<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Kannada Prabha</title>
        <link>https://www.kannadaprabha.in</link>
        <description><![CDATA[Kannada Prabha - No.1 News channel in Karnataka, which delivers Local and International news in Marathi language.]]></description>
        <image>
            <url>https://static-assets.asianetnews.com/images/ogimages/OG_Bangla.jpg</url>
            <width>143</width>
            <height>100</height>
            <link>https://www.kannadaprabha.in</link>
            <title>Kannada Prabha</title>
        </image>
        <lastBuildDate>Fri, 05 Jun 2026 13:49:49 +0530</lastBuildDate>
        <atom:link href="https://www.kannadaprabha.in/rss/entertainment-news" rel="self" type="application/rss+xml"/>
        <item>
            <title><![CDATA[ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ  ಶುಭಾ ಪೂಂಜಾ ದಂಪತಿ]]></title>
            <link>https://www.kannadaprabha.in/entertainment-news/actress-shubha-poonja-and-her-husband-file-for-divorce/articleshow-85gu84o</link>
            <guid isPermaLink="true">https://www.kannadaprabha.in/entertainment-news/actress-shubha-poonja-and-her-husband-file-for-divorce/articleshow-85gu84o</guid>
            <pubDate>Fri, 05 Jun 2026 12:12:41 +0530</pubDate>
            <description><![CDATA[&lt;p&gt;ನಟಿ ಶುಭಾ ಪೂಂಜಾ ಮತ್ತು ಅವರ ಪತಿ ಸುಮಂತ್ ಬಿಲ್ಲವ ಅವರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯಲು ನಿರ್ಧರಿಸಿದ್ದು, ಈ ಸಂಬಂಧ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01kt91w4gvbgkt4ceyby7rcrk8/shubha-poonja--3--1780567904795.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;ನಟಿ ಶುಭಾ ಪೂಂಜಾ ಮತ್ತು ಅವರ ಪತಿ ಸುಮಂತ್ ಬಿಲ್ಲವ ಅವರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯಲು ನಿರ್ಧರಿಸಿದ್ದು, ಈ ಸಂಬಂಧ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.&lt;/p&gt;&lt;h2&gt;ನಾಲ್ಕು ವರ್ಷಗಳ ಹಿಂದೆ ಉದ್ಯಮಿ ಸುಮಂತ್​ ಬಿಲ್ಲವ ಅವರನ್ನು ಮದುವೆ&lt;/h2&gt;&lt;p&gt;2022ರಲ್ಲಿ, ನಾಲ್ಕು ವರ್ಷಗಳ ಹಿಂದೆ ಉದ್ಯಮಿ ಸುಮಂತ್​ ಬಿಲ್ಲವ ಅವರನ್ನು ಶುಭಾ ಪೂಂಜಾ ಮದುವೆಯಾಗಿದ್ದರು. ನಂತರ, ಹಲವು ರಿಯಾಲಿಟಿ ಶೋಗಳಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡು ಜನರ ಪ್ರೀತಿ ಗಳಿಸಿದ್ದರು. ಇದೀಗ ವಿಚ್ಛೇದನಕ್ಕೆ ಮುಂದಾಗಿದ್ದಾರೆ. &amp;nbsp;&lt;/p&gt;&lt;h3&gt;ಜೂನ್ 2ರಂದು ವಿಚ್ಛೇದನಕ್ಕೆ ಅರ್ಜಿ&lt;/h3&gt;&lt;p&gt;ಜೂನ್ 2ರಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಜೂನ್&zwnj; 3ರಂದು ಮೊದಲ ವಿಚಾರಣೆ ನಡೆದಿದೆ. ಜೂನ್ 10ರಂದು ಎರಡನೇ ಹಿಯರಿಂಗ್ ನಡೆಯಲಿದೆ. ಆದರೆ, ಈ ಕುರಿತು ಶುಭಾ ಹಾಗೂ ಸುಮಂತ್&zwnj; ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/actress-shubha-poonja-and-her-husband-file-for-divorce/articleshow-85gu84o"/>
        </item>
        <item>
            <title><![CDATA[ರಾಮ್‌ಚರಣ್‌ಗೆ ಆಫ್ರಿಕನ್‌ ಕುಸ್ತಿಪಟು ಬಾಡಿಗಾರ್ಡ್‌:ದಿನಕ್ಕೆ ₹4 ಲಕ್ಷ ಸಂಬಳ!]]></title>
            <link>https://www.kannadaprabha.in/india-news/ram-charan-viral-bodyguard-kevin-kunta-mma-fighter-earning-lakhs-a-day-as-peddi-star-personal-security/articleshow-8iget1d</link>
            <guid isPermaLink="true">https://www.kannadaprabha.in/india-news/ram-charan-viral-bodyguard-kevin-kunta-mma-fighter-earning-lakhs-a-day-as-peddi-star-personal-security/articleshow-8iget1d</guid>
            <pubDate>Thu, 28 May 2026 03:00:00 +0530</pubDate>
            <description><![CDATA[ಜೂ.4ರಂದು ಬಿಡುಗಡೆಯಾಗುತ್ತಿರುವ &lsquo;ಪೆದ್ದಿ&rsquo; ಚಿತ್ರದ ಪ್ರಚಾರಕ್ಕಾಗಿ ಅದರ ನಾಯಕನಟ ರಾಮ್&zwnj;ಚರಣ್&zwnj; ದೇಶಾದ್ಯಂತ ಸಂಚರಿಸುತ್ತಿದ್ದಾರೆ. ಆದರೆ ಎಲ್ಲೇ ಹೋದರೂ ನಟನಿಗಿಂತ ಜಾಸ್ತಿ ಅವರ ಹಿಂದೆ ಬರುತ್ತಿರುವ ಬಾಡಿಗಾರ್ಡ್&zwnj; ಒಬ್ಬರು ಜನರ ಗಮನ ಸೆಳೆಯುತ್ತಿದ್ದಾರೆ.]]></description>
            <media:content url="https://static-assets.asianetnews.com/kp/json/27052026/pictures/RAMCHARAN_477.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಮರಾವತಿ&lt;/strong&gt;: ಜೂ.4ರಂದು ಬಿಡುಗಡೆಯಾಗುತ್ತಿರುವ &lsquo;ಪೆದ್ದಿ&rsquo; ಚಿತ್ರದ ಪ್ರಚಾರಕ್ಕಾಗಿ ಅದರ ನಾಯಕನಟ ರಾಮ್&zwnj;ಚರಣ್&zwnj; ದೇಶಾದ್ಯಂತ ಸಂಚರಿಸುತ್ತಿದ್ದಾರೆ. ಆದರೆ ಎಲ್ಲೇ ಹೋದರೂ ನಟನಿಗಿಂತ ಜಾಸ್ತಿ ಅವರ ಹಿಂದೆ ಬರುತ್ತಿರುವ ಬಾಡಿಗಾರ್ಡ್&zwnj; ಒಬ್ಬರು ಜನರ ಗಮನ ಸೆಳೆಯುತ್ತಿದ್ದಾರೆ.&lt;/p&gt;&lt;h2&gt;ಪೆದ್ದಿ ಎಂಬ ಪೈಲ್ವಾನನ ಪಾತ್ರ&lt;/h2&gt;&lt;p&gt;ಚಿತ್ರದಲ್ಲಿ ಪೆದ್ದಿ ಎಂಬ ಪೈಲ್ವಾನನ ಪಾತ್ರ ಮಾಡುತ್ತಿರುವ ಮೆಗಾ ಪವರ್&zwnj;ಸ್ಟಾರ್&zwnj;, ಆಫ್ರಿಕಾದ ಎಂಎಂಎ ಕುಸ್ತಿಪಟು ಕೆವಿನ್ ಕುಂಟಾ ಅವರನ್ನು ತಮ್ಮ ಅಂಗರಕ್ಷಕರನ್ನಾಗಿ ನೇಮಿಸಿಕೊಂಡಿದ್ದು, ಅವರಿಗೆ ದಿನಕ್ಕೇ 2-4 ಲಕ್ಷ ರು. ಪಾವತಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇದು ನಿಜವೇ ಆದಲ್ಲಿ ಭಾರತೀಯ ನಟರೊಬ್ಬರ ಅಂಗರಕ್ಷಕ ಪಡೆಯುತ್ತಿರುವ ಬೃಹತ್&zwnj; ಸಂಬಳ ಎನಿಸಿಕೊಳ್ಳುವುದು.&lt;/p&gt;&lt;h3&gt;ಗಾಂಬಿಯಾದವರಾದ ಕೆವಿನ್ ಸದ್ಯ ಇಟಲಿ ನಿವಾಸಿ&lt;/h3&gt;&lt;p&gt;ಗಾಂಬಿಯಾದವರಾದ ಕೆವಿನ್ ಸದ್ಯ ಇಟಲಿ ನಿವಾಸಿಯಾಗಿದ್ದಾರೆ. ಮಾರ್ಷಲ್ ಆರ್ಟ್ಸ್&zwnj;ನ ವಿಧವಾದ ಎಂಎಂಎ ಸ್ಪರ್ಧೆಗಳಿಂದಲೇ ಪ್ರಸಿದ್ಧವಾಗಿರುವ ಇವರು, ಹಲವು ಗಣ್ಯರಿಗೆ ಬಾಡಿಗಾರ್ಡ್&zwnj; ಆಗಿ ಕೆಲಸ ಮಾಡುವ ಅನುಭವ ಹೊಂದಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/ram-charan-viral-bodyguard-kevin-kunta-mma-fighter-earning-lakhs-a-day-as-peddi-star-personal-security/articleshow-8iget1d"/>
        </item>
        <item>
            <title><![CDATA[ಚಿತ್ರರಂಗಕ್ಕೆ ಓಟಿಟಿ ಮುಚ್ಚಿದ ಬಾಗಿಲು]]></title>
            <link>https://www.kannadaprabha.in/entertainment-news/ott-has-become-a-closed-door-for-the-film-industry/articleshow-9rcqydh</link>
            <guid isPermaLink="true">https://www.kannadaprabha.in/entertainment-news/ott-has-become-a-closed-door-for-the-film-industry/articleshow-9rcqydh</guid>
            <pubDate>Fri, 05 Jun 2026 13:49:45 +0530</pubDate>
            <description><![CDATA[&lt;p&gt;ಹೀಗೆ ಹೇಳಿರುವುದು ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಿರ್ಮಾಪಕ, ಅಲ್ಲು ಅರ್ಜುನ್&zwnj; ತಂದೆ ಅಲ್ಲು ಅರವಿಂದ್&zwnj;. &lsquo;ಆಹಾ&rsquo; ಓಟಿಟಿ ಮಾಲೀಕರೂ ಆಗಿರುವ ಅಲ್ಲು ಅರವಿಂದ್&zwnj; ಅವರೇ &lsquo;ಓಟಿಟಿ ಕಾಲ ಮುಗಿದಿದೆ&rsquo; ಎನ್ನುವ ಹೇಳಿಕೆ ಅಚ್ಚರಿ ಮತ್ತು ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static-gi.asianetnews.com/images/01ksqear4kvcpve84q0e3k1v1b/jio-launches-rs-200-ott-pass--2--1779976986771.jpeg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp; ಹೀಗೆ ಹೇಳಿರುವುದು ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಿರ್ಮಾಪಕ, ಅಲ್ಲು ಅರ್ಜುನ್&zwnj; ತಂದೆ ಅಲ್ಲು ಅರವಿಂದ್&zwnj;. &lsquo;ಆಹಾ&rsquo; ಓಟಿಟಿ ಮಾಲೀಕರೂ ಆಗಿರುವ ಅಲ್ಲು ಅರವಿಂದ್&zwnj; ಅವರೇ &lsquo;ಓಟಿಟಿ ಕಾಲ ಮುಗಿದಿದೆ&rsquo; ಎನ್ನುವ ಹೇಳಿಕೆ ಅಚ್ಚರಿ ಮತ್ತು ಚರ್ಚೆಗೆ ಕಾರಣವಾಗಿದೆ. ಬಹಳಷ್ಟು ಮಂದಿ ಅವರು ಮಾತಿಗೆ ಒಪ್ಪಿಗೆ ಸೂಚಿಸಿದರೆ, ಇನ್ನು ಕೆಲವರು ವಿರೋಧಿಸಿದ್ದಾರೆ. ಚರ್ಚಾರ್ಹವಾದ ಅವರ ಮಾತುಗಳು ಇಲ್ಲಿವೆ.&lt;/p&gt;&lt;p&gt;1. ಸಿನಿಮಾಗಳ ನಿರ್ಮಾಣಕ್ಕೆ ಹಾಕುವ ಅರ್ಧ ಹಣ ಓಟಿಟಿ ಬಿಸಿನೆಸ್&zwnj;ಗಳಿಂದ ಬರುತ್ತದೆ ಎನ್ನುವ ಆಸೆ ಇಟ್ಟುಕೊಳ್ಳುವುದು ಬೇಡ. ಈಗ ಕಾಲ ಬದಲಾಗಿದೆ. ಓಟಿಟಿಗಳ ಕಾಲವೂ ಮುಗಿದಿದೆ.&lt;/p&gt;&lt;p&gt;2. ಓಟಿಟಿಗಳು ಕೂಡ ತಮಗೆ ಯಾವ ರೀತಿಯ ಕಂಟೆಂಟ್&zwnj; ಬೇಕು, ಬೇಡ ಎನ್ನುವ ಆಯ್ಕೆಯಲ್ಲಿ ತುಂಬಾ ಚ್ಯೂಸಿ ಅಥವಾ ಜಿಪುಣತನ ತೋರುತ್ತಿವೆ. ಹೀಗಾಗಿ ಮೊದಲಿನಂತೆ ನಿರ್ಮಾಪಕರು ಕೇಳಿದಷ್ಟು ಹಣ ಕೊಡಲು ಓಟಿಟಿಗಳು ರೆಡಿ ಇಲ್ಲ.&lt;/p&gt;&lt;p&gt;3. ಕೆಲ ನಿರ್ದೇಶಕ, ನಾಯಕ ನಟರ ಸಿನಿಮಾಗಳನ್ನು ಮಾತ್ರ ಯಾವುದೇ ಷರತ್ತುಗಳು ಇಲ್ಲದೆ ಸಿನಿಮಾಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಮೊದಲಿನಂತೆ ಎಲ್ಲಾ ರೀತಿಯ ಸಿನಿಮಾಗಳಿಗೆ ಹಣ ಕೊಟ್ಟು ಕೊಳ್ಳುತ್ತಿಲ್ಲ.&lt;/p&gt;&lt;p&gt;4. ನಾನೂ ಕೂಡ ನನ್ನ ನಿರ್ಮಾಣ ಸಂಸ್ಥೆಯ ಕ್ರಿಯೇಟಿವ್&zwnj; ಹೆಡ್&zwnj;ಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದೇನೆ. ಚಿತ್ರಮಂದಿರಗಳಲ್ಲಿ ಯಶಸ್ಸು ಕಾಣುವ ನಿರ್ದೇಶಕ-ನಟರ ಕಾಂಬಿನೇಷನ್​​ನ ಸಿನಿಮಾಗಳ ಮೇಲೆ ಮಾತ್ರ ಬಂಡವಾಳ ಹೂಡುವಂತೆ ಹೇಳಿದ್ದೇನೆ. ಥಿಯೇಟರ್&zwnj;ಗಳಲ್ಲಿ ಯಶಸ್ಸು ಕಾಣದ ಸಿನಿಮಾಗಳಿಗೆ ಬೇರೆ ಯಾವುದೇ ಫ್ಲ್ಯಾಟ್&zwnj;ಫಾರ್ಮ್&zwnj;ಗಳಲ್ಲೂ ಜಾಗ ಸಿಗಲ್ಲ.&lt;/p&gt;&lt;h2&gt;ಅದ್ದೂರಿ ಕನ್ನಡ ಚಿತ್ರಗಳಿಗೂ ಓಟಿಟಿ ಲಾಭವಿಲ್ಲ!&lt;/h2&gt;&lt;h3&gt;ರೂ.100+ ಕೋಟಿ ಬಜೆಟ್&zwnj; ಇದ್ದರೆ ಓಟಿಟಿ ರೇಟು ರೂ.7 ಕೋಟಿ ಮಾತ್ರ&lt;/h3&gt;&lt;p&gt;ಕನ್ನಡದ ಸ್ಟಾರ್&zwnj; ಸಿನಿಮಾಗಳು, ಅದ್ದೂರಿ ಸಿನಿಮಾಗಳು ಹೇಗೋ ಬಚಾವ್&zwnj; ಆಗಿಬಿಡುತ್ತಾರೆ ಎಂಬ ಮಾತು ಗಾಂಧಿನಗರದಲ್ಲಿ ಮೊದಲು ಚಾಲ್ತಿಯಲ್ಲಿತ್ತು. ಸ್ಯಾಟಲೈಟ್, ಓಟಿಟಿ ಹಕ್ಕು ಮಾರಾಟದಿಂದ ಜಾಸ್ತಿ ದುಡ್ಡು ಬರುತ್ತದೆ ಅನ್ನುತ್ತಿದ್ದರು. ಕೆಲವು ಸ್ಟಾರ್&zwnj;ಗಳು ಸ್ಯಾಟಲೈಟ್&zwnj; ಹಕ್ಕು ಕೊಟ್ಟರೆ ಸಾಕು ಎನ್ನುವ ಕಾಲವೂ ಇತ್ತು. ಆದರೆ ಈಗ ಕಾಲ ಉಲ್ಟಾ ಆಗಿದೆ. ಸ್ಯಾಟಲೈಟ್&zwnj;, ಓಟಿಟಿಯಿಂದ ಕನ್ನಡದ ಬಿಗ್&zwnj; ಬಜೆಟ್&zwnj; ಸಿನಿಮಾಗಳಿಗೂ ಕಾಸು ಹುಟ್ಟುತ್ತಿಲ್ಲ.&lt;/p&gt;&lt;p&gt;ಮೊದಲನೇಯದಾಗಿ ಪ್ರಸಾರ ಮಾಡುವುದೇ ಕಷ್ಟ. ನೆಟ್&zwnj;ಫ್ಲಿಕ್ಸ್&zwnj;, ಹಾಟ್&zwnj;ಸ್ಟಾರ್&zwnj; ಪ್ರಸಾರ ಮಾಡಲ್ಲ. ಅಮೆಜಾನ್&zwnj; ಪ್ರೈಮ್&zwnj; &lsquo;ಪೇ ಪರ್&zwnj; ವ್ಯೂ&rsquo; ಮಾದರಿಯಲ್ಲಿ ಪ್ರಸಾರ ಮಾಡಬಹುದು. ಸದ್ಯಕ್ಕೆ ಇರುವ ಒಂದೇ ಒಂದು ಆಶಾಕಿರಣವೆಂದರೆ ಜೀ5. ಅವರೂ ಬೆರಳೆಣಿಕೆ ಸಿನಿಮಾ ಮಾತ್ರ ಖರೀದಿಸುತ್ತಾರೆ.&lt;/p&gt;&lt;p&gt;ಇದೀಗ ಬಂದ ಸುದ್ದಿ ಪ್ರಕಾರ, ರೂ.100+ ಕೋಟಿ ಬಜೆಟ್&zwnj;ನ &lsquo;ಕೆಡಿ&rsquo; ಸಿನಿಮಾದ ಸ್ಯಾಟಲೈಟ್&zwnj; ಮತ್ತು ಓಟಿಟಿ ಹಕ್ಕು ರೂ.7 ಕೋಟಿಗೆ ಮಾರಾಟವಾಗಿದೆ. ಬಲ್ಲ ಮೂಲಗಳ ಪ್ರಕಾರ ದರ್ಶನ್&zwnj; ಅಭಿನಯದ &lsquo;ದಿ ಡೆವಿಲ್&zwnj;&rsquo; ಚಿತ್ರದ ಸ್ಯಾಟಲೈಟ್&zwnj; ಮತ್ತು ಓಟಿಟಿ ಹಕ್ಕು ಕೂಡ ಅದೇ ರೇಟ್&zwnj;ಗೆ ಮಾರಾಟವಾಗಿದೆ. ಕಡಿಮೆಯಾದರೂ ನಿರ್ಮಾಪಕರು ಬಂದಿದ್ದು, ಬರಲಿ ಎಂಬ ನಿರ್ಧಾರವನ್ನು ತೆಗೆದುಕೊಂಡು ಇದಕ್ಕೆ ಒಪ್ಪಿದ್ದಾರೆ. ಅವರ ಬಳಿ ಬೇರೆ ದಾರಿಯಾದರೂ ಏನಿದೆ, ಅಲ್ಲವೇ!&lt;/p&gt;&lt;p&gt;ಇದಕ್ಕೆ ಪರಿಹಾರ ಏನು ಅನ್ನುವುದನ್ನು ಚಿತ್ರರಂಗ ಒಗ್ಗಟ್ಟಾಗಿ ಕುಳಿತು ಕಂಡುಕೊಳ್ಳಬೇಕಿದೆ. ಇಲ್ಲದಿದ್ದರೆ ಈ ಕಷ್ಟಗಳು ಮುಂದುವರಿಯುತ್ತವೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/ott-has-become-a-closed-door-for-the-film-industry/articleshow-9rcqydh"/>
        </item>
        <item>
            <title><![CDATA[ಮನೆ ಬಳಿ ಕಾರಲ್ಲಿ ಡ್ರಗ್ಸ್‌ ಸಿಕ್ರೆ ಮನೆ ಮಾಲೀಕ ಹೊಣೆ ಅಲ್ಲ : ಹೈಕೋರ್ಟ್‌]]></title>
            <link>https://www.kannadaprabha.in/entertainment-news/homeowner-not-liable-if-drugs-are-found-in-car-near-home-high-court/articleshow-a91m9bn</link>
            <guid isPermaLink="true">https://www.kannadaprabha.in/entertainment-news/homeowner-not-liable-if-drugs-are-found-in-car-near-home-high-court/articleshow-a91m9bn</guid>
            <pubDate>Mon, 25 May 2026 05:14:49 +0530</pubDate>
            <description><![CDATA[ಮನೆ ಮುಂಭಾಗದಲ್ಲಿ ನಿಲುಗಡೆ ಮಾಡಿದ ಬೇರೊಬ್ಬರ ವಾಹನದಲ್ಲಿ ಮಾದಕ ಪದಾರ್ಥಗಳು ದೊರಕಿದೆ ಎಂಬ ಕಾರಣಕ್ಕೆ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ಕಾಯ್ದೆಯ (ಎನ್&zwnj;ಡಿಪಿಎಸ್&zwnj;) ನಿಬಂಧನೆಗಳಿಗೆ ಒಳಪಡುವ ಅಪರಾಧ ಕೃತ್ಯ ಎಸಗಲು ಅನುಕೂಲ ಮಾಡಿಕೊಟ್ಟ ಆರೋಪ ಮೇಲೆ ಮನೆ ಮಾಲೀಕನ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.]]></description>
            <media:content url="https://static-assets.asianetnews.com/kp/json/24052026/pictures/HIGHCOURT2_407.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವೆಂಕಟೇಶ್&zwnj; ಕಲಿಪಿ&lt;/strong&gt;&lt;/p&gt;&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;ಮನೆ ಮುಂಭಾಗದಲ್ಲಿ ನಿಲುಗಡೆ ಮಾಡಿದ ಬೇರೊಬ್ಬರ ವಾಹನದಲ್ಲಿ ಮಾದಕ ಪದಾರ್ಥಗಳು ದೊರಕಿದೆ ಎಂಬ ಕಾರಣಕ್ಕೆ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ಕಾಯ್ದೆಯ (ಎನ್&zwnj;ಡಿಪಿಎಸ್&zwnj;) ನಿಬಂಧನೆಗಳಿಗೆ ಒಳಪಡುವ ಅಪರಾಧ ಕೃತ್ಯ ಎಸಗಲು ಅನುಕೂಲ ಮಾಡಿಕೊಟ್ಟ ಆರೋಪ ಮೇಲೆ ಮನೆ ಮಾಲೀಕನ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.&lt;/p&gt;&lt;p&gt;ಹುಟ್ಟುಹಬ್ಬದ ಪಾರ್ಟಿ ವೇಳೆ ಮನೆ ಮುಂಭಾಗ ನಿಲುಗಡೆ ಮಾಡಿದ್ದ ಸ್ನೇಹಿತರ ಕಾರು ಹಾಗೂ ಬೈಕ್&zwnj;ನಲ್ಲಿ ಮಾದ&zwnj;ಕ ಪದಾರ್ಥಗಳು ದೊರಕಿತು ಎಂಬ ಕಾರಣಕ್ಕೆ ಬಂಧನಕ್ಕೆ ಒಳಗಾಗಿದ್ದ ಮನೆ ಮಾಲೀಕನಿಗೆ ಜಾಮೀನು ನೀಡಿದ ಹೈಕೋರ್ಟ್ ಈ ಆದೇಶ ಮಾಡಿದೆ&zwnj;.&lt;/p&gt;&lt;p&gt;ಜಾಮೀನು ಕೋರಿ ಚಾಮರಾಜನಗರ ಜಿಲ್ಲೆಯ ಹರವನಪುರ ನಿವಾಸಿ ಫಯಾಜ್ ಖಾನ್ ಎಂಬುವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ಪೀಠ, ಪ್ರಕರಣದಲ್ಲಿ ಪೊಲೀಸರ (ಪ್ರಾಸಿಕ್ಯೂಷನ್) ಪ್ರಕಾರವೇ ಅರ್ಜಿದಾರರ ಮನೆಯಲ್ಲಿ ಯಾವುದೇ ಮಾದಕ ವಸ್ತುಗಳು ದೊರೆತಿಲ್ಲ. ಅರ್ಜಿದಾರರ ಮನೆ ಮುಂದೆ ನಿಲುಗಡೆ ಮಾಡಿದ್ದ ಕಾರು/ಬೈಕಿನಲ್ಲಿ ದೊರೆಕಿದೆ. ಹಾಗಾಗಿ, ಪ್ರಕರಣದಲ್ಲಿ ಅರ್ಜಿದಾರರು ಅಮಾಯಕ ಎಂಬ ವಾದದಲ್ಲಿ ಬಲವಿದೆ ಎಂದು ನುಡಿದಿದೆ.&lt;/p&gt;&lt;p&gt;ಎನ್&zwnj;ಡಿಪಿಎಸ್&zwnj; ಕಾಯ್ದೆಯ ಸೆಕ್ಷನ್ 25ರ ಪ್ರಕಾರ ಯಾವುದೇ ಮನೆ, ಕೊಠಡಿ, ಆವರಣ, ಪ್ರಾಣಿ, ಮಾಲೀಕ ಅಥವಾ ಸ್ಥಳದ ಮಾಲೀಕರು, ಅನುಭೋಗದಾರರು ಅಥವಾ ಅದರ ಮೇಲೆ&zwnj; ನಿಯಂತ್ರಣ&zwnj; ಹೊಂದಿರುವ ಅಥವಾ ಬಳಕೆ ಮಾಡುತ್ತಿರುವ ವ್ಯಕ್ತಿ, ಈ ಕಾಯ್ದೆಯಡಿಯ ಯಾವುದೇ ಅಪರಾಧವನ್ನು ಕಾರ್ಯರೂಪಕ್ಕೆ ತರಲು ಸಂಪೂರ್ಣ ಅರಿವಿನೊಂದಿಗೆ ಇತರ ವ್ಯಕ್ತಿಗೆ ಅನುಮತಿಸಿದರೆ&zwnj; ಶಿಕ್ಷಾರ್ಹರಾಗಿರುತ್ತಾರೆ. ಈ ಅಂಶವು ದೂರಿನಲ್ಲಿಲ್ಲ ಎಂದು ಪೀಠ ಹೇಳಿದೆ&lt;/p&gt;&lt;p&gt;ಅಲ್ಲದೆ, ತಮ್ಮ ಆಸ್ತಿ (ಮನೆ) ಬಳಿ ನಿಲ್ಲಿಸಲಾದ ವಾಹನದಲ್ಲಿ ನಿಷಿದ್ಧ (ಮಾದಕ) ವಸ್ತು ಕಂಡು&zwnj; ಬಂದಿರುವುದರಿಂದ ಪೊಲೀಸರು ಅರ್ಜಿದಾರರ ವಿರುದ್ಧ ಕಾಯ್ದೆಯ ಸೆಕ್ಷನ್ 25 ರ ನಿಬಂಧನೆಯ ಅನುಸಾರ ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದ ಪೀಠ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಿದೆ.&lt;/p&gt;&lt;h2&gt;ಪ್ರಕರಣದ ವಿವರ:&lt;/h2&gt;&lt;p&gt;ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅರ್ಜಿದಾರರಿಗೆ ಸೇರಿದ ಮನೆಯಲ್ಲಿ&zwnj; 2026ರ ಏ.3ರಂದು ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ್ದರು. ಖಚಿತ ಆಧಾರದ ಮೇಲೆ ಕೊಳ್ಳೇಗಾಲ ಸರ್ಕಲ್ ಇನ್ಸ್&zwnj;ಪೆಕ್ಟರ್ ಅವರು ಪಾರ್ಟಿ ನಡೆಯುತ್ತಿದ್ದ ಮನೆಯನ್ನು ಶೋಧ ನಡೆಸಿದ್ದರು. ಆದರೆ ಮನೆಯಲ್ಲಿ ಯಾವುದೇ ಮಾದಕ ವಸ್ತುಗಳು ದೊರೆತಿರಲಿಲ್ಲ.&lt;/p&gt;&lt;p&gt;ಆದರೆ, ಶ್ವಾನಗಳ ನೆರವಿಂದ ಶೋಧ ನಡೆಸಿದಾಗ ಮನೆಯ ಮುಂಭಾಗ ನಿಲ್ಲಿಸಲಾಗಿದ್ದ ಅರ್ಜಿದಾರರ ಸ್ನೇಹಿತ ಹಾಗೂ ಪ್ರಕರಣ ಮೊದಲನೇ ಆರೋಪಿಗೆ ಸೇರಿದ ಕಾರಿನಲ್ಲಿ ಮಾದಕ ವಸ್ತುಗಳಾದ ಚರಸ್, ಬ್ರೌನ್ ಪೌಡರ್, ವೈಟ್ ಪೌಡರ್, ಮತ್ತು ಎರಡನೇ ಆರೋಪಿಯ ದ್ವಿಚಕ್ರ ವಾಹನದಲ್ಲಿ ಗಾಂಜಾ ದೊರಕಿತ್ತು. ಅವುಗಳನ್ನು ಇಟ್ಟುಕೊಳ್ಳಲು ಆರೋಪಿಗಳಲ್ಲಿ ಯಾವುದೇ ಪರವಾನಗಿ ಇರಲಿಲ್ಲ.&lt;/p&gt;&lt;p&gt;ಇದರಿಂದ&zwnj; ಪೊಲೀಸರು ಪಾರ್ಟಿಯಲ್ಲಿ ಭಾಗವಹಿಸಿದ್ದ 50-60 ಜನರಿಗೆ ಮೂತ್ರ ಹಾಗೂ ಡ್ರಗ್ ಪರೀಕ್ಷೆ ನಡೆಸಿದ್ದರು. ಅರ್ಜಿದಾರರನ್ನು ಬಂಧಿಸಿ, ಪ್ರಕರಣದ ನಾಲ್ಕನೇ ಆರೋಪಿಯನ್ನಾಗಿಸಿದ್ದರು. ಎನ್&zwnj;ಡಿಪಿಎಸ್&zwnj; ಕಾಯ್ದೆಯ ವಿವಿಧ ಆರೋಪದ&zwnj; ಮೇಲೆ ಸರ್ಕಲ್ ಇನ್ಸ್&zwnj;ಪೆಕ್ಟರ್ ಅವರ ದೂರಿನ ಮೇರೆಗೆ ಕೊಳ್ಳೆಗಾಲ ಗ್ರಾಮೀಣ ಠಾಣಾ&zwnj; ಪೊಲೀಸರು ಎಫ್&zwnj;ಐಆರ್&zwnj; ದಾಖಲಿಸಿದ್ದರು.&lt;/p&gt;&lt;p&gt;ಪ್ರಕರಣ ಜಿಲ್ಲಾ&zwnj; ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರ ಜಾಮೀನು ಕೋರಿ ಹೈಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದರು.&lt;/p&gt;&lt;h3&gt;ನೆಯಲ್ಲಿ ಯಾವುದೇ ಮಾದಕ ವಸ್ತು ಸಿಕ್ಕಿರಲಿಲ್ಲ&lt;/h3&gt;&lt;p&gt;ಅರ್ಜಿದಾರನ ಪರ ವಕೀಲರು, ಅರ್ಜಿದಾರಿಗೆ ಸೇರಿದ ಮನೆಯಲ್ಲಿ ಯಾವುದೇ ಮಾದಕ ವಸ್ತು ಸಿಕ್ಕಿರಲಿಲ್ಲ. &zwnj;ಮೊದಲನೆ ಹಾಗೂ ಎರಡನೇ ಆರೋಪಿಯ ಕಾರು/ಬೈಕ್ ನಲ್ಲಿ ನಿಷಿದ್ಧ ವಸ್ತುಗಳು ದೊರೆತಿವೆ. ಇದರಿಂದ ಎನ್&zwnj;ಡಿಪಿಎಸ್ ಕಾಯ್ದೆಯಡಿ ವ್ಯಾಪ್ತಿಗೆ ಅರ್ಜಿದಾರರನ್ನು ತರಲಾಗುವುದಿಲ್ಲ. ಆದ್ದರಿಂದ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.&lt;/p&gt;&lt;p&gt;ಸರ್ಕಾರದ ಪರ ವಕೀಲರು, ಪ್ರಕರಣದಲ್ಲಿ ಬಂಧಿತ 1ರಿಂದ 3ನೇ ಆರೋಪಿಗಳು ಅರ್ಜಿದಾರರಿಗೆ ಸೇರಿದ ಸ್ಥಳದಲ್ಲಿ ಹುಟ್ಟುಹಬ್ಬ ಆಚರಿಸಿದ್ದಾರೆ. ಹಾಗಾಗಿ, ಇದು ಎನ್&zwnj;ಡಿಪಿಎಸ್ ಕಾಯ್ದೆಯಡಿಯ ಅಪರಾಧದ ವ್ಯಾಪ್ತಿಗೆ ಬರಲಿದೆ. ಆದ್ದರಿಂದ ಜಾಮೀನು ಅರ್ಜಿ ತಿರಸ್ಕರಿಸಬೇಕು ಎಂದು ಮನವಿ ಮಾಡಿದ್ದರು.&lt;/p&gt;]]></content:encoded>
            <category>entertainment</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/entertainment-news/homeowner-not-liable-if-drugs-are-found-in-car-near-home-high-court/articleshow-a91m9bn"/>
        </item>
        <item>
            <title><![CDATA[ಮುಂಬೈನ ಅಲಿಬಾಗ್‌ನಲ್ಲಿ ಐಷಾರಾಮಿ ಆಸ್ತಿ ಖರೀದಿಸಿದ ರಾಧಿಕಾ ಪಂಡಿತ್- ಯಶ್]]></title>
            <link>https://www.kannadaprabha.in/entertainment-news/radhika-pandit-and-yash-purchase-a-luxury-property-in-alibaug-mumb/articleshow-c2xl87d</link>
            <guid isPermaLink="true">https://www.kannadaprabha.in/entertainment-news/radhika-pandit-and-yash-purchase-a-luxury-property-in-alibaug-mumb/articleshow-c2xl87d</guid>
            <pubDate>Thu, 04 Jun 2026 13:13:34 +0530</pubDate>
            <description><![CDATA[&lt;p&gt;ಮಹಾರಾಷ್ಟ್ರದ ಅಲಿಬಾಗ್ ಸೆಲೆಬ್ರಿಟಿಗಳು ಬಹಳ ಇಷ್ಟ ಪಡುವ ತಾಣ. ಮುಂಬೈಯ ದಕ್ಷಿಣ ಕರಾವಳಿಯ ಈ ಭಾಗದಲ್ಲಿ ವಿರಾಟ್&zwnj; ಕೊಹ್ಲಿ - ಅನುಷ್ಕಾ, ದೀಪಿಕಾ ಪಡುಕೋಣೆ - ರಣವೀರ್&zwnj; ಸಿಂಗ್&zwnj;, ಶಾರೂಖ್&zwnj;, ಸಲ್ಮಾನ್&zwnj; ಖಾನ್&zwnj; ಸೇರಿದಂತೆ ಬಾಲಿವುಡ್&zwnj;ನ ಸ್ಟಾರ್&zwnj;ಗಳ ಲಕ್ಸುರಿ ಮನೆಗಳು ಇವೆ.&lt;/p&gt;]]></description>
            <media:content url="https://static-gi.asianetnews.com/images/01kk4jdmjknsecbh06g72n3wmx/yash-radhika-pandit-1772901290579.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಸಿನಿವಾರ್ತೆ&lt;/strong&gt;&lt;/p&gt;&lt;p&gt;ಮಹಾರಾಷ್ಟ್ರದ ಅಲಿಬಾಗ್ ಸೆಲೆಬ್ರಿಟಿಗಳು ಬಹಳ ಇಷ್ಟ ಪಡುವ ತಾಣ. ಮುಂಬೈಯ ದಕ್ಷಿಣ ಕರಾವಳಿಯ ಈ ಭಾಗದಲ್ಲಿ ವಿರಾಟ್&zwnj; ಕೊಹ್ಲಿ - ಅನುಷ್ಕಾ, ದೀಪಿಕಾ ಪಡುಕೋಣೆ - ರಣವೀರ್&zwnj; ಸಿಂಗ್&zwnj;, ಶಾರೂಖ್&zwnj;, ಸಲ್ಮಾನ್&zwnj; ಖಾನ್&zwnj; ಸೇರಿದಂತೆ ಬಾಲಿವುಡ್&zwnj;ನ ಸ್ಟಾರ್&zwnj;ಗಳ ಲಕ್ಸುರಿ ಮನೆಗಳು ಇವೆ.&lt;/p&gt;&lt;h2&gt;ರಾಧಿಕಾ ಪಂಡಿತ್&zwnj; ಹಾಗೂ ಯಶ್&zwnj; ಜಾಗ ಖರೀದಿ&lt;/h2&gt;&lt;p&gt;ಇದೇ ಜಾಗದಲ್ಲಿ ಇದೀಗ ಕನ್ನಡದ ತಾರಾ ಜೋಡಿಗಳಾದ ರಾಧಿಕಾ ಪಂಡಿತ್&zwnj; ಹಾಗೂ ಯಶ್&zwnj; ಜಾಗ ಖರೀದಿ ಮಾಡಿದ್ದಾರೆ. ಸುಮಾರು 24 ಕೋಟಿ ರು.ಗಳಿಗೆ ವ್ಯವಹಾರ ನಡೆದಿದ್ದು, ಅಲಿಬಾಗ್&zwnj; ಸಬ್&zwnj; ರಿಜಿಸ್ಟ್ರಾರ್&zwnj; ಆಫೀಸ್&zwnj;ನಲ್ಲಿ ಹಸ್ತಾಂತರ ಪ್ರಕ್ರಿಯೆ ನಡೆದಿದೆ.&amp;nbsp;&lt;/p&gt;&lt;h3&gt;ಸಮುದ್ರಕ್ಕೆ ಮುಖ ಮಾಡಿರುವ ಈ ಜಾಗ&lt;/h3&gt;&lt;p&gt;ಸಮುದ್ರಕ್ಕೆ ಮುಖ ಮಾಡಿರುವ ಈ ಜಾಗ 5,289 ಚದರ ಮೀಟರ್&zwnj; ವಿಸ್ತೀರ್ಣದಲ್ಲಿದ್ದು, ಕೃಷಿಭೂಮಿಯನ್ನು ಒಳಗೊಂಡಿದೆ. ಅಲಿಬಾಗ್&zwnj; ತಾಲೂಕಿನ ಕಾಮತ್&zwnj; ಗ್ರಾಮದ ಕಿಹಿಮ್&zwnj; ಬೀಚ್&zwnj; ಪಕ್ಕದಲ್ಲೇ ರಾಧಿಕಾ ಮತ್ತು ಯಶ್ ಹೊಸ ಜಾಗವಿದೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/radhika-pandit-and-yash-purchase-a-luxury-property-in-alibaug-mumb/articleshow-c2xl87d"/>
        </item>
        <item>
            <title><![CDATA[ಯಶ್ ರಾಮಾಯಣ ಸೆಟ್‌ನಲ್ಲಿ 10 ಸಾವಿರ ಜನರಿಂದ ಕೆಲಸ]]></title>
            <link>https://www.kannadaprabha.in/entertainment-news/10000-people-working-on-yashs-ramayana-set/articleshow-e4z5t9k</link>
            <guid isPermaLink="true">https://www.kannadaprabha.in/entertainment-news/10000-people-working-on-yashs-ramayana-set/articleshow-e4z5t9k</guid>
            <pubDate>Thu, 21 May 2026 12:40:56 +0530</pubDate>
            <description><![CDATA[&lt;p&gt;ಸದ್ಯ ಯಶ್&zwnj; ಮುಂಬೈಯಲ್ಲಿ &lsquo;ರಾಮಾಯಣ&rsquo; ಸೆಟ್&zwnj;ನಲ್ಲಿ ರಾವಣ ಪಾತ್ರದ ಶೂಟಿಂಗ್&zwnj;ನಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಈ ಸೆಟ್&zwnj;ನಲ್ಲಿ ಜೂನಿಯರ್&zwnj; ಕಲಾವಿದರು, ತಂತ್ರಜ್ಞರು ಎಲ್ಲಾ ಸೇರಿ ಸುಮಾರು 10 ಸಾವಿರ ಜನ ಏಕಕಾಲದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.&lt;/p&gt;]]></description>
            <media:content url="https://static-gi.asianetnews.com/images/01kqq161bb43mjdk3fpvktppje/yash-1777815717227.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಸಿನಿವಾರ್ತೆ&lt;/strong&gt;&lt;/p&gt;&lt;p&gt;ಸದ್ಯ ಯಶ್&zwnj; ಮುಂಬೈಯಲ್ಲಿ &lsquo;ರಾಮಾಯಣ&rsquo; ಸೆಟ್&zwnj;ನಲ್ಲಿ ರಾವಣ ಪಾತ್ರದ ಶೂಟಿಂಗ್&zwnj;ನಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಈ ಸೆಟ್&zwnj;ನಲ್ಲಿ ಜೂನಿಯರ್&zwnj; ಕಲಾವಿದರು, ತಂತ್ರಜ್ಞರು ಎಲ್ಲಾ ಸೇರಿ ಸುಮಾರು 10 ಸಾವಿರ ಜನ ಏಕಕಾಲದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.&lt;/p&gt;&lt;h2&gt;ಭಾರತೀಯ ಸಿನಿಮಾರಂಗದ ಇತಿಹಾಸದಲ್ಲೇ ಇದು ಅತ್ಯಂತ ಬೃಹತ್&zwnj; ಸೆಟ್&zwnj;&lt;/h2&gt;&lt;p&gt;ಭಾರತೀಯ ಸಿನಿಮಾರಂಗದ ಇತಿಹಾಸದಲ್ಲೇ ಇದು ಅತ್ಯಂತ ಬೃಹತ್&zwnj; ಸೆಟ್&zwnj; ಆಗಿದ್ದು, ಅತ್ಯಾಧುನಿಕ ಟೆಕ್ನಾಲಜಿ ಬಳಸಿ ನಿರ್ಮಿಸಲಾದ ಬೃಹತ್&zwnj; ಸೆಟ್&zwnj;ಗಳು, ಪ್ರಾಚೀನ ವಿನ್ಯಾಸದ ಕಟ್ಟಡಗಳು, ಅರಮನೆ, ಒಳಾಂಗಣ ವಿನ್ಯಾಸಗಳು ಊಹೆಗೂ ಮೀರಿ ಭವ್ಯವಾಗಿವೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;h3&gt;ಮತ್ತೊಂದು ಜಗತ್ತಿನಂತೆ ಭಾಸ&lt;/h3&gt;&lt;p&gt;ಇಲ್ಲಿ ಆ್ಯಕ್ಷನ್&zwnj; ಕೊರಿಯೋಗ್ರಫಿ, ಕಾಸ್ಟ್ಯೂಮ್&zwnj; ಡಿಸೈನಿಂಗ್&zwnj; ಬ್ಲಾಕ್&zwnj;ಗಳು, ವಿಶುವಲ್&zwnj; ಎಫೆಕ್ಟ್&zwnj; ಸೆಕ್ಷನ್&zwnj;ಗಳೆಲ್ಲ ಕಾರ್ಯನಿರ್ವಹಿಸುತ್ತಿದ್ದು, ಮತ್ತೊಂದು ಜಗತ್ತಿನಂತೆ ಭಾಸವಾಗುತ್ತದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/10000-people-working-on-yashs-ramayana-set/articleshow-e4z5t9k"/>
        </item>
        <item>
            <title><![CDATA[ಪ್ಲೇ-ಆಫ್‌ ಮೇಲೆ ಆರ್‌ಸಿಬಿ ಕಣ್ಣು]]></title>
            <link>https://www.kannadaprabha.in/entertainment-news/rcb-eyes-a-spot-in-the-playoffs/articleshow-exg0vet</link>
            <guid isPermaLink="true">https://www.kannadaprabha.in/entertainment-news/rcb-eyes-a-spot-in-the-playoffs/articleshow-exg0vet</guid>
            <pubDate>Wed, 13 May 2026 13:34:11 +0530</pubDate>
            <description><![CDATA[&lt;p&gt;ತನ್ನ 2ನೇ ತವರು ಕ್ರೀಡಾಂಗಣ ರಾಯ್ಪುರದಲ್ಲಿ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್&zwnj;ನ ಬಗ್ಗುಬಡಿದಿದ್ದ ಹಾಲಿ ಚಾಂಪಿಯನ್&zwnj; ಆರ್&zwnj;ಸಿಬಿ ತಂಡ ಈಗ ಮತ್ತೊಂದು ಗೆಲುವಿನ ಕಾತರದಲ್ಲಿದೆ. ತಂಡ ಬುಧವಾರ ಕೋಲ್ಕತಾ ವಿರುದ್ಧ ಸೆಣಸಾಡಲಿದೆ. ಈ ಪಂದ್ಯದಲ್ಲಿ ಗೆದ್ದರೆ ಆರ್&zwnj;ಸಿಬಿ ಪ್ಲೇ-ಆಫ್&zwnj; ಸ್ಥಾನ ಬಹುತೇಕ ಖಚಿತ&amp;nbsp;&lt;/p&gt;]]></description>
            <media:content url="https://static-gi.asianetnews.com/images/01kpb85pw6cagaqnays30836vq/20260415464l-1776346651526.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯ್ಪುರ&lt;/strong&gt;: ತನ್ನ 2ನೇ ತವರು ಕ್ರೀಡಾಂಗಣ ರಾಯ್ಪುರದಲ್ಲಿ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್&zwnj;ನ ಬಗ್ಗುಬಡಿದಿದ್ದ ಹಾಲಿ ಚಾಂಪಿಯನ್&zwnj; ಆರ್&zwnj;ಸಿಬಿ ತಂಡ ಈಗ ಮತ್ತೊಂದು ಗೆಲುವಿನ ಕಾತರದಲ್ಲಿದೆ. ತಂಡ ಬುಧವಾರ ಕೋಲ್ಕತಾ ವಿರುದ್ಧ ಸೆಣಸಾಡಲಿದೆ. ಈ ಪಂದ್ಯದಲ್ಲಿ ಗೆದ್ದರೆ ಆರ್&zwnj;ಸಿಬಿ ಪ್ಲೇ-ಆಫ್&zwnj; ಸ್ಥಾನ ಬಹುತೇಕ ಖಚಿತವಾಗಲಿದೆ.&lt;/p&gt;&lt;p&gt;14 ಪಂದ್ಯಗಳ ಪೈಕಿ ಆರ್&zwnj;ಸಿಬಿ ಈಗ 11 ಪಂದ್ಯಗಳನ್ನಾಡಿದ್ದು, 7 ಗೆಲುವಿನೊಂದಿಗೆ 14 ಅಂಕ ಸಂಪಾದಿಸಿದೆ. ಯಾವುದೇ ತಂಡಕ್ಕೂ ಪ್ಲೇ-ಆಫ್&zwnj;ಗೇರಲು 16 ಅಂಕ ಅನಿವಾರ್ಯ. ಆರ್&zwnj;ಸಿಬಿ ಈ ಪಂದ್ಯದಲ್ಲಿ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವುದರ ಜೊತೆಗೆ ಪ್ಲೇ-ಆಫ್&zwnj;ಗೆ ಮತ್ತಷ್ಟು ಹತ್ತಿರವಾಗಲಿದೆ. ಬಾಕಿ 2 ಪಂದ್ಯದಲ್ಲಿ ಸೋತರೂ ತಂಡಕ್ಕೆ ಪ್ಲೇ-ಆಫ್&zwnj;ಗೇರುವ ಸಾಧ್ಯತೆಯೂ ಇರಲಿದೆ.&lt;/p&gt;&lt;h2&gt;&lt;strong&gt;ಬದಲಾವಣೆ&lt;/strong&gt;:&lt;/h2&gt;&lt;p&gt;ಆರ್&zwnj;ಸಿಬಿ ಸತತ 2 ಸೋಲಿನ ಬಳಿಕ ಕಳೆದ ಪಂದ್ಯದಲ್ಲಿ ಗೆದ್ದಿತ್ತು. ಆದರೆ ತಂಡದಲ್ಲಿ ಕೆಲ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ವಿರಾಟ್&zwnj; ಕೊಹ್ಲಿ ಸತತ 2 ಪಂದ್ಯದಲ್ಲಿ ಸೊನ್ನೆ ಸುತ್ತಿದ್ದರೂ ಅವರು ಫಾರ್ಮ್&zwnj; ಬಗ್ಗೆ ತಂಡಕ್ಕೆ ಚಿಂತೆಯಿಲ್ಲ. ಆದರೆ ರೊಮಾರಿಯೊ ಶೆಫರ್ಡ್&zwnj;, ಜಿತೇಶ್&zwnj; ಶರ್ಮಾ, ಸುಯಶ್&zwnj; ಶರ್ಮಾ ವಿಫಲರಾಗುತ್ತಿದ್ದಾರೆ. ಕೆಕೆಆರ್&zwnj; ವಿರುದ್ಧ ಶೆಫರ್ಡ್&zwnj; ಬದಲು ಜೇಕಬ್&zwnj; ಡಫಿಯನ್ನು ಆಡಿಸುವ ಸಾಧ್ಯತೆಯಿದ್ದು, ಸುಯಶ್&zwnj; ಬದಲು ವೆಂಕಟೇಶ್&zwnj; ಶರ್ಮಾಗೆ ಸ್ಥಾನ ಸಿಗಬಹುದು. ಫಿಲ್&zwnj; ಸಾಲ್ಟ್&zwnj; ಇನ್ನೂ ತಂಡವನ್ನು ಕೂಡಿಕೊಳ್ಳದ ಕಾರಣ ಅವರ ಬದಲು ಮತ್ತೆ ಜೇಕಬ್&zwnj; ಬೆಥೆಲ್&zwnj; ಆಡಲಿದ್ದಾರೆ.&lt;/p&gt;&lt;h3&gt;ನಿರ್ಣಾಯಕ ಪಂದ್ಯ :&lt;/h3&gt;&lt;p&gt;ಆರಂಭಿಕ 6 ಪಂದ್ಯಗಳಲ್ಲಿ ಒಂದೂ ಗೆಲುವು ಸಾಧಿಸದ ಕೆಕೆಆರ್&zwnj; ಈಗ ಗೇರ್&zwnj; ಬದಲಿಸಿ ಆಡುತ್ತಿದೆ. ತಂಡ ಕೊನೆ 4 ಪಂದ್ಯದಲ್ಲೂ ಗೆದ್ದು ಪ್ಲೇ-ಆಫ್&zwnj; ರೇಸ್&zwnj;ನಲ್ಲಿ ಉಳಿದುಕೊಂಡಿದೆ. ತಂಡ 10 ಪಂದ್ಯಗಳಲ್ಲಿ 9 ಅಂಕ ಸಂಪಾದಿಸಿದೆ. ಪ್ಲೇ-ಆಫ್&zwnj;ಗೇರಲು ತಂಡಕ್ಕೆ ಇನ್ನುಳಿದ 4 ಪಂದ್ಯಗಳಲ್ಲೂ ಗೆಲ್ಲಬೇಕು. ಒಂದು ವೇಳೆ ಆರ್&zwnj;ಸಿಬಿ ವಿರುದ್ಧ ಸೋತರೆ ಪ್ಲೇ-ಆಫ್&zwnj; ಹಾದಿ ಮತ್ತಷ್ಟು ಕಠಿಣಗೊಳ್ಳಲಿದೆ.&amp;nbsp;&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/rcb-eyes-a-spot-in-the-playoffs/articleshow-exg0vet"/>
        </item>
        <item>
            <title><![CDATA[ಕೆಡಿ ಸಿನಿಮಾದಲ್ಲಿ ನನ್ನದು ಅತಿಥಿ ಪಾತ್ರ, ಧ್ರುವ ಹೀರೋ: ಸುದೀಪ್]]></title>
            <link>https://www.kannadaprabha.in/entertainment-news/i-have-a-guest-role-in-kd-dhruva-is-the-hero-sudeep/articleshow-g5omhtk</link>
            <guid isPermaLink="true">https://www.kannadaprabha.in/entertainment-news/i-have-a-guest-role-in-kd-dhruva-is-the-hero-sudeep/articleshow-g5omhtk</guid>
            <pubDate>Wed, 29 Apr 2026 13:05:00 +0530</pubDate>
            <description><![CDATA[&lt;p&gt;&lsquo;ಕೆಡಿ ಸಿನಿಮಾದಲ್ಲಿ ನನ್ನದು ಅತಿಥಿ ಪಾತ್ರ. ಧ್ರುವ ಹೀರೋ. ಅವರು 130 ದಿನ ನಟಿಸಿದ್ದಾರೆ. ನಾನು 3 ದಿನ ನಟಿಸಿದ್ದೇನೆ. ಪ್ರೇಮ್ ನನ್ನ ಕುಟುಂಬದ ಭಾಗ, ಧ್ರುವ ನನ್ನ ಸಹೋದರ. ಅವರಿಬ್ಬರಿಗಾಗಿ ನಾನು ಈ ಸಿನಿಮಾದಲ್ಲಿ ನಟಿಸಿದ್ದೇನೆ&rsquo; ಎಂದು &lsquo;ಕೆಡಿ&rsquo; ಚಿತ್ರದ ಕಾಲಭೈರವ ಪಾತ್ರಧಾರಿ ಸುದೀಪ್&zwnj; ಹೇಳಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01kqajw1hmzx05ftqcm72mz2hg/kichcha-sudeep-01-1777398056500.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt; ಸಿನಿವಾರ್ತೆ&lt;/strong&gt;&lt;/p&gt;&lt;p&gt;&lsquo;ಕೆಡಿ ಸಿನಿಮಾದಲ್ಲಿ ನನ್ನದು ಅತಿಥಿ ಪಾತ್ರ. ಧ್ರುವ ಹೀರೋ. ಅವರು 130 ದಿನ ನಟಿಸಿದ್ದಾರೆ. ನಾನು 3 ದಿನ ಮಾತ್ರ ನಟಿಸಿದ್ದೇನೆ. ಪ್ರೇಮ್ ನನ್ನ ಕುಟುಂಬದ ಭಾಗ, ಧ್ರುವ ನನ್ನ ಸಹೋದರ. ಅವರಿಬ್ಬರಿಗಾಗಿ ನಾನು ಈ ಸಿನಿಮಾದಲ್ಲಿ ನಟಿಸಿದ್ದೇನೆ&rsquo; ಎಂದು &lsquo;ಕೆಡಿ&rsquo; ಚಿತ್ರದ ಕಾಲಭೈರವ ಪಾತ್ರಧಾರಿ ಸುದೀಪ್&zwnj; ಹೇಳಿದ್ದಾರೆ.&lt;/p&gt;&lt;p&gt;ಏ.30ರಂದು &lsquo;ಕೆಡಿ&rsquo; ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, &lsquo;ಪ್ರೇಮ್&zwnj; ಪ್ಯಾಷನೇಟ್&zwnj; ನಿರ್ದೇಶಕ. ಸದಾಕಾಲ ಒಳ್ಳೆಯ ಸಿನಿಮಾ ಕೊಡೋಕೆ ಪ್ರಯತ್ನ ಮಾಡುತ್ತಾರೆ. ಅವರು ಒಬ್ಬ ವ್ಯಕ್ತಿಯಾಗಿ ನನಗಿಷ್ಟ. ವ್ಯಕ್ತಿ ಇಷ್ಟವಾದಮೇಲೆ ನಾನು ಏನು ಬೇಕಾದರೂ ಮಾಡುತ್ತೇನೆ. ಹಾಗಂತ ನಾನೇನು ಉಪಕಾರ ಮಾಡಿಲ್ಲ. ಈ ಅದ್ದೂರಿ ಸಿನಿಮಾದಲ್ಲಿ ನಾನೂ ಇರೋಣ ಅಂತ ಮಾಡಿದೆ&rsquo; ಎಂದರು.&lt;/p&gt;&lt;p&gt;ಪ್ರೇಮ್, ಧ್ರುವ ಸರ್ಜಾ, ರೀಷ್ಮಾ ನಾಣಯ್ಯ ಹಾಜರಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಆಡಿದ ಮಾತುಗಳು ಇಲ್ಲಿವೆ.&lt;/p&gt;&lt;h2&gt;ಸಿನಿಮಾಗಳಲ್ಲಿ ತಪ್ಪು ಹುಡುಕುವುದು ಬಿಡಬೇಕು&lt;/h2&gt;&lt;p&gt;ಚಿತ್ರರಂಗದ ಕಷ್ಟದ ಸಂದರ್ಭದಲ್ಲಿದೆ. ನಮ್ಮ ದೇ ತಪ್ಪಿನಿಂದ ಹೀಗಾಗಿದೆ. ಈಗ ದೊಡ್ಡ ಸಿನಿಮಾ, ಸಣ್ಣ ಸಿನಿಮಾ ಎಲ್ಲಾ ಗೆಲ್ಲಬೇಕಿದೆ. ಹಾಗಾಗಿ ಸಣ್ಣ ಪುಟ್ಟ ತಪ್ಪು ಹುಡುಕುವುದು ಬಿಡಬೇಕಿದೆ. ದುರ್ಬೀನು ಹಾಕಿ ನೋಡುವುದು ಬಿಟ್ಟು ಸಿನಿಮಾ ಗೆಲ್ಲಿಸಬೇಕಿದೆ.&lt;/p&gt;&lt;h3&gt;ನಾನು ಸಿಸಿಎಲ್&zwnj; ಆಡಿದರೆ ಯಾರಿಗೆ ಕಷ್ಟ&lt;/h3&gt;&lt;p&gt;ನಾನು ನಾಲ್ಕು ವೀಕೆಂಡ್&zwnj; ಸಿಸಿಎಲ್&zwnj;ನಲ್ಲಿ ಕ್ರಿಕೆಟ್&zwnj; ಆಡಿದೆ. ಉಳಿದ ಅವಧಿಯಲ್ಲಿ ನನ್ನ ಎಲ್ಲಾ ಭಾಗಗಳನ್ನೂ ಚಿತ್ರರಂಗಕ್ಕೆ ಕೊಟ್ಟಿದ್ದೇನೆ. ಹೀಗಾಗಿ ನಾನು ಸಿಸಿಎಲ್&zwnj; ಆಡಿದರೆ ಯಾರಿಗೆ ಕಷ್ಟವಿದೆ. ಕ್ರಿಕೆಟ್&zwnj;ನಿಂದ, ಐಪಿಎಲ್&zwnj;ನಿಂದ ಚಿತ್ರರಂಗಕ್ಕೆ ಏನೂ ತೊಂದರೆ ಇಲ್ಲ.&lt;/p&gt;&lt;p&gt;ಒಂದು ಕಾರಣಕ್ಕೆ ಪ್ರೇಮ್&zwnj;ರನ್ನು ಸಣ್ಣವರನ್ನಾಗಿಸಬೇಡಿ&lt;/p&gt;&lt;p&gt;ಪ್ರೇಮ್&zwnj; ಚಿತ್ರರಂಗಕ್ಕೆ ಸಾಕಷ್ಟು ಕೊಟ್ಟಿದ್ದಾರೆ. ಅವರ ಎಷ್ಟೋ ಹಾಡುಗಳು ಸೂಪರ್&zwnj;ಹಿಟ್&zwnj; ಆಗಿವೆ. ಅವರ ಹಾಡು ಕೇಳಿ ನಮ್ಮ ಸಂಬಂಧಗಳನ್ನು ಸರಿ ಮಾಡಿಕೊಂಡಿದ್ದಿದೆ. ಅಂಥದ್ದರಲ್ಲಿ ಯಾವುದೋ ಒಂದು ಹಾಡಿನ ಕಾರಣಕ್ಕೆ ಅವರನ್ನು ಸಣ್ಣವರನ್ನಾಗಿ ಮಾಡುವುದು ಸರಿಯಲ್ಲ. ಎಲ್ಲವನ್ನೂ ಕರುಣೆಯ, ಪ್ರೀತಿಯ ಕಣ್ಣುಗಳಿಂದ ನೋಡಬೇಕು.&lt;/p&gt;&lt;p&gt;ಸೀಕ್ವೆಲ್&zwnj;ನಲ್ಲಿ ನಾನಿದ್ದೇನೋ ಗೊತ್ತಿಲ್ಲ&lt;/p&gt;&lt;p&gt;ಒಂದು ಚಿತ್ರ ದೊಡ್ಡದಾಗಿ ಗೆದ್ದ ಮೇಲೆ ಸೀಕ್ವೆಲ್&zwnj; ಮಾಡುತ್ತಾರೆ. ಅದೆಲ್ಲಾ ಸಾಧ್ಯವಾಗಿ ಸೀಕ್ವೆಲ್&zwnj; ಮಾಡಲು ನನ್ನ ಕೇಳಿಕೊಂಡರೆ, ನಾನು ಮೊದಲು ಧ್ರುವ ಬಳಿ ಮಾತನಾಡುತ್ತೇನೆ. ಫ್ರಾಂಚೈಸಿಗೆ ಗೆಲುವು ಸಿಗುವುದು ಮೊದಲ ಸಿನಿಮಾದಿಂದ. ಆ ಗೆಲುವಿನ ಲಾಭ ಪಡೆಯಲು ನಾನು ಸಿದ್ಧನಿಲ್ಲ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/i-have-a-guest-role-in-kd-dhruva-is-the-hero-sudeep/articleshow-g5omhtk"/>
        </item>
        <item>
            <title><![CDATA[‘ನನ್ನ ಮಗಳು ಎಷ್ಟು ಜನರೊಂದಿಗೆ ಬೇಕಿದ್ರೂ ಡೇಟಿಂಗ್ ಮಾಡಲಿ’]]></title>
            <link>https://www.kannadaprabha.in/sports-news/my-daughter-can-date-as-many-people-as-she-wants/articleshow-gi0upw5</link>
            <guid isPermaLink="true">https://www.kannadaprabha.in/sports-news/my-daughter-can-date-as-many-people-as-she-wants/articleshow-gi0upw5</guid>
            <pubDate>Sat, 16 May 2026 12:17:59 +0530</pubDate>
            <description><![CDATA[&lt;p&gt;ಟಾಕ್ಸಿಕ್&zwnj; ನಾಯಕ ನಟಿ ಕಿಯಾರಾ ಅಡ್ವಾಣಿ ತನ್ನ ಮಗಳ ಡೇಟಿಂಗ್&zwnj;, ಮದುವೆ ವಿಚಾರಕ್ಕೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದಿದ್ದಾರೆ. ಈ ಕುರಿತು ಕಿಯಾರಾ, &lsquo;ನನ್ನ ಅಪ್ಪ ಅಮ್ಮ ತಮ್ಮ ಬದುಕಲ್ಲಿ ಬಂದ ಮೊದಲ ಹುಡುಗ ಅಥವಾ ಹುಡುಗಿಯನ್ನೇ ಆಯ್ಕೆ ಮಾಡಿ ಪ್ರೇಮಿಸಿ ಮದುವೆ ಆದರು.&lt;/p&gt;]]></description>
            <media:content url="https://static-gi.asianetnews.com/images/01krbxa83mf440swct21te7qkt/chcjnc-1778516303988.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಸಿನಿವಾರ್ತೆ&lt;/strong&gt;&lt;/p&gt;&lt;p&gt;ಟಾಕ್ಸಿಕ್&zwnj; ನಾಯಕ ನಟಿ ಕಿಯಾರಾ ಅಡ್ವಾಣಿ ತನ್ನ ಮಗಳ ಡೇಟಿಂಗ್&zwnj;, ಮದುವೆ ವಿಚಾರಕ್ಕೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದಿದ್ದಾರೆ.&lt;/p&gt;&lt;p&gt;ಈ ಕುರಿತು ಕಿಯಾರಾ, &lsquo;ನನ್ನ ಅಪ್ಪ ಅಮ್ಮ ತಮ್ಮ ಬದುಕಲ್ಲಿ ಬಂದ ಮೊದಲ ಹುಡುಗ ಅಥವಾ ಹುಡುಗಿಯನ್ನೇ ಆಯ್ಕೆ ಮಾಡಿ ಪ್ರೇಮಿಸಿ ಮದುವೆ ಆದರು. ಅದನ್ನು ನೋಡಿ ಬೆಳೆದ ನಾನು ಡೇಟಿಂಗ್&zwnj; ಮಾಡುತ್ತಿದ್ದ ಮೊದಲ ಹುಡುಗನನ್ನೇ ಲೈಫ್&zwnj; ಪಾರ್ಟನರ್&zwnj; ಥರ ನೋಡಿದ್ದೆ. ಆಮೇಲೆ ಡೇಟ್&zwnj; ಮಾಡಿದ ಪ್ರತೀ ಹುಡುಗರನ್ನೂ ಅದೇ ದೃಷ್ಟಿಕೋನದಲ್ಲಿ ನೋಡಿದ್ದೆ.&amp;nbsp;&lt;/p&gt;&lt;h2&gt;ಅವಳು ಎಷ್ಟು ಜನರ ಜೊತೆಗೆ ಬೇಕಿದ್ದರೂ ಡೇಟಿಂಗ್&zwnj; ಮಾಡಲಿ&lt;/h2&gt;&lt;p&gt;ಆದರೆ ಕೊನೆಗೆ ಬೇರೆಯವರನ್ನು ಮದುವೆಯಾದೆ. ಇದೆಲ್ಲ ಆದದ್ದು ಎಷ್ಟು ಒಳ್ಳೆಯದಾಯಿತು ಅಂತ ಈಗ ಅನಿಸುತ್ತದೆ. ನನ್ನ ಮಗಳಿಗೆ ಮುಕ್ತ ಸ್ವಾತಂತ್ರ್ಯ ಕೊಡುತ್ತೇನೆ. ಅವಳು ಎಷ್ಟು ಜನರ ಜೊತೆಗೆ ಬೇಕಿದ್ದರೂ ಡೇಟಿಂಗ್&zwnj; ಮಾಡಲಿ. ಡೇಟಿಂಗ್&zwnj; ಮಾಡುವಾಗ ಮುಂದೇನಾಗುತ್ತೋ ಎಂಬ ಆತಂಕ ಅವಳಿಗೆ ಇರಬಾರದು. ಸಾಕಷ್ಟು ಆಯ್ಕೆಗಳ ಬಳಿಕ ಸರಿಯಾದ ವ್ಯಕ್ತಿಯನ್ನೇ ಅವಳು ಲೈಫ್&zwnj; ಪಾರ್ಟನರ್&zwnj; ಆಗಿ ಆಯ್ಕೆ ಮಾಡಿಕೊಳ್ಳಲಿ&rsquo; ಎಂದು ಬೋಲ್ಡ್&zwnj; ಸ್ಟೇಟ್&zwnj;ಮೆಂಟ್&zwnj; ನೀಡಿದ್ದಾರೆ.&lt;/p&gt;&lt;h3&gt;ನನ್ನ ಮಗಳು ಫುಲ್&zwnj; ಲೈಫ್&zwnj; ನೋಡಬೇಕು&lt;/h3&gt;&lt;p&gt;&lsquo;ನನ್ನ ಮಗಳು ಫುಲ್&zwnj; ಲೈಫ್&zwnj; ನೋಡಬೇಕು ಎಂಬುದು ನನ್ನ ಆಸೆ. ನನ್ನ ಹಾಗೆ ಜನರನ್ನು ಸಂತೋಷ ಪಡಿಸಲು ತನ್ನ ಖುಷಿಯನ್ನು ತ್ಯಾಗ ಮಾಡಬಾರದು. ತನಗನಿಸಿದ್ದನ್ನು ನೇರವಾಗಿ ಹೇಳು ಧೈರ್ಯ ಇರಬೇಕು. ಎಲ್ಲ ವಿಚಾರಗಳನ್ನೂ ನಿರ್ಭೀತಿಯಿಂದ ಹಂಚಿಕೊಳ್ಳಬೇಕು. ಆ ರೀತಿ ಮಗಳನ್ನು ಬೆಳೆಸುತ್ತೇನೆ&rsquo; ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/sports-news/my-daughter-can-date-as-many-people-as-she-wants/articleshow-gi0upw5"/>
        </item>
        <item>
            <title><![CDATA[ನಮ್ಮನೆ ಮಗುವಿಗೆ ನಿಮ್ಮೆಲ್ಲರ ಪ್ರೀತಿ ಸಿಗಲಿ : ಪ್ರಿಯಾ ಸುದೀಪ್]]></title>
            <link>https://www.kannadaprabha.in/entertainment-news/may-our-child-receive-the-love-and-blessings-of-all-of-you-priya-sudeep/articleshow-k6e7id5</link>
            <guid isPermaLink="true">https://www.kannadaprabha.in/entertainment-news/may-our-child-receive-the-love-and-blessings-of-all-of-you-priya-sudeep/articleshow-k6e7id5</guid>
            <pubDate>Fri, 05 Jun 2026 13:29:44 +0530</pubDate>
            <description><![CDATA[&lt;p&gt;ಕಿಚ್ಚ ಸುದೀಪ್ ಅ&zwj;ವರ ಸೋದರಳಿಯ ಸಂಚಿತ್&zwnj; ಸಂಜೀವ್&zwnj; ನಾಯಕನಾಗಿ ನಟಿಸಿರುವ, ವಿವೇಕ್&zwnj; ನಿರ್ದೇಶನದ &lsquo;ಮ್ಯಾಂಗೋ ಪಚ್ಚ&rsquo; ಸಿನಿಮಾ ಇಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ನಿರ್ಮಾಪಕಿ ಪ್ರಿಯಾ ಸುದೀಪ್&zwnj; ಅವರ ಸಂದರ್ಶನ ಇಲ್ಲಿದೆ.&lt;/p&gt;]]></description>
            <media:content url="https://static-gi.asianetnews.com/images/01g889abyg7p9xetvan5p6jk7p/t1111.jpg" type="image/jpeg" height="390" width="690"/>
            <content:encoded><![CDATA[&lt;h2&gt;&amp;nbsp;&lt;strong&gt;- ರಾಜೇಶ್ ಶೆಟ್ಟಿ&lt;/strong&gt;&lt;/h2&gt;&lt;h3&gt;ಮ್ಯಾಂಗೋ ಪಚ್ಚ ಕತೆಯನ್ನು ಆರಿಸಿಕೊಳ್ಳಲು, ನಿರ್ಮಾಣ ಮಾಡಲು ಮುಖ್ಯ ಪ್ರೇರಣೆ ಏನು?&lt;/h3&gt;&lt;p&gt;ನೈಜ ಘಟನೆಗಳನ್ನು ಆಧರಿಸಿದ ಕತೆ ಇದು. ಈ ಕತೆ ನಡೆಯುವ ಕಾಲದ ಮೈಸೂರಿನ ವಾತಾವರಣ ನನ್ನ ಬಾಲ್ಯವನ್ನು ನೆನಪಿಸುತ್ತಿತ್ತು. ಜೊತೆಗೆ ಈ ಕತೆ, ಪಾತ್ರ ಸಂಚಿತ್&zwnj;ಗೆ ತುಂಬಾ ಚೆನ್ನಾಗಿ ಹೊಂದಿಕೆಯಾಗುತ್ತಿತ್ತು. ಅದು ಮೊದಲ ಪ್ರೇರಣೆ. ಅಲ್ಲದೇ, ಈ ಕತೆಯನ್ನು ತುಂಬಾ ವಿಭಿನ್ನವಾಗಿ ನಿರೂಪಿಸಿದ್ದಾರೆ. ನಾನಂತೂ ಈ ರೀತಿಯ ಸಿನಿಮಾವನ್ನು ಕನ್ನಡದಲ್ಲಿ ನೋಡಿಲ್ಲ.&lt;/p&gt;&lt;h3&gt;ನಿರ್ಮಾಪಕಿಯಾಗಿ ನಿಮಗೆ ಈ ಕತೆಯಲ್ಲಿ ಕಂಡ ಪ್ಲಸ್&zwnj;ಪಾಯಿಂಟ್&zwnj; ಏನು?&lt;/h3&gt;&lt;p&gt;ಪಾತ್ರ ಚಿತ್ರಣ. ಸಾಮಾನ್ಯವಾಗಿ ಒಬ್ಬ ನಾಯಕ ನಟನನ್ನು ಪರಿಚಯಿಸುವಾಗ ದೊಡ್ಡ ಪ್ರಮಾಣದಲ್ಲಿ ಸಿನಿಮಾ ಮಾಡಲು ಮುಂದಾಗುತ್ತಾರೆ. ಆದರೆ ನಮಗೆ ಈ ಕತೆ ಮತ್ತು ಪಾತ್ರದ ಮೇಲೆ ಅಪಾರ ನಂಬಿಕೆ ಇತ್ತು. ಆ ಪಾತ್ರದ ಶೇಡ್ಸ್&zwnj; ಅದ್ಭುತವಾಗಿತ್ತು. ಆ ಪಾತ್ರವೇ ಸಂಚಿತ್&zwnj;ನನ್ನು ಡಿಫರೆಂಟಾಗ್ ಕಾಣಿಸುವಂತಿತ್ತು. ಹಾಗಾಗಿ ನಾವು ಆ ಪಾತ್ರದ ಮೇಲೆ ಭರವಸೆ ಇಟ್ಟೆವು. ಅದೇ ಕಾರಣದಿಂದ ನಾವು ಬೇರೆ ಯಾವುದೇ ಅಂಶಗಳನ್ನು ಸೇರಿಸಿಲ್ಲ. ಬೇಕಿದ್ದರೆ ಸುದೀಪ್&zwnj; ಅವರನ್ನು ಒಂದೆರಡು ಸೀನ್&zwnj;ಗಳಲ್ಲಿ ನಟಿಸಿ ಅಂತ ಕೇಳಬಹುದಿತ್ತು. ಆದರೆ ಕತೆಗೆ ಸರಿ ಹೊಂದುವುದಿಲ್ಲ ಎಂಬ ಕಾರಣಕ್ಕೆ ನಾವು ಆ ಪ್ರಯತ್ನ ಮಾಡಿಲ್ಲ. ಕತೆಗೆ ಏನು ನ್ಯಾಯ ಸಲ್ಲಬೇಕೋ ಅದು ಸಂದಿದೆ.&lt;/p&gt;&lt;p&gt;ನಿರ್ಮಾಪಕಿಯಾಗಿ ಈ ಚಿತ್ರಕ್ಕೆ ನೀವೇನಾದರೂ ಸಲಹೆ, ಸೂಚನೆ ಕೊಟ್ಟಿದ್ದಿದೆಯೇ?&lt;/p&gt;&lt;p&gt;ನಿರ್ಮಾಪಕಿಯಾಗಿ ಅಲ್ಲ, ಸುದೀಪ್&zwnj; ಪತ್ನಿಯಾಗಿ, ಅವರ ಅಭಿಮಾನಿಯಾಗಿ ಸಲಹೆ ಕೊಟ್ಟೆ. ಈ ಸಿನಿಮಾದಲ್ಲಿ ಸುದೀಪ್&zwnj; ಅವರಿಗೋಸ್ಕರ ಸಣ್ಣ ಟ್ರಿಬ್ಯೂಟ್ ಕೊಡಬೇಕು ಅನ್ನುವುದು ನನ್ನ ಆಸೆಯಾಗಿತ್ತು. ಹಾಗಾಗಿ ಇಂಟ್ರೊಡಕ್ಷನ್&zwnj; ಸೀನ್&zwnj; ಹೇಗಿದ್ದರೆ ಚೆಂದ ಅಂತ ಐಡಿಯಾ ತಿಳಿಸಿದೆ. ಎಲ್ಲರೂ ಇಷ್ಟ ಪಟ್ಟರು. ಆ ಸೀನ್&zwnj; ಅನ್ನು ಸುದೀಪ್&zwnj; ಅವರ ಎಲ್ಲಾ ಅಭಿಮಾನಿಗಳು ಇಷ್ಟ ಪಡುತ್ತಾರೆ ಅನ್ನುವ ನಂಬಿಕೆ ನನಗಿದೆ.&lt;/p&gt;&lt;p&gt;ಸಂಚಿತ್ ಸಂಜೀವ್&zwnj; ತಾಳ್ಮೆಯಿಂದ ಕಾಯುತ್ತಿದ್ದ ಸಮಯ ಈಗ ಬಂದಿದೆ. ಅವರ ಈ ಪಯಣ ಹೇಗಿತ್ತು?&lt;/p&gt;&lt;p&gt;ಅವನು ತುಂಬಾ ಸುಲಭವಾಗಿ ಬಂದಿಲ್ಲ. ಶ್ರಮಪಟ್ಟು ಇಲ್ಲಿಯವರೆಗೂ ಬಂದಿದ್ದಾನೆ. ಓದಿನಲ್ಲಿ ಅಂಥಾ ಆಸಕ್ತಿ ಏನೂ ಇರಲಿಲ್ಲ. ಫೋಟೋಗ್ರಫಿ ಅಂದ್ರೆ ಬಹಳ ಇಷ್ಟವಿತ್ತು. ಪಿಯುಸಿ ಆದ ಮೇಲೆ ಅವನು ಒಂದು ದಿನ ಬಂದು ದೀಪು ಹತ್ತಿರ ಚಿತ್ರರಂಗ ಸೇರುವ ಆಸೆಯನ್ನು ಹೇಳಿದ. ಅವನಿಗೆ ನಿರ್ದೇಶನ ಮಾಡುವ ಆಸೆ ಇತ್ತು. ವಿವರವಾಗಿ ಮಾತನಾಡಿದ ಮೇಲೆ, ಸುದೀಪ್&zwnj; ಅವರು ಅವನಿಗೆ ನ್ಯೂಯಾರ್ಕ್&zwnj;ನಲ್ಲಿ ಫಿಲಂ ಕೋರ್ಸ್&zwnj; ಮಾಡಲು ಕಳುಹಿಸಿದರು. ಅಲ್ಲಿಂದ ಬಂದು ಸುದೀಪ್&zwnj; ನಿರ್ದೇಶನದ ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ. ಸುದೀಪ್&zwnj;ರಿಂದ ಬೈಸಿಕೊಂಡ. ಆಗಲೇ ಸ್ಕ್ರೀನ್&zwnj;ನಲ್ಲಿ ಬಹಳ ಚೆನ್ನಾಗಿ ಕಾಣಿಸುತ್ತಾನೆ ಎಂಬ ಅಭಿಪ್ರಾಯವನ್ನು ಸಾಕಷ್ಟು ಜನ ಹೇಳಿದರು. ಆಮೇಲೆ &lsquo;ಜಿಮ್ಮಿ&rsquo; ಸ್ಕ್ರಿಪ್ಟ್&zwnj; ಬರೆದ. ಈಗ ಕನ್ನಡಿಗರ ಪ್ರೀತಿಗಾಗಿ ನಿಮ್ಮೆದುರು ಬಂದಿದ್ದಾನೆ. ನಮ್ಮನೆ ಮಗುವನ್ನು ಕನ್ನಡಿಗರು ಅವರ ಮನೆಮಗುವಾಗಿಸುವ ಕ್ಷಣಕ್ಕಾಗಿ ಎದುರು ನೋಡುತ್ತಿದ್ದೇವೆ.&lt;/p&gt;&lt;p&gt;ಈ ಕತೆ ಕೇಳಿದಾಗ ಸುದೀಪ್&zwnj; ಅ&zwj;ವರ ಪ್ರತಿಕ್ರಿಯೆ ಹೇಗಿತ್ತು?&lt;/p&gt;&lt;p&gt;ಸುದೀಪ್&zwnj; ಅವರಿಗೆ ಕತೆ ಹೇಳುವುದು ತುಂಬಾ ಇರಿಟೇಟ್&zwnj; ಆಗುವ ಪ್ರಕ್ರಿಯೆ. ಕತೆ ಹೇಳುತ್ತಿದ್ದರೆ ಅವರ ಮುಖದಲ್ಲಿ ಯಾವುದೇ ಭಾವನೆಗಳೇ ಇರುವುದಿಲ್ಲ. ಕತೆ ಪೂರ್ತಿಯಾದ ಮೇಲೆ ಯೋಚನೆ ಮಾಡಿ ಹೇಳುತ್ತೇನೆ ಅನ್ನುತ್ತಾರೆ, ಅಷ್ಟೇ. ನಾವೆಲ್ಲಾ ಕತೆ ಕೇಳಿದ ಮೇಲೆ, ಅವರಿಗೆ ಕತೆ ಹೇಳಿಸಿದೆವು. ಕತೆ ಪೂರ್ತಿಯಾಗಿ ಕೇಳಿ, ಸಂಚಿತ್&zwnj; ಬಳಿ ನಿನಗೆ ಇಷ್ಟವಾಯಿತೇ ಎಂದು ಕೇಳಿದರು. ನಾವೆಲ್ಲರೂ ಇಷ್ಟಪಟ್ಟಿದ್ದೆವು. ಹಾಗಾದರೆ ಈ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂದರು.&lt;/p&gt;&lt;p&gt;ಈ ಪಯಣದಲ್ಲಿ ಅವರ ಜೊತೆ ಸಿನಿಮಾ ಕುರಿತು ಚರ್ಚಿಸುತ್ತಿದ್ರಾ?&lt;/p&gt;&lt;p&gt;ನಾನು ಚಿತ್ರೀಕರಣಕ್ಕೆ ಹೋಗಿ ಬಂದಾಗೆಲ್ಲಾ ಅವರ ಜೊತೆ ಏನೇನು ನಡೆಯಿತು ಎಲ್ಲವನ್ನೂ ಹೇಳುತ್ತಿದ್ದೆ. ಬಹಳ ಸಲ ಅವರು ಅವರ ಅನುಭವದ ಆಧಾರದ ಮೇಲೆ ತಪ್ಪುಗಳನ್ನು ಕಂಡುಹಿಡಿದು ಹೇಳುತ್ತಿದ್ದರು. ಸಾಕಷ್ಟು ಒಳ್ಳೆಯ ಐಡಿಯಾಗಳನ್ನು ಹೇಳಿದ್ದಾರೆ. ಅದರಿಂದ ನನಗೆ ಸಹಾಯವಾಗಿದೆ. ನಮ್ಮ ತಂಡದಲ್ಲಿ ಬಹುತೇಕ ಯುವ ಪ್ರತಿಭೆಗಳೇ ಇದ್ದಾರೆ. ಅವರಿಗೆಲ್ಲಾ ಸುದೀಪ್&zwnj; ಸೆಟ್&zwnj;ಗೆ ಬರಬೇಕು ಅಂತ ಆಸೆ ಇತ್ತು. ನಾನು ಹೇಳಿದ ಮೇಲೆ, ಕ್ಲೈಮ್ಯಾಕ್ಸ್&zwnj; ಶೂಟಿಂಗ್&zwnj; ಇದ್ದ ದಿನ ಸೆಟ್&zwnj;ಗೆ ಬಂದರು. ಅವರು ಅಲ್ಲಿ ಕೂತಲ್ಲಿ ಕೂರಲ್ಲ. ಸೆಟ್&zwnj; ಪ್ರಾಪರ್ಟಿ ಸರಿ ಮಾಡುವುದು. ಚಿತ್ರೀಕರಣ ನೋಡುವುದು. ಆ ಎರಡು ದಿನ ಸೆಟ್&zwnj; ತುಂಬಾ ಲೈವ್ಲಿಯಾಗಿತ್ತು.&lt;/p&gt;&lt;p&gt;ನಿರ್ಮಾಣ ನಿಮಗೆ ಎಷ್ಟು ಸವಾಲಾಗಿತ್ತು?&lt;/p&gt;&lt;p&gt;ನನಗೆ ಒಂದು ಒಳ್ಳೆಯ ತಂಡವಿತ್ತು. ಕಾರ್ತಿಕ್&zwnj; ಮತ್ತು ಯೋಗಿ ರಾಜ್&zwnj; ನನಗೆ ಹೆಚ್ಚು ಒತ್ತಡ ಆಗದ ಹಾಗೆ ನೋಡಿಕೊಂಡರು. ಎಲ್ಲವನ್ನೂ ನಾವು ಮಾದಲೇ ಮಾತಾಡಿಕೊಂಡಿರುತ್ತಿದ್ದೆವು. ನಾನು ಚಿತ್ರೀಕರಣಕ್ಕೆ ಹೋಗಿದಿದ್ದರೂ ಆ ದಿನದ ಎಲ್ಲಾ ಮಾಹಿತಿ ನನಗೆ ತಲುಪುತ್ತಿದ್ದವು. ನಿರ್ದೇಶಕ ವಿವೇಕ್&zwnj; ಸೇರಿದಂತೆ ಇಡೀ ತಂಡ ಸೊಗಸಾಗಿ ಕಾರ್ಯನಿರ್ವಹಿಸಿದೆ. ಪ್ರಶಾಂತ್&zwnj; ಹಿರೇಮಠ್&zwnj;, ಭಾವನಾ, ಮಯೂರ್&zwnj; ಪಟೇಲ್&zwnj;, ಉಗ್ರಂ ಮಂಜು ಉತ್ತಮ ಅಭಿನಯ ನೀಡಿದ್ದಾರೆ. ಹಾಗಾಗಿ ಎಲ್ಲವೂ ಸುಲಭವಾಯಿತು.&lt;/p&gt;&lt;p&gt;ತೃಪ್ತಿ ಇದೆಯೇ?&lt;/p&gt;&lt;p&gt;ಈ ಸಿನಿಮಾ ಮೇಲೆ ಬಹಳ ವಿಶ್ವಾಸ ಇದೆ ನನಗೆ. ಸಿನಿಮಾ ರಿಲೀಸ್&zwnj; ಆಗುತ್ತಿರುವ ಈ ವೇಳೆಯಲ್ಲಿ ಸ್ವಲ್ಪ ನರ್ವಸ್&zwnj; ಆಗಿದ್ದೇನೆ. ಆದರೆ ಸಂಚಿತ್&zwnj;ಗೆ ಈ ಸಿನಿಮಾದಿಂದ ಒಳ್ಳೆಯದಾಗುತ್ತಿದೆ, ಅವನು ಹೊಸ ಪಯಣ ಆರಂಭಿಸುತ್ತಿದ್ದಾನೆ ಎಂಬ ಸಾರ್ಥಕತೆ ಇದೆ.&lt;/p&gt;&lt;p&gt;ಈ ಸಿನಿಮಾದಿಂದ ನೀವು ಕಲಿತ ಪಾಠವೇನು?&lt;/p&gt;&lt;p&gt;1. ಕತೆಯೇ ಸ್ಟಾರ್&zwnj;. ವಿಶಿಷ್ಟ ಕತೆಯನ್ನು ಆರಿಸಬೇಕು ಮತ್ತು ಆ ಕತೆಯನ್ನು ನಂಬಬೇಕು. ವಿಭಿನ್ನ ರೀತಿಯಲ್ಲಿ ಆ ಕತೆ ಹೇಳಬೇಕು.&lt;/p&gt;&lt;p&gt;2. ಸಿನಿಮಾ ಒಂದು ಮ್ಯಾಜಿಕ್&zwnj;. ಎಡಿಟಿಂಗ್&zwnj; ಟೇಬಲ್&zwnj;ನಲ್ಲಿ, ಸಂಗೀತ ಸಂಯೋಜನೆಯಲ್ಲಿ ಸಿನಿಮಾ ಬದಲಾಗುವ ಪ್ರಕ್ರಿಯೆಯನ್ನು ನೋಡಿ ನಾನು ವಿಸ್ಮಿತಳಾಗಿದ್ದೇನೆ. ಈ ಪ್ರಕ್ರಿಯೆ ನನಗೆ ತುಂಬಾ ಖುಷಿ ಕೊಟ್ಟಿದೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/may-our-child-receive-the-love-and-blessings-of-all-of-you-priya-sudeep/articleshow-k6e7id5"/>
        </item>
        <item>
            <title><![CDATA[ಉಪ್ಪಿನಂಗಡಿ: ಹಸಿ ತ್ಯಾಜ್ಯ ಸಂಗ್ರಹ ಕಾರ್ಯ ಸ್ಥಗಿತ]]></title>
            <link>https://www.kannadaprabha.in/entertainment-news/uppinangady-raw-waste-collection-work-suspended/articleshow-kfvqcv6</link>
            <guid isPermaLink="true">https://www.kannadaprabha.in/entertainment-news/uppinangady-raw-waste-collection-work-suspended/articleshow-kfvqcv6</guid>
            <pubDate>Sun, 24 May 2026 02:45:00 +0530</pubDate>
            <description><![CDATA[ಇಲ್ಲಿನ ಗ್ರಾಪಂ ನೆಲೆಯಲ್ಲಿ ನಡೆಯುತ್ತಿದ್ದ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯಲ್ಲಿ ಹಸಿ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯ ಸ್ಥಗಿತಗೊಂಡು ಎಲ್ಲೆಡೆ ದುರ್ನಾತ ಪಸರಿಸುವಂತಾಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.]]></description>
            <media:content url="https://static-assets.asianetnews.com/kp/json/23052026/pictures/UPP_MAY23_1A_416.JPG" type="image/jpeg" height="390" width="690"/>
            <content:encoded><![CDATA[&lt;p&gt; ಉಪ್ಪಿನಂಗಡಿ: ಇಲ್ಲಿನ ಗ್ರಾಪಂ ನೆಲೆಯಲ್ಲಿ ನಡೆಯುತ್ತಿದ್ದ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯಲ್ಲಿ ಹಸಿ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯ ಸ್ಥಗಿತಗೊಂಡು ಎಲ್ಲೆಡೆ ದುರ್ನಾತ ಪಸರಿಸುವಂತಾಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. &lt;/p&gt;ಪಂಚಾಯಿತಿ ವತಿಯಿಂದ ನಿರ್ವಹಿಸಲ್ಪಡುವ ತ್ಯಾಜ್ಯ ವಿಲೇವಾರಿ ವ್ಯವಸ್ಥೆಗೆ ನಾಗರಿಕರು ಮಾಸಿಕ ನಿಗದಿತ ಶುಲ್ಕವನ್ನು ಪಾವತಿಸುತ್ತರಾದರೂ ತ್ಯಾಜ್ಯ ಸಂಗ್ರಹ ವ್ಯವಸ್ಥೆ ಅಸ್ತವ್ಯಸ್ಥಗೊಂಡಿದೆ. ಪಂಚಾಯಿತಿ ಸೂಚನೆಯಂತೆ ಹಸಿ ಕಸ ಮತ್ತು ಒಣ ಕಸ ಎಂದು ವಿಂಗಡಿಸಿ ಮನೆ, ಹೊಟೇಲು, ಅಂಗಡಿ ಮುಂಗಟ್ಟುಗಳಲ್ಲಿ ಇಡಲಾಗುತ್ತಿತ್ತು. ಅದನ್ನು ತ್ಯಾಜ್ಯ ವಿಲೇವಾರಿ ಕಾರ್ಯಕರ್ತರು ಪ್ರತ್ಯೇಕವಾಗಿಯೇ ಸಂಗ್ರಹಿಸಿ ಕೊಂಡೊಯ್ಯುತ್ತಿದ್ದರು. ಆದರೆ ಕಳೆದ ಒಂದು ವಾರದಿಂದ ತ್ಯಾಜ್ಯ ವಿಲೇವಾರಿ ಕಾರ್ಯಕರ್ತರು ಒಣ ಕಸವನ್ನು ಮಾತ್ರ ಕೊಂಡೊಯ್ಯುತ್ತಿದ್ದು, ಹಸಿ ಕಸಕ್ಕೆ ಬೇರೊಂದು ವಾಹನ ಬರಲಿದೆ ಎಂದು ಹೇಳಿ ಮುಂದುವರಿಯುತ್ತಿದ್ದರು. ಆದರೆ ಹಸಿ ಕಸವನ್ನು ಕೊಂಡೊಯ್ಯಲು ಬೇರಾರೂ ಬಾರದೆ ಪರಿಸರದಲ್ಲಿ ದುರ್ನಾತ ಪಸಹರಿಸಲು ಕಾರಣವಾಗಿದೆ. ಜನಪ್ರತಿನಿಧಿಗಳಿಲ್ಲ: &lt;p&gt;ಪ್ರಸಕ್ತ ಪಂಚಾಯಿತಿ ಚುನಾಯಿತ ಆಡಳಿತ ವ್ಯವಸ್ಥೆಯ ಅವಧಿ ಮುಗಿದ ಬಳಿಕ ಪಂಚಾಯಿತಿಯಲ್ಲಿ ಆಡಳಿತಾಧಿಕಾರಿಗಳ ಆಡಳಿತವಿದ್ದು, ತ್ಯಾಜ್ಯದ ಗಂಭೀರ ಸಮಸ್ಯೆ ಬಗ್ಗೆ ಜನರ ನೋವನ್ನು ಆಲಿಸಲು ಸ್ಥಳೀಯ ಜನಪ್ರತಿನಿಧಿಗಳಿಲ್ಲದ ಕೊರಗು ನಾಗರಿಕರನ್ನು ಕಾಡುತ್ತಿದೆ. ಅಧಿಕಾರಿಗಳು ಕಚೇರಿಯಲ್ಲಿ ಸಿಗುತ್ತಿಲ್ಲ. ಸಿಬ್ಬಂದಿಗಳು ಮೌನ ವಹಿಸುತ್ತಿದ್ದು, ಸಮಸ್ಯೆಗೆ ಉತ್ತರ ದೊರಕದಂತಾಗಿದೆ.ಪರ್ಯಾಯ ವ್ಯವಸ್ಥೆ ವಿಳಂಬ:&lt;/p&gt;ತ್ಯಾಜ್ಯ ವಿಲೇವಾರಿಯ ಹೊಣೆಯನ್ನು ಸ್ಥಳೀಯ ಸಂಜೀವಿನಿ ಮಹಿಳಾ ತಂಡಕ್ಕೆ ಒಪ್ಪಿಸಲು ಸರಕಾರದ ನಿರ್ದೇಶನವಿದ್ದು, ಅದರನ್ವಯ ಈ ಹಿಂದಿನ ಟೆಂಡರ್ ಪ್ರಕ್ರಿಯೆ ಕೈಬಿಟ್ಟು ಸಂಜೀವಿನಿ ತಂಡಕ್ಕೆ ಒಪ್ಪಿಸಲಾಗಿದೆ. ಆದರೆ ಈ ಕಾರ್ಯವನ್ನು ನಿರ್ವಹಿಸಲು ಸಂಜೀವಿನಿ ತಂಡ ಹಿಂದೇಟು ಹಾಕಿದ್ದು, ಪರ್ಯಾಯ ವ್ಯವಸ್ಥೆಗೆ ಸಮಯಾವಕಾಶ ಬೇಕಾಗಿದೆ. ಹಸಿ ಕಸ ಸಂಗ್ರಹಿಸದಿರುವುದರಿಂದ ಸಮಸ್ಯೆ ಉದ್ಬವಿಸಿದೆ. ಟೆಂಡರ್ ಕರೆಯುವ ಮತ್ತು ಹೊಸದಾಗಿ ಜಾಗ ಗುರುತಿಸುವ ಕಾರ್ಯ ಚಾಲನೆಯಲ್ಲಿದೆ ಎಂದು ಉಪ್ಪಿನಂಗಡಿ ಗ್ರಾಪಂ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಪ್ರತಿಕ್ರಿಯಿಸಿದ್ದಾರೆ. ವಾರದಿಂದ ಹಸಿ ಕಸ ಮನೆಯಂಗಳದಲ್ಲೇ ಇದೆ. ಮನೆ ಬಾಗಿಲಿಗೆ ಕಸದ ವಾಹನ ಬಂದರೂ ಅವರು ಒಣ ಕಸವನ್ನು ಮಾತ್ರ ಕೊಂಡೊಯ್ಯುತ್ತಿದ್ದಾರೆ. ಹಸಿ ಕಸ ಕೊಳೆತು ಹುಳುಗಳಾಗುತ್ತಿದೆ. ಹಸಿ ಕಸವನ್ನು ಕೊಂಡೊಯ್ಯದಿದ್ದರೆ ಕಸವನ್ನು ಗ್ರಾಪಂ ಕಚೇರಿ ಎದುರು ಹಾಕಿ ಬರುತ್ತೇನೆ ಎಂದು ಗೃಹಿಣಿಯೊಬ್ಬರು ಮಾಧ್ಯಮ ಪ್ರತಿನಿಧಿಗಳೊಂದಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.]]></content:encoded>
            <category>entertainment</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/entertainment-news/uppinangady-raw-waste-collection-work-suspended/articleshow-kfvqcv6"/>
        </item>
        <item>
            <title><![CDATA[ಯೋಗ್ಯತೆ ಹೆಚ್ಚಾದಾಗ ಶತ್ರುಗಳೂ ಹೆಚ್ಚಾಗುತ್ತಾರೆ: ಕಂಗನಾ ರಾಣಾವತ್‌]]></title>
            <link>https://www.kannadaprabha.in/entertainment-news/when-your-stature-grows-your-enemies-grow-too-kangana-ranaut/articleshow-l9tb538</link>
            <guid isPermaLink="true">https://www.kannadaprabha.in/entertainment-news/when-your-stature-grows-your-enemies-grow-too-kangana-ranaut/articleshow-l9tb538</guid>
            <pubDate>Thu, 04 Jun 2026 12:58:30 +0530</pubDate>
            <description><![CDATA[&lt;p&gt;ಬಾಲಿವುಡ್&zwnj;ನಲ್ಲಿ ರಣವೀರ್&zwnj; ಸಿಂಗ್&zwnj; ನಿಷೇಧ ಪ್ರಕರಣ ಸುಖಾಂತ್ಯಗೊಂಡಿದೆ. ಈ ನಡುವೆ ಕಂಗನಾ ರಾಣಾವತ್&zwnj;, ರಣವೀರ್&zwnj; ಸಿಂಗ್&zwnj; ಪರವಾಗಿ ಮಾತನಾಡಿದ್ದಾರೆ. &lsquo;ಬ್ಯಾನ್&zwnj; ಅನುಭವ ನನಗೂ ಆಗಿದೆ. ಸಾಕಷ್ಟು ಮಂದಿ ನನ್ನನ್ನು ಬ್ಯಾನ್&zwnj; ಮಾಡಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01kgpxe5bd85rjaaajqgvga1j4/kangana-ranaut-indira-gandhi--3--1770295596397.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;&amp;nbsp;ಸಿನಿವಾರ್ತೆ&lt;/strong&gt;&lt;/h2&gt;&lt;p&gt;ಬಾಲಿವುಡ್&zwnj;ನಲ್ಲಿ ರಣವೀರ್&zwnj; ಸಿಂಗ್&zwnj; ನಿಷೇಧ ಪ್ರಕರಣ ಸುಖಾಂತ್ಯಗೊಂಡಿದೆ. ಈ ನಡುವೆ ಕಂಗನಾ ರಾಣಾವತ್&zwnj;, ರಣವೀರ್&zwnj; ಸಿಂಗ್&zwnj; ಪರವಾಗಿ ಮಾತನಾಡಿದ್ದಾರೆ.&lt;/p&gt;&lt;h3&gt;&lsquo;ಬ್ಯಾನ್&zwnj; ಅನುಭವ ನನಗೂ ಆಗಿದೆ&lt;/h3&gt;&lt;p&gt;&lsquo;ಬ್ಯಾನ್&zwnj; ಅನುಭವ ನನಗೂ ಆಗಿದೆ. ಸಾಕಷ್ಟು ಮಂದಿ ನನ್ನನ್ನು ಬ್ಯಾನ್&zwnj; ಮಾಡಿದ್ದಾರೆ. ನಿಮ್ಮ ಯೋಗ್ಯತೆ ಹೆಚ್ಚಾದಾಗ ನಿಮಗೆ ಶತ್ರುಗಳೂ ಹೆಚ್ಚಾಗುತ್ತಾರೆ. ನಿಮ್ಮ ಸ್ಥಾನಮಾನ ಹೆಚ್ಚಾದಾಗ ಶತ್ರುಗಳು ಬೆಳೆಯದೇ ಇರಲು ಸಾಧ್ಯವಿಲ್ಲ. ಸದ್ಯ ರಣವೀರ್&zwnj; ಅವರು ತನ್ನ ಸ್ಥಾನಮಾನ ಎಷ್ಟು ಎತ್ತರಕ್ಕೇರಿದೆ ಎಂದು ಖುಷಿ ಪಡಬೇಕು. ಏಕೆಂದರೆ ಅವರಿಗೆ ಅಷ್ಟೊಂದು ಜನ ಶತ್ರುಗಳಿದ್ದಾರೆ. ಜೀವನದಲ್ಲಿ ಅಡೆತಡೆಗಳು ಸಾಮಾನ್ಯ. ಯಾವಾಗಲೂ ಎಲ್ಲವೂ ಸುಲಭವಿರುವುದಿಲ್ಲ. ನನ್ನನ್ನು ನೋಡಿ, ಹಿಂದೆ ವಿವಾದಗಳಾಗಿದ್ದರೂ ಇವತ್ತು ಚೆನ್ನಾಗಿಯೇ ಇದ್ದೇನೆ. ಕೊನೆಗೆ ಎಲ್ಲವೂ ಒಳ್ಳೆಯದೇ ಆಗುತ್ತದೆ&rsquo; ಎಂದು ಕಂಗನಾ ಹೇಳಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/when-your-stature-grows-your-enemies-grow-too-kangana-ranaut/articleshow-l9tb538"/>
        </item>
        <item>
            <title><![CDATA[ಆಸ್ಪತ್ರೆಗೂ ಬೆನ್ನಟ್ಟಿ ಖಾಸಗಿತನಕ್ಕೆ ಧಕ್ಕೆ : ಪಾಪರಾಜಿಗೆ ಸಲ್ಮಾನ್‌ ಕ್ಲಾಸ್‌]]></title>
            <link>https://www.kannadaprabha.in/india-news/salman-khan-slams-paparazzi-for-hounding-him-outside-a-hospital/articleshow-m55wroi</link>
            <guid isPermaLink="true">https://www.kannadaprabha.in/india-news/salman-khan-slams-paparazzi-for-hounding-him-outside-a-hospital/articleshow-m55wroi</guid>
            <pubDate>Thu, 21 May 2026 02:00:00 +0530</pubDate>
            <description><![CDATA[ಅಸ್ವಸ್ಥ ಆಪ್ತರೊಬ್ಬರನ್ನು ನೋಡಲು ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ತಮ್ಮ ಬೆನ್ನುಬಿದ್ದು ಖಾಸಗಿತನಕ್ಕೆ ಧಕ್ಕೆ ತಂದ ಪಾಪರಾಜಿಗಳಿಗೆ (ಛಾಯಾಗ್ರಾಹಕರಿಗೆ) ನಟ ಸಲ್ಮಾನ್&zwnj; ಖಾನ್&zwnj; ಮಂಗಳವಾರ ರಾತ್ರಿ ಬಿಸಿ ಮುಟ್ಟಿಸಿದ್ದಾರೆ.]]></description>
            <media:content url="https://static-assets.asianetnews.com/kp/json/20052026/pictures/SALMAN_384.JPG" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt;ಮುಂಬೈ&lt;/strong&gt;: ಅಸ್ವಸ್ಥ ಆಪ್ತರೊಬ್ಬರನ್ನು ನೋಡಲು ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ತಮ್ಮ ಬೆನ್ನುಬಿದ್ದು ಖಾಸಗಿತನಕ್ಕೆ ಧಕ್ಕೆ ತಂದ ಪಾಪರಾಜಿಗಳಿಗೆ (ಛಾಯಾಗ್ರಾಹಕರಿಗೆ) ನಟ ಸಲ್ಮಾನ್&zwnj; ಖಾನ್&zwnj; ಮಂಗಳವಾರ ರಾತ್ರಿ ಬಿಸಿ ಮುಟ್ಟಿಸಿದ್ದಾರೆ.&lt;/p&gt;&lt;h2&gt;ಹಿಂದುಜಾ ಆಸ್ಪತ್ರೆಗೆ ಹೊರಟಿದ್ದ ನಟ&lt;/h2&gt;&lt;p&gt;ಮುಂಬೈನ ಹಿಂದುಜಾ ಆಸ್ಪತ್ರೆಗೆ ಹೊರಟಿದ್ದ ನಟನನ್ನು ಕಂಡ ಪಾಪರಾಜಿಗಳು, ಅವರನ್ನು ಹಿಂದುಜಾ ಆಸ್ಪತ್ರೆಯ ವರೆಗೆ ಹಿಂಬಾಲಿಸಿದ್ದರು. ಇದರಿಂದ ಕೆರಳಿದ ಸಲ್ಮಾನ್&zwnj;, &lsquo;ನಾನು ಯಾವ ಮಾಧ್ಯಮದ ಒಳಿತಿಗಾಗಿ ಇಷ್ಟು ದಿನ ಅವರು ಕೇಳಿದ್ದಕ್ಕೆಲ್ಲಾ ಪ್ರತಿಕ್ರಿಯಿಸುತ್ತಿದ್ದೆನೋ, ಅವರಿಂದು ನನ್ನ ನೋವನ್ನು ಕಂಡು ಆನಂದಿಸಿದರೆ ಸುಮ್ಮನಿರುವುದಿಲ್ಲ. ನನ್ನ ವೈಯಕ್ತಿಕ ಜೀವನಕ್ಕೆ ಸಮಸ್ಯೆಯಾಗುವುದಾದರೆ 100 ಸಿನಿಮಾಗಳ ತ್ಯಾಗಕ್ಕೂ ಸಿದ್ಧ&rsquo; ಎಂದರು.&lt;/p&gt;&lt;h3&gt;ನಾನು ಹೀಗೆ ಮಾಡುವೆನೇ ಎಂದೊಮ್ಮೆ ನೋಡಿ&lt;/h3&gt;&lt;p&gt;ಜತೆಗೆ, &lsquo;ನಿಮ್ಮ ಕಡೆಯವರ್ಯಾರಾದರೂ ಆಸ್ಪತ್ರೆಯಲ್ಲಿದ್ದಾಗಲೂ ನಾನು ಹೀಗೆ ಮಾಡುವೆನೇ ಎಂದೊಮ್ಮೆ ನೋಡಿ. 60 ವರ್ಷದವ ಆಗಿದ್ದರೂ ಹೋರಾಡುವುದನ್ನು ಮರೆತಿಲ್ಲ. ನನ್ನನ್ನು ಜೈಲಿಗೆ ಹಾಕಿಸುತ್ತೀರಾ&rsquo; ಎಂದು ಸವಾಲೆಸೆದರು.&lt;/p&gt;&lt;p&gt;ಗಲ್ವಾನ್&zwnj; ಸಂಘರ್ಷ ಆಧರಿತ ಮಾತೃಭೂಮಿ ಚಿತ್ರದಲ್ಲಿ ನಟಿಸುತ್ತಿರುವ ಸಲ್ಮಾನ್&zwnj;, ಯಾರನ್ನು ಕಾಣಲು ಆಸ್ಪತ್ರೆಗೆ ಹೋಗಿದ್ದರೆಂಬುದು ಸ್ಪಷ್ಟವಿಲ್ಲ.&lt;/p&gt;]]></content:encoded>
            <category>entertainment</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/salman-khan-slams-paparazzi-for-hounding-him-outside-a-hospital/articleshow-m55wroi"/>
        </item>
        <item>
            <title><![CDATA[ತಮಿಳುನಾಡು ರಾಜಕೀಯ ಥ್ರಿಲ್ಲರ್‌!- ಸರ್ಕಾರ ರಚನೆಗೆ ಅವಕಾಶ ಕೋರಿ 2ನೇ ಬಾರಿ ಹಕ್ಕು ಮಂಡಿಸಿದ ನಟ ವಿಜಯ್‌]]></title>
            <link>https://www.kannadaprabha.in/entertainment-news/govt-formation-vijay-turns-up-at-lok-bhavan-for-second-time-to-meet-guv-bjp-says-arlekar-will-go-by-rule-book/articleshow-mk9luxz</link>
            <guid isPermaLink="true">https://www.kannadaprabha.in/entertainment-news/govt-formation-vijay-turns-up-at-lok-bhavan-for-second-time-to-meet-guv-bjp-says-arlekar-will-go-by-rule-book/articleshow-mk9luxz</guid>
            <pubDate>Fri, 08 May 2026 07:33:03 +0530</pubDate>
            <description><![CDATA[&lt;p&gt;108 ಸ್ಥಾನ ಗೆದ್ದ ನಟ ವಿಜಯ್&zwnj; ನೇತೃತ್ವದ ಟಿವಿಕೆ ಪಕ್ಷ ಇನ್ನೇನು ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ ಎನ್ನುವ ಹೊತ್ತಿನಲ್ಲೇ ಅದಕ್ಕೆ ರಾಜ್ಯಪಾಲರು ಬ್ರೇಕ್&zwnj; ಹಾಕಿದ್ದಾರೆ. ಸರ್ಕಾರ ರಚನೆಗೆ ನಿಮ್ಮ ಬಳಿ ಅಗತ್ಯ ಬಹುಮತವೇ ಇಲ್ಲ.&amp;nbsp;&lt;/p&gt;]]></description>
            <media:content url="https://static-assets.asianetnews.com/kp/json/07052026/pictures/VIJAY_1_848.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಚೆನ್ನೈ: &lt;/strong&gt;ಇತ್ತೀಚಿನ ಇತಿಹಾಸದಲ್ಲೇ ರೋಚಕ ವಿಧಾನಸಭಾ ಚುನಾವಣಾ ಫಲಿತಾಂಶ ನೀಡಿದ ತಮಿಳುನಾಡಿನಲ್ಲಿ ಇದೀಗ ಸರ್ಕಾರ ರಚನೆಯ ಪ್ರಕ್ರಿಯೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. 108 ಸ್ಥಾನ ಗೆದ್ದ ನಟ ವಿಜಯ್&zwnj; ನೇತೃತ್ವದ ಟಿವಿಕೆ ಪಕ್ಷ ಇನ್ನೇನು ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ ಎನ್ನುವ ಹೊತ್ತಿನಲ್ಲೇ ಅದಕ್ಕೆ ರಾಜ್ಯಪಾಲರು ಬ್ರೇಕ್&zwnj; ಹಾಕಿದ್ದಾರೆ. ಸರ್ಕಾರ ರಚನೆಗೆ ನಿಮ್ಮ ಬಳಿ ಅಗತ್ಯ ಬಹುಮತವೇ ಇಲ್ಲ. ಇದ್ದರೆ, ಅದನ್ನು ತೋರಿಸಿ ಎಂದು ರಾಜ್ಯಪಾಲರು ವಿಜಯ್&zwnj;ಗೆ ಸೂಚಿಸಿರುವುದು ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ.&lt;/p&gt;&lt;p&gt;ಸರ್ಕಾರ ರಚನೆ ಸಂಬಂಧ ಬುಧವಾರ ಮೊದಲ ಸಲ ರಾಜ್ಯಪಾಲರನ್ನು ಭೇಟಿಯಾಗಿ ಹಕ್ಕು ಮಂಡಿಸಿದ್ದ ನಟ ವಿಜಯ್&zwnj;, ಗುರುವಾರ ಮತ್ತೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್&zwnj; ಅರ್ಲೇಕರ್&zwnj; ಬಳಿ ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ಮನವಿ ಮಾಡಿದರು. ಇದೇ ವೇಳೆ ವಿಶ್ವಾಸಮತ ಸಾಬೀತುಪಡಿಸಲು 2 ತಿಂಗಳ ಅವಕಾಶ ನೀಡುವಂತೆಯೂ ಕೋರಿದರು ಎನ್ನಲಾಗಿದೆ.&lt;/p&gt;&lt;p&gt;ಈ ವೇಳೆ ಸರ್ಕಾರ ರಚನೆಗೆ ಅಗತ್ಯವಾದ ಶಾಸಕರ ಬೆಂಬಲ (118 ಶಾಸಕರ ಬೆಂಬಲ) ಪ್ರದರ್ಶಿಸುವಂತೆ ರಾಜ್ಯಪಾಲರು ಕೇಳಿದ್ದಾರೆ. ಅಲ್ಲದೆ ಸರ್ಕಾರ ರಚನೆ ಬಳಿಕ ನಿಮಗೆ ವ್ಯಕ್ತವಾಗಬಹುದಾದ ಬೆಂಬಲವನ್ನು ಈಗಲೇ ಪರಿಗಣಿಸಲಾಗದು. ನಿಮ್ಮನ್ನು ಬೆಂಬಲಿಸುವವರ ಪಟ್ಟಿ ನೀಡಿ. ನಾನು ನಿಯಮಗಳ ಅನುಸಾರವೇ ನಡೆದುಕೊಳ್ಳುತ್ತೇನೆ. ಬೆಂಬಲ ಪತ್ರ ತೋರಿಸಿದರೆ ನಿಮಗೇ ಮೊದಲ ಅವಕಾಶ ನೀಡುತ್ತೇನೆ ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಅಲ್ಲದೆ, ಈ ಹಿಂದೆ ಇದೇ ರೀತಿ ಸರ್ಕಾರ ರಚನೆಗೆ ಅವಕಾಶ ನೀಡಿದ ಪ್ರಕರಣಗಳಲ್ಲಿ ನ್ಯಾಯಾಲಯಗಳು ರಾಜ್ಯಪಾಲರ ಕಾರ್ಯ ಕುರಿತು ವಿವರಣೆ ಕೇಳಿದ ಪ್ರಸಂಗಗಳನ್ನು ರಾಜ್ಯಪಾಲರು ಟಿವಿಕೆ ನಿಯೋಗದ ಮುಂದೆ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಹೀಗಾಗಿ ಇದೀಗ ವಿಜಯ್&zwnj; ಪಕ್ಷ ಸಣ್ಣಪುಟ್ಟ ಪಕ್ಷಗಳ ಬೆಂಬಲ ಯಾಚನೆಗೆ ಮುಂದಾಗಿದೆ. ಆದರೆ ಒಂದು ವೇಳೆ ಬಹುಮತಕ್ಕೆ ಅಗತ್ಯವಾದ 118 ಶಾಸಕರ ಬೆಂಬಲ ಪಡೆಯುವಲ್ಲಿ ವಿಫಲವಾದರೆ ಅತಿದೊಡ್ಡ ಪಕ್ಷವಾದ ತನಗೆ ಸರ್ಕಾರ ರಚನೆಗೆ ಅವಕಾಶ ಕೊಡಲು ರಾಜ್ಯಪಾಲರಿಗೆ ಸೂಚಿಸಬೇಕೆಂದು ಕೋರಿ ವಿಜಯ್&zwnj; ಪಕ್ಷ ಸುಪ್ರೀಂಕೋರ್ಟ್&zwnj; ಮೆಟ್ಟಿಲೇರುವ ಸಾಧ್ಯತೆ ಇದೆ ಎನ್ನಲಾಗಿದೆ.&lt;/p&gt;&lt;p&gt;ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್&zwnj;ನ 5 ಶಾಸಕರ ಬೆಂಬಲ ಸಿಕ್ಕರೂ ಬಹುಮತ ಸಾಬೀತುಪಡಿಸಲು(118 ಸ್ಥಾನ) ಇನ್ನೂ 5 ಸ್ಥಾನದ ಕೊರತೆ ಎದುರಿಸುತ್ತಿದೆ.&lt;/p&gt;&lt;h2&gt;ಅಪರೂಪದ ಬೆಳವಣಿಗೆ&lt;/h2&gt;&lt;p&gt;ಚೆನ್ನೈ: ಅಪರೂಪದ ಬೆಳವಣಿಗೆಯೊಂದರಲ್ಲಿ ತಮಿಳುನಾಡಿನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ವಿಜಯ್&zwnj; ನೇತೃತ್ವದ ಟಿವಿಕೆ ಪಕ್ಷಕ್ಕೆ ಸರ್ಕಾರ ರಚನೆಗೆ ಆಹ್ವಾನ ನೀಡದ ರಾಜ್ಯಪಾಲ ಆರ್&zwnj;.ವಿ.ಅರ್ಲೇಕರ್&zwnj; ಅವರ ಕ್ರಮಕ್ಕೆ ವಿಜಯ್&zwnj; ವಿರುದ್ಧ ಚುನಾವಣೆಯಲ್ಲಿ ಸೋತ ಡಿಎಂಕೆ, ಎಂಎನ್&zwnj;ಎಂ, ವಿಸಿಕೆ, ಸಿಪಿಐ ಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.&lt;/p&gt;&lt;p&gt;ರಾಜ್ಯಪಾಲರು ಜನಾದೇಶಕ್ಕೆ ಅಪಮಾನ ಮಾಡಿದ್ದಾರೆ. ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿವೆ.&lt;/p&gt;&lt;h3&gt;ಅಣ್ಣಾಡಿಎಂಕೆಯ 28 ಶಾಸಕರಿಂದ ವಿಜಯ್ಪಕ್ಷಕ್ಕೆ ಶೀಘ್ರ ಬೆಂಬಲ?&lt;/h3&gt;&lt;p&gt;ಚೆನ್ನೈ: ಎನ್&zwnj;ಡಿಎ ಮಿತ್ರಪಕ್ಷವಾದ ಅಣ್ಣಾಡಿಎಂಕೆಯ 28 ಶಾಸಕರ ಗುಂಪೊಂದು ಪುದುಚೇರಿ ರೆಸಾರ್ಟ್&zwnj;ಗೆ ತೆರಳಿದ್ದು, ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಈಗಾಗಲೇ ಟಿವಿಕೆ ಮುಖಂಡರು ಈ 28 ಶಾಸಕರ ಜತೆಗೆ ಸಂಪರ್ಕದಲ್ಲಿದ್ದಾರೆ. ಈ ಗುಂಪಿನ ನಾಯಕ ಸಿ.ವಿ.ಷಣ್ಮುಗಂ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಮತ್ತು ಇತರೆ ಕೆಲವರಿಗೆ ಸಚಿವ ಹುದ್ದೆಯ ಆಫರ್&zwnj; ಅನ್ನು ಟಿವಿಕೆ ನೀಡಿದೆ ಎನ್ನಲಾಗಿದೆ.ಒಂದು ವೇಳೆ ಇದು ಖಚಿತವಾದರೆ ಎಂ.ಜಿ.ರಾಮಚಂದ್ರನ್&zwnj; ಕಟ್ಟಿದ, ಮಾಜಿ ಸಿಎಂ ಜಯಲಲಿತಾ ಬೆಳೆಸಿದ ಎಐಎಡಿಎಂಕೆ ಪಕ್ಷ ಎರಡು ಹೋಳಾಗುವುದು ಖಚಿತ.&lt;/p&gt;&lt;p&gt;ಗೌರ್&zwj;ನರ್&zwnj; ಲೆಕ್ಕಾಚಾರ&lt;/p&gt;&lt;p&gt;1. ಸರ್ಕಾರ ರಚನೆಗೆ ಹಕ್ಕು ಮಂಡಿಸಿದವರಿಂದ ಬಹುಮತ ಕೇಳುವುದು ರಾಜ್ಯಪಾಲರ ವಿವೇಚನೆ ಒಳಪಟ್ಟಿದ್ದು&lt;/p&gt;&lt;p&gt;2. ಸರ್ಕಾರ ರಚಿಸುವಷ್ಟು ಸಂಖ್ಯೆ ಇದೆಯೇ ಎಂಬುದು ರಾಜ್ಯಪಾಲರಿಗೆ ಮೇಲ್ನೋಟಕ್ಕೆ ಮನವರಿಕೆಯಾಗಬೇಕು&lt;/p&gt;&lt;p&gt;3. ಆ ಹಂತ ದಾಟಿದ ಬಳಿಕ ಸರ್ಕಾರ ರಚನೆಗೆ ಅವಕಾಶ ಪಡೆದ ಪಕ್ಷಗಳು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕು&lt;/p&gt;]]></content:encoded>
            <category>entertainment</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/entertainment-news/govt-formation-vijay-turns-up-at-lok-bhavan-for-second-time-to-meet-guv-bjp-says-arlekar-will-go-by-rule-book/articleshow-mk9luxz"/>
        </item>
        <item>
            <title><![CDATA[ಯುವಕರನ್ನು ಸೆಳೆಯಲು ಗೇಮಿಂಗ್‌ ಕ್ಷೇತ್ರಕ್ಕೆ ಬಂದ ಯಶ್]]></title>
            <link>https://www.kannadaprabha.in/entertainment-news/yash-enters-the-gaming-sector-to-attract-youngsters/articleshow-n8fm1dl</link>
            <guid isPermaLink="true">https://www.kannadaprabha.in/entertainment-news/yash-enters-the-gaming-sector-to-attract-youngsters/articleshow-n8fm1dl</guid>
            <pubDate>Thu, 28 May 2026 13:25:11 +0530</pubDate>
            <description><![CDATA[&lt;p&gt;ತನ್ನ ನಟನೆ, ನಿರ್ಮಾಣದ &lsquo;ಟಾಕ್ಸಿಕ್&zwnj;&rsquo; ಸಿನಿಮಾಕ್ಕೆ ಯುವ ಜನರನ್ನು ಸೆಳೆಯುವ ಪ್ರಯತ್ನದಲ್ಲಿರುವ ಯಶ್&zwnj; ಇದೀಗ ಆನ್&zwnj;ಲೈನ್&zwnj; ಗೇಮಿಂಗ್&zwnj; ಕ್ಷೇತ್ರ ಪ್ರವೇಶಿಸಿದ್ದಾರೆ. ಯುವ ಜನರೇ ತುಂಬಿರುವ ಜನಪ್ರಿಯ ಆನ್​​ಲೈನ್ ಗೇಮ್ ಬಿಜಿಎಂಐ ಜೊತೆ ಕೊಲ್ಯಾಬರೇಟ್ ಮಾಡಿಕೊಂಡಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01ks2fvhcnb605m9a4mq6ar4wp/jvj-1779273942421.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಸಿನಿವಾರ್ತೆ&amp;nbsp;&lt;/strong&gt;&lt;/p&gt;&lt;p&gt;ತನ್ನ ನಟನೆ, ನಿರ್ಮಾಣದ &lsquo;ಟಾಕ್ಸಿಕ್&zwnj;&rsquo; ಸಿನಿಮಾಕ್ಕೆ ಯುವ ಜನರನ್ನು ಸೆಳೆಯುವ ಪ್ರಯತ್ನದಲ್ಲಿರುವ ಯಶ್&zwnj; ಇದೀಗ ಆನ್&zwnj;ಲೈನ್&zwnj; ಗೇಮಿಂಗ್&zwnj; ಕ್ಷೇತ್ರ ಪ್ರವೇಶಿಸಿದ್ದಾರೆ. ಯುವ ಜನರೇ ತುಂಬಿರುವ ಜನಪ್ರಿಯ ಆನ್​​ಲೈನ್ ಗೇಮ್ ಬಿಜಿಎಂಐ ಜೊತೆ ಕೊಲ್ಯಾಬರೇಟ್ ಮಾಡಿಕೊಂಡಿದ್ದಾರೆ. ದೇಶದೊಳಗೇ ಸುಮಾರು 26 ಕೋಟಿಗೂ ಹೆಚ್ಚು ಮಂದಿ ಡೌನ್&zwnj;ಲೋಡ್&zwnj; ಮಾಡಿಕೊಂಡಿರುವ ಬಿಜಿಎಂಐ ಗೇಮ್&zwnj;ನ ಹೊಸ 4.4 ಅಪ್&zwnj;ಡೇಟ್&zwnj;ನ ಭಾಗವಾಗಿ ಈ ಸಹಯೋಗ ಮಾಡಲಾಗಿದೆ.&lt;/p&gt;&lt;h2&gt;ಇದಕ್ಕೆ ಯಶ್ x ಬಿಜಿಎಂಐ:&amp;nbsp;&lt;/h2&gt;&lt;p&gt;ದಿ ಟಾಕ್ಸಿಕ್ ವಾಯ್ಸ್ ಪ್ಯಾಕ್ ಎಂಬ ಹೆಸರನ್ನಿಡಲಾಗಿದೆ. ಈ ಗೇಮ್&zwnj;ನಲ್ಲಿ ಕನ್ನಡ ಹಾಗೂ ಹಿಂದಿಯಲ್ಲಿ ಯಶ್ ಧ್ವನಿ ಕೇಳಬಹುದು. &lsquo;ಟಾಕ್ಸಿಕ್&zwnj;&rsquo; ಸಿನಿಮಾದಲ್ಲಿ ಬಳಸಲಾದ ಆಯುಧಗಳ ಮೂಲಕ ಫೈಟ್ ಮಾಡಬಹುದು. ಈ ಗೇಮ್&zwnj;ನಲ್ಲಿ ಯಶ್&zwnj; ಹೇರ್&zwnj;ಸ್ಟೈಲ್, ಉಡುಪು ಮತ್ತು ಆಕ್ಷನ್ ಮ್ಯಾನರಿಸಂಗಳನ್ನು ಅಳವಡಿಸಲಾಗಿದೆ.&lt;/p&gt;&lt;h3&gt;ಈ ಬಗ್ಗೆ ಮಾತನಾಡಿದ ಯಶ್&zwnj;&lt;/h3&gt;&lt;p&gt;&amp;nbsp;&lsquo;ಜೆನ್&zwnj; ಜೀಗಳಿಗೆ ಅಧಿಕೃತತೆ, ಕತ್ತಿಯಲುಗಿನ ನಡೆಯಂಥಾ ರೋಚಕತೆ, ವಿಶಿಷ್ಟ ಕಥಾಹಂದರಗಳು ಇಷ್ಟ. ಆ ವೈಬ್&zwnj; ಟಾಕ್ಸಿಕ್&zwnj;ನಲ್ಲಿದೆ. ನನ್ನ ಧ್ವನಿ ಮತ್ತು ಟಾಕ್ಸಿಕ್&zwnj;ನ ಎನರ್ಜಿ ಈ ಗೇಮ್&zwnj;ಗಳಲ್ಲಿದೆ. ದೊಡ್ಡವರ ಫೇರಿಟೇಲ್&zwnj; ಯುವ ಸಮುದಾಯಕ್ಕೆ ಅದ್ಭುತ ಅನುಭವ ನೀಡುತ್ತದೆ ಎಂಬ ವಿಶ್ವಾಸವಿದೆ. ಜನ ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಬಗ್ಗೆ ಕುತೂಹಲವಿದೆ&rsquo; ಎಂದರು.&lt;/p&gt;&lt;p&gt;ಗೀತು ಮೋಹನ್&zwnj;ದಾಸ್&zwnj; ನಿರ್ದೇಶನದ &lsquo;ಟಾಕ್ಸಿಕ್&zwnj;&rsquo; ಸಿನಿಮಾವನ್ನು ಕೆವಿಎನ್&zwnj; ಪ್ರೊಡಕ್ಷನ್&zwnj; ಹಾಗೂ ಮಾನ್&zwnj;ಸ್ಟರ್&zwnj; ಮೈಂಡ್&zwnj; ಕ್ರಿಯೇಶನ್ಸ್&zwnj; ಸಂಸ್ಥೆಗಳು ನಿರ್ಮಿಸುತ್ತಿವೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/yash-enters-the-gaming-sector-to-attract-youngsters/articleshow-n8fm1dl"/>
        </item>
        <item>
            <title><![CDATA[ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಬೆನ್ನ ಮೇಲೆ ಗಣಪತಿ ಟ್ಯಾಟೂ]]></title>
            <link>https://www.kannadaprabha.in/entertainment-news/actor-kichcha-sudeeps-daughter-saanvi-gets-a-ganapathi-tattoo-on-her-back/articleshow-p4qy1ok</link>
            <guid isPermaLink="true">https://www.kannadaprabha.in/entertainment-news/actor-kichcha-sudeeps-daughter-saanvi-gets-a-ganapathi-tattoo-on-her-back/articleshow-p4qy1ok</guid>
            <pubDate>Wed, 13 May 2026 12:47:41 +0530</pubDate>
            <description><![CDATA[&lt;p&gt;ಕಿಚ್ಚ ಸುದೀಪ್&zwnj; ಪುತ್ರಿ ಸಾನ್ವಿ ಸುದೀಪ್&zwnj; ಬೆನ್ನ ಮೇಲೆ ಗಣೇಶ ಟ್ಯಾಟೂ ಹಾಕಿಸಿಕೊಂಡಿದ್ದು ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ.&lt;/p&gt;&lt;p&gt;ಎರಡು ದಿನಗಳ ಕೆಳಗೆ ತನ್ನ ಬೆನ್ನ ಮೇಲೆ ಗಣೇಶನ ಟ್ಯಾಟೂ ಹಾಕಿಸಿದ ವೀಡಿಯೋವನ್ನು ಸಾನ್ವಿ ಸುದೀಪ್ ಸೋಷಿಯಲ್&zwnj; ಮೀಡಿಯಾ ಅಕೌಂಟ್&zwnj;ನಲ್ಲಿ ಹಂಚಿಕೊಂಡಿದ್ದರು&lt;/p&gt;]]></description>
            <media:content url="https://static-gi.asianetnews.com/images/01krbpcjs95a9vb390j454de2j/sanvi-sudeep-1778509040425.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;&amp;nbsp; ಸಿನಿವಾರ್ತೆ&lt;/strong&gt;&lt;/h2&gt;&lt;p&gt;ಕಿಚ್ಚ ಸುದೀಪ್&zwnj; ಪುತ್ರಿ ಸಾನ್ವಿ ಸುದೀಪ್&zwnj; ಬೆನ್ನ ಮೇಲೆ ಗಣೇಶ ಟ್ಯಾಟೂ ಹಾಕಿಸಿಕೊಂಡಿದ್ದು ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ.&lt;/p&gt;&lt;p&gt;ಎರಡು ದಿನಗಳ ಕೆಳಗೆ ತನ್ನ ಬೆನ್ನ ಮೇಲೆ ಗಣೇಶನ ಟ್ಯಾಟೂ ಹಾಕಿಸಿದ ವೀಡಿಯೋವನ್ನು ಸಾನ್ವಿ ಸುದೀಪ್ ಸೋಷಿಯಲ್&zwnj; ಮೀಡಿಯಾ ಅಕೌಂಟ್&zwnj;ನಲ್ಲಿ ಹಂಚಿಕೊಂಡಿದ್ದರು. &lsquo;ಹೈದರಾಬಾದ್&zwnj;ನಲ್ಲಿ ಈ ಟ್ಯಾಟೂ ಹಾಕಿಸಿಕೊಂಡೆ. ಸುಮಾರು 8 ಗಂಟೆಗಳ ಸಮಯ ತೆಗೆದುಕೊಂಡಿತು. ಕೊನೆಯಲ್ಲಿ ನೋಡಿದಾಗ &lsquo;ಓ ದೇವ್ರೇ, ಇದು ಅದ್ಭುತ ಅನಿಸಿತು&rsquo; ಎಂದು ಹೇಳಿದ್ದರು.&lt;/p&gt;&lt;h3&gt;ನಕರಾತ್ಮಕ ಪ್ರತಿಕ್ರಿಯೆ&lt;/h3&gt;&lt;p&gt;ಈ ವೀಡಿಯೋ ನೋಡಿದ ಬಹಳಷ್ಟು ಮಂದಿ ನಕರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಈ ಟ್ಯಾಟೂ ಬಗ್ಗೆ ಪರ ವಿರೋಧದ ಚರ್ಚೆ ಜೋರಾಗುತ್ತಿದೆ. ಒಂದಿಷ್ಟು ಮಂದಿ &lsquo;ನಾವು ಪೂಜಿಸುವ ದೇವರ ಚಿತ್ರವನ್ನು ಬೆನ್ನಿನ ಭಾಗದಲ್ಲಿ ಟ್ಯಾಟೂ ಹಾಕಿಸುವುದು ಸರಿಯಲ್ಲ. ಇದು ಧಾರ್ಮಿಕ ಭಾವನೆಗೆ ನೋವುಂಟು ಮಾಡುವಂತಿದೆ&rsquo; ಎಂಬ ಮಾತನ್ನು ಹೇಳಿದ್ದಾರೆ. ಕೆಲವರು ಟ್ಯಾಟೂ ಕಲೆಯಲ್ಲಿ ಸೊಗಸಾಗಿ ಮೂಡಿಬಂದಿರುವ ಗಣೇಶನ ಚಿತ್ರವನ್ನು ಕಂಡು ಮೆಚ್ಚುಗೆ ಸೂಚಿಸಿದ್ದಾರೆ. &lsquo;ಇಲ್ಲದ ಪೂರ್ವಾಗ್ರಹ ತಂದು ಕಲೆಗೆ ಅವಮಾನಿಸಬೇಡಿ&rsquo; ಎಂದಿದ್ದಾರೆ.&lt;/p&gt;&lt;p&gt;ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಾನ್ವಿ ಸುದೀಪ್&zwnj; ನಿರಾಕರಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/actor-kichcha-sudeeps-daughter-saanvi-gets-a-ganapathi-tattoo-on-her-back/articleshow-p4qy1ok"/>
        </item>
        <item>
            <title><![CDATA[ಜಗತ್ತು ಗೆಲ್ಲಲು ಹೊರಟ ಯಶ್‌ - ಜಾಗತಿಕ ಮಟ್ಟದ ಪ್ರಚಾರ ತಂತ್ರ]]></title>
            <link>https://www.kannadaprabha.in/entertainment-news/yash-sets-out-to-conquer-the-world-a-global-scale-promotional-strategy/articleshow-t63nxp0</link>
            <guid isPermaLink="true">https://www.kannadaprabha.in/entertainment-news/yash-sets-out-to-conquer-the-world-a-global-scale-promotional-strategy/articleshow-t63nxp0</guid>
            <pubDate>Fri, 08 May 2026 12:44:20 +0530</pubDate>
            <description><![CDATA[&lt;p&gt;ಯಶ್ ಕನ್ನಡದ ಮಂದಿಗೆ ಸಿಗುವುದಿಲ್ಲ. ಭಾರತ ಮಟ್ಟದಲ್ಲೂ ಪತ್ರಕರ್ತರಿಗೆ ಮಾತಿಗೆ ಸಿಗುತ್ತಿಲ್ಲ. ಅವರು ಏನಿದ್ದರೂ ಈಗ ಗ್ಲೋಬಲ್&zwnj; ಸ್ಟಾರ್&zwnj; ಆಗುವತ್ತ ಚಿತ್ತ ನೆಟ್ಟಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಪಿಆರ್&zwnj; ಏಜೆನ್ಸಿಯೊಂದು ಅವರ ಪ್ರಚಾರ ಕಾರ್ಯಗಳನ್ನು ನಡೆಸಿಕೊಡುತ್ತಿದೆ&lt;/p&gt;]]></description>
            <media:content url="https://static-gi.asianetnews.com/images/01kn3vfh0ydgs862f5914qkn5w/yash-1775024718878.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಸಿನಿಮಾ ಮ್ಯಾಗಜೀನ್&zwnj; ಮುಖಪುಟದಲ್ಲಿ ಯಶ್.&lt;/strong&gt;&lt;/p&gt;&lt;p&gt;ಯಶ್ ಕನ್ನಡದ ಮಂದಿಗೆ ಸಿಗುವುದಿಲ್ಲ. ಭಾರತ ಮಟ್ಟದಲ್ಲೂ ಪತ್ರಕರ್ತರಿಗೆ ಮಾತಿಗೆ ಸಿಗುತ್ತಿಲ್ಲ. ಅವರು ಏನಿದ್ದರೂ ಈಗ ಗ್ಲೋಬಲ್&zwnj; ಸ್ಟಾರ್&zwnj; ಆಗುವತ್ತ ಚಿತ್ತ ನೆಟ್ಟಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಪಿಆರ್&zwnj; ಏಜೆನ್ಸಿಯೊಂದು ಅವರ ಪ್ರಚಾರ ಕಾರ್ಯಗಳನ್ನು ನಡೆಸಿಕೊಡುತ್ತಿದೆ ಎನ್ನಲಾಗಿದೆ. ಅದಕ್ಕೆ ತಕ್ಕಂತೆ ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ ಮ್ಯಾಗಜೀನ್ ವೆರೈಟಿ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜಾಗತಿಕ ಪ್ರಚಾರ ತಂತ್ರದ ಕುರಿತ ವಿಶೇಷ ವಿವರಗಳು ಇಲ್ಲಿವೆ.&lt;/p&gt;&lt;h2&gt;&lt;strong&gt;1. ಯಶ್&zwnj; ಯೋಚನೆಗಳೇ ಬೇರೆ&lt;/strong&gt;&lt;/h2&gt;&lt;p&gt;ಯಶ್ ಏನಿದ್ದರೂ ಮೇಲಿನ ಹಂತಕ್ಕೆ ನೋಟ ನೆಟ್ಟಿರುತ್ತಾರೆ. ಮೇಲಿನ ಹಂತದಲ್ಲಿ ನಿಂತು ಏನೇ ಮಾಡಿದರೂ ಕೆಳ ಹಂತಕ್ಕೆ ತಲುಪುತ್ತದೆ ಅನ್ನುವುದು ಅವರ ನಂಬಿಕೆ. ಅದಕ್ಕೆ ಪೂರಕವಾಗಿ ಅವರು ಟಾಕ್ಸಿಕ್&zwnj;, ರಾಮಾಯಣ ಸಿನಿಮಾಗಳನ್ನು ಜಾಗತಿಕ ಮಟ್ಟದಲ್ಲಿಯೇ ಪ್ರಚಾರ ಮಾಡುತ್ತಿದ್ದಾರೆ.&lt;/p&gt;&lt;h3&gt;&lt;strong&gt;2. ಜಾಗತಿಕ ಪ್ರಚಾರ&lt;/strong&gt;&lt;/h3&gt;&lt;p&gt;ಏನೇ ಮಾಡಿದರೂ ಶ್ರೇಷ್ಠವಾದದ್ದೇ ಮಾಡಬೇಕು ಅನ್ನುವುದು ಅವರ ಹಂಬಲ. ಅದಕ್ಕೆ ತಕ್ಕಂತೆ ಅವರು ತನ್ನ ಪ್ರಚಾರಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಪ್ರಚಾರ ಸಂಸ್ಥೆ ಡಬ್ಲ್ಯೂಎಂಎಫ್&zwnj; ಏಜೆನ್ಸಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ತಂತ್ರದ ಭಾಗವಾಗಿಯೇ ಅವರದೊಂದು ವಿಶೇಷ ಸಂದರ್ಶನ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಸಿನಿಮಾ ಮ್ಯಾಗಜೀನ್&zwnj; ವೆರೈಟಿಯಲ್ಲಿ ಪ್ರಕಟವಾಗಿದೆ.&lt;/p&gt;&lt;p&gt;&lt;strong&gt;3. ಪ್ರಾಯೋಜಿತ ಸಂದರ್ಶನ&lt;/strong&gt;&lt;/p&gt;&lt;p&gt;ವಿಶೇಷ ಇರುವುದು ಇಲ್ಲೇ, ತಾನು ಅಂದುಕೊಂಡಿದ್ದು ಮಾಡದೇ ಬಿಡುವ ಜಾಯಮಾನ ಯಶ್ ಅವರದಲ್ಲ. ಒಂದು ನಿರ್ದಿಷ್ಟ ಗುರಿ ಇಟ್ಟರು ಎಂದರೆ ಆ ಗುರಿ ಸಾಧಿಸಬೇಕು ಎಂಬ ಮನಸ್ಥಿತಿ. ವೆರೈಟಿ ಪತ್ರಿಕೆಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ನಿರ್ಧಾರ ಮಾಡಿದ ಬಳಿಕ ಪ್ರಾಯೋಜಿತವಾದರೂ ಸರಿ, ಅಲ್ಲಿ ಕಾಣಿಸಿಕೊಳ್ಳಬೇಕು. ಇದೀಗ ವೆರೈಟಿ ಪತ್ರಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಪ್ರಾಯೋಜಿತ ಅನ್ನುವುದು ಅವರ ಪ್ರಚಾರ ವೈಖರಿಯನ್ನು ಹೇಳುತ್ತದೆ. ಆ ಮುಖಪುಟ ಪ್ರಕಟವಾಗಿದೆ ಅನ್ನುವ ಸುದ್ದಿಯೇ ಈಗ ಭಾರತದಾದ್ಯಂತ ಓಡುತ್ತಿದೆ. ಅಲ್ಲಿಗೆ ಆ ಮುಖಪುಟ ಸುದ್ದಿ ಸಾರ್ಥಕವಾಗಿದೆ.&lt;/p&gt;&lt;p&gt;&lt;strong&gt;4. ದಿ ಯಶ್ ಎಫೆಕ್ಟ್&zwnj; ಎಂಬ ಬ್ರಾಂಡಿಂಗ್&zwnj;&lt;/strong&gt;&lt;/p&gt;&lt;p&gt;ಈ ಸಂದರ್ಶನದಲ್ಲಿ &lsquo;ದಿ ಯಶ್&zwnj; ಎಫೆಕ್ಟ್&zwnj;&rsquo; ಎಂಬ ಒಂದೇ ಸಾಲಿನಲ್ಲಿ ಯಶ್&zwnj; ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶ್&zwnj; ತನ್ನನ್ನು ಪ್ರಸ್ತುತಪಡಿಸಿದ್ದಾರೆ. ಪಾಶ್ಚಿಮಾತ್ಯ ಸಿನಿಮಾ ನಿರ್ಮಾಪಕರು ಹಾಗೂ ಹೂಡಿಕೆದಾರರ ಮುಂದೆ ತಾನು ಗ್ಲೋಬಲ್&zwnj; ಮಟ್ಟದಲ್ಲಿ ದೊಡ್ಡ ಹೂಡಿಕೆಗೆ ಯೋಗ್ಯ ಮತ್ತು ಜಾಗತಿಕ ಸಿನಿಮಾ ಜಗತ್ತನ್ನು ಆಳುವ ಸಾಮರ್ಥ್ಯವಿರುವ ನಟ ಎಂದು ಮನವರಿಕೆ ಮಾಡುವ ಪ್ರಯತ್ನ ಇದರ ಹಿಂದಿದೆ.&lt;/p&gt;&lt;p&gt;&lt;strong&gt;5. ವಿಶ್ವಮಟ್ಟದಲ್ಲಿ ಟಾಕ್ಸಿಕ್&zwnj; ಹವಾ&lt;/strong&gt;&lt;/p&gt;&lt;p&gt;ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಟಾಕ್ಸಿಕ್&zwnj; ಅನ್ನು ಸಾಮಾನ್ಯ ಆ್ಯಕ್ಷನ್&zwnj; ಸಿನಿಮಾವಾಗಿ ಬಿಂಬಿಸದೇ ಅದನ್ನೊಂದು ದೊಡ್ಡ ಮಟ್ಟದ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್&zwnj;, ಭಿನ್ನ ಬಗೆಯ ಪ್ರಯತ್ನ ಎಂದು ಬಿಂಬಿಸಲಾಗಿದೆ. ಇದು ಸಿನಿಮಾ ಬಗ್ಗೆ ಜಾಗತಿಕ ಮಟ್ಟದಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ.&lt;/p&gt;&lt;p&gt;&lt;strong&gt;6. ಗ್ಲೋಬಲ್&zwnj; ಲೆವೆಲ್&zwnj;ಗೆ ತಕ್ಕಂಥಾ ಲುಕ್&lt;/strong&gt;&lt;/p&gt;&lt;p&gt;ಕವರ್&zwnj; ಪೇಜ್&zwnj;ನಲ್ಲಿರುವ ಯಶ್&zwnj; ಫೋಟೋ &lsquo;ಗ್ಲೋಬರ್&zwnj; ನೋಯರ್&zwnj;&rsquo; ಸ್ಟೈಲ್&zwnj;ನಲ್ಲಿದೆ. ಕೆನೆ ಬಣ್ಣದ ಪ್ಯಾಟರ್ನ್ಡ್&zwnj; ಸೂಟ್&zwnj;, ಹ್ಯಾಟ್&zwnj;, ಕ್ಲಾಸಿಕ್&zwnj; ಕಾರು ಇವೆಲ್ಲವೂ ಜಾಗತಿಕ ಪ್ರೇಕ್ಷಕರನ್ನು ಸೆಳೆಯುವಂತಿದೆ.&lt;/p&gt;&lt;p&gt;&lt;strong&gt;7. ಸಿನಿಮಾ ನಿರ್ಮಾಣದಲ್ಲೂ ಹೊಸತನ&lt;/strong&gt;&lt;/p&gt;&lt;p&gt;ಮಾನ್&zwnj;ಸ್ಟರ್&zwnj; ಮೈಂಡ್&zwnj; ಕ್ರಿಯೇಶನ್ಸ್&zwnj; ಯಶ್&zwnj; ಅವರ ನಿರ್ಮಾಣ ಸಂಸ್ಥೆ. ಈ ಬ್ಯಾನರ್&zwnj;ನಡಿ ಯಶ್&zwnj; ತನ್ನ ಬ್ರಾಂಡ್&zwnj; ಅನ್ನು ವಿಶ್ವಮಟ್ಟದಲ್ಲಿ ಬಹಳ ಕ್ರಿಯೇಟಿವ್&zwnj; ಆಗಿ ನಿಯಂತ್ರಿಸುತ್ತಿದ್ದಾರೆ. ದುಡ್ಡು ಪೋಲಾಗಬಾರದು, ತಾನು ಹಾಕುವ ಪ್ರತೀ ಪೈಸೆಯೂ ತನಗೆ ಜಾಗತಿಕ ಮಟ್ಟದಲ್ಲಿ ಹೆಸರು, ಹಣ ತರುವಂತಿರಬೇಕು ಅನ್ನೋದನ್ನು ಕರೆಕ್ಟಾಗಿ ಪ್ಲಾನ್&zwnj; ಮಾಡಿ ಕಾರ್ಯಗತಗೊಳಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;8. ಟಾಕ್ಸಿಕ್&zwnj;, ರಾಮಾಯಣ ಎರಡಕ್ಕೂ ಆದ್ಯತೆ&lt;/strong&gt;&lt;/p&gt;&lt;p&gt;ಯಶ್&zwnj; ನಟಿಸಿ ಸಹ ನಿರ್ಮಾಣ ಮಾಡುತ್ತಿರುವ &lsquo;ಟಾಕ್ಸಿಕ್&zwnj;&rsquo; ಹಾಗೂ &lsquo;ರಾಮಾಯಣ&rsquo; ಎರಡೂ ಸಂಪೂರ್ಣ ಭಿನ್ನ ನೆಲೆಯ ಕಥೆಗಳು. ಟಾಕ್ಸಿಕ್&zwnj; ರಾಯನಾಗಿ ಯಶ್&zwnj; ಆಧುನಿಕ ಲುಕ್&zwnj;ನಲ್ಲಿದ್ದರೆ, &lsquo;ರಾಮಾಯಣ&rsquo;ದಲ್ಲಿ ಪ್ರಾಚೀನ ಕಾಲದ ರಾವಣನ ಪಾತ್ರ ನಿರ್ವಹಿಸಿದ್ದಾರೆ. ಇವೆರಡಕ್ಕೂ ಆದ್ಯತೆ ನೀಡಿ ತನ್ನ ಪ್ರತಿಭೆಯ ಭಿನ್ನ ಮುಖವನ್ನು ವಿಶ್ವಕ್ಕೆ ಪರಿಚಯಿಸಲು ಹೊರಟಿದ್ದಾರೆ.&lt;/p&gt;&lt;p&gt;&lt;strong&gt;9. ಮಾತು ಕಡಿಮೆ, ಕೆಲಸ ಹೆಚ್ಚು&lt;/strong&gt;&lt;/p&gt;&lt;p&gt;ಯಶ್&zwnj; ಖಚಿತ ತಂತ್ರಗಾರಿಕೆ ಅವರ ಕೆಲಸದ ವಿಚಾರದಲ್ಲಿ ಎದ್ದುಕಾಣುತ್ತದೆ. ಮಾತಲ್ಲಿ ಹೇಳುವುದಕ್ಕಿಂತ ಸ್ಮಾರ್ಟ್&zwnj; ವಿಧಾನದಲ್ಲಿ ಸಿನಿಮಾ ಪ್ರಚಾರಕ್ಕೆ ಮುಂದಾಗಿದ್ದಾರೆ. ಹಾಲಿವುಡ್&zwnj; ಮ್ಯಾಗಜಿನ್&zwnj;ನಲ್ಲಿ ಬಂದಿರುವ ಬರಹ ಸಿನಿಮಾದ ಹೆಚ್ಚುಗಾರಿಕೆಯನ್ನು ಪರಿಣಾಮಕಾರಿಯಾಗಿ ಜಗತ್ತಿನ ಮುಂದಿಡುವಂತಿದೆ.&lt;/p&gt;&lt;p&gt;&lt;strong&gt;10. ಇನ್ನು ಯಶ್ ಪ್ಯಾನ್&zwnj; ಇಂಡಿಯಾ ಅಲ್ಲ, ಪ್ಯಾನ್&zwnj; ವರ್ಲ್ಡ್&zwnj; ಸ್ಟಾರ್&zwnj;&lt;/strong&gt;&lt;/p&gt;&lt;p&gt;ತನ್ನ &lsquo;ಟಾಕ್ಸಿಕ್&zwnj;&rsquo; ಹಾಗೂ &lsquo;ರಾಮಾಯಣ&rsquo; ಸಿನಿಮಾಗಳ ಮೂಲಕ ಯಶ್&zwnj; ತಾನು ಪ್ಯಾನ್&zwnj; ಇಂಡಿಯಾ ಅಲ್ಲ, ಪ್ಯಾನ್&zwnj; ವರ್ಲ್ಡ್&zwnj; ಲೆವಲ್&zwnj;ನಲ್ಲಿ ಮಿಂಚುವ ಐಕಾನ್&zwnj; ಅನ್ನುವುದನ್ನು ಸಾಬೀತು ಮಾಡಲು ಹೊರಟಂತಿದೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/yash-sets-out-to-conquer-the-world-a-global-scale-promotional-strategy/articleshow-t63nxp0"/>
        </item>
        <item>
            <title><![CDATA[ಬರಲಿದೆ ಧುರಂಧರ್‌ 3; ಸುಳಿವು ಕೊಟ್ಟ ಸಹ ನಿರ್ಮಾಪಕಿ]]></title>
            <link>https://www.kannadaprabha.in/entertainment-news/dhurandhar-3-is-on-the-way-co-producer-hints-at-sequel/articleshow-u0f118f</link>
            <guid isPermaLink="true">https://www.kannadaprabha.in/entertainment-news/dhurandhar-3-is-on-the-way-co-producer-hints-at-sequel/articleshow-u0f118f</guid>
            <pubDate>Sat, 09 May 2026 13:55:19 +0530</pubDate>
            <description><![CDATA[&lt;p&gt;ಭರ್ಜರಿ ರೂ.3000 ಕೋಟಿ ಕಲೆಕ್ಷನ್&zwnj; ಮಾಡಿರುವ ಧುರಂಧರ್&zwnj; 1 ಹಾಗೂ ಧುರಂಧರ್&zwnj; 2 ಸಿನಿಮಾದ ಮುಂದಿನ ಭಾಗದ ಬಗ್ಗೆ ಇದೀಗ ಸಹ ನಿರ್ಮಾಪಕಿ ಜ್ಯೋತಿ ದೇಶಪಾಂಡೆ ಸುಳಿವು ಕೊಟ್ಟಿದ್ದಾರೆ. ಸದ್ಯಕ್ಕೆ ತಯಾರಿ ನಡೆಯುತ್ತಿದೆ&rsquo; ಎಂದಿದ್ದಾರೆ. &lsquo;ಧುರಂಧರ್&zwnj;&rsquo; ಸಿನಿಮಾದ ಮೂರನೇ ಭಾಗ ಬರುವ ಸುದ್ದಿಗೆ ಈ ಮಾತು ಪುಷ್ಠಿ ನೀಡಿದೆ.&lt;/p&gt;]]></description>
            <media:content url="https://static-gi.asianetnews.com/images/01kq78t9j1smww5jdhhv0ptct9/dhurandhar-2-worldwide-collection-1777286850113.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;&amp;nbsp;ಸಿನಿವಾರ್ತೆ&lt;/strong&gt;&lt;/h2&gt;&lt;p&gt;ಭರ್ಜರಿ ರೂ.3000 ಕೋಟಿ ಕಲೆಕ್ಷನ್&zwnj; ಮಾಡಿರುವ ಧುರಂಧರ್&zwnj; 1 ಹಾಗೂ ಧುರಂಧರ್&zwnj; 2 ಸಿನಿಮಾದ ಮುಂದಿನ ಭಾಗದ ಬಗ್ಗೆ ಇದೀಗ ಸಹ ನಿರ್ಮಾಪಕಿ ಜ್ಯೋತಿ ದೇಶಪಾಂಡೆ ಸುಳಿವು ಕೊಟ್ಟಿದ್ದಾರೆ.&lt;/p&gt;&lt;p&gt;ಸಂದರ್ಶನವೊಂದರಲ್ಲಿ ಅವರು, &lsquo;ಈ ವಷಾಂತ್ಯದ ಹೊತ್ತಿಗೆ ಸರ್ಪ್ರೈಸ್ ಕೊಡ್ತೀವಿ, ಇನ್ನೂ ಕೆಲಸ ಶುರು ಆಗಿಲ್ಲ. ಸದ್ಯಕ್ಕೆ ತಯಾರಿ ನಡೆಯುತ್ತಿದೆ&rsquo; ಎಂದಿದ್ದಾರೆ. &lsquo;ಧುರಂಧರ್&zwnj;&rsquo; ಸಿನಿಮಾದ ಮೂರನೇ ಭಾಗ ಬರುವ ಸುದ್ದಿಗೆ ಈ ಮಾತು ಪುಷ್ಠಿ ನೀಡಿದೆ.&lt;/p&gt;&lt;h3&gt;ಮೂರನೇ ಭಾಗ ಬರುವುದಿಲ್ಲ ಎಂದು ಹೇಳಿದ್ದರು&lt;/h3&gt;&lt;p&gt;ಆದರೆ ಈ ಹಿಂದೆ ನಿರ್ದೇಶಕ ಆದಿತ್ಯ ಧರ್&zwnj; ಸೇರಿದಂತೆ ಚಿತ್ರತಂಡದವರು ಮೂರನೇ ಭಾಗ ಬರುವುದಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಅಭಿಮಾನಿಗಳು &lsquo;ಧುರಂಧರ್&zwnj; 3&rsquo;ಗೆ ಪಟ್ಟು ಹಿಡಿದಿರುವ ಕಾರಣ ಅವರು ಮನಸ್ಸು ಬದಲಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.&lt;/p&gt;&lt;p&gt;ಇನ್ನೊಂದೆಡೆ &lsquo;ಧುರಂಧರ್&zwnj; 1 ಹಾಗೂ 2&rsquo; ಸಿನಿಮಾ ಮೇಕಿಂಗ್&zwnj; ಅನ್ನು ಇಟ್ಟುಕೊಂಡು ನಿರ್ದೇಶಕ ಆದಿತ್ಯ ಧರ್&zwnj; ಡಾಕ್ಯುಮೆಂಟರಿ ಮಾಡಲು ಯೋಜಿಸಿದ್ದು, ಅದನ್ನು ಥೇಟರಿಗೆ ರಿಲೀಸ್&zwnj; ಮಾಡುವ ಬಗ್ಗೆಯೂ ಮಾತು ಹೇಳಿಬಂದಿದೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/dhurandhar-3-is-on-the-way-co-producer-hints-at-sequel/articleshow-u0f118f"/>
        </item>
        <item>
            <title><![CDATA[ಕೆಜಿಎಫ್‌ ಯಶಸ್ಸನ್ನು ಹಣ ಗಳಿಕೆಗೆ ಬಳಸಲ್ಲ: ಯಶ್]]></title>
            <link>https://www.kannadaprabha.in/entertainment-news/i-wont-use-the-success-of-kgf-just-to-make-money-says-yash/articleshow-v0l8asi</link>
            <guid isPermaLink="true">https://www.kannadaprabha.in/entertainment-news/i-wont-use-the-success-of-kgf-just-to-make-money-says-yash/articleshow-v0l8asi</guid>
            <pubDate>Fri, 22 May 2026 12:14:18 +0530</pubDate>
            <description><![CDATA[&lt;p&gt;ಯಶ್ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಮೇಲೆ, ಇದೀಗ ವಿಶ್ವ ಚಿತ್ರರಂಗದಲ್ಲಿ ಗಟ್ಟಿ ಹೆಜ್ಜೆ ಊರಲು ಸಕಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಅದರ ಭಾಗವಾಗಿ ಅಂತಾರಾಷ್ಟ್ರೀಯ ಮ್ಯಾಗಜೀನ್ ವೆರೈಟಿಗೆ ಸಂದರ್ಶನ ನೀಡಿರುವ ಯಶ್ ಅವರು ಆಡಿರುವ ಮಾತುಗಳ ಸಾರಾಂಶ ಇಲ್ಲಿದೆ.&lt;/p&gt;]]></description>
            <media:content url="https://static-gi.asianetnews.com/images/01ks2fvhcnb605m9a4mq6ar4wp/jvj-1779273942421.png" type="image/jpeg" height="390" width="690"/>
            <content:encoded><![CDATA[&lt;p&gt;ಯಶ್ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಮೇಲೆ, ಇದೀಗ ವಿಶ್ವ ಚಿತ್ರರಂಗದಲ್ಲಿ ಗಟ್ಟಿ ಹೆಜ್ಜೆ ಊರಲು ಸಕಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಅದರ ಭಾಗವಾಗಿ ಅಂತಾರಾಷ್ಟ್ರೀಯ ಮ್ಯಾಗಜೀನ್ ವೆರೈಟಿಗೆ ಸಂದರ್ಶನ ನೀಡಿರುವ ಯಶ್ ಅವರು ಆಡಿರುವ ಮಾತುಗಳ ಸಾರಾಂಶ ಇಲ್ಲಿದೆ.&lt;/p&gt;&lt;h2&gt;&amp;nbsp;ಸಿನಿಮಾ ಬಿಡುಗಡೆ ವ್ಯವಸ್ಥೆ ಬದಲಾಯಿಸಲು ಮುಂದಾದ ಯಶ್&amp;nbsp;&lt;/h2&gt;&lt;p&gt;ಸಾಮಾನ್ಯವಾಗಿ ಭಾರತದಲ್ಲಿ ಶೂಟಿಂಗ್ ಹಂತದಲ್ಲಿಯೇ ಪ್ರಚಾರ ಆರಂಭಿಸಲಾಗುತ್ತದೆ. ಆದರೆ ಅದಕ್ಕೆ ಭಿನ್ನವಾಗಿ, ಟಾಕ್ಸಿಕ್ ಚಿತ್ರದಲ್ಲಿ ಹಾಲಿವುಡ್ ಮಾದರಿಯ ತಂತ್ರವನ್ನು ಅಳವಡಿಸಿಕೊಂಡಿರುವುದಾಗಿ ಯಶ್ ತಿಳಿಸಿದ್ದಾರೆ. ಮೊದಲು ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿ, ನಂತರ ಜಾಗತಿಕ ಮಟ್ಟದಲ್ಲಿ ವಿತರಣೆ ಮಾಡಬಲ್ಲ ಸಂಸ್ಥೆಗಳನ್ನು ಹುಡುಕಲು ಮುಂದಾಗಿದ್ದಾರೆ. ಭಾರತೀಯ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನೀಡಲು ಈ ಬದಲಾವಣೆ ಅತ್ಯಗತ್ಯ ಎಂದು ಯಶ್ ತಿಳಿಸಿದ್ದಾರೆ.&lt;/p&gt;&lt;h3&gt;&amp;nbsp;ಕೆ.ಜಿ.ಎಫ್ ಯಶಸ್ಸಿನ ಫಾರ್ಮುಲಾ ತಿರಸ್ಕರಿಸಿದ ರಾಕಿ ಭಾಯ್&amp;nbsp;&lt;/h3&gt;&lt;p&gt;&lsquo;ಕೆ.ಜಿ.ಎಫ್: ಚಾಪ್ಟರ್ 2&rsquo; ಚಿತ್ರವನ್ನು ಪ್ಯಾನ್-ಇಂಡಿಯಾ ಬ್ಲಾಕ್&zwnj;ಬಸ್ಟರ್ ಮಾಡಿದ ಬಳಿಕ ಮತ್ತದೇ ಕಮರ್ಷಿಯಲ್ ಫಾರ್ಮುಲಾವನ್ನು ಪುನರಾವರ್ತಿಸುವ ಬದಲು, ಅದಕ್ಕಿಂತ ಹೆಚ್ಚು ರಿಸ್ಕ್ ಇರುವ ಮತ್ತು ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಯಶ್ ತಿಳಿಸಿದ್ದಾರೆ. ಈ ಹಿಂದಿನ ಯಶಸ್ಸನ್ನು ಕೇವಲ ಹಣ ಮಾಡಿಕೊಳ್ಳಲು ಬಳಸದೆ, ಸೃಜನಶೀಲವಾಗಿ ತಮಗೆ ತಾವೇ ಸವಾಲೊಡ್ಡಿಕೊಳ್ಳಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ.&lt;/p&gt;&lt;p&gt;&amp;nbsp;ಬರೀ ಗ್ಯಾಂಗ್&zwnj;ಸ್ಟರ್ ಕಥೆಯಲ್ಲ &lsquo;ಟಾಕ್ಸಿಕ್&rsquo;&amp;nbsp;&lt;/p&gt;&lt;p&gt;ಮೇಲ್ನೋಟಕ್ಕೆ &lsquo;ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್&rsquo; ಕಮರ್ಷಿಯಲ್ ಸಿನಿಮಾ ತರಹ ಕಂಡರೂ, ಯಶ್ ಪ್ರಕಾರ ಇದು ಭಾವನಾತ್ಮಕವಾಗಿ ಅತ್ಯಂತ ಸಂಕೀರ್ಣವಾದ ಕಥೆಯಾಗಿದೆ. ಮುಖ್ಯವಾಹಿನಿಯ ಭಾರತೀಯ ಸಿನಿಮಾಗಳಲ್ಲಿ ಬಹಳ ಅಪರೂಪವಾಗಿರುವ ನೈತಿಕ ತಾಕಲಾಟಗಳು, ಮಾನವೀಯ ಭಾವನೆಗಳು, ಕರಾಳ ವಿಚಾರಗಳು ಮತ್ತು ತೀವ್ರ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.&lt;/p&gt;&lt;p&gt;&amp;nbsp;ಹೊಸ ದೃಷ್ಟಿಕೋನ ನೀಡಿದ ನಿರ್ದೇಶಕಿ ಗೀತು ಮೋಹನ್&zwnj;ದಾಸ್&amp;nbsp;&lt;/p&gt;&lt;p&gt;ಕಥೆಗೆ ಭಾವನಾತ್ಮಕ ಶ್ರೀಮಂತಿಕೆ ಮತ್ತು ಸೂಕ್ಷ್ಮತೆಯನ್ನು ತಂದುಕೊಟ್ಟ ಕೀರ್ತಿ ನಿರ್ದೇಶಕಿ ಗೀತು ಮೋಹನ್ ದಾಸ್ ಅವರಿಗೆ ಸಲ್ಲುತ್ತದೆ ಎಂದು ಯಶ್ ಹೇಳಿದ್ದಾರೆ. ಮಹಿಳಾ ನಿರ್ದೇಶಕರು ಸಹಜವಾಗಿಯೇ ಭಾವಗಳನ್ನು ಮತ್ತು ಸಂಬಂಧಗಳನ್ನು ಬೇರೆ ದೃಷ್ಟಿಕೋನದಲ್ಲಿ ನೋಡುತ್ತಾರೆ. ಅವರ ಈ ದೃಷ್ಟಿಕೋನವು ಪುರುಷ ಪ್ರಧಾನ ಆಕ್ಷನ್ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಮಿಸ್ ಆಗುವ ಹಲವು ಮುಖಗಳನ್ನು ಈ ಸಿನಿಮಾದಲ್ಲಿ ಪರಿಚಯಿಸಿದೆ ಎಂಬುದು ಯಶ್ ಅಭಿಪ್ರಾಯ.&lt;/p&gt;&lt;p&gt;&amp;nbsp;1947-1961ರ ಅವಧಿಯ ಕಾಲ್ಪನಿಕ ಗೋವಾದ ಮರುಸೃಷ್ಟಿ&amp;nbsp;&lt;/p&gt;&lt;p&gt;ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ಗೋವಾ ಇನ್ನೂ ಪೋರ್ಚುಗೀಸರ ಆಡಳಿತದಲ್ಲಿದ್ದ ಸಮಯದ ಹಿನ್ನೆಲೆಯಲ್ಲಿ ಈ ಚಿತ್ರ ಮೂಡಿಬರಲಿದೆ. ಈ ವಿಶಿಷ್ಟ ಐತಿಹಾಸಿಕ ಹಿನ್ನೆಲೆಯು ಚಿತ್ರಕ್ಕೆ ಅಂತರರಾಷ್ಟ್ರೀಯ ಮಟ್ಟದ ದೃಶ್ಯ ವೈಭವವನ್ನು ನೀಡುವುದರ ಜೊತೆಗೆ, ಭಾರತೀಯ ಇತಿಹಾಸ ಮತ್ತು ಅಸ್ಮಿತೆಯ ಪರಿಚಯವನ್ನು ಮಾಡುತ್ತದೆ.&lt;/p&gt;&lt;p&gt;&amp;nbsp;ಮಾರ್ಕೆಟ್ ತಂತ್ರ ಅಲ್ಲ, ಕಥೆಯ ಅಗತ್ಯಕ್ಕೆ ತಕ್ಕ ತಾರಾಗಣ&amp;nbsp;&lt;/p&gt;&lt;p&gt;ಈ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮತ್ತು ಬ್ರಿಟಿಷ್ ನಟ ಡ್ಯಾರೆಲ್ ಡಿಸಿಲ್ವಾ ಅವರಂತಹ ಕಲಾವಿದರ ದಂಡೇ ಇದೆ. ಆದರೆ, ಈ ತಾರಾಗಣವನ್ನು ಜಾಗತಿಕ ಮಾರುಕಟ್ಟೆಯನ್ನು ಆಕರ್ಷಿಸಲು ಬೇಕಾಗಿ ಆಯ್ಕೆ ಮಾಡಿದ್ದಲ್ಲ, ಬದಲಿಗೆ ಕಥಾ ಜಗತ್ತಿಗೆ ಸೂಕ್ತವಾಗುವಂತೆ ಅನಿವಾರ್ಯವಾಗಿ ಆಯ್ಕೆ ಮಾಡಲಾಗಿದೆ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;&amp;nbsp;ಹಾಲಿವುಡ್ ಮಟ್ಟದ ಆ್ಯಕ್ಷನ್, ನಮ್ಮೂರಿನ ಭಾವಗಳು&amp;nbsp;&lt;/p&gt;&lt;p&gt;&lsquo;ಜಾನ್ ವಿಕ್&rsquo; ಮತ್ತು &lsquo;ಫಾಸ್ಟ್ ಅಂಡ್ ಫ್ಯೂರಿಯಸ್&rsquo; ಖ್ಯಾತಿಯ ಹೆಸರಾಂತ ಸಾಹಸ ನಿರ್ದೇಶಕ ಜೆ. ಜೆ. ಪೆರ್ರಿ &lsquo;ಟಾಕ್ಸಿಕ್&rsquo; ಚಿತ್ರದ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಕುತೂಹಲಕರ ವಿಷಯವೆಂದರೆ, ಭಾರತೀಯ ಚಿತ್ರರಂಗಕ್ಕೆ ಏನಾದರೂ ಹೊಸತು ಮತ್ತು ತೀವ್ರವಾದಂತಹ ಅನುಭವ ನೀಡುವ ಸಲುವಾಗಿ ಪೆರ್ರಿ ಅವರು ಇಲ್ಲಿ ಭಾರತೀಯ ಸಾಹಸ ತಂಡಗಳ ಜೊತೆ ಕೆಲಸ ಮಾಡಿದ್ದಾರೆ.&lt;/p&gt;&lt;p&gt;&amp;nbsp;ಕನ್ನಡ ಮತ್ತು ಇಂಗ್ಲಿಷ್&zwnj;ನಲ್ಲಿ ಏಕಕಾಲದಲ್ಲಿ ಶೂಟಿಂಗ್&amp;nbsp;&lt;/p&gt;&lt;p&gt;ಇಂಗ್ಲಿಷ್ ಡಬ್ ಮಾಡುವುದಲ್ಲ, ಇಂಗ್ಲಿಷ್ ಭಾಷೆಯಲ್ಲೇ ಸಹಜವಾಗಿ ನಟಿಸುವುದು ಈ ಚಿತ್ರದ ಅತಿ ದೊಡ್ಡ ಸವಾಲಾಗಿತ್ತು ಎಂದು ಯಶ್ ತಿಳಿಸಿದ್ದಾರೆ. ಭಾರತೀಯ ಭಾವನಾತ್ಮಕ ಅಂಶಗಳನ್ನು ಹಾಗೇ ಉಳಿಸಿಕೊಂಡು, ನಿಜವಾದ ಅಂತರರಾಷ್ಟ್ರೀಯ ಸಿನಿಮಾ ಅನುಭವವನ್ನು ಒದಗಿಸುವುದಕ್ಕೆ ಎರಡು ಭಾಷೆಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&amp;nbsp;ಕಥೆ ಇದ್ದರೆ ಮಾತ್ರ &lsquo;ಕೆ.ಜಿ.ಎಫ್: ಚಾಪ್ಟರ್ 3&rsquo;&amp;nbsp;&lt;/p&gt;&lt;p&gt;&lsquo;ಕೆ.ಜಿ.ಎಫ್: ಚಾಪ್ಟರ್ 3&rsquo; ಗಾಗಿ ಅಭಿಮಾನಿಗಳಿಂದ ಭಾರಿ ಬೇಡಿಕೆಯಿದ್ದರೂ, ಕೇವಲ ಹಣ ಗಳಿಕೆಗಾಗಿ ಆ ಯಶಸ್ವಿ ಫ್ರಾಂಚೈಸಿಯನ್ನು ಬಳಸಿಕೊಳ್ಳುವುದಿಲ್ಲ ಎಂದು ಯಶ್ ಹೇಳಿದ್ದಾರೆ. ಸರಿಯಾದ ಕಥೆ ಮತ್ತು ಸೃಜನಶೀಲ ಉದ್ದೇಶ ಸಿಕ್ಕಾಗ ಮಾತ್ರ ಮುಂದಿನ ಭಾಗ ಸೆಟ್ಟೇರಲಿದೆ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;&amp;nbsp;ಭಾರತೀಯ ಕಥೆಗಳಿಗೆ ಜಾಗತಿಕ ಮನ್ನಣೆ&amp;nbsp;&lt;/p&gt;&lt;p&gt;&lsquo;ಟಾಕ್ಸಿಕ್&rsquo; ಮತ್ತು &lsquo;ರಾಮಾಯಣ&rsquo; ಎರಡೂ ಚಿತ್ರಗಳ ಮೂಲಕ ಹಾಲಿವುಡ್&zwnj;ನಲ್ಲಿ ಖ್ಯಾತಿ ಗಳಿಸುವ ಉದ್ದೇಶ ತಮಗಿಲ್ಲ, ಬದಲಿಗೆ ಭಾರತೀಯ ಕಥೆಗಳು, ಭಾರತೀಯ ಕಲೆ ಮತ್ತು ಭಾರತೀಯ ಸಿನಿಮಾದ ಅಸ್ಮಿತೆಯನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುವುದೇ ತಮ್ಮ ಗುರಿ ಎಂದು ಯಶ್ ಹೇಳಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/i-wont-use-the-success-of-kgf-just-to-make-money-says-yash/articleshow-v0l8asi"/>
        </item>
        <item>
            <title><![CDATA[‘ವಾದಿರಾಜ ವಾಲಗ ಮಂಡಳಿ’ ಸಿನಿಮಾ ಚಿತ್ರೀಕರಣ ಪೂರ್ಣ]]></title>
            <link>https://www.kannadaprabha.in/karnataka-news/filming-of-the-movie-vadiraja-valaga-mandali-complete/articleshow-wb3g5z4</link>
            <guid isPermaLink="true">https://www.kannadaprabha.in/karnataka-news/filming-of-the-movie-vadiraja-valaga-mandali-complete/articleshow-wb3g5z4</guid>
            <pubDate>Wed, 29 Apr 2026 11:44:02 +0530</pubDate>
            <description><![CDATA[ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ವಿಭಿನ್ನ ಪ್ರಯೋಗವಾಗಿ ಮೂಡಿಬರುತ್ತಿರುವ &lsquo;ವಾದಿರಾಜ ವಾಲಗ ಮಂಡಳಿ&rsquo; ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ನಡೆಯುತ್ತಿವೆ.]]></description>
            <media:content url="https://static-gi.asianetnews.com/images/01jxc5kyv2jh7pr53sqbptkfxm/bharatanatyam-1--1749533981538.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಮಂಗಳೂರು : &amp;nbsp;&lt;/strong&gt;ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ವಿಭಿನ್ನ ಪ್ರಯೋಗವಾಗಿ ಮೂಡಿಬರುತ್ತಿರುವ &lsquo;ವಾದಿರಾಜ ವಾಲಗ ಮಂಡಳಿ&rsquo; ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ನಡೆಯುತ್ತಿವೆ. ಆಗಸ್ಟ್&zwnj;ನಲ್ಲಿ ರಾಜ್ಯವ್ಯಾಪಿ ತೆರೆ ಕಾಣುವ ನಿರೀಕ್ಷೆ ಹೊಂದಲಾಗಿದೆ ಎಂದು ಚಿತ್ರ ನಿರ್ಮಾಪಕ ಡಾ। ಎಂ.ಎನ್&zwnj;.ರಾಜೇಂದ್ರ ಕುಮಾರ್&zwnj; ತಿಳಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಂ.ಎನ್.ಆರ್. ಪ್ರೊಡಕ್ಷನ್&zwnj;ನಲ್ಲಿ ನಿರ್ಮಾಣವಾಗುತ್ತಿರುವ ಹಾಸ್ಯಮಯ ಕನ್ನಡ ಚಲನಚಿತ್ರ ವಿಭಿನ್ನ ಕಥಾಹಂದರ, ವಿಶಿಷ್ಟ ಶೀರ್ಷಿಕೆ ಹಾಗೂ ಕಲಾವಿದರ ಹೊಸ ಗೆಟಪ್ ಪ್ರಮುಖ ಆಕರ್ಷಣೆಗಳಾಗಿವೆ. ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳು ಸದಾ ಸ್ವಾಗತಾರ್ಹವಾಗಿದ್ದು, &lsquo;ವಾದಿರಾಜ ವಾಲಗ ಮಂಡಳಿ&rsquo; ಕೂಡ ಅದೇ ದಾರಿಯಲ್ಲಿ ಗಮನ ಸೆಳೆಯುತ್ತಿದೆ. ಹಾಗಾಗಿ ಸಿನಿ ಪ್ರೇಮಿಗಳಲ್ಲಿ ಈಗಾಗಲೇ ಕುತೂಹಲ ಹಾಗೂ ನಿರೀಕ್ಷೆಯನ್ನು ಹೆಚ್ಚಿಸಿದೆ ಎಂದರು.&lt;/p&gt;&lt;h2&gt;&lt;strong&gt;50 ದಿನದಲ್ಲಿ ಚಿತ್ರೀಕರಣ ಪೂರ್ಣ:&lt;/strong&gt;&lt;/h2&gt;&lt;p&gt;&lsquo;ವರಾಹ ರೂಪಂ&rsquo; ಹಾಡಿನ ಖ್ಯಾತಿಯ ಶಶಿರಾಜ್ ಕಾವೂರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ಕಥೆ, ಚಿತ್ರಕತೆ ಮತ್ತು ಸಂಭಾಷಣೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈ ಸಿನಿಮಾ ಸುಮಾರು 50 ದಿನ 2 ಹಂತಗಳಲ್ಲಿ ಚಿತ್ರೀಕರಣ ಮುಗಿಸಿದೆ. ಈಗ ಸಂಕಲನ, ಹಿನ್ನೆಲೆ ಸಂಗೀತ ಮತ್ತು ಡಬ್ಬಿಂಗ್ ಕೆಲಸಗಳಲ್ಲಿ ಶಶಿರಾಜ್ ನಿರತರಾಗಿದ್ದಾರೆ.&lt;/p&gt;&lt;h3&gt;ಜನಪ್ರಿಯ ಕಲಾವಿದರ ಗಡಣ:&lt;/h3&gt;&lt;p&gt;ಚಿತ್ರದಲ್ಲಿ ಕರಾವಳಿಯ ಕಲಾವಿದರ ಸಮೂಹವಿದೆ. ಗುಂಡುಮಾಮ ಖ್ಯಾತಿಯ ನವೀನ್ ಪಡೀಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ತುಮಿನಾಡು, ಮೈಮ್ ರಾಮದಾಸ್, ದೀಪಕ್ ರೈ ಪಾಣಾಜೆ ಹಾಗೂ ಪುಷ್ಪರಾಜ್ ಬೊಳ್ಳಾರ್ ವಿಭಿನ್ನ ಪಾತ್ರಗಳಲ್ಲಿ ಹಾಸ್ಯದ ಹೊನಲನ್ನು ಹರಿಸಲಿದ್ದಾರೆ. ಅರ್ಜುನ್ ವೇದಾಂತ ಮತ್ತು ಅಥರ್ವ ಪ್ರಕಾಶ್ ನಾಯಕ ನಟರಾಗಿ ಅಭಿನಯಿಸಿದ್ದು , ತನ್ವಿ ರಾವ್ ಮತ್ತು ವೇನ್ಯ ರೈ ನಾಯಕಿಯರಾಗಿದ್ದಾರೆ. ಇದಲ್ಲದೆ ಲಕ್ಷ್ಮಣ ಕುಮಾರ್ ಮಲ್ಲೂರು ಅಭಿನಯಿಸಿದ್ದಾರೆ ಎಂದರು.&lt;/p&gt;&lt;p&gt;&lt;strong&gt;ವಿಶೇಷ ಕ್ಯಾಮರಾ ಬಳಕೆ:&amp;nbsp;&lt;/strong&gt;&lt;/p&gt;&lt;p&gt;ಈ ಚಿತ್ರಕ್ಕೆ &lsquo;Arri LF&rsquo; ಎನ್ನುವ ವಿಶೇಷವಾದ ಕ್ಯಾಮೆರಾ ಬಳಸಲ್ಪಟ್ಟಿದೆ. ತಮಿಳು ಚಲನಚಿತ್ರದ ಅನುಭವಿ ಛಾಯಾಚಿತ್ರಗಾರ ಎಸ್.ಚಂದ್ರಶೇಖರನ್ ಕ್ಯಾಮೆರದಲ್ಲಿ ಕೈಚಳಕ ತೋರಿಸಿದ್ದಾರೆ. &lsquo;ಸವಾರಿ&rsquo; ಚಿತ್ರದ ಮೂಲಕ ಖ್ಯಾತರಾದ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಸ್ಟಂಟ್ ಮಾಸ್ಟರ್ ಟೈಗರ್ ಶಿವು ಸಾಹಸ ನಿರ್ದೇಶನ ಮಾಡಿದ್ದಾರೆ. ಸಾಯಿ ವಿಘ್ನೇಶ್, ಮೈಮ್ ರಾಮದಾಸ್ ಹಾಡುಗಳಿಗೆ ಜೀವ ತುಂಬಲಿದ್ದಾರೆ ಎಂದು ರಾಜೇಂದ್ರ ಕುಮಾರ್&zwnj; ತಿಳಿಸಿದರು.&lt;/p&gt;&lt;p&gt;ಈ ಸಿನಿಮಾದಲ್ಲಿ ಜಯಪ್ರಕಾಶ್ ತುಂಬೆ ಸಹ ನಿರ್ಮಾಪಕರಾದರೆ, ಸಂತೋಷ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಮತ್ತು ರಾಜೇಶ್ ಕುಡ್ಲ ಮತ್ತು ಕಾರ್ತಿಕ್ ಪ್ರೊಡಕ್ಷನ್ ಮೆನೇಜರ್ ಆಗಿ ಸಹಕರಿಸಿದ್ದಾರೆ.ಚಿತ್ರ ನಿರ್ದೇಶಕ ಶಶಿರಾಜ್&zwnj; ಕಾವೂರು, ಸಹ ನಿರ್ಮಾಪಕರಾದ ಮೇಘರಾಜ್&zwnj; ಜೈನ್&zwnj;, ಜಯಪ್ರಕಾಶ್&zwnj; ತುಂಬೆ, ಸಂಗೀತ ನಿರ್ದೇಶಕ ಮಣಿಕಾಂತ್&zwnj; ಕದ್ರಿ, ಲಕ್ಷ್ಮಣ ಕುಮಾರ್&zwnj; ಮಲ್ಲೂರು, ನಾಯಕ ನಟ ಅರ್ಜುನ್&zwnj; ವೇದಾಂತ, ನಾಯಕಿ ನಟಿ ರಿನ್ಯಾ, ಮೈಮ್&zwnj; ರಾಮದಾಸ್&zwnj;, ರಾಜೇಶ್&zwnj; ಕುಡ್ಲ, ಅಕ್ಷತ್&zwnj; ವಿಟ್ಲ, ಶೋಭರಾಜ್&zwnj;, ಚೇತನ್&zwnj; ರೈ ಮಾಣಿ, ಗೋಪಿನಾಥ ಭಟ್&zwnj;, ಬ್ಯಾಂಕಿನ ನಿರ್ದೇಶಕರಾದ ದೇವಿಪ್ರಸಾದ್&zwnj; ಶೆಟ್ಟಿ ಬೆಳಪು, ಶಶಿಕುಮಾರ್&zwnj; ರೈ ಬಾಲ್ಯೊಟ್ಟು, ಎಸ್&zwnj;.ಬಿ.ಜಯರಾಮ ರೈ, ಭಾಸ್ಕರ ಕೋಟ್ಯಾನ್&zwnj;, ಎಸ್&zwnj;.ಎನ್&zwnj;. ಮನ್ಮಥ, ಅಶೋಕ್&zwnj; ಕುಮಾರ್&zwnj; ಶೆಟ್ಟಿ, ರಾಜೇಶ್&zwnj; ರಾವ್&zwnj;, ಕುಶಾಲಪ್ಪ ಗೌಡ ಇದ್ದರು.&lt;/p&gt;&lt;p&gt;&lt;strong&gt;ಆಗಸ್ಟ್&zwnj;ನಲ್ಲಿ ಚಿತ್ರ ಭರ್ಜರಿ ಬಿಡುಗಡೆ:&lt;/strong&gt;&lt;/p&gt;&lt;p&gt;ಕರಾವಳಿ ಭಾಷೆಯ ನೈಜತೆಯನ್ನು ಉಳಿಸಿಕೊಂಡು, ಅದನ್ನು ಎಲ್ಲ ವರ್ಗದ ಪ್ರೇಕ್ಷಕರಿಗೂ ಹತ್ತಿರವಾಗುವಂತೆ &lsquo;ವಾದಿರಾಜ ವಾಲಗ ಮಂಡಳಿ&rsquo; ಹಾಸ್ಯಮಯ ಸಿನಿಮಾ ಚಿತ್ರಿಕರಣಗೊಂಡಿದ್ದು, ಆಗಸ್ಟ್ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಮೇಲೆ ಈಗಾಗಲೇ ಸಿನಿಪ್ರೇಮಿಗಳಲ್ಲಿ ಉತ್ತಮ ನಿರೀಕ್ಷೆ ನಿರ್ಮಾಣವಾಗಿದ್ದು, ಬಿಡುಗಡೆಯ ನಂತರ ಉತ್ತಮ ಪ್ರತಿಕ್ರಿಯೆ ಸಿಗುವ ವಿಶ್ವಾಸ ಚಿತ್ರತಂಡಕ್ಕಿದೆ.&lt;/p&gt;&lt;p&gt;ತಮಿಳು, ತೆಲುಗು, ಮಲಯಾಳಂಗೂ ಡಬ್&zwnj;:&lt;/p&gt;&lt;p&gt;&lsquo;ಈ ಚಿತ್ರದ ಕಥೆ ನನಗೆ ತುಂಬ ಇಷ್ಟವಾಯಿತು&rsquo;, ನಿರ್ದೇಶಕರು ಕಥೆ ಹೇಳುತ್ತಿದ್ದಂತೆಯೇ ಒಪ್ಪಿಗೆ ನೀಡಿದೆ. ಕರಾವಳಿ ಕನ್ನಡದ ಸೊಗಡಿದ್ದರೂ, ರಾಜ್ಯದ ಎಲ್ಲ ಭಾಗದ ಪ್ರೇಕ್ಷಕರಿಗೂ ಈ ಸಿನಿಮಾ ತಲುಪುತ್ತದೆ ಎಂಬ ವಿಶ್ವಾಸ ಇದೆ. ಚಿತ್ರವು ಹಾಸ್ಯ, ಭಾವನಾತ್ಮಕ ಅಂಶಗಳು ಮತ್ತು ಸಾಮಾಜಿಕ ಹಿನ್ನೆಲೆ ಒಟ್ಟುಗೂಡಿಸಿ ಮನೋರಂಜನಾ ಪ್ಯಾಕೇಜ್ ಆಗಿದೆ. ಈ ಸಿನಿಮಾವನ್ನು ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಚನೆಯೂ ಇದೆ ಎಂದು ರಾಜೇಂದ್ರ ಕುಮಾರ್&zwnj; ಹೇಳಿದರು.&lt;/p&gt;]]></content:encoded>
            <category>entertainment</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/filming-of-the-movie-vadiraja-valaga-mandali-complete/articleshow-wb3g5z4"/>
        </item>
    </channel>
</rss>
