವಂತೆ ಪ್ರೇರೇಪಿಸುತ್ತಿದೆ&rsquo; ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/aditya-dhar-says-no-dhurandhar-3-i-narrated-and-wrapped-up-my-story-in-8-hours/articleshow-3b5y1qz"/>
        </item>
        <item>
            <title><![CDATA[‘ಜನನಾಯಗನ್’ ಲೀಕ್‌ : ಸ್ಟುಡಿಯೋದಿಂದ ರೀಲ್‌ ಕದ್ದಿದ್ದ ಆರೋಪಿ ಬಂಧನ]]></title>
            <link>https://www.kannadaprabha.in/india-news/jananayagan-leak-suspect-arrested-for-stealing-reel-from-studio/articleshow-3sswesz</link>
            <guid isPermaLink="true">https://www.kannadaprabha.in/india-news/jananayagan-leak-suspect-arrested-for-stealing-reel-from-studio/articleshow-3sswesz</guid>
            <pubDate>Fri, 17 Apr 2026 01:45:00 +0530</pubDate>
            <description><![CDATA[ವಿಜಯ್&zwnj; ಅಭಿನಯದ ಬಹುನಿರೀಕ್ಷಿತ ಚಿತ್ರ &lsquo;ಜನನಾಯಗನ್&rsquo; ಆನ್&zwnj;ಲೈನ್&zwnj;ನಲ್ಲಿ ಲೀಕ್ ಆಗಿರುವ ಪ್ರಕರಣದಲ್ಲಿ, ತಮಿಳುನಾಡು ಪೊಲೀಸರು ಬುಧವಾರ ಮೂವರು ಮುಖ್ಯ ಆರೋಪಿಗಳನ್ನು ಬಂಧಿಸಿದ್ದಾರೆ. ಈಗ ಬಂಧಿತರ ಸಂಖ್ಯೆ 9ಕ್ಕೇರಿದೆ.]]></description>
            <media:content url="https://static-assets.asianetnews.com/kp/json/16042026/pictures/VIJAY_725.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ:&lt;/strong&gt; ವಿಜಯ್&zwnj; ಅಭಿನಯದ ಬಹುನಿರೀಕ್ಷಿತ ಚಿತ್ರ &lsquo;ಜನನಾಯಗನ್&rsquo; ಆನ್&zwnj;ಲೈನ್&zwnj;ನಲ್ಲಿ ಲೀಕ್ ಆಗಿರುವ ಪ್ರಕರಣದಲ್ಲಿ, ತಮಿಳುನಾಡು ಪೊಲೀಸರು ಬುಧವಾರ ಮೂವರು ಮುಖ್ಯ ಆರೋಪಿಗಳನ್ನು ಬಂಧಿಸಿದ್ದಾರೆ. ಈಗ ಬಂಧಿತರ ಸಂಖ್ಯೆ 9ಕ್ಕೇರಿದೆ.&lt;/p&gt;&lt;p&gt;ಪ್ರಮುಖ ಆರೋಪಿ ಫ್ರೀಲ್ಯಾನ್ಸ್ ಅಸಿಸ್ಟಂಟ್ ಎಡಿಟರ್ ಆಗಿದ್ದು, ಇನ್ನೊಂದು ಚಿತ್ರದ ಕೆಲಸ ಮಾಡುತ್ತಿದ್ದ. ಆದರೂ ಜನನಾಯಗನ್&zwnj; ಚಿತ್ರದ ಎಡಿಟಿಂಗ್ ಸ್ಟುಡಿಯೋಗೆ ಅನಧಿಕೃತ ಪ್ರವೇಶ ಪಡೆದು ಚಿತ್ರದ ಮೂಲ ರೀಲ್&zwnj;ಗಳನ್ನು ಕದ್ದಿದ್ದ. ನಂತರ ಆ ರೀಲ್&zwnj;ಗಳನ್ನು ಪೂರ್ಣ ಚಿತ್ರವಾಗಿ ರೂಪಿಸಿ, ಇತರ ಆರೋಪಿಗಳೊಂದಿಗೆ ಹಂಚಿಕೊಂಡಿದ್ದ. ಬಳಿಕ ಇದು ವೈರಲ್&zwnj; ಆಯಿತು ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಕರ್ನಾಟಕದ ರೀತಿ 3 ಗ್ಯಾರಂಟಿ&amp;nbsp;&lt;/strong&gt;&lt;/h2&gt;&lt;p&gt;&lt;strong&gt;ಚೆನ್ನೈ:&lt;/strong&gt; ಏ.23ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಟಿವಿಕೆ ಮುಖ್ಯಸ್ಥ ವಿಜಯ್&zwnj; ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಕರ್ನಾಟಕದ &lsquo;ಗೃಹಲಕ್ಷ್ಮೀ&rsquo; ಯೋಜನೆ ಹೋಲುವಂಥ 60 ವರ್ಷದ ಒಳಗಿನ ಮಹಿಳೆಯರ ಖಾತೆಗೆ ಮಾಸಿಕ 2,500 ರು. ಸಹಾಯಧನ, &lsquo;ಯುವನಿಧಿ&rsquo; ಮಾದರಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ 4,000 ರು.ವರೆಗೆ ಸಹಾಯಧನ, &lsquo;ಗೃಹಜ್ಯೋತಿ&rsquo; ರೀತಿ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದ್ದಾರೆ.&lt;/p&gt;&lt;h3&gt;ವಧುವಿಗೆ 8 ಗ್ರಾಂ ಚಿನ್ನ&lt;/h3&gt;&lt;p&gt;ಜೊತೆಗೆ, ವಧುವಿಗೆ 8 ಗ್ರಾಂ ಚಿನ್ನ, ರೇಷ್ಮೆ ಸೀರೆ, ವೃದ್ಧರು ಮತ್ತು ಅಂಗವಿಕಲರಿಗೆ ಮಾಸಿಕ 3,000 ರು. ಪಿಂಚಣಿ, 100 ವಸತಿ ಶಾಲೆಗಳ ನಿರ್ಮಾಣ, 20 ಲಕ್ಷ ರು.ವರೆಗೆ ಉನ್ನತ ಶಿಕ್ಷಣಕ್ಕೆ ಸಾಲ, ಮಹಿಳಾ ಸ್ವಸಹಾಯ ಸಂಘಗಳಿಗೆ 5 ಲಕ್ಷ ರು.ವರೆಗೆ ಬಡ್ಡಿರಹಿತ ಸಾಲ, ಶಾಲೆ ಬಿಡುವುದನ್ನು ತಡೆಯಲು ತಾಯಂದಿರಿಗೆ ವಾರ್ಷಿಕವಾಗಿ 15,000 ರು., 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಸಂಪೂರ್ಣ ಸಹಕಾರಿ ಬೆಳೆ ಸಾಲ ಮನ್ನಾ ಮತ್ತು ಭತ್ತಕ್ಕೆ ಕ್ವಿಂಟಲ್&zwnj;ಗೆ 3,500 ರು. ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/jananayagan-leak-suspect-arrested-for-stealing-reel-from-studio/articleshow-3sswesz"/>
        </item>
        <item>
            <title><![CDATA[ಕತೆ ಕಳ್ಳತನ -  ಕೃತಿಚೌರ್ಯದಿಂದ ಪಾರಾಗುವುದು ಹೇಗೆ!]]></title>
            <link>https://www.kannadaprabha.in/entertainment-news/story-theft-and-plagiarism-how-to-protect-your-work-and-avoid-legal-trouble/articleshow-54p6yu9</link>
            <guid isPermaLink="true">https://www.kannadaprabha.in/entertainment-news/story-theft-and-plagiarism-how-to-protect-your-work-and-avoid-legal-trouble/articleshow-54p6yu9</guid>
            <pubDate>Fri, 27 Mar 2026 13:16:27 +0530</pubDate>
            <description><![CDATA[&lt;p&gt;ಕನ್ನಡ ಚಿತ್ರರಂಗದಲ್ಲಿ ಕೃತಿಚೌರ್ಯದ ಸದ್ದು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ಯಾವುದು ಕೃತಿಚೌರ್ಯ, ಕೃತಿಚೌರ್ಯ ಆಗದಂತಿರಲು ಬರಹಗಾರರು ಏನು ಮಾಡಬೇಕು ಎಂಬಿತ್ಯಾದಿ ಕುರಿತಂತೆ ವಿವರವಾದ ಲೇಖನ ಇಲ್ಲಿದೆ.&lt;/p&gt;]]></description>
            <media:content url="https://static-gi.asianetnews.com/images/01e4zpkcqgmtpa8egs8fc2q8p1/theater-jpg.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;- ಪ್ರಿಯಾ ಕೆರ್ವಾಶೆ&lt;/strong&gt;&lt;/h2&gt;&lt;h3&gt;&lt;strong&gt;ಪ್ರಕರಣ ಏನು?&lt;/strong&gt;&lt;/h3&gt;&lt;p&gt;ತನ್ನ ಕಥೆಯ ಎಳೆಯನ್ನು ಬಳಸಿಕೊಂಡು ಡಾರ್ಲಿಂಗ್&zwnj; ಕೃಷ್ಣ &lsquo;ಲವ್&zwnj; ಮಾಕ್&zwnj;ಟೇಲ್&zwnj; 3&rsquo; ಸಿನಿಮಾ ಮಾಡಿದ್ದಾರೆ ಎಂದು &lsquo;ಮಾರಿಗೋಲ್ಡ್&zwnj;&rsquo; ಸಿನಿಮಾ ನಿರ್ದೇಶಕ ರಾಘವೇಂದ್ರ ನಾಯಕ್&zwnj; ಆರೋಪ ಮಾಡಿದ್ದಾರೆ. ಇದನ್ನು ಸಾರಾಸಗಟಾಗಿ ತಳ್ಳಿ ಹಾಕಿದ ಡಾರ್ಲಿಂಗ್ ಕೃಷ್ಣ, ತನ್ನ ಮರ್ಯಾದೆಗೆ ಕುಂದು ತಂದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.&lt;/p&gt;&lt;p&gt;&lt;strong&gt;ಕಾನೂನು ಏನು ಹೇಳುತ್ತದೆ?&lt;/strong&gt;&lt;/p&gt;&lt;p&gt;ಹಿಂದೆ &lsquo;ನಾಗಮಂಡಲ&rsquo; ಸಿನಿಮಾ ಕೃತಿಚೌರ್ಯದ ಕಾರಣಕ್ಕೆ ವಿವಾದಕ್ಕೊಳಗಾದಾಗ ಗಿರೀಶ್&zwnj; ಕಾರ್ನಾಡ್&zwnj; ಪರ ವಾದ ಮಂಡಿಸಿದ್ದ ಹಿರಿಯ ನ್ಯಾಯವಾದಿ ರವಿಪ್ರಕಾಶ್&zwnj; ಅವರು ಈ ಬಗ್ಗೆ ವಿವರ ನೀಡಿದ್ದಾರೆ.&lt;/p&gt;&lt;p&gt;1. ಕಾನೂನಿನ ಪ್ರಕಾರ ಕೃತಿಚೌರ್ಯ ಎನಿಸಿಕೊಳ್ಳಬೇಕಾದರೆ ಆ ಬರಹ ಪ್ರಕಟವಾಗಿರಬೇಕು. ಒಬ್ಬ ವ್ಯಕ್ತಿಗೆ ಒಂದು ಐಡಿಯಾ ಬಂದು ಅದನ್ನು ಆತ ಇನ್ನೊಬ್ಬನಿಗೆ ಹೇಳಿದರೆ ಅದು ಕೃತಿಚೌರ್ಯ ಎನಿಸಿಕೊಳ್ಳುವುದಿಲ್ಲ.&lt;/p&gt;&lt;p&gt;2. ಸಿನಿಮಾ ಸ್ಕ್ರಿಪ್ಟ್&zwnj; ವಿಚಾರಕ್ಕೆ ಬಂದರೆ ಆತ ತನ್ನ ಕಥೆಯನ್ನು ನಿರ್ದೇಶಕರ ಮುಂದೆ ಹೇಳಿದ್ದರೆ, ಏನು ಹೇಳಿದ್ದರು ಎಂಬುದಕ್ಕೆ ಸಾಕ್ಷಿ ಇದ್ದರೆ ಅದು ಮಾನ್ಯವಾಗುತ್ತದೆ. ಆದರೆ ಅವರು ಕೃತಿಚೌರ್ಯ ಎಂದು ಆರೋಪಿಸುವ ಸಿನಿಮಾದಲ್ಲಿ ಅವರು ವಿವರಿಸಿದ ದೃಶ್ಯ, ಡೈಲಾಗ್&zwnj; ಇತ್ಯಾದಿಗಳಿರಬೇಕು. ನಿರ್ದಿಷ್ಟವಾದ ಸ್ಪಷ್ಟ ಅಂಶಗಳಿಲ್ಲದೇ ಸಾಮ್ಯತೆಯಷ್ಟೇ ಕಂಡರೆ ಅದನ್ನು ಪರಿಗಣಿಸುವುದು ಕಷ್ಟಸಾಧ್ಯವಾಗಬಹುದು.&lt;/p&gt;&lt;p&gt;3. ಹಿಂದೆ ದೀಪಿಕಾ ಪಡುಕೋಣೆ ನಟನೆಯ &lsquo;ಪದ್ಮಾವತ್&zwnj;&rsquo; ಸಿನಿಮಾ ಕೋರ್ಟ್&zwnj; ಮೆಟ್ಟಿಲೇರಿತ್ತು. ರಾಣಿ ಪದ್ಮಾವತಿಯ ಕಥೆಗೆ ಅಪಚಾರವಾಗಿದೆ ಎಂದು ಆಕೆಯ ವಂಶಸ್ಥರು ಕೇಸು ದಾಖಲಿಸಿದ್ದರು. ಆದರೆ ಸಿನಿಮಾದಲ್ಲಿ ಪಾತ್ರಗಳ ಹೆಸರು, ಪರಿಸರ ಬದಲಿಸಿದ್ದ ಕಾರಣ ತೀರ್ಪು ಸಿನಿಮಾತಂಡದ ಪರವಾಗಿ ಬಂತು.&lt;/p&gt;&lt;p&gt;4. &lsquo;ಲವ್&zwnj; ಮಾಕ್&zwnj;ಟೇಲ್&zwnj;3&rsquo; ಸಿನಿಮಾ ಪ್ರಕರಣದಲ್ಲಿ ಒಂದು ವೇಳೆ ಕಥೆಗಾರರಲ್ಲಿ ಸರಿಯಾದ ಸಾಕ್ಷಿ ಇಲ್ಲದೇ ಹೋದರೆ, ನಿರ್ದೇಶಕರು ಮಾನನಷ್ಟ ಮೊಕದ್ದಮೆ ಹೂಡಿದರೆ ಕೋರ್ಟ್&zwnj; ಔಚಿತ್ಯ ಗಮನಿಸಿ ತಪ್ಪಿತಸ್ಥರಿಗೆ ದಂಡ ವಿಧಿಸುವ ಸಾಧ್ಯತೆ ಇದೆ.&lt;/p&gt;&lt;p&gt;ಬರಹಗಾರರು ತಮ್ಮ ಕಥೆಗಳನ್ನು ಹೇಗೆ ಕಾಪಿಟ್ಟುಕೊಳ್ಳಬೇಕು?&lt;/p&gt;&lt;p&gt;1. ನಾನು ನಂಬಿಕೆಯ ಮೇಲೆ ಕಥೆ ಹೇಳುತ್ತೇನೆ : ಜಡೇಶ್&zwnj; ಹಂಪಿ&lt;/p&gt;&lt;p&gt;&lsquo;ನಾನು ನನ್ನ ಕಥೆಗಳನ್ನು ನಂಬಿಕೆಯ ಮೇಲೆ ಕಲಾವಿದರಿಗೆ, ನಿರ್ಮಾಪಕರಿಗೆ ಹೇಳುತ್ತೇನೆ. ಅವರು ಕಥೆಯ ಲೈನ್&zwnj; ಅನ್ನು ಕದ್ದರೂ ನನಗೇನೂ ಸಮಸ್ಯೆ ಇಲ್ಲ. ಏಕೆಂದರೆ ನಾನು ಕಥೆಯನ್ನು ಸಿನಿಮಾವಾಗಿಸುವ ಕ್ರಮ ನನ್ನದೇ ಆಗಿರುತ್ತದೆ. ಅದು ನನ್ನ ಕ್ರಿಯೇಟಿವಿಟಿ, ನನ್ನ ಜಗತ್ತು. ಅದನ್ನು ಯಾರೂ ಕದಿಯಲಾಗದು. ಹೊಸ ಕತೆಗಾರರಿಗೆ ಹೇಳಬೇಕೆಂದರೆ ಕಥೆಗಳನ್ನು ಕಾಪಿಟ್ಟುಕೊಳ್ಳಲೆಂದೇ ಸಂಸ್ಥೆಗಳಿವೆ. ಅಲ್ಲಿ ರಿಜಿಸ್ಟರ್&zwnj; ಮಾಡಿಸಬಹುದು. ತಾವು ನಟರಿಗೆ ಅಥವಾ ಸಿನಿಮಾ ರಂಗದವರಿಗೆ ಕಥೆ ಹೇಳುವಾಗ ನೇರವಾಗಿ ಹೇಳದೆ ಈಮೇಲ್&zwnj; ಮೂಲಕ ಅಥವಾ ಕೊರಿಯರ್&zwnj; ಮೂಲಕ ಕಳಿಸಬಹುದು. ಆಗ ದಾಖಲೆ ಇರುತ್ತದೆ&rsquo;.&lt;/p&gt;&lt;p&gt;2. ನಮ್ಮ ಕಥೆಯ ಬಗ್ಗೆ ನಮಗೆ ಗೌರವ ಇರಬೇಕು: ಹೇಮಂತ್&zwnj; ರಾವ್&zwnj;&lt;/p&gt;&lt;p&gt;ನನ್ನ ಪ್ರಕಾರ ಕಥೆಗಾರನಿಗೆ ತನ್ನ ಕಥೆಯ ಬಗ್ಗೆ ಎಷ್ಟು ಗೌರವ ಇರುತ್ತೆ ಅನ್ನೋದು ಮುಖ್ಯ ಅಂಶ. ನನಗೆ ಎಷ್ಟೋ ಜನ ಇನ್&zwnj;ಸ್ಟಾಗ್ರಾಂನಂಥ ಕಡೆಗಳಲ್ಲಿ ಕಥೆ ಕಳಿಸುತ್ತಾರೆ. ಛೇ, ತಮ್ಮ ಕಥೆಯ ಬಗ್ಗೆ ಕಿಂಚಿತ್&zwnj; ಗೌರವವೂ ಇಲ್ಲವಲ್ಲ ಅನಿಸುತ್ತದೆ. ನಮ್ಮ ಕಥೆಯ ಬಗ್ಗೆ ನಮಗೆ ಗೌರವ, ಪ್ರೀತಿ ಇರಬೇಕಾದ್ದು ಬಹಳ ಮುಖ್ಯ. ಇನ್ನು ಕಥೆಗಳನ್ನು ಕಾಪಿಡಲು ಇಂಟರ್&zwnj;ನೆಟ್&zwnj;ನಲ್ಲಿ ಸಾಕಷ್ಟು ಜಾಗಗಳಿವೆ. ಅದು ಪಬ್ಲಿಕ್&zwnj; ಡೊಮೇನ್&zwnj;. ಅಲ್ಲಿದ್ದರೆ ಕಥೆ ಸೋರಿಕೆಯಾಗುವ ಅಪಾಯ ಇರಲ್ಲ. ನಾನು ನನ್ನ ಕಥೆಗಳನ್ನು ಅಲ್ಲೇ ಸೇವ್&zwnj; ಮಾಡಿ ಇಟ್ಟುಕೊಂಡಿರುತ್ತೇನೆ.&lt;/p&gt;&lt;p&gt;ಕಥೆಗಾರರು ಕಥೆಯನ್ನು ಹೇಗೆ ಜೋಪಾನ ಮಾಡಬಹುದು?&lt;/p&gt;&lt;p&gt;ನಿರ್ದೇಶಕ, ಕಥೆಗಾರ ರಾಘವೇಂದ್ರ ನಾಯಕ್&zwnj; ಹೀಗೆ ವಿವರಿಸುತ್ತಾರೆ..&lt;/p&gt;&lt;p&gt;- ಕಥೆಯನ್ನು SWA (Screenwriters Association) ನಲ್ಲಿ ರಿಜಿಸ್ಟರ್&zwnj; ಮಾಡಿಕೊಳ್ಳಿ. ಕಥೆ ಮತ್ತು ಚಿತ್ರಕಥೆ ಸಿದ್ಧವಾಗುವ ಪ್ರತಿ ಹಂತದ ಕಡತವನ್ನೂನಿಮ್ಮ ಸ್ವಂತ ಇಮೇಲ್ ವಿಳಾಸಕ್ಕೆ ಕಳುಹಿಸಿ ಸುರಕ್ಷಿತವಾಗಿಟ್ಟುಕೊಳ್ಳಿ.- ನಟರಿಗೆ ಅಥವಾ ಸಿನಿಮಾರಂಗದ ಇತರರೊಂದಿಗೆ ಕಥೆಯ ಬಗ್ಗೆ ಚರ್ಚಿಸುವಾಗ, ನರೇಶನ್&zwnj; ಕೊಡುವಾಗ ಅದರ ಆಡಿಯೋ ರೆಕಾರ್ಡ್ ಮಾಡಿಕೊಳ್ಳಿ. ಕಥೆ ಹೇಳುವ ಮುನ್ನ ನಡೆಸುವ ಸಂಭಾಷಣೆ ಹಾಗೂ ಕಥೆ ಮುಗಿದ ನಂತರದ ಚರ್ಚೆಗಳೂ ಅದರಲ್ಲಿ ದಾಖಲಾಗಿರಲಿ.&lt;/p&gt;&lt;p&gt;- ಸಿನಿಮಾ ಪ್ರಕ್ರಿಯೆಯ ಪ್ರತಿ ಕಡತ, ಆಡಿಯೋ ಫೈಲ್ ಅನ್ನು ನಿಮ್ಮ ಇಮೇಲ್&zwnj;ನಲ್ಲಿ ಭದ್ರವಾಗಿಟ್ಟಿರಿ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/story-theft-and-plagiarism-how-to-protect-your-work-and-avoid-legal-trouble/articleshow-54p6yu9"/>
        </item>
        <item>
            <title><![CDATA[15ರಂದು ಆದಿ ಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ]]></title>
            <link>https://www.kannadaprabha.in/entertainment-news/prime-minister-modi-to-visit-adi-chunchanagiri-on-15th/articleshow-5l3npko</link>
            <guid isPermaLink="true">https://www.kannadaprabha.in/entertainment-news/prime-minister-modi-to-visit-adi-chunchanagiri-on-15th/articleshow-5l3npko</guid>
            <pubDate>Sat, 11 Apr 2026 01:45:00 +0530</pubDate>
            <description><![CDATA[ಧಾರ್ಮಿಕ ಮತ್ತು ಆಧ್ಯಾತ್ಮಿಕ ಪುಣ್ಯ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಏ.15 ರಂದು ಭೇಟಿ ಕೊಟ್ಟು ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಾಲಗಂಗಾಧರನಾಥಶ್ರೀಗಳ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ.]]></description>
            <media:content url="https://static-assets.asianetnews.com/kp/json/10042026/pictures/10KMND23_774.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ನಾಗಮಂಗಲ : &amp;nbsp;&lt;/strong&gt;ಧಾರ್ಮಿಕ ಮತ್ತು ಆಧ್ಯಾತ್ಮಿಕ ಪುಣ್ಯ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಏ.15 ರಂದು ಭೇಟಿ ಕೊಟ್ಟು ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಾಲಗಂಗಾಧರನಾಥಶ್ರೀಗಳ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ.&amp;nbsp;&lt;/p&gt;&lt;p&gt;ಶ್ರೀ ಗುರು ಭೈರವೈಕ್ಯ ಮಂದಿರದ ಕುಂಭಾಭಿಷೇಕ ಮಹೋತ್ಸವದ ಪ್ರಯುಕ್ತ ಮೂರು ದಿನಗಳ ಕಾಲ ಜರುಗುವ ಧಾರ್ಮಿಕ ಪೂಜಾ ಕೈಂಕರ್ಯಕ್ಕೆ ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ಶುಕ್ರವಾರ ಬೆಳಗ್ಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.&amp;nbsp;&lt;/p&gt;&lt;p&gt;ಶ್ರೀಕ್ಷೇತ್ರದಲ್ಲಿ ನಿರ್ಮಿಸಿರುವ ಶ್ರೀ ಗುರು ಭೈರವೈಕ್ಯ ಮಂದಿರದಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಮೂಲ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಹಿನ್ನಲೆಯಲ್ಲಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥಶ್ರೀಗಳ ಸಾನಿಧ್ಯದಲ್ಲಿ ಶುಕ್ರವಾರ ಬೆಳಗ್ಗೆ ಹೋಮ ಹವನಾದಿ ವಿವಿಧ ಬಗೆಯ ಧಾರ್ಮಿಕ ಪೂಜಾ ಕಾರ್ಯಗಳು ಜರುಗಿದವು.&lt;/p&gt;&lt;p&gt;&amp;nbsp;ಸಂಜೆ ವಾಸ್ತುಹೋಮ, ಅಂಕುರಾರ್ಪಣೆ, ರಕ್ಷಾಬಂಧನ ಹಾಗೂ ಕಳಸ ಸ್ಥಾಪನೆ ಮಾಡಲಾಯಿತು.ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಹಾಗೂ ಸಹಸ್ರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಶನಿವಾರ ಬೆಳಗ್ಗೆ 10 ಗಂಟೆಗೆ ಪೂರ್ಣಾಹುತಿ, ಆಧಿವಾಸಗಳು, ಕಳಸ ಪೂಜಾ ಹೋಮ ಸೇರಿದಂತೆ ವಿವಿಧ ಬಗೆಯ ಪೂಜಾ ಕೈಂಕರ್ಯಗಳು ಜರುಗಲಿವೆ. ಏ.12 ರಂದು ಕುಂಭಾಭಿಷೇಕ ನೆರವೇರಲಿದೆ. ಏ.13 ಮತ್ತು 14 ರಂದು ವಿವಿಧ ಬಗೆಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿವೆ.&lt;/p&gt;&lt;h2&gt;&lt;strong&gt;ಮೋದಿ ಭೇಟಿ ಖಚಿತ :&lt;/strong&gt;&lt;/h2&gt;&lt;p&gt;ಶ್ರೀಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರ ಗದ್ದುಗೆಯ &quot;ಶ್ರೀಗುರು ಭೈರವೈಕ್ಯ ಮಂದಿರ &quot;ವನ್ನು ಉದ್ಘಾಟಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆದಿಚುಂಚನಗಿರಿ ಕ್ಷೇತ್ರಕ್ಕೆ ಏ.15ರಂದು ಭೇಟಿ ನೀಡುವುದು ಖಚಿತವಾಗಿದೆ.ಐಜಿಪಿ, ಡೀಸಿ, ಎಸ್ಪಿಯಿಂದ ಸ್ಥಳ ಪರಿಶೀಲನೆ: ಶ್ರೀಗುರು ಭೈರವೈಕ್ಯ ಮಂದಿರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ಹಿನ್ನಲೆಯಲ್ಲಿ ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಲ್ಲಾ ಎಸ್ಪಿ ಡಾ.ವಿ.ಜೆ. ಶೋಭಾರಾಣಿ, ಡಿವೈಎಸ್&zwnj;ಪಿ ಬಿ.ಚಲುವರಾಜು, ಸಿಪಿಐ ಹೇಮಂತ್&zwnj;ಕುಮಾರ್, ಬೆಳ್ಳೂರು ಪೊಲೀಸ್ ಠಾಣೆಯ ಪಿಎಸ್&zwnj;ಐ ವೈ.ಎನ್.ರವಿಕುಮಾರ್ ಅವರು ಗುರುವಾರ ಶ್ರೀಮಠಕ್ಕೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದರು. &amp;nbsp;&lt;/p&gt;&lt;h3&gt;&lt;strong&gt;ಎಸ್&zwnj;ಪಿಜಿ ತಂಡ ಭೇಟಿ:&lt;/strong&gt;&lt;/h3&gt;&lt;p&gt;ಆದಿಚುಂಚನಗಿರಿ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವ ಹಿನ್ನಲೆಯಲ್ಲಿ ಕಳೆದ 15 ದಿನಗಳ ಹಿಂದೆಯೇ ವಿಶೇಷ ರಕ್ಷಣಾ ತಂಡದ ಅಧಿಕಾರಿಗಳು (ಎಸ್&zwnj;ಪಿಜಿ) ಶ್ರೀಮಠಕ್ಕೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದ್ದಾರೆನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವ ಹಿನ್ನಲೆಯಲ್ಲಿ ಅಂದು ದೇವಾಲಯ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧವಿರುತ್ತದೆ ಎಂದು ಹೇಳಲಾಗುತ್ತಿದೆ.&amp;nbsp;&lt;/p&gt;]]></content:encoded>
            <category>entertainment</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/entertainment-news/prime-minister-modi-to-visit-adi-chunchanagiri-on-15th/articleshow-5l3npko"/>
        </item>
        <item>
            <title><![CDATA[ಆಂಜನೇಯಸ್ವಾಮಿಯ ಬ್ರಹ್ಮರಥೋತ್ಸವ ಸಂಪನ್ನ]]></title>
            <link>https://www.kannadaprabha.in/entertainment-news/the-brahmarathotsava-of-anjaneyaswamy-is-complete/articleshow-7ywizfq</link>
            <guid isPermaLink="true">https://www.kannadaprabha.in/entertainment-news/the-brahmarathotsava-of-anjaneyaswamy-is-complete/articleshow-7ywizfq</guid>
            <pubDate>Wed, 08 Apr 2026 01:30:00 +0530</pubDate>
            <description><![CDATA[ಅರಸೀಕೆರೆ ತಾಲೂಕಿನ ಬಾಣಾವರದ ಪ್ರಾಚೀನ ಹಾಗೂ ಐತಿಹಾಸಿಕ ಶ್ರೀ ಆಂಜನೇಯಸ್ವಾಮಿ ದೇವಾಲಯದ ಮಹಾದಿವ್ಯ ಬ್ರಹ್ಮರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ನೆರವೇರಿತು.]]></description>
            <media:content url="https://static-assets.asianetnews.com/kp/json/07042026/pictures/WHATSAPP_IMAGE_2026_04_07_AT_6.28.29_PM_581.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಅರಸೀಕೆರೆ&lt;/p&gt;ತಾಲೂಕಿನ ಬಾಣಾವರದ ಪ್ರಾಚೀನ ಹಾಗೂ ಐತಿಹಾಸಿಕ ಶ್ರೀ ಆಂಜನೇಯಸ್ವಾಮಿ ದೇವಾಲಯದ ಮಹಾದಿವ್ಯ ಬ್ರಹ್ಮರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ನೆರವೇರಿತು. &lt;p&gt;ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ವಿಶೇಷ ಪೂಜೆಗಳು ಮತ್ತು ರಥೋತ್ಸವವು ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ ಸೃಷ್ಟಿಸಿತು.ಜಾತ್ರಾ ಮಹೋತ್ಸವದ ಆರಂಭದಲ್ಲಿ ಶ್ರೀ ಆಂಜನೇಯಸ್ವಾಮಿಯ ಉತ್ಸವಮೂರ್ತಿಯನ್ನು ಕಲ್ಲತ್ತಗಿರಿಯ ಪುಣ್ಯಕ್ಷೇತ್ರಕ್ಕೆ ಕರೆದೊಯ್ದು ಅಲ್ಲಿ ಗಂಗಾಸ್ನಾನ, ಅಭಿಷೇಕ ಮತ್ತು ವಿಶೇಷ ಪೂಜೆಗಳು ನೆರವೇರಿಸಲಾಯಿತು. ಬಳಿಕ ದೇವಾಲಯದಲ್ಲಿ ಪಂಚಾಮೃತಾಭಿಷೇಕ, ಧ್ವಜಾರೋಹಣ ಸೇರಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು.ಪೂಜಾ ಕಾರ್ಯಕ್ರಮಗಳಲ್ಲಿ ಹಂಸ ವಾಹನೋತ್ಸವ, ಮಯೂರ ವಾಹನೋತ್ಸವ, ಗಣಪತಿ ಹೋಮ, ಆಂಜನೇಯ ಹೋಮ, ರಾಮತಾರಕ ಹೋಮ, ಬ್ರಹ್ಮ ಹೋಮ, ರುದ್ರ ಹೋಮ, ರಥಾಂಗ ಹೋಮ, ರಥ ಪ್ರತಿಷ್ಠಾಪನೆ ಹಾಗೂ ಕಳಸಾಭಿಷೇಕ ವಿಶೇಷ ಆಕರ್ಷಣೆಯಾಗಿದ್ದವು. ಅದೇ ರೀತಿ ಗಜೇಂದ್ರ ಮೋಕ್ಷ, ಕಲ್ಯಾಣೋತ್ಸವ, ರಥ ಕಳಸ ಸ್ಥಾಪನೆ, ಯಾತ್ರಾದಾನ ಪೂರ್ವಕ ಶ್ರೀಕೃಷ್ಣ ಗಂಧೋತ್ಸವ ಮುಂತಾದ ಧಾರ್ಮಿಕ ವಿಧಿವಿಧಾನಗಳೂ ಭಕ್ತಿಭಾವದಿಂದ ನೆರವೇರಿದವು.ಜಾತ್ರಾ ಮಹೋತ್ಸವದ ಮತ್ತೊಂದು ವಿಶೇಷವೆಂದರೆ, ಪ್ರತಿ ವರ್ಷದಂತೆ ಈ ವರ್ಷವೂ ಪಾನಕದ ಗಾಡಿಗಳು ರಥದ ಸುತ್ತ ಪ್ರದಕ್ಷಿಣೆ ಹಾಕಿ ಓಡಿಸಲ್ಪಟ್ಟವು. ಈ ಅಪರೂಪದ ಸಂಪ್ರದಾಯ ಜಾತ್ರೆಗೆ ಮತ್ತಷ್ಟು ವಿಶೇಷ ಮೆರಗು ನೀಡಿತು. ಜೊತೆಗೆ, ಬಾಣಾವರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮದೇವರುಗಳನ್ನು ಕರೆತಂದು ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.ಜಾತ್ರಾ ಮಹೋತ್ಸವದಲ್ಲಿ ಬಾಣಾವರ ಗ್ರಾ.ಪಂ ಅಧ್ಯಕ್ಷ ಬಿ.ಎಚ್. ಸಂಜಯ್, ರಥೋತ್ಸವ ಸಮಿತಿಯ ಗೌರವಾಧ್ಯಕ್ಷ ಬಿ.ಜಿ. ವೆಂಕಟೇಶ್, ಅಧ್ಯಕ್ಷ ಬಿ.ಸಿ. ಶ್ರೀನಿವಾಸ್, ಕಾರ್ಯದರ್ಶಿ ದೀಪಕ್ ಹಿರೇಮಠ್, ಉಪಾಧ್ಯಕ್ಷ ಬಿ.ಆರ್. ಶ್ರೀಧರ್, ಖಜಾಂಚಿ ಪಿ.ಜಿ. ಶ್ರೀಕಾಂತ್, ಸಹ ಕಾರ್ಯದರ್ಶಿ ಬಿ.ಎಸ್. ಶಶಿಕುಮಾರ್, ಜಿ.ಪಂ ಮಾಜಿ ಸದಸ್ಯ ಬಿ.ಎಸ್. ಅಶೋಕ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಬಿ. ರವಿಶಂಕರ್, ಲಕ್ಷ್ಮಿ ಶ್ರೀಧರ್, ಗ್ರಾಂ.ಪಂ ಸದಸ್ಯ ಬಿ.ಆರ್. ಸುರೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ. ಜಯಣ್ಣ, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಪರಮೇಶ್ವರ್ ಸೇರಿ ಗಣ್ಯರು ಭಾಗವಹಿಸಿದ್ದರು.&lt;/p&gt;]]></content:encoded>
            <category>entertainment</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/entertainment-news/the-brahmarathotsava-of-anjaneyaswamy-is-complete/articleshow-7ywizfq"/>
        </item>
        <item>
            <title><![CDATA[ಚೆಂಡೆಯ ರೂಪಕದಲ್ಲಿ ಪೀಟರ್‌ ಲೈಫ್‌ಸ್ಟೋರಿ : ರಾಜೇಶ್‌ ಧ್ರುವ]]></title>
            <link>https://www.kannadaprabha.in/entertainment-news/rajesh-dhruva-portrays-peters-life-story-through-a-drum-metaphor/articleshow-8yxts3x</link>
            <guid isPermaLink="true">https://www.kannadaprabha.in/entertainment-news/rajesh-dhruva-portrays-peters-life-story-through-a-drum-metaphor/articleshow-8yxts3x</guid>
            <pubDate>Fri, 10 Apr 2026 14:28:50 +0530</pubDate>
            <description><![CDATA[&lt;p&gt;ಸುಕೇಶ್&zwnj; ಶೆಟ್ಟಿ ನಿರ್ದೇಶನ, ರವಿ ಹಿರೇಮಠ್&zwnj;, ರಾಕೇಶ್&zwnj; ಹೆಗ್ಗದ್ದೆ ನಿರ್ಮಾಣ, ರಾಜೇಶ್&zwnj; ಧ್ರುವ, ರವೀಷ್ಕಾ ಶೆಟ್ಟಿ, ಡಾ.ಜಾನ್ವಿ ರಾಯಲ ನಟನೆಯ &lsquo;ಪೀಟರ್&zwnj;&rsquo; ಸಿನಿಮಾ ಇಂದು ಬಿಡುಗಡೆ. ಈ ಹಿನ್ನೆಲೆಯಲ್ಲಿ ಸಿನಿಮಾ ಬಗ್ಗೆ ರಾಜೇಶ್&zwnj; ಧ್ರುವ ಮಾತು&lt;/p&gt;]]></description>
            <media:content url="https://static-gi.asianetnews.com/images/01kc0n08rm7fbzk75x3e45gspd/rajesh-dhruva-starrer-peter-film-song-out-1765253587732.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪೀಟರ್&zwnj; ಸಿನಿಮಾ ಇವತ್ತೇ ರಿಲೀಸ್&zwnj;&lt;/strong&gt;&lt;/h2&gt;&lt;p&gt;ಸುಕೇಶ್&zwnj; ಶೆಟ್ಟಿ ನಿರ್ದೇಶನ, ರವಿ ಹಿರೇಮಠ್&zwnj;, ರಾಕೇಶ್&zwnj; ಹೆಗ್ಗದ್ದೆ ನಿರ್ಮಾಣ, ರಾಜೇಶ್&zwnj; ಧ್ರುವ, ರವೀಷ್ಕಾ ಶೆಟ್ಟಿ, ಡಾ.ಜಾನ್ವಿ ರಾಯಲ ನಟನೆಯ &lsquo;ಪೀಟರ್&zwnj;&rsquo; ಸಿನಿಮಾ ಇಂದು ಬಿಡುಗಡೆ. ಈ ಹಿನ್ನೆಲೆಯಲ್ಲಿ ಸಿನಿಮಾ ಬಗ್ಗೆ ರಾಜೇಶ್&zwnj; ಧ್ರುವ ಮಾತು.&lt;/p&gt;&lt;p&gt;- ಪೀಟರ್&zwnj; ಸಿನಿಮಾದ ಮುಖ್ಯ ಹೈಲೈಟ್&zwnj; ಅಂದರೆ ಬದುಕಿನ ಕಟುವಾಸ್ತವವನ್ನು ಭಿನ್ನ ಶೈಲಿಯಲ್ಲಿ ನಿರೂಪಿಸಿರುವುದು. ಇಲ್ಲಿ ಯಾವುದೂ ಫೇಕ್&zwnj; ಅನಿಸೋದಿಲ್ಲ. ಪಾತ್ರ, ಸನ್ನಿವೇಶ, ಪರಿಸರ ಎಲ್ಲವೂ ಬಹಳ ಸಹಜವಾಗಿ ಜೀವಂತಿಕೆಯಿಂದ ಮೂಡಿಬಂದಿದೆ.&lt;/p&gt;&lt;p&gt;- ನಾನು ನಿರ್ವಹಿಸಿರುವ ಪಾತ್ರ ಪೀಟರ್&zwnj;. ಆತ ಮಾನವೀಯ ಗುಣದ, ಹಣದ ಲಾಲಸೆ ಇಲ್ಲದ, ಗೆಳೆತನಕ್ಕೆ ಮಹತ್ವ ಕೊಡುವ ಹುಡುಗ. ಆತನ ಬದುಕಿನಲ್ಲೂ ಸಂಬಂಧಗಳ ಸಂಕೀರ್ಣತೆ, ಪ್ರೇಮದ ಬಿಸುಪುಗಳೆಲ್ಲ ಇವೆ. ಅದನ್ನೂ ಮೀರಿ ಚೆಂಡೆ ಅವನ ಎಕ್ಸ್&zwnj;ಪ್ರೆಶನ್&zwnj; ಆಗಿದೆ. ಆ ಚೆಂಡೆಯ ಪೆಟ್ಟು ಬದುಕಿನ ಮೇಲೂ ಬಿದ್ದಾಗ ಹೇಗೆ ಎಲ್ಲವೂ ಬದಲಾಗುತ್ತದೆ ಎಂಬುದು ಸಿನಿಮಾದ ಒನ್&zwnj;ಲೈನ್&zwnj;.&lt;/p&gt;&lt;p&gt;- ಇಡೀ ಸಿನಿಮಾ ಹಳ್ಳಿಯಲ್ಲೇ ನಡೆಯುತ್ತದೆ. ಅಲ್ಲಿನ ಸಣ್ಣ ಸಣ್ಣ ವಿವರಗಳು, ಜನರ ಮನಸ್ಥಿತಿ, ಪ್ರೇಮ, ಗೆಳೆತನ, ಲಾಲಸೆ, ದ್ವೇಷ ಎಲ್ಲವೂ ಸಿನಿಮಾದಲ್ಲಿ ಬರುತ್ತದೆ.&lt;/p&gt;&lt;p&gt;- ಚಿತ್ರದ ಆರಂಭದಿಂದಲೂ ನಾವು ಪ್ರೇಕ್ಷಕರ ಜೊತೆಗೆ ಕನೆಕ್ಷನ್&zwnj; ಇಟ್ಟುಕೊಂಡಿದ್ದೇವೆ. ಹೀಗಾಗಿ ಈ ಸಿನಿಮಾವನ್ನು ಜನ ಪ್ರೀತಿಯಿಂದ ನೋಡುವ ಭರವಸೆ ಇದೆ. ಪ್ರೀಮಿಯರ್&zwnj; ಶೋಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದು ನಮ್ಮ ಭರವಸೆ ಹೆಚ್ಚಿಸಿದೆ.&lt;/p&gt;&lt;h3&gt;ಸದ್ಯಕ್ಕೆ ಕಿರುತೆರೆ, ಹಿರಿತೆರೆ ಎಂಬ ಭಿನ್ನತೆ ಇಲ್ಲ&lt;/h3&gt;&lt;p&gt;- ನನ್ನ ವೈಯಕ್ತಿಕ ವಿಚಾರಕ್ಕೆ ಬಂದರೆ ಕಿರುತೆರೆ ಹಿನ್ನೆಲೆಯಿಂದ ಬಂದಿರುವ ನನಗೆ ಸದ್ಯಕ್ಕೆ ಕಿರುತೆರೆ, ಹಿರಿತೆರೆ ಎಂಬ ಭಿನ್ನತೆ ಇಲ್ಲ. ಪ್ರತಿಭೆಗೆ ನೀರೆರೆಯುವಂಥಾ ಕೆಲಸ ಮಾಡುತ್ತ ಹೋಗಬೇಕು, ಪ್ರಾಮಾಣಿಕತೆಯಿಂದ ಬೆಳೆಯಬೇಕು ಅನ್ನುವ ಆಸೆ ಇದೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/rajesh-dhruva-portrays-peters-life-story-through-a-drum-metaphor/articleshow-8yxts3x"/>
        </item>
        <item>
            <title><![CDATA[ಒಂದ್ಸಲ ಟಚ್‌ ಮಾಡಲು ಬಿಡ್ತೀಯಾ ಅಂತ ಕೇಳಿದ್ದ : ರಣವೀರ್‌ ಸಿಂಗ್‌]]></title>
            <link>https://www.kannadaprabha.in/entertainment-news/ranveer-singh-talks-about-casting-couch/articleshow-9aglg3c</link>
            <guid isPermaLink="true">https://www.kannadaprabha.in/entertainment-news/ranveer-singh-talks-about-casting-couch/articleshow-9aglg3c</guid>
            <pubDate>Sat, 28 Mar 2026 12:42:27 +0530</pubDate>
            <description><![CDATA[&lt;p&gt;&lsquo;ನೀನು ಸ್ಮಾರ್ಟ್&zwnj; ಆಗಿದ್ದೀಯ, ಸೆಕ್ಸಿಯೂ ಆಗಿರ್ತೀಯ. ನಿನ್ನಂಥವರು ಇಂಡಸ್ಟ್ರಿಯಲ್ಲಿ ಬೇಗ ಮುಂದೆ ಬರ್ತಾರೆ. ಸಿನಿಮಾದಲ್ಲಿ ಚಾನ್ಸ್&zwnj; ಕೊಡಿಸ್ತೀನಿ, ಆದರೆ ಒಮ್ಮೆ ಟಚ್&zwnj; ಮಾಡಲು ಬಿಡ್ತೀಯಾ ಅಂದಿದ್ದ. ನನಗೆ ಶಾಕ್&zwnj; ಆಯ್ತು.&rsquo;&lt;/p&gt;]]></description>
            <media:content url="https://static-gi.asianetnews.com/images/01kmqz1yzt1ewe623v5g2wx9t8/ranveer-singh-dhurandhar-2-record-1774625815546.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt; ಸಿನಿವಾರ್ತೆ&lt;/strong&gt;&lt;/p&gt;&lt;p&gt;&lsquo;ನೀನು ಸ್ಮಾರ್ಟ್&zwnj; ಆಗಿದ್ದೀಯ, ಸೆಕ್ಸಿಯೂ ಆಗಿರ್ತೀಯ. ನಿನ್ನಂಥವರು ಇಂಡಸ್ಟ್ರಿಯಲ್ಲಿ ಬೇಗ ಮುಂದೆ ಬರ್ತಾರೆ. ಸಿನಿಮಾದಲ್ಲಿ ಚಾನ್ಸ್&zwnj; ಕೊಡಿಸ್ತೀನಿ, ಆದರೆ ಒಮ್ಮೆ ಟಚ್&zwnj; ಮಾಡಲು ಬಿಡ್ತೀಯಾ ಅಂದಿದ್ದ. ನನಗೆ ಶಾಕ್&zwnj; ಆಯ್ತು.&rsquo;&lt;/p&gt;&lt;h2&gt;ಸಿನಿಮಾದಲ್ಲಿ ನಟಿಸಲು ಅವಕಾಶಗಳ ಹುಡುಕಾಟದಲ್ಲಿದ್ದಾಗ&lt;/h2&gt;&lt;p&gt;ಸಿನಿಮಾದಲ್ಲಿ ನಟಿಸಲು ಅವಕಾಶಗಳ ಹುಡುಕಾಟದಲ್ಲಿದ್ದಾಗ ತನಗಾದ ಕಾಸ್ಟಿಂಗ್&zwnj; ಕೌಚ್&zwnj; ಅನುಭವವನ್ನು &lsquo;ಧುರಂಧರ್&zwnj; 2&rsquo; ಖ್ಯಾತಿಯ ನಟ ರಣವೀರ್ ಸಿಂಗ್&zwnj; ಹೀಗೆ ವಿವರಿಸಿದ್ದಾರೆ.&lt;/p&gt;&lt;h3&gt;ಒಮ್ಮೆ ನೋಡ್ತೀನಷ್ಟೇ ಅಂತ ಚೌಕಾಸಿಗಿಳಿದಿದ್ದ&lt;/h3&gt;&lt;p&gt;&lsquo;ನಾನು ಸಾಧ್ಯವಿಲ್ಲ ಅಂದಾಗ ಒಮ್ಮೆ ನೋಡ್ತೀನಷ್ಟೇ ಅಂತ ಚೌಕಾಸಿಗಿಳಿದಿದ್ದ. ನಾನು ಖಡಾಖಂಡಿತವಾಗಿ ನಿರಾಕರಿಸಿದಾಗ ಅವಮಾನಗೊಂಡವನಂತೆ ಅಲ್ಲಿಂದ ಹೊರಟುಹೋದ. ಆ ಬಳಿಕ ಆತ ನನ್ನಂತೇ ಅವಕಾಶಗಳಿಗೆ ಒದ್ದಾಡುತ್ತಿದ್ದ ಮತ್ತೊಬ್ಬ ನಟನಿಗೂ ಹೀಗೇ ಮಾಡಿದ್ದ ಅಂತ ಗೊತ್ತಾಯ್ತು. ಮುಂದೊಂದು ದಿನ ಕಾಸ್ಟಿಂಗ್&zwnj; ಏಜೆಂಟ್&zwnj; ಪಾತ್ರ ಮಾಡಬೇಕಾಗಿ ಬಂದರೆ ನಾನು ಆತನ ಮ್ಯಾನರಿಸಮ್&zwnj;ನ್ನೇ ಅನುಕರಿಸಬೇಕೆಂದಿದ್ದೇನೆ&rsquo; ಎಂದೂ ರಣವೀರ್&zwnj; ಹೇಳಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/ranveer-singh-talks-about-casting-couch/articleshow-9aglg3c"/>
        </item>
        <item>
            <title><![CDATA[ಕುಡಿಯುವ ನೀರಿಗೆ ಕೊರತೆ ಆಗದಂತೆ ನಿಗಾವಹಿಸಿ: ಜಿಲ್ಲಾಧಿಕಾರಿ]]></title>
            <link>https://www.kannadaprabha.in/entertainment-news/ensure-that-there-is-no-shortage-of-drinking-water-district-collector/articleshow-9htn5am</link>
            <guid isPermaLink="true">https://www.kannadaprabha.in/entertainment-news/ensure-that-there-is-no-shortage-of-drinking-water-district-collector/articleshow-9htn5am</guid>
            <pubDate>Tue, 14 Apr 2026 01:15:00 +0530</pubDate>
            <description><![CDATA[ಜಿಲ್ಲೆಯಲ್ಲಿ ಬೇಸಿಗೆಯನ್ನು ಸಮರ್ಥವಾಗಿ ಎದುರಿಸಲು ಮತ್ತು ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಧಿಕಾರಿಗಳಿಗೆ ತಾಕಿತು ಮಾಡಿದರು.]]></description>
            <media:content url="https://static-assets.asianetnews.com/kp/json/13042026/pictures/13KLR_2_722.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಬೇಸಿಗೆಯನ್ನು ಸಮರ್ಥವಾಗಿ ಎದುರಿಸಲು ಮತ್ತು ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಧಿಕಾರಿಗಳಿಗೆ ತಾಕಿತು ಮಾಡಿದರು.ನಗರದ ಜಿಲ್ಲಾಧಿಕಾರಿ ಕೆಸ್ವಾನ್ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2025 ರ ಜನವರಿಯಿಂದ ನವೆಂಬರ್&zwnj;ವರೆಗೆ ಜಿಲ್ಲೆಯಲ್ಲಿ ೭೩೫.೧ ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, ೯೨೭.೦ ಮಿ.ಮೀ ಮಳೆಯಾಗಿದೆ (ಶೇ. ೨೬ ರಷ್ಟು ಹೆಚ್ಚುವರಿ). ೨೦೨೬ರ ಜನವರಿಯಿಂದ ಏ.೧೨ರವರೆಗೆ ೨೪.೬ ಮಿ.ಮೀ ವಾಡಿಕೆ ಮಳೆಗೆ ಬದಲಾಗಿ ೨೬.೦ ಮಿ.ಮೀ ಮಳೆಯಾಗಿದೆ. ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟವು ಸುಧಾರಿಸಿದ್ದು, ೨೦೧೯ ರಲ್ಲಿ ೭೭.೦೬ ಮೀಟರ್&zwnj;ಗಳಷ್ಟಿದ್ದ ಆಳವು ೨೦೨೫ ರ ವೇಳೆಗೆ ೩೭.೫೨ ಮೀಟರ್&zwnj;ಗಳಿಗೆ ತಲುಪಿದೆ ಎಂದರು.&lt;/p&gt;ಮುಂದಿನ ೩ ತಿಂಗಳಲ್ಲಿ ಜಿಲ್ಲೆಯ ೨೩೯ ಗ್ರಾಮಗಳು ಮತ್ತು ೫೨ ನಗರ ವಾರ್ಡ್&zwnj;ಗಳಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆಯನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.ಮುಂಜಾಗ್ರತಾ ಕ್ರಮವಾಗಿ ಗ್ರಾಮೀಣ ಭಾಗದಲ್ಲಿ 70 ಮತ್ತು ನಗರ ಪ್ರದೇಶದಲ್ಲಿ ೨೪ ಹೆಚ್ಚಿನ ಇಳುವರಿ ನೀಡುವ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ಪ್ರಸ್ತುತ ಬಂಗಾರಪೇಟೆ, ಕೆ.ಜಿ.ಎಫ್ ಮತ್ತು ಮಾಲೂರು ತಾಲೂಕುಗಳ ೧೫ ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ವೈಜ್ಞಾನಿಕ ದರ ನಿಗದಿಪಡಿಸುವಂತೆ ಜಿಲ್ಲಾಧಿಕಾರಿ ಆಯಾ ತಹಶೀಲ್ದಾರ್&zwnj;ಗಳಿಗೆ ಸೂಚಿಸಿದರು.ಯರಗೋಳ್ ಜಲಾಶಯದಿಂದ ಕೋಲಾರ, ಮಾಲೂರು ಮತ್ತು ಬಂಗಾರಪೇಟೆ ನಗರಸಭೆಗಳ ವಿವಿಧ ವಾರ್ಡ್&zwnj;ಗಳಿಗೆ ಪ್ರತಿನಿತ್ಯ ನೀರು ಪೂರೈಸಲಾಗುತ್ತಿದ್ದು, ಜಲಾಶಯದಲ್ಲಿ ಪ್ರಸ್ತುತ ೧೮೬ ಒಅಈಖಿ ನೀರು ಲಭ್ಯವಿದೆ ಇದು ಈ ಬಾರಿ ಬೇಸಿಗೆಗೆ ಸಾಕಷ್ಟು ಎಂದು ಅಭಿಪ್ರಾಯಪಟ್ಟರು.ಜಿಲ್ಲೆಯಲ್ಲಿ ಪ್ರಸ್ತುತ ೨,೭೬,೪೩೨ ಟನ್ ಮೇವು ಲಭ್ಯವಿದ್ದು, ಇದು ಮುಂದಿನ ೨೩ ವಾರಗಳಿಗೆ ಸಾಕಾಗಲಿದೆ ಎಂದು ತಿಳಿಸಿದರು. ಜಾನುವಾರುಗಳ ಕುಡಿಯುವ ನೀರಿಗಾಗಿ ಜಿಲ್ಲೆಯಾದ್ಯಂತ ಒಟ್ಟು ೧,೩೧೬ ನೀರಿನ ತೊಟ್ಟಿಗಳ ವ್ಯವಸ್ಥೆ ಮಾಡಲಾಗಿದೆ ಎಂದರು. ಜಿಲ್ಲಾ ಶಾಖ ತರಂಗ ಕ್ರಿಯಾ ಯೋಜನೆ-೨೦೨೬ ರನ್ವಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೂಚಿಸಿದರು. ಜಿಲ್ಲೆಯ ಎಲ್ಲಾ ತಾಲೂಕಿನ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳು, ಐವಿ ಫ್ಲೂಯಿಡ್ಸ್ ಮತ್ತು ದಾಸ್ತಾನು ಇರುವಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.&lt;p&gt;ಬಿಸಿಲಿನ ತೀವ್ರತೆ ಹೆಚ್ಚಿರುವ ಅವಧಿಯಲ್ಲಿ ನರೇಗಾ ಕೆಲಸದ ಸಮಯ ಬದಲಾಯಿಸಲು ಸೂಚನೆ ನೀಡಲಾಗಿದೆ. ಮಾ.18ರಿಂದ ಏ.6 ರವರೆಗೆ ಉಂಟಾದ ಆಲಿಕಲ್ಲು ಮಳೆಯಿಂದಾಗಿ ಸುಮಾರು ೩೭.೫೦ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಈ ಸಂಬಂಧ ೪೦ ರೈತರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳ ಮತ್ತು ತಹಸೀಲ್ದಾರ್&zwnj;ಗಳ ಪಿ.ಡಿ ಖಾತೆಯಲ್ಲಿ ಒಟ್ಟು ೧,೨೪೦.೨೪ ಲಕ್ಷ ರೂ. ಎಸ್&zwnj;ಡಿಆರ್&zwnj;ಎಫ್ ಅನುದಾನ ಲಭ್ಯವಿದೆ ಎಂದು ತಿಳಿಸಿದರು. ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸದ ಮತ್ತು ಕುಡಿಯುವ ನೀರಿನ ಪೂರೈಕೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.&lt;/p&gt;ಸಭೆಯಲ್ಲಿ ಜಿಪಂ ಸಿಇಒ ಡಾ. ಪ್ರವೀಣ್ ಪಿ.ಬಾಗೇವಾಡಿ, ಕೋಲಾರ ಎಸ್&zwnj;ಪಿ ಕನ್ನಿಕಾ ಸಿಕ್ರಿವಾಲ್, ಎಡಿಸಿ ಎಸ್.ಎಂ.ಮಂಗಳ, ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ರಮೇಶ್, ಆರ್&zwnj;ಸಿಹೆಚ್ ಅಧಿಕಾರಿ ಡಾ.ಚಾರಿಣಿ, ಜಿಲ್ಲಾ ಭುವಿಜ್ಞಾನಿ ತಿಪ್ಪೆಸ್ವಾಮಿ, ಬೇತಮಂಗಲ ಈ.ಈ.ಚಂದ್ರಶೇಖರ, ಬೆಸ್ಕಾಂನ ಸಿಬ್ಬಂದಿ ಇದ್ದರು.]]></content:encoded>
            <category>entertainment</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/entertainment-news/ensure-that-there-is-no-shortage-of-drinking-water-district-collector/articleshow-9htn5am"/>
        </item>
        <item>
            <title><![CDATA[ರಶ್ಮಿಕಾ ವಿಜಯದೇವರಕೊಂಡ ಹನಿಮೂನ್‌ ಅಲ್ಲ, ಬಡ್ಡೀಮೂನ್‌!]]></title>
            <link>https://www.kannadaprabha.in/entertainment-news/not-a-honeymoon-but-a-buddy-moon-for-rashmika-mandanna-and-vijay-deverakonda/articleshow-a2e0ivz</link>
            <guid isPermaLink="true">https://www.kannadaprabha.in/entertainment-news/not-a-honeymoon-but-a-buddy-moon-for-rashmika-mandanna-and-vijay-deverakonda/articleshow-a2e0ivz</guid>
            <pubDate>Thu, 26 Mar 2026 13:14:07 +0530</pubDate>
            <description><![CDATA[&lt;p&gt;ಇತ್ತೀಚೆಗೆ ವಿವಾಹವಾದ ತಾರಾ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಥಾಯ್ಲೆಂಡ್&zwnj;ನಲ್ಲಿದ್ದಾರೆ. ಆದರೆ ಇದು &lsquo;ಹನಿಮೂನ್&zwnj;&rsquo; ಅಲ್ಲ, &lsquo;ಬಡ್ಡೀಮೂನ್&rsquo;. ಅಂದರೆ ಮದುವೆಯಾದ ನಂತರ ಸ್ನೇಹಿತರೊಂದಿಗೆ ಮಾಡುವ ಔಟಿಂಗ್&zwnj;.&lt;/p&gt;]]></description>
            <media:content url="https://static-gi.asianetnews.com/images/01kmj9yx6yjr4v644nv8ybce37/rashmika-vijay--2--1774435923166.jpg" type="image/jpeg" height="390" width="690"/>
            <content:encoded><![CDATA[&lt;h2&gt;&amp;nbsp;&lt;strong&gt; ಸಿನಿವಾರ್ತೆ&lt;/strong&gt;&lt;/h2&gt;&lt;p&gt;ಇತ್ತೀಚೆಗೆ ವಿವಾಹವಾದ ತಾರಾ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಥಾಯ್ಲೆಂಡ್&zwnj;ನಲ್ಲಿದ್ದಾರೆ. ಆದರೆ ಇದು &lsquo;ಹನಿಮೂನ್&zwnj;&rsquo; ಅಲ್ಲ, &lsquo;ಬಡ್ಡೀಮೂನ್&rsquo;. ಅಂದರೆ ಮದುವೆಯಾದ ನಂತರ ಸ್ನೇಹಿತರೊಂದಿಗೆ ಮಾಡುವ ಔಟಿಂಗ್&zwnj;.&amp;nbsp;&lt;/p&gt;&lt;h2&gt;ಥಾಯ್ಲೆಂಡ್&zwnj;ನ ಎರಡನೇ ಅತೀದೊಡ್ಡ ದ್ವೀಪದಲ್ಲಿ ಮೋಜು&lt;/h2&gt;&lt;p&gt;ಥಾಯ್ಲೆಂಡ್&zwnj;ನ &amp;nbsp; &lsquo;ಏರ್&zwnj;ಬಿಎನ್&zwnj;ಬಿ&rsquo;ಯ ಖಾಸಗಿ ವಿಲ್ಲಾದಲ್ಲಿ ಆಪ್ತ ಕ್ಷಣಗಳನ್ನು ಕಳೆದಿದ್ದಾರೆ. ಎರಡನೇ ಅತೀದೊಡ್ಡ ದ್ವೀಪದಲ್ಲಿ ಗೆಳೆಯರೊಂದಿಗೆ ಮೋಜು ಮಸ್ತಿಯಲ್ಲಿರುವ ಈ ಜೋಡಿ ಇಲ್ಲಿನ ಐಷಾರಾಮಿ ರೆಸಾರ್ಟ್&zwnj;ನಲ್ಲಿ ಕಳೆದ ಕ್ಷಣಗಳ ವೀಡಿಯೋ ಹಂಚಿಕೊಂಡಿದ್ದಾರೆ.&lt;/p&gt;&lt;h3&gt;ಮದುವೆಯ ಗಡಿಬಿಡಿಯಲ್ಲಿ ಮುಳುಗಿದ್ದವರಿಗೆ ಸ್ವಲ್ಪ ಆರಾಮ&lt;/h3&gt;&lt;p&gt;&lsquo;ಮದುವೆಯ ಗಡಿಬಿಡಿಯಲ್ಲಿ ಮುಳುಗಿದ್ದವರಿಗೆ ಸ್ವಲ್ಪ ಆರಾಮ ಬೇಕಿತ್ತು. ಬದುಕನ್ನು ನಿಧಾನ ಗತಿಯಲ್ಲಿ ಎನ್&zwnj;ಜಾಯ್&zwnj; ಮಾಡಬೇಕಿತ್ತು. ಅದು ಇಲ್ಲಿ ಸಾಧ್ಯವಾಗಿದೆ. ಸಾಧ್ಯವಾದರೆ ಇನ್ನೈದು ವರ್ಷಗಳಲ್ಲಿ ಜಗತ್ತಿಡೀ ಸುತ್ತಬೇಕು, ಬದುಕನ್ನು ರಸವತ್ತಾಗಿ ಅನುಭವಿಸಬೇಕು&rsquo; ಎಂದು ರಶ್ಮಿಕಾ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/not-a-honeymoon-but-a-buddy-moon-for-rashmika-mandanna-and-vijay-deverakonda/articleshow-a2e0ivz"/>
        </item>
        <item>
            <title><![CDATA[ಕನ್ನಡ ಕಲಾವಿದರ ನಿರ್ಲಕ್ಷ್ಯವೇಕೆ!]]></title>
            <link>https://www.kannadaprabha.in/entertainment-news/why-are-kannada-artists-being-neglected/articleshow-bzls5kb</link>
            <guid isPermaLink="true">https://www.kannadaprabha.in/entertainment-news/why-are-kannada-artists-being-neglected/articleshow-bzls5kb</guid>
            <pubDate>Wed, 25 Mar 2026 13:04:49 +0530</pubDate>
            <description><![CDATA[&lt;p&gt;&lsquo;ನಾವಾಗಿಯೇ ಹೋಗಿ ಕೇಳಿ ಪಡೆದುಕೊಂಡ ಪ್ರಶಸ್ತಿ ಅಲ್ಲ. ಅವರೇ ಕರೆದು ಗುರುತಿಸಿ ಕೊಡುವ ಪ್ರಶಸ್ತಿಯನ್ನು ಮತ್ತು ಪ್ರಶಸ್ತಿ ಪಡೆದುಕೊಂಡ ಕನ್ನಡದ ಕಲಾವಿದರನ್ನು ಅತ್ಯಂತ ನಿರ್ಲಕ್ಷ್ಯದಿಂದ ನಡೆಸಿಕೊಳ್ಳುವುದು ಯಾಕೆ?&rsquo;&lt;/p&gt;]]></description>
            <media:content url="https://static-gi.asianetnews.com/images/01fndwrcnygfx69rkx8ytvxdcm/106454216-1373563059510834-6423241158972976267-n--94-.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;&amp;nbsp;ಸಿನಿವಾರ್ತೆ&lt;/strong&gt;&lt;/h2&gt;&lt;p&gt;&lsquo;ನಾವಾಗಿಯೇ ಹೋಗಿ ಕೇಳಿ ಪಡೆದುಕೊಂಡ ಪ್ರಶಸ್ತಿ ಅಲ್ಲ. ಅವರೇ ಕರೆದು ಗುರುತಿಸಿ ಕೊಡುವ ಪ್ರಶಸ್ತಿಯನ್ನು ಮತ್ತು ಪ್ರಶಸ್ತಿ ಪಡೆದುಕೊಂಡ ಕನ್ನಡದ ಕಲಾವಿದರನ್ನು ಅತ್ಯಂತ ನಿರ್ಲಕ್ಷ್ಯದಿಂದ ನಡೆಸಿಕೊಳ್ಳುವುದು ಯಾಕೆ?&rsquo;&lt;/p&gt;&lt;h3&gt;- ಹೀಗೆ ಪ್ರಶ್ನೆ ಮಾಡಿರುವುದು ನಟ ಶ್ರೀಮುರಳಿ. ಅವರ ಈ ಬೇಸರ ಫಿಲಂಫೇರ್&zwnj; ಅವಾರ್ಡ್&zwnj; ವಿಚಾರಕ್ಕೆ ಸಂಬಂಧಿಸಿದಂತೆ.&lt;/h3&gt;&lt;p&gt;ಈ ಕುರಿತು ನಟ ಶ್ರೀಮುರಳಿ, &lsquo;ಫಿಲಂಫೇರ್&zwnj; ಅವಾರ್ಡ್&zwnj; ತೆಗೆದುಕೊಂಡ ನಟ ನಟಿಯರ ಫೋಟೋಗಳನ್ನು ಫಿಲಂಫೇರ್&zwnj; ಮ್ಯಾಗಜೀನ್&zwnj;ನ ಮುಖಪುಟದಲ್ಲಿ ಹಾಕುತ್ತಾರೆ. ಆದರೆ, ಈ ಮುಖಪುಟದಲ್ಲಿ ಕನ್ನಡದವರು ಮಾತ್ರ ಇರಲ್ಲ. ಯಾಕೆ ಈ ನಿರ್ಲಕ್ಷ್ಯ ಧೋರಣೆ ಎಂಬುದು ಅರ್ಥವಾಗುತ್ತಿಲ್ಲ. ನಾವು ಹೋಗಿ ಕೇಳಿ ಪಡೆದುಕೊಂಡ ಪ್ರಶಸ್ತಿ ಅಲ್ಲ ಅದು. ಅವರೇ ಕರೆದು ಗೌರವಿಸಿದ್ದು. ಅವರ ಗೌರವಕ್ಕೆ ಪ್ರಾಮುಖ್ಯತೆ ಕೊಡುವಾಗ ಕನ್ನಡದವರನ್ನು ನಿರ್ಲಕ್ಷಿಸುವ ಅಥವಾ ಉಡಾಫೆಯಿಂದ ನಡೆಸಿಕೊಳ್ಳುವ ಮನಸ್ಥಿತಿ ಯಾಕೆ, ಕನ್ನಡದವರು ಏನು ತಪ್ಪು ಮಾಡಿದ್ದಾರೆ. ಈ ರೀತಿಯ ತಾತ್ಸಾರ ಧೋರಣೆ ಸರಿಯಲ್ಲ&rsquo; ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇತ್ತೀಚೆಗಷ್ಟೆ 70ನೇ ಫಿಲಮ್&zwnj; ಫೇರ್&zwnj; ಅವಾರ್ಡ್&zwnj; ಕಾರ್ಯಕ್ರಮ ಕೇರಳದ ಕೊಚ್ಚಿಯಲ್ಲಿ ನಡೆಯಿತು. &lsquo;ಬಘೀರ&rsquo; ಚಿತ್ರಕ್ಕಾಗಿ ನಟ ಶ್ರೀಮುರಳಿ ಅವರಿಗೆ ಪ್ರಶಸ್ತಿ ನೀಡಲಾಗಿತ್ತು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/why-are-kannada-artists-being-neglected/articleshow-bzls5kb"/>
        </item>
        <item>
            <title><![CDATA[ಸಚ್ಚಿದಾನಂದ ಅಭಿಮಾನಿಗಳಿಂದ ಸಂಭ್ರಮದ ಹುಟ್ಟುಹಬ್ಬ ಆಚರಣೆ]]></title>
            <link>https://www.kannadaprabha.in/entertainment-news/sachidananda-s-fans-celebrate-his-birthday-with-joy/articleshow-c3wuhga</link>
            <guid isPermaLink="true">https://www.kannadaprabha.in/entertainment-news/sachidananda-s-fans-celebrate-his-birthday-with-joy/articleshow-c3wuhga</guid>
            <pubDate>Sat, 18 Apr 2026 01:30:00 +0530</pubDate>
            <description><![CDATA[ಬಿಜೆಪಿ ಯುವ ಮುಖಂಡ ಇಂಡುವಾಳು ಎಸ್. ಸಚ್ಚಿದಾನಂದ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.ತಾಲೂಕಿನ ಇಂಡುವಾಳು ಗ್ರಾಮದ ಅವರ ನಿವಾಸಕ್ಕೆ ಬೆಳಗಿನಿಂದಲೇ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಸಚ್ಚಿದಾನಂದ ಅವರನ್ನು ಹಾರ ಹಾಕಿ, ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಅಭಿನಂದಿಸಿದರು.]]></description>
            <media:content url="https://static-assets.asianetnews.com/kp/json/17042026/pictures/17KMND_4_138.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ, ಮಂಡ್ಯ ಬಿಜೆಪಿ ಯುವ ಮುಖಂಡ ಇಂಡುವಾಳು ಎಸ್. ಸಚ್ಚಿದಾನಂದ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.ತಾಲೂಕಿನ ಇಂಡುವಾಳು ಗ್ರಾಮದ ಅವರ ನಿವಾಸಕ್ಕೆ ಬೆಳಗಿನಿಂದಲೇ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಸಚ್ಚಿದಾನಂದ ಅವರನ್ನು ಹಾರ ಹಾಕಿ, ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಅಭಿನಂದಿಸಿದರು. ಸಚ್ಚಿದಾನಂದ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಕ್ಷೇತ್ರದ ಜನರಿಗೆ ಆರೋಗ್ಯ ತಪಾಸಣೆ ಕಾರ&zwnj;್ಯಕ್ರಮವನ್ನೂ ಹಮ್ಮಿಕೊಂಡಿದ್ದರು. ಹಲವು ಮಂದಿ ವೈದ್ಯರ ತಂಡ ಜನರ ಆರೋಗ್ಯ ತಪಾಸಣೆ ನಡೆಸಿ ಔಷಧೋಪಚಾರ ನೀಡಿದರು.ಶ್ರೀರಂಗಪಟ್ಟಣ, ಮಂಡ್ಯ, ಹಾಗೂ ಪಾಂಡವಪುರ ತಾಲೂಕು ಮತ್ತು ವಿವಿಧೆಡೆಯಿಂದ ಸಹಸ್ರಾರು ಅಭಿಮಾನಿಗಳು ಆಗಮಿಸಿ ಅಭಿನಂದಿಸಿದರು. ಬಳಿಕ ಹುಟ್ಟಹಬ್ಬಕ್ಕೆ ಬಂದಿದ್ದ ಎಲ್ಲರಿಗೂ ಭರ್ಜರಿ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು.ಸಚ್ಚಿದಾನಂದ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂಡುವಾಳು ಗ್ರಾಮದ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಅಸ್ತವ್ಯಸ್ಥವಾಗಿತ್ತು. ಹೆದ್ದಾರಿ ಕೆಳ ಸೇತುವೆಗಳಲ್ಲೆಲ್ಲಾ ಬೈಕ್&zwnj;ಗಳನ್ನು ನಿಲ್ಲಿಸಲಾಗಿತ್ತು. ರಸ್ತೆ ಇಕ್ಕೆಲಗಳಲ್ಲಿ ಕಾರು ಮತ್ತು ಇತರೆ ವಾಹನಗಳನ್ನು ನಿಲುಗಡೆ ಮಾಡಿದ್ದರಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಂಸದ ಪ್ರತಾಪ್&zwnj;ಸಿಂಹ, ಶಾಸಕರಾದ ಸತೀಶ್&zwnj;ರೆಡ್ಡಿ, ಮುನಿರಾಜು, ಧೀರಜ್ ಮುನಿರಾಜು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕರಾದ ಅಶ್ವತ್ಥನಾರಾಯಣ, ಎಲ್. ನಾಗೇಂದ್ರ, ಮುಖಂಡರಾದ ಎಸ್.ಪಿ. ಸ್ವಾಮಿ, ಅಶೋಕ್ ಜಯರಾಂ, ಸಿ.ಟಿ. ಮಂಜುನಾಥ್, ಎಚ್.ಆರ್. ಅಶೋಕ್ ಸೇರಿದಂತೆ ಇತರರು ಅಭಿನಂದಿಸಿದರು.  &lt;/p&gt;]]></content:encoded>
            <category>entertainment</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/entertainment-news/sachidananda-s-fans-celebrate-his-birthday-with-joy/articleshow-c3wuhga"/>
        </item>
        <item>
            <title><![CDATA[ಲವ್‌ ಮಾಕ್‌ಟೇಲ್‌ 3 ಕೃತಿಚೌರ್ಯ ವಿವಾದ ಸುಖಾಂತ್ಯ]]></title>
            <link>https://www.kannadaprabha.in/entertainment-news/love-mocktail-3-plagiarism-row-ends/articleshow-dibqhhr</link>
            <guid isPermaLink="true">https://www.kannadaprabha.in/entertainment-news/love-mocktail-3-plagiarism-row-ends/articleshow-dibqhhr</guid>
            <pubDate>Sat, 28 Mar 2026 12:30:41 +0530</pubDate>
            <description><![CDATA[&lt;p&gt;ಕೃತಿಚೌರ್ಯ ಆರೋಪಕ್ಕೆ ತುತ್ತಾಗಿದ್ದ &lsquo;ಲವ್&zwnj; ಮಾಕ್ಟೇಲ್&zwnj; 3&rsquo; ಚಿತ್ರದ ವಿವಾದ ಸುಖಾಂತ್ಯಗೊಂಡಿದೆ. ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ರಾಘವೇಂದ್ರ ನಾಯಕ್&zwnj; ಮತ್ತು ಡಾರ್ಲಿಂಗ್&zwnj; ಕೃಷ್ಣ ಒಂದೇ ಮೂಲದಿಂದ ಸ್ಫೂರ್ತಿ ಪಡೆದು ಕತೆ ರಚಿಸಿದ್ದಾರೆ ಎಂದು ನಿರ್ಧಾರಕ್ಕೆ&lt;/p&gt;]]></description>
            <media:content url="https://static-gi.asianetnews.com/images/01ke49f1w3ks7qqssbbprgp59r/new-project--14--1767523190658.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt;ಸಿನಿವಾರ್ತೆ&lt;/strong&gt;&lt;/p&gt;&lt;p&gt;ಕೃತಿಚೌರ್ಯ ಆರೋಪಕ್ಕೆ ತುತ್ತಾಗಿದ್ದ &lsquo;ಲವ್&zwnj; ಮಾಕ್ಟೇಲ್&zwnj; 3&rsquo; ಚಿತ್ರದ ವಿವಾದ ಸುಖಾಂತ್ಯಗೊಂಡಿದೆ. ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ರಾಘವೇಂದ್ರ ನಾಯಕ್&zwnj; ಮತ್ತು ಡಾರ್ಲಿಂಗ್&zwnj; ಕೃಷ್ಣ ಒಂದೇ ಮೂಲದಿಂದ ಸ್ಫೂರ್ತಿ ಪಡೆದು ಕತೆ ರಚಿಸಿದ್ದಾರೆ ಎಂದು ನಿರ್ಧಾರಕ್ಕೆ ಬರಲಾಗಿದ್ದು, ಕೃತಿಚೌರ್ಯ ಆರೋಪವನ್ನು ನಿರಾಕರಿಸಲಾಗಿದೆ.&lt;/p&gt;&lt;h2&gt;ಡಾ. ಜಯಮಾಲಾ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ&lt;/h2&gt;&lt;p&gt;ಶುಕ್ರವಾರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ. ಜಯಮಾಲಾ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ವಿವಾದವನ್ನು ಸೌಹಾರ್ದತಯುತವಾಗಿ ಬಗೆಹರಿಸಲಾಗಿದೆ. ಆರಂಭದಲ್ಲಿ ಡಾರ್ಲಿಂಗ್&zwnj; ಕೃಷ್ಣ, ಮಿಲನಾ ನಾಗರಾಜ್&zwnj; ಹಾಗೂ ನಿರ್ದೇಶಕ ಗುರು ದೇಶಪಾಂಡೆ, ರಾಘವೇಂದ್ರ ನಾಯಕ್ ಅವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.&lt;/p&gt;&lt;h3&gt;ಈ ಕಥೆಯ ತಿರುಳನ್ನು ಒಂದೇ ಮೂಲದಿಂದ ಇಬ್ಬರೂ ಸ್ಫೂರ್ತಿ&lt;/h3&gt;&lt;p&gt;ಅವರೆಲ್ಲರ ಅಭಿಪ್ರಾಯ ಕೇಳಿ, ಮಾತುಕತೆ ನಡೆಸಿದ ಬಳಿಕ ವಾಣಿಜ್ಯ ಮಂಡಳಿ ಅಧಿಕೃತವಾಗಿ, &lsquo;ಈ ಕಥೆಯ ತಿರುಳನ್ನು ಒಂದೇ ಮೂಲದಿಂದ ಇಬ್ಬರೂ ಸ್ಫೂರ್ತಿ ಪಡೆದಿದ್ದಾರೆ. ಹೀಗಾಗಿ ಡಾರ್ಲಿಂಗ್ ಕೃಷ್ಣ ಅವರ &lsquo;ಲವ್ ಮಾಕ್ಟೇಲ್&zwnj; 3&rsquo; ಚಿತ್ರಕಥೆಯೇ ಬೇರೆ ಹಾಗೂ ಗುರು ದೇಶಪಾಂಡೆ ಬಳಿಯಿರುವ ಚಿತ್ರಕಥೆಯೇ ಬೇರೆ. ಆದ್ದರಿಂದ ಇವರಿಬ್ಬರ ಕಥೆಯೂ ಬೇರೆ ಬೇರೆಯಾಗಿರುತ್ತದೆ ಎನ್ನುವ ಸಭೆಯ ತೀರ್ಮಾನಕ್ಕೆ ಇಬ್ಬರೂ ಒಪ್ಪಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಸೌಹಾರ್ದವಾಗಿ ಇತ್ಯರ್ಥವಾಗಿದೆ&rsquo; ಎಂದು ತಿಳಿಸಿದೆ.&lt;/p&gt;&lt;p&gt;ಇದೇ ವೇಳೆ ಗುರು ದೇಶಪಾಂಡೆ ಅವರ ಕುರಿತು ವೈಯಕ್ತಿಕ ವಿಚಾರ ಮಾತನಾಡಿದ್ದಕ್ಕೆ ನಿರ್ಮಾಪಕ ಡಾರ್ಲಿಂಗ್ ಕೃಷ್ಣ ಅವರು ಕ್ಷಮೆ ಯಾಚಿಸಿದರು ಎಂದು ವಾಣಿಜ್ಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.&lt;/p&gt;&lt;p&gt;ಈ ಸಭೆಯಲ್ಲಿ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್&zwnj; ಕೆ. ವಿಶ್ವನಾಥ್&zwnj;, ಕೆ.ವಿ. ಚಂದ್ರಶೇಖರ್&zwnj;, ಎ.ಗಣೇಶ್&zwnj;, ರಮೇಶ್&zwnj; ಯಾದವ್&zwnj;, ಜಯಸಿಂಹ ಮುಸುರಿ ಉಪಸ್ಥಿತರಿದ್ದರು.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/love-mocktail-3-plagiarism-row-ends/articleshow-dibqhhr"/>
        </item>
        <item>
            <title><![CDATA[ಮಾದೇಶ್ವರ ಬೆಟ್ಟದಲ್ಲಿ ಅಕ್ಷಯ ತೃತಿಯ ಅಮಾವಾಸ್ಯೆ]]></title>
            <link>https://www.kannadaprabha.in/entertainment-news/akshaya-tritiya-amavasya-at-madeshwar-hill/articleshow-dwsp20z</link>
            <guid isPermaLink="true">https://www.kannadaprabha.in/entertainment-news/akshaya-tritiya-amavasya-at-madeshwar-hill/articleshow-dwsp20z</guid>
            <pubDate>Sat, 18 Apr 2026 01:45:00 +0530</pubDate>
            <description><![CDATA[ತಾಲೂಕಿನ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಬೇಡಗಂಪಣ ಸರದಿ ಅರ್ಚಕರಿಂದ ಅಕ್ಷಯ ತೃತೀಯ ಅಮಾವಾಸ್ಯೆ ಪೂಜಾ ಕಾರ್ಯಕ್ರಮಗಳು ನಡೆದವು.]]></description>
            <media:content url="https://static-assets.asianetnews.com/kp/json/17042026/pictures/17CHN11_883.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಹನೂರು&lt;/p&gt;ತಾಲೂಕಿನ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಬೇಡಗಂಪಣ ಸರದಿ ಅರ್ಚಕರಿಂದ ಅಕ್ಷಯ ತೃತೀಯ ಅಮಾವಾಸ್ಯೆ ಪೂಜಾ ಕಾರ್ಯಕ್ರಮಗಳು ನಡೆದವು.&lt;p&gt; ಶ್ರೀ ಕ್ಷೇತ್ರದಲ್ಲಿ ಅಕ್ಷಯ ತೃತೀಯಾ ಅಮಾವಾಸ್ಯೆ ಪ್ರಯುಕ್ತ ಶುಕ್ರವಾರ ಬೆಳಗ್ಗೆ ಮಾದೇಶ್ವರನಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ದೂಪದ ಸೇವೆ, ಮಹಾಮಂಗಳಾರತಿ ಕೈಂಕರ್ಯಗಳು ಧಾರ್ಮಿಕವಾಗಿ ನಡೆದವು. ಹರಕೆ ಹೊತ್ತ ಭಕ್ತರಿಂದ ಬೆಳ್ಳಿ ರಥೋತ್ಸವ ಹಾಗೂ ಮಾದೇಶ್ವರ ಉತ್ಸವ, ಹುಲಿ ವಾಹನ ಉತ್ಸವ, ಪಂಜಿನ ಸೇವೆ ಹಾಗೂ ಸುಡು ಬಿಸಿಲನ್ನು ಲೆಕ್ಕಿಸದೆ ಹರಕೆ ಹೊತ್ತ ಭಕ್ತರಿಂದ ಉರುಳು ಸೇವೆ ಸಹ ನಡೆಯಿತು.&lt;/p&gt;ಅಮಾವಾಸ್ಯೆಗೆ ಮಾದಪ್ಪನ ಬೆಟ್ಟದಲ್ಲಿ ಭಕ್ತರ ದಂಡು:ಶ್ರೀಕ್ಷೇತ್ರ ಮಾದಪ್ಪನ ಸನ್ನಿಧಿಯಲ್ಲಿ ಬಿರು ಬಿಸಿಲನ್ನೂ ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ಮಾದಪ್ಪನ ಭಕ್ತಾದಿಗಳು ದೈವ ದರ್ಶನ ಪಡೆದರು, ಹಿರಿಯ ನಾಗರಿಕರಿಗೂ ಸಹ ಗೇಟ್ ನಂಬರ್ ನಾಲ್ಕರಲ್ಲಿ ದರ್ಶನ ವ್ಯವಸ್ಥೆ ಕಲ್ಪಿಸಲಾಗಿತ್ತು, ರಾಜಗೋಪುರ ಮಾರ್ಗವಾಗಿ ದರ್ಶನ ವ್ಯವಸ್ಥೆ ಕಲ್ಪಿಸಲಾಗಿತ್ತು.&lt;p&gt;ಆಲಂಬಡಿ ಬಸವನಿಗೆ ಪೂಜೆ: &lt;/p&gt;ಮಲೆ ಮಾದೇಶ್ವರ ಬೆಟ್ಟಕ್ಕೆ ಬಂದಂಥ ಭಕ್ತಾದಿಗಳು ಮಾದಪ್ಪನ ದರ್ಶನ ಪಡೆದು ನಂತರ ಆಲಂಬಡಿ ಬಸವನ ಪೂಜೆ ಸಲ್ಲಿಸಿ ಭಕ್ತರಿಂದ ಹಾಲು ಹಾಗೂ ಎಣ್ಣೆ ಅಭಿಷೇಕ ಮಾಡಿ ದವಸ ಧಾನ್ಯಗಳನ್ನು ಸಹ ಬಸವನ ಮೇಲೆ ಎರಚುವ ಮೂಲಕ ಇಷ್ಟಾರ್ಥ ಸಿದ್ಧಿಸಿ ತಾವು ಜಮೀನಿನಲ್ಲಿ ಬೆಳೆಯುವ ದವಸ ಧಾನ್ಯಗಳು ಇನ್ನಷ್ಟು ಸಮೃದ್ಧಿಯಾಗಿ ಬೆಳೆಯಲಿ, ಮಳೆ ಬೆಳೆ ಸಮೃದ್ಧಿ ಆಗಲಿ ಎಂದು ಮಾದಪ್ಪನಲ್ಲಿ ಭಕ್ತ ಸಮೂಹ ನಿವೇದನೆ ಮಾಡಿಕೊಂಡಿತು.&lt;p&gt;ಬಿಗಿ ಪೊಲೀಸ್ ಬಂದೋಬಸ್ತ್ : &lt;/p&gt;ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ಅಕ್ಷಯ ತೃತೀಯಾ ಅಮಾವಾಸ್ಯೆ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ, ಜಿಲ್ಲೆಯ ವಿವಿಧ ತಾಲೂಕುಗಳಿಂದ ಮತ್ತು ತಮಿಳುನಾಡಿನಿಂದ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ ಸೂಕ್ತ ಬಿಗಿ ಪಹರೆಯನ್ನು ಏರ್ಪಡಿಸಲಾಗಿತ್ತು.&lt;p&gt;ಅಕ್ಷಯ ತೃತೀಯಾ ಅಮಾವಾಸ್ಯೆ ಪ್ರಯುಕ್ತ ಮಲೆ ಮಾದೇಶ್ವರ ಬೆಟ್ಟಕ್ಕೆ ಬಿರು ಬಿಸಿಲು ಸಹ ಲೆಕ್ಕಿಸದೆ ಬರುತ್ತಿರುವ ಮಾದಪ್ಪನ ಭಕ್ತಾದಿಗಳಿಗೆ ಶ್ರೀ ಕ್ಷೇತ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಉರುಳು ಸೇವೆ ಮಾಡುವ ಭಕ್ತಾದಿಗಳಿಗೆ ದೇವಾಲಯದ ಸುತ್ತಲೂ ನೀರು ಟ್ಯಾಂಕರ್ ನಲ್ಲಿ ಹಾಕುವ ಮೂಲಕ ಸೂಕ್ತ ವ್ಯವಸ್ಥೆಯನ್ನು ಒದಗಿಸಲಾಗಿದ್ದು, ವಿಶೇಷ ದಾಸೋಹ ವ್ಯವಸ್ಥೆಯನ್ನು ಸಹ ಭಕ್ತಾದಿಗಳಿಗೆ ಕಲ್ಪಿಸಲಾಗಿತ್ತು. &lt;/p&gt;ಈ ವೇಳೆ ಶ್ರೀ ಕ್ಷೇತ್ರದಲ್ಲಿ ಭಕ್ತಾದಿಗಳು ಪ್ಲಾಸ್ಟಿಕ್ ತ್ಯಜಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಮಲೆ ಮಾದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎ.ಇ. ರಘು ಮನವಿ ಮಾಡಿದರು.]]></content:encoded>
            <category>entertainment</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/entertainment-news/akshaya-tritiya-amavasya-at-madeshwar-hill/articleshow-dwsp20z"/>
        </item>
        <item>
            <title><![CDATA[ಯೋಗೇಶ್‌ ಗೌಡ ಕೊಲೆ ಕೇಸ್‌ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ]]></title>
            <link>https://www.kannadaprabha.in/entertainment-news/bengaluru-court-sentences-cong-mla-vinay-kulkarni-to-life-imprisonment-in-murder/articleshow-iwbncho</link>
            <guid isPermaLink="true">https://www.kannadaprabha.in/entertainment-news/bengaluru-court-sentences-cong-mla-vinay-kulkarni-to-life-imprisonment-in-murder/articleshow-iwbncho</guid>
            <pubDate>Sat, 18 Apr 2026 06:09:55 +0530</pubDate>
            <description><![CDATA[ಹತ್ತು ವರ್ಷಗಳ ಹಿಂದೆ ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ಧಾರವಾಡದ ಜಿಪಂ ಮಾಜಿ ಸದಸ್ಯ ಯೋಗೇಶ್&zwnj; ಗೌಡ ಕೊಲೆ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 17 ಮಂದಿ ಅಪರಾಧಿಗಳಿಗೆ ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.]]></description>
            <media:content url="https://static-gi.asianetnews.com/images/01kpdh942e2d4ymngdazxwe5vk/vinay-kulkarni-1776423309390.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ಹತ್ತು ವರ್ಷಗಳ ಹಿಂದೆ ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ಧಾರವಾಡದ ಜಿಪಂ ಮಾಜಿ ಸದಸ್ಯ ಯೋಗೇಶ್&zwnj; ಗೌಡ ಕೊಲೆ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 17 ಮಂದಿ ಅಪರಾಧಿಗಳಿಗೆ ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಮಾಜಿ ಸಚಿವ ಹಾಗೂ ಕಾಂಗ್ರೆಸ್&zwnj; ಹಾಲಿ ಶಾಸಕ ವಿನಯ್&zwnj; ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ಮತ್ತು ಒಬ್ಬ ಅಪರಾಧಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.&lt;/p&gt;&lt;p&gt;ಪ್ರಕರಣದ 21 ಮಂದಿ ಆರೋಪಿಗಳ ಪೈಕಿ 17 ಮಂದಿಯನ್ನು ದೋಷಿ ಎಂದು ತೀರ್ಮಾನಿಸಿ ಏ.15ರಂದು ತೀರ್ಪು ನೀಡಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್&zwnj;, ಶುಕ್ರವಾರ ತೆರೆದ ನ್ಯಾಯಾಲಯದಲ್ಲಿ 17 ಮಂದಿ ಅಪರಾಧಿಗಳಿಗೂ ಶಿಕ್ಷೆ ಪ್ರಮಾಣ ಪ್ರಕಟಿಸಿದರು.&lt;/p&gt;&lt;p&gt;ಶಿಕ್ಷೆ ಪ್ರಮಾಣ ಪ್ರಕಟವಾಗುವ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಹಾಗೂ ಪೊಲೀಸರು ಶುಕ್ರವಾರ ಬೆಳಗ್ಗೆ ಬಿಗಿ ಭದ್ರತೆಯಲ್ಲಿ 17 ಮಂದಿ ಅಪರಾಧಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ನ್ಯಾಯಾಲಯಕ್ಕೆ ಕರೆತಂದಿದ್ದರು. ಸಂಜೆ ಸುಮಾರು 4.10ಕ್ಕೆ ನ್ಯಾಯಾಧೀಶ ಸಂತೋಷ್&zwnj; ಗಜಾನನ ಭಟ್&zwnj; ನ್ಯಾಯಾಲಯದ ಕೊಠಡಿ ಪ್ರವೇಶಿಸಿದರು. ಬಳಿಕ 17 ಮಂದಿ ಅಪರಾಧಿಗಳ ಹೆಸರು ಕೂಗಿದರು. ಈ ವೇಳೆ ವಿನಯ್&zwnj; ಕುಲಕರ್ಣಿ ಸೇರಿ 17 ಮಂದಿ ಅಪರಾಧಿಗಳು ನ್ಯಾಯಾಧೀಶರಿಗೆ ಕೈ ಮುಗಿದು ನಿಂತರು. ಈ ವೇಳೆ ನ್ಯಾಯಾಧೀಶರು ಶಿಕ್ಷೆ ಪ್ರಮಾಣ ಪ್ರಕಟಿಸಿದರು. ಜೀವಾವಧಿ ಶಿಕ್ಷೆ ಎಂದು ಹೇಳುತ್ತಿದಂತೆ ವಿನಯ್&zwnj; ಕುಲಕರ್ಣಿ ಸೇರಿ ಎಲ್ಲ ಆರೋಪಿಗಳು ಕಣ್ಣೀರಿಟ್ಟರು.&lt;/p&gt;&lt;p&gt;ನ್ಯಾಯಾಲಯದ ತೀರ್ಪಿನ ಬಳಿಕ ಅಪರಾಧಿಗಳನ್ನು ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.&lt;/p&gt;&lt;h2&gt;&lt;strong&gt;ಯಾವುದಕ್ಕೆ ಎಷ್ಟು ಶಿಕ್ಷೆ?:&lt;/strong&gt;&lt;/h2&gt;&lt;p&gt;ಭಾರತೀಯ ದಂಡ&zwnj; ಸಂಹಿತೆ (ಐಪಿಸಿ) ಸೆಕ್ಷನ್ 302 (ಕೊಲೆ) ಜತೆಗೆ 120ಬಿ (ಪಿತೂರಿ) ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಗಳಿಗಾಗಿ ವಿಕ್ರಮ್ ಬಳ್ಳಾರಿ (ಎ2), ಕೀರ್ತಿಕುಮಾರ್ ಬಸವರಾಜ ಕುರಹಟ್ಟಿ (ಎ3), ಸಂದೀಪ್ ಸವದತ್ತಿ (ಎ4), ವಿನಾಯಕ ಕಟಗಿ (ಎ5), ಮಹಾಬಲೇಶ್ವರ ಹೊಂಗಲ್ ಅಲಿಯಾಸ್ ಮುದುಕ (ಎ6), ಸಂತೋಷ್ ಸವದತ್ತಿ (ಎ7), ಎಂ. ದಿನೇಶ್ (ಎ8), ಅಶ್ವತ್ (ಎ9), ಸುನೀಲ್ (ಎ10), ನಜೀರ್ ಅಹಮದ್ (ಎ11), ಶಹನವಾಜ್ (ಎ12), ನೂತನ್ (ಎ13), ಹರ್ಷಿತ್ (ಎ14), ವಿನಯ ಕುಲಕರ್ಣಿ (ಎ15), ಚಂದ್ರಶೇಖರ್ ಇಂಡಿ (ಎ16) ಹಾಗೂ ವಿಕಾಸ್ ಕಲ್ಬುರ್ಗಿಗೆ (ಎ18) ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 30 ಸಾವಿರ ರು. ದಂಡ ವಿಧಿಸಿದೆ.&lt;/p&gt;&lt;p&gt;ಅಂತೆಯೇ ಐಪಿಸಿ ಸೆಕ್ಷನ್ 143 (ಅಕ್ರಮ ಕೂಟ) ಜತೆಗೆ 120ಬಿ (ಪಿತೂರಿ) ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಕ್ಕಾಗಿ 2 ರಿಂದ 14 ಹಾಗೂ 18ನೇ ಆರೋಪಿಗಳಿಗೆ ತಲಾ 2 ಸಾವಿರ ರು. ದಂಡದೊಂದಿಗೆ 6 ತಿಂಗಳ ಅವಧಿಗೆ ಸಾದಾ ಜೈಲು ಶಿಕ್ಷೆ ವಿಧಿಸಿದೆ. ಐಪಿಸಿ ಸೆಕ್ಷನ್ 147 (ಗಲಭೆ) ಜತೆಗೆ 120ಬಿ ಅಡಿಯ ಅಪರಾಧಕ್ಕಾಗಿ ಆರೋಪಿ ಸಂಖ್ಯೆ 2 ರಿಂದ 14 ಹಾಗೂ 18ನೇ ಆರೋಪಿಗೆ ತಲಾ 2 ಸಾವಿರ ರು. ದಂಡದೊಂದಿಗೆ 1 ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದೆ.&lt;/p&gt;&lt;p&gt;ಐಪಿಸಿ ಸೆಕ್ಷನ್ 148 (ಮಾರಕಾಸ್ತ್ರ ಹಿಡಿದು ಗಲಭೆ) ಜತೆಗೆ 120ಬಿ ಅಡಿಯಲ್ಲಿನ ಅಪರಾಧ ಕೃತ್ಯಕ್ಕಾಗಿ 2 ರಿಂದ 14 ಮತ್ತು 18ನೇ ಆರೋಪಿಗಳಿಗೆ 1 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 2 ಸಾವಿರ ರು. ದಂಡ ವಿಧಿಸಲಾಗಿದೆ. ಐಪಿಸಿ ಸೆಕ್ಷನ್ 120ಬಿ (ಪಿತೂರಿ) ಅಡಿಯಲ್ಲಿನ ಅಪರಾಧಕ್ಕಾಗಿ 2 ರಿಂದ 16 ಹಾಗೂ 18ನೇ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 30 ಸಾವಿರ ರು. ದಂಡ ವಿಧಿಸಲಾಗಿದೆ.&lt;/p&gt;&lt;p&gt;ಚನ್ನಕೇಶವ ಟಿಂಗರೀಕರ್&zwnj;ಗೆ (ಎ19) ಐಪಿಸಿ ಸೆಕ್ಷನ್ 218 (ಸರ್ಕಾರಿ ಅಧಿಕಾರಿಯು ವ್ಯಕ್ತಿಯನ್ನು ಶಿಕ್ಷೆಯಿಂದ ಅಥವಾ ಆಸ್ತಿ ಮುಟ್ಟುಗೋಲಿನಿಂದ ರಕ್ಷಿಸಲು ಸುಳ್ಳು ದಾಖಲೆ ಸೃಷ್ಟಿ) ಅಡಿ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 30 ಸಾವಿರ ರು. ದಂಡ, ಐಪಿಸಿ ಸೆಕ್ಷನ್ 201 (ಸಾಕ್ಷ್ಯಗಳ ಕಣ್ಮರೆಗೆ ಕಾರಣ ಅಥವಾ ಅಪರಾಧಿ ರಕ್ಷಿಸಲು ಸುಳ್ಳು ಮಾಹಿತಿ ನೀಡುವುದು) ಜತೆಗೆ 120ಬಿ ಅಡಿಯಲ್ಲಿನ ಅಪರಾಧಕ್ಕಾಗಿ, 2 ರಿಂದ 16, 18 ಮತ್ತು 19ನೇ ಆರೋಪಿಗಳಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 30 ಸಾವಿರ ರು. ದಂಡ ವಿಧಿಸಿದೆ.&lt;/p&gt;&lt;p&gt;ಐಪಿಸಿ ಸೆಕ್ಷನ್ 218 ಜತೆಗೆ 120ಬಿ ಅಡಿಯಲ್ಲಿನ ಅಪರಾಧಕ್ಕಾಗಿ ಎ19 ಚೆನ್ನಕೇಶವ ಟಿಂಗರೀಕರ್&zwnj;ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರು. ದಂಡ ವಿಧಿಸಲಾಗಿದೆ. ಮೇಲಿನ ಎಲ್ಲ ಪ್ರಕರಣಗಳಲ್ಲೂ ಅಪರಾಧಿಗಳು ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h3&gt;&lt;strong&gt;ಯೋಗೇಶ್&zwnj; ಗೌಡ ಮಕ್ಕಳಿಗೆ 16 ಲಕ್ಷ ರು. ಪರಿಹಾರ:&lt;/strong&gt;&lt;/h3&gt;&lt;p&gt;ಅಪರಾಧಿಗಳು ದಂಡ ಪಾವತಿಸಲು ವಿಫಲವಾಗಿ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಿದರೂ ದಂಡ ಪಾವತಿಸುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಪರಾಧಿಗಳಿಗೆ ವಿಧಿಸಲಾಗಿರುವ ಎಲ್ಲ ಶಿಕ್ಷೆಗಳೂ ಏಕಕಾಲದಲ್ಲಿ ಜಾರಿಯಾಗಲಿವೆ. ವಿಚಾರಣಾಧೀನ ಕೈದಿಗಳಾಗಿ ಅನುಭವಿಸಿದ ಬಂಧನದ ಅವಧಿ ಜೈಲು ಶಿಕ್ಷೆಯಿಂದ ಕಡಿತಗೊಳ್ಳಲಿದೆ. ದಂಡದ ಒಟ್ಟು ಮೊತ್ತದಿಂದ ಮೃತ ಯೋಗೇಶ್ ಗೌಡ ಮತ್ತು ಗುರುನಾಥ ಗೌಡ ಅವರ ಮಕ್ಕಳಿಗೆ 16 ಲಕ್ಷ ರು. ಪರಿಹಾರ ನೀಡಬೇಕು. ಉಳಿದ ದಂಡದ ಮೊತ್ತವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;&lt;p&gt;ಏನಿದು ಪ್ರಕರಣ?:&lt;/p&gt;&lt;p&gt;ಧಾರವಾಡದ ಜಿ.ಪಂ. ಮಾಜಿ ಸದಸ್ಯ ಯೋಗೇಶ್&zwnj; ಗೌಡ ಅವರನ್ನು 2016ರ ಜೂ.15ರಂದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದರು. ಈ ಸಂಬಂಧ ಧಾರವಾಡದ ಉಪನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಆರು ಜನರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಬಳಿಕ ಈ ಪ್ರಕರಣವನ್ನು 2019ರಲ್ಲಿ ಸಿಬಿಐ ತನಿಖೆಗೆ ವಹಿಸಲಾಗಿತ್ತು. ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂಬುದು ಬೆಳಕಿಗೆ ಬಂದಿತ್ತು. ಇದಕ್ಕೆ ಪೂರಕವಾಗಿ ಸಾಕ್ಷ್ಯಗಳನ್ನು ಸಂಗ್ರಹಿಸಿದ ಸಿಬಿಐ ಅಧಿಕಾರಿಗಳು 2020ರ ನ.5ರಂದು ವಿನಯ್&zwnj; ಕುಲಕರ್ಣಿ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ವಿನಯ್&zwnj; ಸೇರಿ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು.&lt;/p&gt;&lt;p&gt;&lt;strong&gt;ಖುಲಾಸೆ ಗೊಂಡವರು ಯಾರು?&lt;/strong&gt;&lt;/p&gt;&lt;p&gt;ಪ್ರಕರಣದ 20ನೇ ಆರೋಪಿ ವಾಸುದೇವ ರಾಮ ನಿಲೇಕಣಿ, 21 ಆರೋಪಿ ಸೋಮಶೇಖರ್ ಬಸಪ್ಪ ನ್ಯಾಮನಗೌಡ, ಮಾಫಿ ಸಾಕ್ಷಿಯಾಗಿದ್ದ 1ನೇ ಆರೋಪಿ ಬಸವರಾಜ ಮುತ್ತಗಿ, 17ನೇ ಆರೋಪಿ ಶಿವಾನಂದ ಶ್ರೀಶೈಲ ಬಿರಾದಾರ್.&lt;/p&gt;&lt;p&gt;&lt;strong&gt;17ನೇ ಆರೋಪಿ ವಿರುದ್ಧ ಕ್ರಮಕ್ಕೆ ಅವಕಾಶ&lt;/strong&gt;&lt;/p&gt;&lt;p&gt;ಈ ಪ್ರಕರಣದಲ್ಲಿ ಮೊದಲಿಗೆ ಮಾಫಿ ಸಾಕ್ಷಿಯಾಗಿ ನಂತರ ವಿಚಾರಣಾ ನ್ಯಾಯಾಲಯದ ಎದುರು ಪ್ರತಿಕೂಲ ಸಾಕ್ಷ್ಯ ನುಡಿದಿದ್ದ ಪ್ರಕರಣದ 17ನೇ ಆರೋಪಿ ಶಿವಾನಂದ ಶ್ರೀಶೈಲ ಬಿರಾದಾರ್&zwnj; ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲು ನ್ಯಾಯಾಲಯ ಅವಕಾಶ ನೀಡಿದೆ.&lt;/p&gt;&lt;p&gt;&lt;strong&gt;-ಬಾಕ್ಸ್&zwnj;-ಸುಳ್ಳು ಸಾಕ್ಷ್ಯ ಪ್ರಕರಣ ದಾಖಲಿಸಲು ನಿರ್ದೇಶನ&lt;/strong&gt;&lt;/p&gt;&lt;p&gt;ವಿಚಾರಣಾ ನ್ಯಾಯಾಲಯದ ಮುಂದೆ ಸುಳ್ಳು ಸಾಕ್ಷ್ಯ ನೀಡಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳಾದ ಶಿವಾನಂದ ಚಲವಾದಿ, ಬಾಬು ಕಟಗಿ, ಶಂಕರಗೌಡ ಬಸನಗೌಡ ಪಾಟೀಲ್ ಹಾಗೂ ಇತರ ಸ್ವತಂತ್ರ ಸಾಕ್ಷಿಗಳಾದ ದತ್ತಾತ್ರೇಯ ಗುಡಗಂಟಿ, ಆನಂದ ಈರಪ್ಪ ಉದ್ದಣ್ಣವರ್&zwnj;, ವಿನಾಯಕ ಬಿಂಜಿಯವರ್&zwnj;, ಮೋಹನ್&zwnj; ಈಚರಪ್ಪ ಮಲ್ಮುತ್ತಲ್, ವಿವೇಕಾನಂದ ದಳವಾಯಿ, ನಟರಾಜ್&zwnj; ಸರದೇಸಾಯಿ ಮತ್ತು ವಿಜಯ್&zwnj; ಕುಲಕರ್ಣಿ ವಿರುದ್ಧ ಸುಳ್ಳು ಸಾಕ್ಷ್ಯದ ಪ್ರಕರಣವನ್ನು ದಾಖಲಿಸಲು ಸಿಟಿ ಸಿವಿಲ್ ನ್ಯಾಯಾಲಯದ ರಿಜಿಸ್ಟ್ರಾರ್&zwnj;ಗೆ ನ್ಯಾಯಾಲಯ ನಿರ್ದೇಶಿಸಿದೆ.&lt;/p&gt;&lt;p&gt;&lt;strong&gt;ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಕುಲಕರ್ಣಿ&lt;/strong&gt;&lt;/p&gt;&lt;p&gt;ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್&zwnj; ಅವರು ತೆರೆದ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಮಾಣ ಪ್ರಕಟಿಸುವಾಗ ಕಟಕಟೆ ಎದುರು 17 ಮಂದಿ ಅಪರಾಧಿಗಳು ತಲೆ ಬಗ್ಗಿಸಿ ಮೌನವಾಗಿ ನಿಂತಿದ್ದರು. ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳುತ್ತಿದ್ದಂತೆ ಅಪರಾಧಿ ವಿನಯ್&zwnj; ಕುಲಕರ್ಣಿ ಭಾವೋದ್ವೇಗಕ್ಕೆ ಒಳಗಾಗಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು. ಉಳಿದ 16 ಮಂದಿ ಆರೋಪಿಗಳು ಭಾವುಕರಾಗಿ ಕಣ್ಣೀರು ಸುರಿಸಿದರು.&lt;/p&gt;&lt;p&gt;&lt;strong&gt;ಹೈಕೋರ್ಟ್&zwnj;ನಲ್ಲಿ ಮೇಲ್ಮನವಿಗೆ ಅವಕಾಶ&lt;/strong&gt;&lt;/p&gt;&lt;p&gt;ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್&zwnj;ನಲ್ಲಿ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ. ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ಅಪರಾಧಿಗಳು ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್&zwnj; ವಿಭಾಗೀಯ ಪೀಠ ವಿಚಾರಣೆ ನಡೆಸಲಿದೆ. ಈ ಪ್ರಕರಣದಲ್ಲಿ ಅಪರಾಧಿ ವಿನಯ್&zwnj; ಕುಲಕರ್ಣಿ ಜನಪ್ರತಿನಿಧಿ ಆಗಿರುವುದರಿಂದ ಜನಪ್ರತಿನಿಧಿಗಳ ಹೈಕೋರ್ಟ್&zwnj; ವಿಭಾಗೀಯ ಪೀಠವು ಈ ಅರ್ಜಿಯನ್ನು ವಿಚಾರಣೆ ನಡೆಸಲಿದೆ.&lt;/p&gt;&lt;p&gt;&lt;strong&gt;ಶಿಕ್ಷೆ ಅಮಾನತು, ಬೇಲ್&zwnj; ಹೈಕೋರ್ಟ್&zwnj; ವಿವೇಚನೆಗೆ:&lt;/strong&gt;&lt;/p&gt;&lt;p&gt;ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಈ ಶಿಕ್ಷೆಯನ್ನು ಅಮಾನತಿನಲ್ಲಿರಿಸಿ, ತಮಗೆ ಜಾಮೀನು ನೀಡುವಂತೆ ಅಪರಾಧಿಗಳು ಹೈಕೋರ್ಟ್&zwnj;ಗೆ ಮೇಲ್ಮನವಿ ಸಲ್ಲಿಸಬಹುದು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಸಿಬಿಐಗೂ ಅವಕಾಶವಿದೆ. ಅಂತಿಮವಾಗಿ ಶಿಕ್ಷೆ ಅಮಾನತುಗೊಳಿಸುವ ಮತ್ತು ಜಾಮೀನು ಮಂಜೂರು ಮಾಡುವುದು ಹೈಕೋರ್ಟ್&zwnj; ವಿವೇಚನೆಗೆ ಒಳಪಟ್ಟಿರುತ್ತದೆ.&lt;/p&gt;&lt;p&gt;&lt;strong&gt;ಬೇರೆ ಬಟ್ಟೆ ಧರಿಸಲು ಅವಕಾಶಕ್ಕೆ ಮನವಿ&lt;/strong&gt;&lt;/p&gt;&lt;p&gt;ನ್ಯಾಯಾಧೀಶ ಸಂತೋಷ್&zwnj; ಗಜಾನನ ಭಟ್&zwnj; ಅವರು ಶಿಕ್ಷೆ ಪ್ರಮಾಣ ಪ್ರಕಟಿಸಿದ ಬಳಿಕ ಅಪರಾಧಿ ವಿನಯ್&zwnj; ಕುಲಕರ್ಣಿ ಪರ ವಕೀಲರು, ಅಪರಾಧಿಗಳು ಕಳೆದ ಮೂರು ದಿನಗಳಿಂದ ಒಂದೇ ಬಟ್ಟೆಯಲ್ಲಿದ್ದಾರೆ. ಹೀಗಾಗಿ ಬೇರೆ ಬಟ್ಟೆ ಧರಿಸಲು ಅವಕಾಶ ನೀಡುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಜೈಲು ಮ್ಯಾನುವೆಲ್&zwnj;ನಲ್ಲಿ ಇರುವ ಅವಕಾಶದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.&lt;/p&gt;&lt;p&gt;&lt;strong&gt;-ಬಾಕ್ಸ್&zwnj;-ಇತ್ತೀಚಿನ 2ನೇ ಮಹತ್ವದ ತೀರ್ಪು:&lt;/strong&gt;&lt;/p&gt;&lt;p&gt;ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್&zwnj; ಗಜಾನನ ಭಟ್&zwnj; ಅವರು ಇತ್ತೀಚೆಗೆ ನೀಡಿದ ಎರಡನೇ ಮಹತ್ವದ ತೀರ್ಪು ಇದಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್&zwnj; ರೇವಣ್ಣ ಅವರಿಗೆ ಜೀವಿತಾವಧಿ ಜೈಲು ಶಿಕ್ಷೆ ನೀಡಿದ್ದರು. ಇದೀಗ ಕೊಲೆ ಪ್ರಕರಣದಲ್ಲಿ ಹಾಲಿ ಶಾಸಕ ವಿನಯ್&zwnj; ಕುಲಕರ್ಣಿ ಸೇರಿ 16 ಮದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಸನ್ನಡತೆ ಮೇಲೆ ಬಿಡುಗಡೆಗೆ ಅವಕಾಶ:&lt;/strong&gt;&lt;/p&gt;&lt;p&gt;ಘೋರ ಅಪರಾಧ ಪ್ರಕರಣಗಳಲ್ಲಿ ಜೀವಿತಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ ಜೀವ ಇರುವವರೆಗೂ ಜೈಲು ಶಿಕ್ಷೆ ಅನುಭವಿಸಬೇಕು. ಇದರಲ್ಲಿ ಅಪರಾಧಿಗೆ ಶಿಕ್ಷೆ ಕಡಿಮೆ ಮಾಡುವ ಅಥವಾ ಕ್ಷಮಾಧಾನಕ್ಕೆ ಅವಕಾಶವೇ ಇಲ್ಲ. ಆದರೆ, ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ 14 ವರ್ಷಗಳ ಶಿಕ್ಷೆ ಅನುಭವಿಸಿದ ಬಳಿಕ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೆ ಅವಕಾಶವಿದೆ. ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 16 ಮಂದಿ ಅಪರಾಧಿಗಳೂ ಸನ್ನಡತೆ ವ್ಯಾಪ್ತಿಗೆ ಬರುತ್ತಾರೆ.&lt;/p&gt;&lt;p&gt;&lt;strong&gt;-ಬಾಕ್ಸ್&zwnj;-ಶಾಸಕ ಸ್ಥಾನದಿಂದ ಅನರ್ಹತೆ ನಿಶ್ಚಿತ:&lt;/strong&gt;&lt;/p&gt;&lt;p&gt;ಯಾವುದೇ ಶಾಸಕ ಎರಡು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾದರೆ ತಕ್ಷಣ ಆತನ ಶಾಸಕನ ಸ್ಥಾನ ರದ್ದಾಗುತ್ತದೆ. ಇದೀಗ ಕಾಂಗ್ರೆಸ್&zwnj; ಶಾಸಕ ವಿನಯ್&zwnj; ಕುಲಕರ್ಣಿ ಜೀವಾಧಿಗೆ ಶಿಕ್ಷೆಗೆ ಗುರಿಯಾಗಿರುವುದರಿಂದ ಶಾಸಕ ಸ್ಥಾನದಿಂದ ಅನರ್ಹಗೊಳ್ಳಲಿದ್ದಾರೆ. ನ್ಯಾಯಾಲಯದ ತೀರ್ಪು ಪ್ರತಿ ವಿಧಾನಸಭಾ ಸ್ಪೀಕರ್&zwnj;ಗೆ ತಲುಪಿದ ತಕ್ಷಣ ಸ್ಪೀಕರ್&zwnj; ಅವರು ಶಾಸಕ ಸ್ಥಾನ ಅನರ್ಹ ಸಂಬಂಧ ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;&lt;strong&gt;ವಿನಯ್ ಕುಲಕರ್ಣಿ ಮುಂದಿನ ಆಯ್ಕೆಗಳೇನು?&amp;nbsp;&lt;/strong&gt;&lt;/p&gt;&lt;p&gt;ವಿನಯ್&zwnj; ಕುಲಕರ್ಣಿ ಹೈಕೋರ್ಟ್&zwnj;ನಲ್ಲಿ ಮೇಲ್ಮನವಿ ಸಲ್ಲಿಸಿ ಜಾಮೀನು ಕೋರಬಹುದು ಅಥವಾ ದೋಷಿ ಎಂಬ ತೀರ್ಪಿಗೆ ತಡೆಯಾಜ್ಞೆ ಕೋರಬಹುದು. ಒಂದು ವೇಳೆ ಹೈಕೋರ್ಟ್&zwnj; ತಡೆಯಾಜ್ಞೆ ನೀಡಿದರೆ ಶಾಸಕ ಸ್ಥಾನ ಉಳಿಯಲಿದೆ. ಇಲ್ಲವಾದರೆ, ಜೈಲುವಾಸದ ಜೊತೆಗೆ ಶಾಸಕ ಸ್ಥಾನ ಕಳೆದುಕೊಳ್ಳಲಿದ್ದಾರೆ. ಮುಂದೆ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲು ಕಾನೂನಿನಲ್ಲಿ ಅವಕಾಶವಿದೆ.&lt;/p&gt;&lt;p&gt;ಮುಂದೇನು?&lt;/p&gt;&lt;p&gt;1. ಶಿಕ್ಷೆ ಪ್ರಶ್ನಿಸಿ ಅಪರಾಧಿಗಳು ಹೈಕೋರ್ಟ್&zwnj;ನಲ್ಲಿ ಮೇಲ್ಮನವಿ ಸಲ್ಲಿಸಬಹುದು&lt;/p&gt;&lt;p&gt;2. ಶಿಕ್ಷೆಯನ್ನು ಅಮಾನತಿನಲ್ಲಿರಿಸಿ, ಜಾಮೀನು ನೀಡುವಂತೆ ಕೋರಬಹುದು&lt;/p&gt;&lt;p&gt;3. ಪ್ರಕರಣದ ತನಿಖಾಧಿಕಾರಿಗಳೂ ಇದಕ್ಕೆ ಆಕ್ಷೇಪಣೆಯನ್ನು ಸಲ್ಲಿಸಬಹುದು&lt;/p&gt;&lt;p&gt;4. ಶಿಕ್ಷೆ ಅಮಾನತು, ಜಾಮೀನು ಮಂಜೂರು ಹೈಕೋರ್ಟ್&zwnj; ವಿವೇಚನೆಗೆ&lt;/p&gt;&lt;p&gt;5. ಶಿಕ್ಷೆಗೆ ಹೈಕೋರ್ಟ್&zwnj; ತಡೆಯಾಜ್ಞೆ ನೀಡಿದರೆ ವಿನಯ್&zwnj; ಶಾಸಕತ್ವ ಸುರಕ್ಷಿತ--ಶಾಸಕ ಸ್ಥಾನದಿಂದ&lt;/p&gt;&lt;p&gt;ಶೀಘ್ರವೇ ಅನರ್ಹ&lt;/p&gt;&lt;p&gt;ಯಾವುದೇ ಶಾಸಕ ಎರಡು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾದರೆ ತಕ್ಷಣ ಆತನ ಶಾಸಕನ ಸ್ಥಾನ ರದ್ದಾಗುತ್ತದೆ. ನ್ಯಾಯಾಲಯದ ತೀರ್ಪು ಪ್ರತಿ ವಿಧಾನಸಭಾ ಸ್ಪೀಕರ್&zwnj;ಗೆ ತಲುಪಿದ ತಕ್ಷಣ ಸ್ಪೀಕರ್&zwnj; ಅವರು ವಿನಯ್&zwnj; ಕುಲಕರ್ಣಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>entertainment</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/entertainment-news/bengaluru-court-sentences-cong-mla-vinay-kulkarni-to-life-imprisonment-in-murder/articleshow-iwbncho"/>
        </item>
        <item>
            <title><![CDATA[3 ತಿಂಗಳು, 58 ಸಿನಿಮಾಗಳು, 1 ಹಿಟ್  ರೂ.200+ ಕೋಟಿ ಹೂಡಿಕೆ, ಕೇಳಬೇಡಿ ಗಳಿಕೆ]]></title>
            <link>https://www.kannadaprabha.in/entertainment-news/3-months-58-films-just-1-hit-over-rs-200-crore-invested-returns-disappoint/articleshow-m7gtmgt</link>
            <guid isPermaLink="true">https://www.kannadaprabha.in/entertainment-news/3-months-58-films-just-1-hit-over-rs-200-crore-invested-returns-disappoint/articleshow-m7gtmgt</guid>
            <pubDate>Fri, 27 Mar 2026 13:23:48 +0530</pubDate>
            <description><![CDATA[&lt;p&gt;2026ನೇ ವರ್ಷದ ಮೊದಲ ತ್ರೈಮಾಸಿಕ ಕೊನೆಗೊಳ್ಳುತ್ತಿದೆ. ಈ ಮೂರು ತಿಂಗಳಲ್ಲಿ 58 ಕನ್ನಡ ಸಿನಿಮಾಗಳು ಬಿಡುಗಡೆಯಾಗಿವೆ. ಅದರಲ್ಲಿ ಹಿಟ್ ಅಂತ ಹೇಳಬಹುದಾದದ್ದು 1 ಸಿನಿಮಾ. ಈ ವರ್ಷದ ಮೊದಲ ತ್ರೈಮಾಸಿಕದ ಕರುಣಾರ್ದ್ರ ವರದಿ ಇಲ್ಲಿದೆ.&lt;/p&gt;]]></description>
            <media:content url="https://static-gi.asianetnews.com/images/01cs9q3btwgf2bp3vfqkfmcgm9/theaters-1.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರ್ಷದ ಮೊದಲ ತ್ರೈಮಾಸಿಕ ವರದಿ &amp;nbsp;&lt;/strong&gt;&lt;/h2&gt;&lt;p&gt;ಮೊದಲ ಮೂರು ತಿಂಗಳಲ್ಲಿ 58 ಕನ್ನಡ, 3 ತುಳು ಚಿತ್ರಗಳು ಸೇರಿ ಒಟ್ಟು 61 ಸಿನಿಮಾಗಳು ತೆರೆಗೆ ಬಂದಿವೆ. ಅದರಲ್ಲಿ ಕನ್ನಡದಲ್ಲಿ ಹಿಟ್&zwnj; ಎಂದು ಹೇಳಬಹುದಾದ ಒಂದು ಸಿನಿಮಾ ಎಂದರೆ ಅದು, &lsquo;ಲವ್&zwnj; ಮಾಕ್&zwnj;ಟೇಲ್&zwnj; 3&rsquo;. ಅದೂ ಯಾಕೆ ಎಂದು ಹೇಳಿದರೆ, ಕಡಿಮೆ ಬಜೆಟ್&zwnj;. ದೊಡ್ಡ ಲಾಭ. ಈ ನಿಟ್ಟಿನಲ್ಲಿ ನೋಡಿದರೆ ಕನ್ನಡ ಚಿತ್ರರಂದ ಮೊದಲ ತ್ರೈಮಾಸಿಕದ ಸಕ್ಸೆಸ್&zwnj; ರೇಟ್&zwnj; 1.72%.&lt;/p&gt;&lt;p&gt;ಈ ಮೂರು ತಿಂಗಳಲ್ಲಿ ಸ್ಟಾರ್&zwnj; ಸಿನಿಮಾಗಳು ಬಂದಿವೆ. ಹೊಸಬರ ಭರವಸೆಯ ಸಿನಿಮಾಗಳು ಬಂದಿವೆ. ಆದರೆ ಯಶಸ್ಸು ನೋಡಿದರೆ ಬಹಳ ಕಡಿಮೆ ಇದೆ. ಇನ್ನೂ ಹಳೆಯ ತಂತ್ರಗಳು, ಶಕ್ತವಲ್ಲದ ಕತೆಗಳು, ಅನಗತ್ಯ ಖರ್ಚುವೆಚ್ಚಗಳು, ಮಿತಿಮೀರಿದ ಶೂಟಿಂಗ್&zwnj; ದಿನಗಳು ಎಲ್ಲವೂ ಸೇರಿ ಚಿತ್ರರಂಗವನ್ನು ಆಂತರಿಕವಾಗಿ ಕೊಲ್ಲುತ್ತಿವೆ. ಅದರ ಪರಿಣಾಮ ಚಿತ್ರರಂಗದ ಯಶಸ್ಸಿನ ಮೇಲೆಯೂ ಬೀಳುತ್ತಿದೆ. ಸ್ಯಾಟಲೈಟ್, ಓಟಿಟಿ ಮಾರಾಟ ಬಹುತೇಕ ನಿಂತುಹೋಗಿದೆ. ನಿರ್ಮಾಪಕರು ಸೋತು ಸುಣ್ಣವಾಗುತ್ತಿದ್ದಾರೆ. ಗೆಲುವಿಗೆ ತತ್ವಾರ ಉಂಟಾಗಿದೆ. ಈ ಎಲ್ಲಾ ಸಮಸ್ಯೆಗಲಿಗೂ ತಾತ್ವಿಕ ಪರಿಹಾರ ಕಂಡುಕೊಳ್ಳಲು ಸಂಬಂಧ ಪಟ್ಟವರು ಯಾರೂ ಮುಂದಾಗದೇ ಇರುವುದಕ್ಕೆ ಸುದೀರ್ಘ ನಿಟ್ಟುಸಿರು.&lt;/p&gt;&lt;h3&gt;&lt;strong&gt;200 ರಿಂದ 250 ಕೋಟಿ&lt;/strong&gt;&lt;/h3&gt;&lt;p&gt;ಬಿಡುಗಡೆ ಆಗಿರುವ ಚಿತ್ರಗಳಲ್ಲಿ 1 ಕೋಟಿ ಬಜೆಟ್&zwnj; ಸಿನಿಮಾ ಇಲ್ಲವೇ ಇಲ್ಲ. ಹೀಗಾಗಿ ಚಿಕ್ಕ ಸಿನಿಮಾ, ದೊಡ್ಡ ಸಿನಿಮಾಗಳು ಸೇರಿ ಸರಾಸರಿ 3 ರಿಂದ 15 ಕೋಟಿ ಪ್ರತೀ ಚಿತ್ರದ ಮೂಲಕ ಹೂಡಿಕೆ ಆಗಿದೆ. ಈ ಲೆಕ್ಕದಲ್ಲಿ 61 ಚಿತ್ರಗಳಿಂದ 250ರಿಂದ 300 ಕೋಟಿಯಷ್ಟು ಹೂಡಿಕೆ ಆಗಿದೆ. ಆದರೆ ಗಳಿಕೆ ಕೇಳಿದರೆ ನಿರಾಶದಾಯಕ ಪ್ರದರ್ಶನ.&lt;/p&gt;&lt;p&gt;ಒಂದು ಉತ್ತಮ ಗಳಿಕೆ, ನಾಲ್ಕೈದು ಚಿತ್ರಗಳು &lsquo;ಅಲ್ಲಿಗಲ್ಲಿಗೆ&rsquo; ಗಳಿಕೆ ಎಂಬುದನ್ನು ಹೊರತುಪಡಿಸಿದರೆ ಹೂಡಿಕೆಯ ಬಹುಪಾಲು ಶೂನ್ಯ ಸೇರಿಕೊಂಡಿದೆ.&lt;/p&gt;&lt;p&gt;ಈ ಮಧ್ಯೆ ಕೆಲವು ಸಣ್ಣ ಸಿನಿಮಾಗಳು ತಮ್ಮ ಗಟ್ಟಿ ಕತೆಯಿಂದ ಆಹ್ಲಾದ ಉಂಟುಮಾಡಿವೆ. ಭರವಸೆಯನ್ನು ಚಿಗುರಿಸಿವೆ. ವರ್ಷದ ಮುಂದಿನ ತಿಂಗಳು ಆ ಆಹ್ಲಾದ ಮತ್ತಷ್ಟು ಹೆಚ್ಚಾಗಲಿ ಅನ್ನುವುದು ಆಶಯ.&lt;/p&gt;&lt;p&gt;&lt;strong&gt;ಒಟ್ಟು ತೆರೆ ಕಂಡ ಚಿತ್ರಗಳು: 61&lt;/strong&gt;&lt;/p&gt;&lt;p&gt;ಕನ್ನಡ: 58&lt;/p&gt;&lt;p&gt;ತುಳು: 3&lt;/p&gt;&lt;p&gt;ಏಕೈಕ ಗೆಲುವು&lt;/p&gt;&lt;p&gt;ಲವ್&zwnj; ಮಾಕ್&zwnj;ಟೇಲ್&zwnj; 3&lt;/p&gt;&lt;p&gt;ಆಹ್ಲಾದಕರ ಸಿನಿಮಾ&lt;/p&gt;&lt;p&gt;1. ವಲವಾರ&lt;/p&gt;&lt;p&gt;2. ತೀರ್ಥರೂಪ ತಂದೆಯವರಿಗೆ&lt;/p&gt;&lt;p&gt;ಗಮನ ಸೆಳೆದ ಥ್ರಿಲ್ಲರ್&zwnj;&lt;/p&gt;&lt;p&gt;1. ಸೆಕೆಂಡ್&zwnj; ಕೇಸ್&zwnj; ಆಫ್&zwnj; ಸೀತಾರಾಮ್&zwnj;&lt;/p&gt;&lt;p&gt;2. ರಕ್ಕಸಪುರದೋಳ್&zwnj;&lt;/p&gt;&lt;p&gt;ಸ್ಟಾರ್&zwnj; ಸಿನಿಮಾಗಳು&lt;/p&gt;&lt;p&gt;1. ಲ್ಯಾಂಡ್&zwnj; ಲಾರ್ಡ್&zwnj; (ದುನಿಯಾ ವಿಜಯ್&zwnj;)&lt;/p&gt;&lt;p&gt;2. ದಿ ರೈಸ್&zwnj; ಆಫ್&zwnj; ಅಶೋಕ (ಸತೀಶ್&zwnj; ನೀನಾಸಂ)&lt;/p&gt;&lt;p&gt;ಗಮನ ಸೆಳೆದ ನಟ- ಅನಿರುದ್ಧ ಭಟ್&zwnj; (ರಕ್ಕಸಪುರದೋಳ್&zwnj;)&lt;/p&gt;&lt;p&gt;ಭರವಸೆಯ ನಟಿಯರು&lt;/p&gt;&lt;p&gt;ಸ್ವಾತಿಷ್ಟಾ ಕೃಷ್ಣನ್ (ರಕ್ಕಸಪುರದೋಳ್&zwnj;)&lt;/p&gt;&lt;p&gt;ರಿತನ್ಯಾ (ಲ್ಯಾಂಡ್&zwnj;ಲಾರ್ಡ್&zwnj;)&lt;/p&gt;&lt;p&gt;ಮಿಶಾ ನಾರಂಗ್ (ಸರಳ ಸುಬ್ಬಾರಾವ್)&lt;/p&gt;&lt;p&gt;ಭವಿಷದ್ಯ ನಿರ್ದೇಶಕ- ಸುತನ್&zwnj; ಗೌಡ (ವಲವಾರ)&lt;/p&gt;&lt;p&gt;ಆಕರ್ಷಕ ಬರಹಗಾರ- ಜಗನ್ನಾಥ್&zwnj; ರಾಮೇನಹಳ್ಳಿ (ತೀರ್ಥರೂಪ ತಂದೆಯವರಿಗೆ)&amp;nbsp;&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/3-months-58-films-just-1-hit-over-rs-200-crore-invested-returns-disappoint/articleshow-m7gtmgt"/>
        </item>
        <item>
            <title><![CDATA[ಸೀರಿಯಲ್ ಕಷ್ಟ, ಧಾರಾವಾಹಿ ನಷ್ಟ]]></title>
            <link>https://www.kannadaprabha.in/entertainment-news/serial-is-difficult-serial-is-a-loss/articleshow-miepdxf</link>
            <guid isPermaLink="true">https://www.kannadaprabha.in/entertainment-news/serial-is-difficult-serial-is-a-loss/articleshow-miepdxf</guid>
            <pubDate>Fri, 10 Apr 2026 14:51:22 +0530</pubDate>
            <description><![CDATA[&lt;p&gt;ಎಲ್ಲರೂ ಚಲನಚಿತ್ರ ನಿರ್ಮಾಪಕರ ಕಷ್ಟ ನಷ್ಟಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಸದ್ಯ ಅವರಿಗಿಂತಲೂ ದಾರುಣ ಸ್ಥಿತಿಯಲ್ಲಿರುವುದು ಧಾರಾವಾಹಿಗಳ ನಿರ್ಮಾಪಕರು. ಒಂದು ಕಾಲದಲ್ಲಿ ಕಲಾವಿದರು, ಚಾನೆಲ್&zwnj;ಗಳ ನಡುವೆ ಧಣಿಯಂತೆ ಮೆರೆಯುತ್ತಿದ್ದ ನಿರ್ಮಾಪಕರು ಈಗ ದಣಿದು ಸುಣ್ಣವಾಗಿ ಹೋಗಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01kfwhr9qjpktfk8tzqk4tgmhm/tv-channels-1769410930418.jpg" type="image/jpeg" height="390" width="690"/>
            <content:encoded><![CDATA[&lt;p&gt;ಎಲ್ಲರೂ ಚಲನಚಿತ್ರ ನಿರ್ಮಾಪಕರ ಕಷ್ಟ ನಷ್ಟಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಸದ್ಯ ಅವರಿಗಿಂತಲೂ ದಾರುಣ ಸ್ಥಿತಿಯಲ್ಲಿರುವುದು ಧಾರಾವಾಹಿಗಳ ನಿರ್ಮಾಪಕರು. ಒಂದು ಕಾಲದಲ್ಲಿ ಕಲಾವಿದರು, ಚಾನೆಲ್&zwnj;ಗಳ ನಡುವೆ ಧಣಿಯಂತೆ ಮೆರೆಯುತ್ತಿದ್ದ ನಿರ್ಮಾಪಕರು ಈಗ ದಣಿದು ಸುಣ್ಣವಾಗಿ ಹೋಗಿದ್ದಾರೆ. ಈ ಪ್ರೊಫೆಶನ್&zwnj; ಅನ್ನೇ ಬಿಟ್ಟು ಕ್ಯಾಬ್&zwnj; ಡ್ರೈವಿಂಗ್&zwnj; ಮಾಡುವವರೂ ಸಿಗುತ್ತಾರೆ. ಅವರ ಮುಂದಿರುವ ಸಮಸ್ಯೆ ಒಂದೆರಡಲ್ಲ. ಹೆಸರು ಹೇಳಲು ಬಯಸದ ನಿರ್ಮಾಪಕರು ಆ ವ್ಯಥೆಯನ್ನು ಬಗೆಬಗೆಯಾಗಿ ವಿವರಿಸಿದ್ದಾರೆ. ಕಲಾವಿದರು, ಚಾನೆಲ್&zwnj;, ಟಿಆರ್&zwnj;ಪಿ ದುಃಸ್ವಪ್ನ ಅದರಲ್ಲಿ ಮುಖ್ಯವಾದುದು.&lt;/p&gt;&lt;p&gt;1. ಕಲಾವಿದರ ಕಿರುಕುಳ- ಕಲಾವಿದರಿಗೆ ಇಲ್ಲಿ ಅಪಾರ ಬೇಡಿಕೆ ಇದೆ. ಅದಕ್ಕೆ ತಕ್ಕಂತೆ ಇವರ ಸಂಭಾವನೆಯಲ್ಲಿ ಏರಿಕೆಯಾಗುತ್ತಲೇ ಇದೆ. ದಿನಕ್ಕೆ 7000 ದಿಂದ 20,000ವರೆಗೂ ಸಂಭಾವನೆ ಇದೆ. ಜೊತೆಗೆ ಈ ಕಲಾವಿದರು ಚಾನಲ್&zwnj; ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಈ ಪಾತ್ರಕ್ಕೆ ಇವರನ್ನೇ ಹಾಕಿಕೊಳ್ಳಿ ಅಂತ ಚಾನೆಲ್&zwnj; ಹುಕುಂ ಮಾಡುತ್ತದೆ. ನಿರ್ಮಾಪಕ ದುಬಾರಿ ಸಂಭಾವನೆ ಕೊಟ್ಟಾದರೂ ಅವರನ್ನು ಹಾಕಿಕೊಳ್ಳದೇ ವಿಧಿಯಿಲ್ಲ. ಆ ಕಲಾವಿದರದೋ ಒಂದು ಕಾಲು ಇಲ್ಲಿದ್ದರೆ ಇನ್ನೊಂದು ಕಾಲು ತೆಲುಗು ಧಾರಾವಾಹಿಯಲ್ಲಿರುತ್ತದೆ. ಅಲ್ಲಿ ಧಾರಾಳ ಸಂಭಾವನೆ ನೀಡಿ, ಫ್ಲೈಟ್&zwnj; ಟಿಕೆಟ್&zwnj; ಅನ್ನೂ ಕೊಟ್ಟು ಕರೆಸಿಕೊಳ್ಳುವವರಿದ್ದಾರೆ. ಇದರ ನಡುವೆ ಇವರ ಡೇಟ್ಸ್&zwnj; ಸಮಸ್ಯೆ, ಅಶಿಸ್ತು ಮೇರೆ ಮೀರುತ್ತಿದೆ ಎಂಬುದು ಕಂಗೆಟ್ಟ ನಿರ್ಮಾಪಕರ ನುಡಿ. ಜೊತೆಗೆ ಸಿನಿಮಾ ಹಿನ್ನೆಲೆಯ ಕಲಾವಿದರು ಸಮಯದ ಮಿತಿಯನ್ನು ಹಾಕಿಕೊಂಡಿರುತ್ತಾರೆ, ಅಧಿಕ ಸಂಭಾವನೆ ಬಯಸುತ್ತಾರೆ. ಆದರೆ ಆ ಪಾತ್ರ ಅವರೇ ಮಾಡಬೇಕು ಎಂದು ಚಾನೆಲ್&zwnj; ಠಠಾವು ಹೇರಿರುತ್ತದೆ.&lt;/p&gt;&lt;p&gt;2. ಚಾನೆಲ್&zwnj;ನ ದಬ್ಬಾಳಿಕೆ- ಚಾನೆಲ್&zwnj;ಗಳು ಕಾರ್ಪೊರೇಟ್&zwnj; ಸಿಸ್ಟಮ್&zwnj; ರೂಢಿಸಿಕೊಂಡು ನಿರ್ಮಾಣದಲ್ಲಿ ಮೂಗು ತೂರಿಸಲು ಶುರು ಮಾಡಿದವು. ಸೀರಿಯಲ್&zwnj;ಗಳ ಮೇಲೆ ಹದ್ದಿನ ಕಣ್ಣಿಡಲು ಇಪಿ ಎಂಬ ಹುದ್ದೆ ಸೃಷ್ಟಿಸಿ ಅನನುಭವಿಗಳನ್ನು ಆ ಹುದ್ದೆಗೆ ತಂದ ಪರಿಣಾಮ ಅವರ ಮೂರ್ಖತನದ ನಿರ್ಧಾರಕ್ಕೂ ನಿರ್ಮಾಪಕರು ಲಕ್ಷಾಂತರ ದುಡ್ಡು ತೆರಬೇಕಾಗುತ್ತದೆ. ಹಿಂದೆಲ್ಲ ಸ್ವತಂತ್ರ ಕಥೆಗಳಿಗೆ ಆದ್ಯತೆ ಇತ್ತು. ಈಗ ರಿಮೇಕ್&zwnj;ಗೇ ಪ್ರಾಧಾನ್ಯತೆ. ಇನ್ನೊಂದು ಭಾಷೆಯ ಸೀರಿಯಲ್&zwnj;ನ ಸನ್ನಿವೇಶ ಈ ಭಾಷೆಗೆ ಬರುವಾಗ ಕೊಂಚ ಬದಲಾದರೂ ಚಾನೆಲ್&zwnj;ನ ಅನನುಭವಿ ಹುಡುಗರು ರೀಶೂಟ್&zwnj;ಗೆ ಆಗ್ರಹಿಸುತ್ತಾರೆ. ಇದು ನಿರ್ಮಾಪಕನಿಗೆ ದುಪ್ಪಟ್ಟು ಹೊರೆ. ಕೆಲವು ವರ್ಷಗಳ ಹಿಂದೆ ಒಂದು ಧಾರಾವಾಹಿಯ ಸುಮಾರು 45 ಎಪಿಸೋಡ್&zwnj;ಗಳನ್ನು ರೀಶೂಟ್&zwnj; ಮಾಡಲು ಚಾನೆಲ್&zwnj; ಹೇಳಿ ಆ ನಿರ್ಮಾಪಕ ಅಪಾರ ನಷ್ಟ ಅನುಭವಿಸಬೇಕಾಗಿ ಬಂದಿತ್ತು. ಜೊತೆಗೆ ಮದುವೆ, ಎಂಗೇಜ್&zwnj;ಮೆಂಟ್&zwnj;ನಂಥಾ ಈವೆಂಟ್&zwnj;ಗಳು ಧಾರಾವಾಹಿಗಳಲ್ಲಿ ನಡೆಯಲೇ ಬೇಕು. ಅದಕ್ಕೆ ಚಾನೆಲ್&zwnj;ನಿಂದ ಹಣ ಬರುತ್ತದೆಯಾದರೂ, ಅವರ ನಿರೀಕ್ಷೆಯ ಮಟ್ಟಕ್ಕೆ ಆ ಸೀನ್&zwnj; ಮಾಡಲು ಅವರು ಕೊಟ್ಟ ಹಣದ ದುಪ್ಪಟ್ಟು, ಮೂರು ಪಟ್ಟು ಖರ್ಚಾಗುತ್ತದೆ. ಈಗೀಗ ಅಂತೂ ಪ್ರೊಡಕ್ಷನ್&zwnj; ಹೌಸ್&zwnj; ನೀಡುವ ತಿಂಡಿ, ಊಟ ವಿಷಯದಲ್ಲೂ ಚಾನೆಲ್&zwnj; ಮೂಗು ತೂರಿಸುತ್ತಿದೆಯಂತೆ.&lt;/p&gt;&lt;p&gt;3. ವಿಪರೀತ ಬಜೆಟ್&zwnj; ಏರಿಕೆ - ಚಾನೆಲ್&zwnj; ಡಿಮ್ಯಾಂಡ್&zwnj; ಮಾಡುವ ರೀಶೂಟ್&zwnj;ಗಳು, ಮದುವೆ, ಇವೆಂಟ್&zwnj;ನಂಥಾ ದುಬಾರಿ ವೆಚ್ಚದ ಸಂಭ್ರಮಗಳಿಗೆ ಹಣ ಬಹಳ ಖರ್ಚಾಗುತ್ತದೆ. ಹಾಗೆಂದು ಚಾನೆಲ್&zwnj; ಕೊಡುವ ಹಣದಲ್ಲಿ ಕಳೆದ ಕೆಲವು ವರ್ಷಗಳಿಂದ ಏರಿಕೆಯಾಗಿಲ್ಲ. ಚಾನೆಲ್&zwnj; ಕೊಡುವ ಹಣದಲ್ಲಿ ಶೇ.60 ಕಲಾವಿದರ ಸಂಭಾವನೆಗೇ ಬೇಕು. ಉಳಿದಿದ್ದರಲ್ಲಿ ತಂತ್ರಜ್ಞರ ಸಂಭಾವನೆ, ತಾಂತ್ರಿಕ ಪರಿಕರಗಳ ವೆಚ್ಚ, ಶೂಟಿಂಗ್&zwnj; ಮನೆಗಳ ವೆಚ್ಚ, ಸಾಗಾಟದ ಖರ್ಚು ಹೀಗೆ ಹಲವು ಖರ್ಚುಗಳನ್ನು ಸಂಭಾಳಿಸಬೇಕು. ಚಾನೆಲ್&zwnj; ದಿನವೊಂದಕ್ಕೆ 1 ಲಕ್ಷ ರು.ನಿಂದ 2.50 ಲಕ್ಷ ರು.ವರೆಗೂ ನೀಡುತ್ತದೆ. ಆದರೆ ಶೂಟಿಂಗ್&zwnj; ಮನೆಗಳ ಬಾಡಿಗೆಯೇ ದಿನಕ್ಕೆ 45 ಸಾವಿರ.&lt;/p&gt;&lt;h2&gt;&lt;strong&gt;4. ಚಿತ್ರಕಥೆಗೆ ಯಾವ ಮಹತ್ವವೂ ಇಲ್ಲ&lt;/strong&gt;&lt;/h2&gt;&lt;p&gt;ನಿರ್ಮಾಣ ಸಂಸ್ಥೆ ಕ್ರಿಯೇಟಿವ್&zwnj; ಆಗಿ ಚಿತ್ರಕಥೆ ರೂಪಿಸಿದ್ದರೆ ಚಾನೆಲ್&zwnj; ಮಧ್ಯದಲ್ಲಿ ಬಂದು ಬದಲಾವಣೆ ಹೇಳುತ್ತದೆ. ಇದರಿಂದ ಕಥೆಯ ಫ್ಲೋ ಮಿಸ್&zwnj; ಆಗುತ್ತದೆ. ಜೊತೆಗೆ ಕ್ರಿಯೇಟಿವಿಟಿಗಿಂತ ಅದ್ದೂರಿತನಕ್ಕೆ ಆದ್ಯತೆ ನೀಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಒಂದೊಳ್ಳೆ ಕಥೆ ಹೇಳಬೇಕು ಅಂತ ಬರುವವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ.&lt;/p&gt;&lt;h3&gt;ನಿರ್ಮಾಪಕರ ತಪ್ಪೇ ಇಲ್ವಾ?&lt;/h3&gt;&lt;p&gt;&lsquo;ಖಂಡಿತಾ ಇದೆ&rsquo; ಎನ್ನುತ್ತಾರೆ ಹಿರಿಯ ನಿರ್ಮಾಪಕರು. &lsquo;ಈಗ ತೆಲುಗಿನಲ್ಲಿ ನಿರ್ಮಾಪಕರಲ್ಲಿ ಒಗ್ಗಟ್ಟಿದೆ. ಹೀಗಾಗಿ ವ್ಯವಸ್ಥೆಯಲ್ಲೊಂದು ಹಿಡಿತವಿದೆ. ಆದರೆ ಮೊದಲು ನಮ್ಮಲ್ಲೂ ಒಗ್ಗಟ್ಟಿತ್ತು. ಮೊಟ್ಟ ಮೊದಲ ಬಾರಿಗೆ ಟಿವಿ ಕ್ಲಬ್&zwnj; ಬಂದದ್ದೇ ನಮ್ಮಲ್ಲಿ. ತೆಲುಗಿನವರು ಇಲ್ಲಿ ಬಂದು ನೋಡಿ ಅಲ್ಲೂ ಅದೇ ಥರ ಸಂಘ ಕಟ್ಟಿದ್ದಾರೆ. ಅದರೆ ಕ್ರಮೇಣ ನಮ್ಮ ನಿರ್ಮಾಪಕರಲ್ಲಿ ದುರಾಸೆ, ಇನ್ನೊಬ್ಬನ ಉನ್ನತಿ ಸಹಿಸದ ಗುಣದಿಂದ ಇಂದು ಚಾನೆಲ್&zwnj;ನ ಗುಲಾಮರಾಗಬೇಕಾದ ಸ್ಥಿತಿ ಬಂದಿದೆ&rsquo; ಎನ್ನುತ್ತಾರೆ.&lt;/p&gt;&lt;p&gt;1. ಚಾನೆಲ್&zwnj;ಗೆ ಮಾರ್ಕೆಟಿಂಗ್&zwnj; ತಂತ್ರಗಾರಿಕೆ ಇರುತ್ತದೆ. ಅದನ್ನು ಸೀರಿಯಲ್&zwnj;ಗೆ ಅನ್ವಯಿಸುತ್ತಾರೆ. ಪರಿಣಾಮ ಟಿಆರ್&zwnj;ಪಿ ರೇಟಿಂಗ್&zwnj; ಮೇಲೆ ವಾರ ವಾರ ಕಥೆ ಬದಲಾಗುತ್ತೆ. ಇದರಿಂದ ನಿರ್ಮಾಪಕರಿಗೆ ಒತ್ತಡ. ಕಡಿಮೆ ಅವಧಿಯಲ್ಲಿ ಶೂಟಿಂಗ್&zwnj; ಪ್ಲಾನ್&zwnj; ಮಾಡಕ್ಕಾಗಲ್ಲ. ಒಂದು ಕಥೆಯ ಎಳೆಗೆ ಟಿಆರ್&zwnj;ಪಿ ಚೆನ್ನಾಗಿ ಬಂದರೆ ಅದಕ್ಕೇ ಒತ್ತು ಕೊಟ್ಟು ಕಥೆ ಮುಂದುವರಿಸಬೇಕು. ಅದರಲ್ಲಿ ದುಬಾರಿ ಸಂಭಾವನೆ ಪಡೆಯುವ ಕಲಾವಿದ ಇದ್ದಾಗ ಇನ್ನೂ ಚಾಲೆಂಜಿಂಗ್&zwnj;. ಧಾರಾವಾಹಿ ನಿರ್ಮಾಪಕರು ನಷ್ಟದಲ್ಲಿದ್ದಾರೆ. ಹೊಸಬರಿಗೆ ನಾನೇ ಹೇಳ್ತೀನಿ, ದಯಮಾಡಿ ಧಾರಾವಾಹಿ ನಿರ್ಮಾಣಕ್ಕೆ ಬರಬೇಡಿ.&lt;/p&gt;&lt;p&gt;&lt;strong&gt;- ಶ್ರುತಿ ನಾಯ್ಡು, ನಿರ್ಮಾಪಕಿ&lt;/strong&gt;&lt;/p&gt;&lt;p&gt;2. ನಾನು ಧಾರಾವಾಹಿ ಮಾಡುತ್ತಿದ್ದ ಕಾಲದಲ್ಲಿ ಕಥೆಗೆ ಮಹತ್ವ ಇತ್ತು. ಚಾನೆಲ್&zwnj;ನಿಂದ ಯಾವುದೇ ಸಮಸ್ಯೆ ಇರಲಿಲ್ಲ. ಜನಸ್ಪಂದನೆಯೂ ಅದ್ಭುತವಾಗಿದ್ದ ಕಾರಣ ನಮ್ಮ ಸ್ವತಂತ್ರ್ಯಕ್ಕೆ ಎಲ್ಲೂ ಧಕ್ಕೆ ಆಗುತ್ತಿರಲಿಲ್ಲ. ಇತ್ತೀಚೆಗೆ ಉದ್ಭವಿಸಿರುವ ಸಮಸ್ಯೆ ಬಗ್ಗೆ ಕೇಳಿದ್ದೇನೆ. ಕಥೆಗೆ ಮಾನ್ಯತೆ ಸಿಗಬೇಕು ಎಂಬುದು ನನ್ನ ನಿಲುವು.&lt;/p&gt;&lt;p&gt;&lt;strong&gt;- ಟಿ.ಎನ್&zwnj;.ಸೀತಾರಾಂ, ಹಿರಿಯ ನಿರ್ಮಾಪಕ&lt;/strong&gt;&lt;/p&gt;&lt;p&gt;3. ನನ್ನ ಪ್ರಕಾರ ಧಾರಾವಾಹಿ ನಿರ್ಮಾಣದಲ್ಲಿ ಮುಕ್ತವಾದ ಸ್ವಾತಂತ್ರ್ಯ ಇರಬೇಕು. ಪ್ರತಿಭಾನ್ವಿತರಿಗೆ ಮಣೆ ಹಾಕಬೇಕು. ಕತೆ ಆದ್ಯತೆ ನೀಡಬೇಕು. ಅದಿಲ್ಲದೇ ಕೇವಲ ಅದ್ದೂರಿ ಬಜೆಟ್&zwnj; ಅಷ್ಟೇ ಇದ್ದರೆ ಜನರಿಗೂ ಜನರಿಗೂ ಕನೆಕ್ಟ್&zwnj; ಆಗಲ್ಲ, ನಿರ್ಮಾಪಕರಿಗೂ ನಷ್ಟ. ಮುಖ್ಯವಾಗಿ ಚಾನೆಲ್&zwnj;, ಪ್ರೊಡಕ್ಷನ್&zwnj; ಹೌಸ್&zwnj; ಮತ್ತು ಕಲಾವಿದರಲ್ಲಿ ಸೌಹಾರ್ದಯುತ ವ್ಯವಸ್ಥೆ ಬೇಕು.&lt;/p&gt;&lt;p&gt;&lt;strong&gt;- ವಿನು ಬಳಂಜ, ಕಿರುತೆರೆ ನಿರ್ಮಾಪಕ&lt;/strong&gt;&lt;/p&gt;&lt;p&gt;4. ಧಾರಾವಾಹಿ ನಿರ್ಮಾಣ ವೆಚ್ಚ ಸಿಕ್ಕಾಪಟ್ಟೆ ಏರುತ್ತಿದೆ. ಕ್ಯಾರವಾನ್&zwnj; ಪದ್ಧತಿಯೂ ಬರುತ್ತಿದೆ. ಕೆಲವು ಕಲಾವಿದರು ಆರು ಗಂಟೆ ಮೇಲೆ ಕೆಲಸ ಮಾಡಕ್ಕಾಗಲ್ಲ ಅಂತಾರೆ. ಕನಿಷ್ಠ 500 ಎಪಿಸೋಡ್&zwnj; ದಾಟಿದ್ರೆ ಕೊಂಚ ಚೇತರಿಸಬಹುದು. ಆ ಹಂತ ತಲುಪುವುದು ಕಷ್ಟವಿದೆ. ಇವತ್ತು ಧಾರಾವಾಹಿಗಳಲ್ಲಿ ಇರುವುದು ಬರೀ ಬಡ ಹುಡುಗಿ, ಶ್ರೀಮಂತ ಹುಡುಗನ ಕಥೆ. ಸನ್ನಿವೇಶವಷ್ಟೇ ಬದಲಾಗಿರುತ್ತದೆ. ನಾಯಕ ಅಥವಾ ನಾಯಕಿ ಹೆಲಿಕಾಪ್ಟರ್&zwnj;ನಲ್ಲೇ ಇಳಿಯೋದು. ಇದರಿಂದ ನಿರ್ಮಾಪಕರಿಗೆ ಹಿಡಿತ ಸಿಕ್ತಿಲ್ಲ. ಚಾನೆಲ್&zwnj;ನಲ್ಲಿ ಅನುಭವಿಗಳಿಗೆ ಅವಕಾಶ ಕೊಡಲ್ಲ. ಅನನುಭವಿಗಳು ನಿರ್ಮಾಪಕರಿಗೆ ಸುಮ್ಮನೆ ನಷ್ಟ ತರಿಸುತ್ತಾರೆ.&lt;/p&gt;&lt;p&gt;- ಬಿ.ಎಸ್&zwnj;.ಲಿಂಗದೇವರು, ನಿರ್ದೇಶಕ, ನಿರ್ಮಾಪಕ, ಟಿವಿ ಕ್ಲಬ್&zwnj; ಅಧ್ಯಕ್ಷ&lt;/p&gt;&lt;p&gt;* ಕಿರಿಕ್&zwnj; ಮಾಡುವ ಚಾನೆಲ್&zwnj;&lt;/p&gt;&lt;p&gt;* ಕೈಗೆ ಸಿಗದ ಕಲಾವಿದರು ಮತ್ತವರ ಸಂಭಾವನೆ&lt;/p&gt;&lt;p&gt;* ಗಗನಕ್ಕೇರುವ ಬಜೆಟ್&zwnj;&lt;/p&gt;&lt;p&gt;* ಟಿಆರ್&zwnj;ಪಿಯೆಂಬ ದುಃಸ್ವಪ್ನ&lt;/p&gt;&lt;p&gt;* ಜಾರಿ ಹೋಗುವ ಕಥೆ, ಚಿತ್ರಕಥೆ&lt;/p&gt;&lt;p&gt;* ಧಾರಾವಾಹಿ ನಿಂತರೂ ನಿಲ್ಲದ ಕಷ್ಟಗಳು&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/serial-is-difficult-serial-is-a-loss/articleshow-miepdxf"/>
        </item>
        <item>
            <title><![CDATA[ಮನರಂಜನಾ ಲೋಕಕ್ಕೆ ತಡ್ಕಾ ಆಗಮನ: ಮೈಕ್ರೋ ಕಂಟೆಂಟ್ ಮಾರುಕಟ್ಟೆ ವಶಕ್ಕೆ ಜಿಯೋ ಹಾಟ್‌ಸ್ಟಾರ್‌ ಪ್ಲಾನ್]]></title>
            <link>https://www.kannadaprabha.in/entertainment-news/jiohotstar-tadka-launch-micro-content-market-strategy/articleshow-o4cxgno</link>
            <guid isPermaLink="true">https://www.kannadaprabha.in/entertainment-news/jiohotstar-tadka-launch-micro-content-market-strategy/articleshow-o4cxgno</guid>
            <pubDate>Thu, 16 Apr 2026 01:15:00 +0530</pubDate>
            <description><![CDATA[ದೇಶದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯ ಗಾಳಿ ಬೀಸುತ್ತಿದೆ. ಓಟಿಟಿ ಲೋಕದ ದೈತ್ಯ ಜಿಯೋ-ಹಾಟ್&zwnj;ಸ್ಟಾರ್&zwnj;, ಭಾರತೀಯ ವೀಕ್ಷಕರ ಬದಲಾಗುತ್ತಿರುವ ಅಭಿರುಚಿಗೆ ತಕ್ಕಂತೆ 'ತಡ್ಕಾ' ಎಂಬ ನೂತನ ಮೈಕ್ರೋ-ಕಂಟೆಂಟ್ ವೇದಿಕೆಯನ್ನು ಅನಾವರಣಗೊಳಿಸಿದೆ.]]></description>
            <media:content url="https://static-assets.asianetnews.com/kp/json/15042026/pictures/TADKA_822.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಬೆಂಗಳೂರು&lt;/p&gt;ಓಟಿಟಿ ಸ್ಟ್ರೀಮಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಜ್ಜಾಗಿರುವ ಜಿಯೋ-ಹಾಟ್&zwnj;ಸ್ಟಾರ್&zwnj; ಸಂಸ್ಥೆ ತಡ್ಕಾ ಎಂಬ ಮೈಕ್ರೋ-ಕಂಟೆಂಟ್ ಆ್ಯಪ್&zwnj; ಅನ್ನು ಪರಿಚಯಿಸಿದೆ. ಸಂಕ್ಷಿಪ್ತ ರೂಪದ ವೀಡಿಯೊಗಳಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ, ಭಾರತದ ಡಿಜಿಟಲ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸಲು ಸಂಸ್ಥೆ ಈ ದಿಟ್ಟ ಹೆಜ್ಜೆ ಇಟ್ಟಿದೆ.&lt;p&gt;ವೇಗವಾಗಿ ಬೆಳೆಯುತ್ತಿರುವ ಮೈಕ್ರೋ-ಡ್ರಾಮಾ ಮಾರುಕಟ್ಟೆ&lt;/p&gt;ಭಾರತದ ಮೈಕ್ರೋ-ಡ್ರಾಮಾ ಮಾರುಕಟ್ಟೆಯು 2025ರಲ್ಲಿ 300 ದಶಲಕ್ಷ ಡಾಲರ್ ಮೀರಿದ್ದು, 2026ರ ವೇಳೆಗೆ ಇದು ಐದು ಪಟ್ಟು ಅಂದರೆ 1.5 ಶತಕೋಟಿ ಡಾಲರ್&zwnj;ಗೆ ಬೆಳೆಯುವ ನಿರೀಕ್ಷೆಯಿದೆ. ವಿಶೇಷವೆಂದರೆ, ಪ್ರಸ್ತುತ ಬಳಕೆದಾರರು ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಕಳೆಯುವ ಸಮಯದ ಸುಮಾರು ಶೇ. 77ರಷ್ಟು ಸಮಯವನ್ನು ಇಂತಹ ಮೈಕ್ರೋ-ಡ್ರಾಮಾಗಳಲ್ಲೇ ಕಳೆಯುತ್ತಿದ್ದಾರೆ. ಈ ಬದಲಾವಣೆಯನ್ನು ಗಮನಿಸಿದ ಜಿಯೋ-ಹಾಟ್&zwnj;ಸ್ಟಾರ್&zwnj;, ಈಗಿರುವ 100 ಮೂಲ ಶೀರ್ಷಿಕೆಗಳನ್ನು ವರ್ಷದೊಳಗೆ 1,000ಕ್ಕೆ ವಿಸ್ತರಿಸುವ ಗುರಿ ಹೊಂದಿದೆ.ಮೊಬೈಲ್ ಪ್ರಿಯರಿಗಾಗಿ ವಿಶೇಷ ವಿನ್ಯಾಸ&lt;p&gt;ತಡ್ಕಾ ಆ್ಯಪ್&zwnj;ನಲ್ಲಿ ಬಿಡುಗಡೆಯಾಗುವ ಕಂಟೆಂಟ್ ಕೇವಲ 60 ಸೆಕೆಂಡ್&zwnj;ನಿಂದ 2 ನಿಮಿಷಗಳವರೆಗೆ ಇರಲಿದ್ದು, ಇದನ್ನು ಸಂಪೂರ್ಣವಾಗಿ ಮೊಬೈಲ್ ವೀಕ್ಷಣೆಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಇದು ಉಚಿತವಾಗಿದ್ದು, ಪ್ರತಿದಿನ ಒಂದು ಹೊಸ ಎಪಿಸೋಡ್ ಬಿಡುಗಡೆ ಮಾಡುವ ಮೂಲಕ ವೀಕ್ಷಕರನ್ನು ನಿರಂತರವಾಗಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಪ್ರೇಮಕಥೆಗಳು, ಹಾಸ್ಯ, ರೋಮಾಂಚಕ ಮತ್ತು ಯುವಜನರನ್ನು ಆಕರ್ಷಿಸುವ ಸಂಬಂಧ ಆಧಾರಿತ ಕಥೆಗಳಿಗೆ ಇಲ್ಲಿ ವಿಶೇಷ ಒತ್ತು ನೀಡಲಾಗಿದೆ.ಸಣ್ಣ ನಗರಗಳ ಪ್ರತಿಭೆಗೆ ವೇದಿಕೆ&lt;/p&gt;ಜಿಯೋ-ಹಾಟ್&zwnj;ಸ್ಟಾರ್&zwnj;ನ ಈ ಯೋಜನೆಯ ಮತ್ತೊಂದು ವಿಶೇಷತೆಯೆಂದರೆ ವಿಕೇಂದ್ರೀಕೃತ ನಿರ್ಮಾಣ ಮಾದರಿ. ಕೇವಲ ದೊಡ್ಡ ಮಹಾ ನಗರಗಳಿಗೆ ಸೀಮಿತವಾಗದೆ, ಲಕ್ನೋ ಮತ್ತು ಇಂದೋರ್&zwnj;ನಂತಹ ಸಣ್ಣ ನಗರಗಳಿಂದ ಪ್ರತಿಭೆಗಳನ್ನು ಗುರುತಿಸಿ ಸ್ಥಳೀಯ ಕಥೆಗಳನ್ನು ನಿರ್ಮಿಸಲಾಗುತ್ತಿದೆ. &lsquo;ಮಿಟ್ಟಿ ಕಾ ಶೇರ್&rsquo; ಮತ್ತು &lsquo;ರಿಂಕಿ ಬನಿ ಬಾಜಿಗರ್&rsquo;ನಂತಹ ಯೋಜನೆಗಳು ಲಕ್ನೋದಲ್ಲಿ ಚಿತ್ರೀಕರಣಗೊಳ್ಳುತ್ತಿದ್ದರೆ, &lsquo;ಬಿಲಿಯನೇರ್ಸ್ ವರ್ಸಸ್ ಮಿಡಲ್ ಕ್ಲಾಸ್ ಮಾಮ್&rsquo; ಇಂದೋರ್&zwnj;ನಲ್ಲಿ ಸಿದ್ಧವಾಗುತ್ತಿದೆ. ಇದು ಕಥೆಗಳಲ್ಲಿ ನೈಜತೆ ಮತ್ತು ಪ್ರಾದೇಶಿಕ ಸೊಗಡನ್ನು ತರಲು ಸಹಕಾರಿಯಾಗಿದೆ.]]></content:encoded>
            <category>entertainment</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/entertainment-news/jiohotstar-tadka-launch-micro-content-market-strategy/articleshow-o4cxgno"/>
        </item>
        <item>
            <title><![CDATA[ಟಾಕ್ಸಿಕ್‌ ನಾಡಿಯಾ ಪಾತ್ರಕ್ಕೆ ಕಿಯಾರಾ ಆಯ್ಕೆಯಾದದ್ದು ಹೇಗೆ?]]></title>
            <link>https://www.kannadaprabha.in/entertainment-news/how-was-kiara-advani-chosen-for-the-nadia-role-in-toxic/articleshow-p13yg4z</link>
            <guid isPermaLink="true">https://www.kannadaprabha.in/entertainment-news/how-was-kiara-advani-chosen-for-the-nadia-role-in-toxic/articleshow-p13yg4z</guid>
            <pubDate>Mon, 30 Mar 2026 13:25:30 +0530</pubDate>
            <description><![CDATA[&lt;p&gt;ಯಶ್&zwnj;, ಕಿಯಾರಾ ಅಡ್ವಾಣಿ ಮುಖ್ಯಪಾತ್ರದಲ್ಲಿರುವ &lsquo;ಟಾಕ್ಸಿಕ್&zwnj;&rsquo; ಸಿನಿಮಾ ಜೂ.4ರಂದು ಬಿಡುಗಡೆಯಾಗುತ್ತಿದೆ. ಈ ಬಿಗ್&zwnj; ಬಜೆಟ್&zwnj; ವರ್ಲ್ಡ್&zwnj; ಕ್ಲಾಸ್&zwnj; ಸಿನಿಮಾಕ್ಕೆ ನಾಯಕಿಯಾಗಿ ಕಿಯಾರಾ ಆಯ್ಕೆಯಾಗಿದ್ದು ಹೇಗೆ ಎಂದು ಮೂರು ಕಾರಣದೊಂದಿಗೆ ನಿರ್ದೇಶಕಿ ಗೀತು ಮೋಹನ್&zwnj; ದಾಸ್&zwnj; ವಿವರಿಸಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01kktsbn8sfaf67bf6v2drpr10/yash-kiara-advani-1773646763289.jpg" type="image/jpeg" height="390" width="690"/>
            <content:encoded><![CDATA[&lt;h2&gt;&amp;nbsp; &lt;strong&gt;ಸಿನಿವಾರ್ತೆ&lt;/strong&gt;&lt;/h2&gt;&lt;p&gt;ಯಶ್&zwnj;, ಕಿಯಾರಾ ಅಡ್ವಾಣಿ ಮುಖ್ಯಪಾತ್ರದಲ್ಲಿರುವ &lsquo;ಟಾಕ್ಸಿಕ್&zwnj;&rsquo; ಸಿನಿಮಾ ಜೂ.4ರಂದು ಬಿಡುಗಡೆಯಾಗುತ್ತಿದೆ. ಈ ಬಿಗ್&zwnj; ಬಜೆಟ್&zwnj; ವರ್ಲ್ಡ್&zwnj; ಕ್ಲಾಸ್&zwnj; ಸಿನಿಮಾಕ್ಕೆ ನಾಯಕಿಯಾಗಿ ಕಿಯಾರಾ ಆಯ್ಕೆಯಾಗಿದ್ದು ಹೇಗೆ ಎಂದು ಮೂರು ಕಾರಣದೊಂದಿಗೆ ನಿರ್ದೇಶಕಿ ಗೀತು ಮೋಹನ್&zwnj; ದಾಸ್&zwnj; ವಿವರಿಸಿದ್ದಾರೆ.&lt;/p&gt;&lt;h3&gt;ನಾಡಿಯಾ ಪಾತ್ರಕ್ಕೆ ಮೃದುತ್ವವೂ ಆವೇಶವೂ ಇದೆ.&lt;/h3&gt;&lt;p&gt;1. ನಾಡಿಯಾ ಪಾತ್ರಕ್ಕೆ ಮೃದುತ್ವವೂ ಆವೇಶವೂ ಇದೆ. ಕಿಯಾರಾ ನಟನೆಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ ನನಗೆ ಈ ಪಾತ್ರಕ್ಕೆ ಅವರನ್ನು ಬಿಟ್ಟರೆ ಇನ್ನೊಬ್ಬರಿಲ್ಲ ಅನಿಸಿತ್ತು. ಸಿನಿಮಾದಲ್ಲಿ ತರ್ಕ ವರ್ಕೌಟ್&zwnj; ಆಗುವುದಿಲ್ಲ. ಇಲ್ಲಿ ಎಮೋಶನ್&zwnj; ಅಥವಾ ಭಾವನೆಯೇ ಪ್ರಬಲ ಮಾಧ್ಯಮ. ತರ್ಕಕ್ಕೂ ಮೀರಿ ಭಾವನಾತ್ಮಕವಾಗಿ ಕಿಯಾರಾ ಅವರನ್ನು ಆಯ್ಕೆ ಮಾಡಿದೆ.&lt;/p&gt;&lt;p&gt;2. ಕಿಯಾರಾ ಪಾತ್ರವನ್ನು ಜೀವಿಸುವ ಬಗೆ ಅದ್ಭುತ. ಆಕೆ ತೆರೆ ಮೇಲಿದ್ದರೆ ನಟಿಸುತ್ತಿದ್ದಾಳೆ ಅನಿಸಲ್ಲ, ಪಾತ್ರವೇ ನಮ್ಮೆದುರು ನಿಂತಂತೆ ಭಾಸವಾಗುತ್ತದೆ. ಅಬ್ಬರಕ್ಕಿಂತ ಗಾಢವಾಗಿ ತಟ್ಟುವ ಹುಡುಗಿಯವಳು. ಮೌನವಾಗಿರುತ್ತಾಳೆ, ಮನಸ್ಸಲ್ಲೇ ಪಾತ್ರದ ಬಗ್ಗೆ ಆಲೋಚಿಸುತ್ತಿರುತ್ತಾಳೆ. ಕೆಲವೊಮ್ಮೆ ಪಾತ್ರದ ಬಗ್ಗೆ ಕುತೂಹಲದಿಂದ ವಿಚಾರಿಸುತ್ತಾಳೆ. ನಿರ್ದೇಶಕರ ಚಿಂತನೆಯನ್ನು ಗ್ರಹಿಸಿ ಪಾತ್ರಕ್ಕಿಳಿಸುವ ಕಲೆ ಈಕೆಗಿದೆ.&lt;/p&gt;&lt;p&gt;3. ಈ ಹುಡುಗಿಯ ಶಿಸ್ತು, ಪ್ರಾಮಾಣಿಕತೆ, ತಾನಾಯ್ತು ತನ್ನ ಕೆಲಸ ಆಯ್ತು ಎಂಬ ಪ್ರವೃತ್ತಿ ನನಗೆ ಇಷ್ಟವಾದ ಮತ್ತೊಂದು ಅಂಶ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/how-was-kiara-advani-chosen-for-the-nadia-role-in-toxic/articleshow-p13yg4z"/>
        </item>
        <item>
            <title><![CDATA[ರಾಜ್ಯ ಸಮ್ಮೇಳನಕ್ಕೆ 5 ಸಾವಿರ ಪತ್ರಕರ್ತರು: ಶಿವಾನಂದ ತಗಡೂರು]]></title>
            <link>https://www.kannadaprabha.in/entertainment-news/5-000-journalists-for-the-state-conference-shivananda-tagadur/articleshow-v5bzcgu</link>
            <guid isPermaLink="true">https://www.kannadaprabha.in/entertainment-news/5-000-journalists-for-the-state-conference-shivananda-tagadur/articleshow-v5bzcgu</guid>
            <pubDate>Tue, 07 Apr 2026 01:30:00 +0530</pubDate>
            <description><![CDATA[ಏ.11ರಂದು ಬೆಳಿಗ್ಗೆ 11ಕ್ಕೆ ಜನವಾಡಾ ರಸ್ತೆಯ ಝೀರಾ ಕನ್ವೆನ್ಶನ್ ಹಾಲ್&zwnj;ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನಕ್ಕೆ ಚಾಲನೆ ನೀಡುವರು.]]></description>
            <media:content url="https://static-assets.asianetnews.com/kp/json/06042026/pictures/6BDR55_201.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಬೀದರ್ &lt;/p&gt;ನಗರದಲ್ಲಿ ಇದೇ ತಿಂಗಳ 11 ಮತ್ತು 12ರಂದು ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ 5 ಸಾವಿರ ಪತ್ರಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.&lt;p&gt;ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸಮ್ಮೇಳನದ ಮೆರವಣಿಗೆ, ವಸತಿ, ಸಾರಿಗೆ ಸೇರಿ ವಿವಿಧ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳಿಂದ ಪತ್ರಕರ್ತರು ಬರಲಿದ್ದಾರೆ. ಪತ್ರಕರ್ತರಿಗೆ ವಸತಿ, ಆಹಾರ ಸೇರಿದಂತೆ ಯಾವುದೇ ರೀತಿಯ ತೊಂದರೆ ಆಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಮ್ಮೇಳನ ಮಾದರಿಯಾಗಿ ಸಂಘಟಿಸಲು ತೀವ್ರಗತಿಯ ತಯಾರಿಗಳು ನಡೆದಿವೆ ಎಂದು ತಿಳಿಸಿದರು.&lt;/p&gt;ಏ.11ರಂದು ಬೆಳಿಗ್ಗೆ 11ಕ್ಕೆ ಜನವಾಡಾ ರಸ್ತೆಯ ಝೀರಾ ಕನ್ವೆನ್ಶನ್ ಹಾಲ್&zwnj;ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜಿಲ್ಲೆಯ ಎಲ್ಲ ಶಾಸಕರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.&lt;p&gt;ಸಮ್ಮೇಳನದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹಾಗೂ ಮಾಧ್ಯಮ, ಗಾಂಧಿ ಮತ್ತು ಅಂಬೇಡ್ಕರ್, ಎ.ಐ. ಸೇರಿ ನಾಲ್ಕು ಗೋಷ್ಠಿಗಳು ಜರುಗಲಿವೆ. ಸಂಘದ ಪ್ರಶಸ್ತಿಗಳ ಪ್ರದಾನವೂ ನಡೆಯಲಿದೆ ಎಂದು ತಿಳಿಸಿದರು.&lt;/p&gt;ಇದಕ್ಕೂ ಮುನ್ನ ಬೆಳಿಗ್ಗೆ 9ಕ್ಕೆ ಬಸವೇಶ್ವರ ವೃತ್ತದಿಂದ ಝೀರಾ ಕನ್ವೆನ್ಶನ್ ಹಾಲ್&zwnj;ವರೆಗೆ ಭವ್ಯ ಮೆರವಣಿಗೆ ನಡೆಸಲು ನಿರ್ಣಯಿ ಸಲಾಗಿದೆ. 40ನೇ ಸಮ್ಮೇಳನದ ಅಂಗವಾಗಿ ಮೆರವಣಿಗೆಯಲ್ಲಿ 40 ಬೃಹತ್ ಕೊಡೆಗಳು ಗಮನ ಸೆಳೆಯಲಿವೆ. ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಹಾಗೂ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಭಾಗವಹಿಸ ಲಿದ್ದಾರೆ ಎಂದು ಹೇಳಿದರು.&lt;p&gt;ಇದೇ ವೇಳೆ ಸಾರಿಗೆ ಸಮಿತಿಯ ಪೋಸ್ಟರ್&zwnj;ನ್ನು ಬಿಡುಗಡೆ ಮಾಡಿದರು. ಜಿಲ್ಲೆಯಲ್ಲಿ ವಿವಿಧ ಉಪ ಸಮಿತಿಗಳ ಪದಾಧಿಕಾರಿ ಗಳು ಸಮ್ಮೇಳನ ಸಿದ್ಧತಾ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಸಮ್ಮೇಳನವನ್ನು ಸರ್ವ ರೀತಿಯಿಂದಲೂ ಯಶಸ್ವಿಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸಲಾಗುತ್ತಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಮಾಹಿತಿ ನೀಡಿದರು.&lt;/p&gt;ಜಿಲ್ಲಾ ಅಡಾಕ್ ಸಮಿತಿ ಸದಸ್ಯರಾದ ಅಪ್ಪಾರಾವ್ ಸೌದಿ, ಶಿವಕುಮಾರ ಸ್ವಾಮಿ, ಮೆರವಣಿಗೆ ಸಮಿತಿಯ ಪ್ರಧಾನ ಸಂಚಾಲಕ ಡಾ.ರಜನೀಶ್ ವಾಲಿ, ಸಂಚಾಲಕ ವಿಜಯಕುಮಾರ ಸೋನಾರೆ, ಸಹ ಸಂಚಾಲಕ ನಂದಕುಮಾರ ಕರಂಜೆ, ವಸತಿ ಸಮಿತಿ ಯ ಸಂಚಾಲಕ ಶ್ರೀಕಾಂತ ಪಾಟೀಲ, ಸಹ ಸಂಚಾಲಕ ಸಂತೋಷ್ ಚೆಟ್ಟಿ, ಸಾರಿಗೆ ಸಮಿತಿಯ ಪ್ರಧಾನ ಸಂಚಾಲಕ ಪೃಥ್ವಿರಾಜ್ ಎಸ್., ಸಂಚಾಲಕ ಸುನೀಲ್ ಕುಲಕರ್ಣಿ, ಛಾಯಾಚಿತ್ರ ಪ್ರದರ್ಶನ ಸಮಿತಿಯ ಪ್ರಧಾನ ಸಂಚಾಲಕ ಗೋಪಿಚಂದ್ ತಾಂದಳೆ, ಶಿಸ್ತು ಪಾಲನಾ ಹಾಗೂ ಸ್ವಯಂ ಸೇವಕರ ಸಮಿತಿಯ ಪ್ರಧಾನ ಸಂಚಾಲಕ ಎಂ.ಪಿ. ಮುದಾಳೆ, ಹಿರಿಯ ಪತ್ರಕರ್ತರಾದ ಅಶೋಕುಮಾರ ಕರಂಜಿ, ಬಸವರಾಜ ಕಾಮಶೆಟ್ಟಿ, ಅನಿಲ್ ಪಾಟೀಲ ಹಾಲಹಿಪ್ಪರ್ಗಾ, ಸಿದ್ರಾಮಯ್ಯ ಸ್ವಾಮಿ, ಹಾಜಿಪಾಶಾ, ಧಮೇಂದ್ರ ಪೂಜಾರಿ, ಮಾಣಿಕೇಶ್ ಪಾಟೀಲ, ಪ್ರವೀಣ್ ಮೇತ್ರೆ, ಸತೀಶ್ ತುಪ್ಪದ್ ಮತ್ತಿತರರು ಇದ್ದರು.]]></content:encoded>
            <category>entertainment</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/entertainment-news/5-000-journalists-for-the-state-conference-shivananda-tagadur/articleshow-v5bzcgu"/>
        </item>
    </channel>
</rss>
