ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಆರಂಭಿಸಲಾಗಿರುವ ಆಪರೇಷನ್ ಅಜಯ್ ಕಾರ್ಯಾಚರಣೆ ಭರದಿಂದ ಸಾಗಿದ್ದು, ಮಂಗಳವಾರದ ವಿಮಾನದಲ್ಲಿ 18 ನೇಪಾಳಿಯರು ಸೇರಿದಂತೆ ಒಟ್ಟು 286 ಜನರನ್ನು ಕರೆ ತರಲಾಗಿದೆ.
ನವದೆಹಲಿ: ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಆರಂಭಿಸಲಾಗಿರುವ ಆಪರೇಷನ್ ಅಜಯ್ ಕಾರ್ಯಾಚರಣೆ ಭರದಿಂದ ಸಾಗಿದ್ದು, ಮಂಗಳವಾರದ ವಿಮಾನದಲ್ಲಿ 18 ನೇಪಾಳಿಯರು ಸೇರಿದಂತೆ ಒಟ್ಟು 286 ಜನರನ್ನು ಕರೆ ತರಲಾಗಿದೆ. ಇದರೊಂದಿಗೆ ಈವರೆಗೆ ಅಂದಾಜು 1200 ಭಾರತೀಯರು ತವರಿಗೆ ಮರಳಿದಂತೆ ಆಗಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.