ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಈ ವೇಳೆ ಮಾತನಾಡಿದ ಕೊಣ್ಣೂರ, ಬರುವ ವರ್ಷದೊಳದಾಗಿ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವಿದ್ದು, ಗುತ್ತಿಗೆದಾರರಿಗೆ ಸಮರ್ಪಕವಾಗಿ ವೇತನ ದೊರಕದಿರುವುದು ಗಮನಕ್ಕೆ ಬಂದಿದೆ. ಎಲ್ಲ ತೊಂದರೆ ನಿವಾರಿಸಿ ಸುಗಮವಾಗಿ ಸೇತುವೆ ಕಾಮಗಾರಿ ಮುಕ್ತಾಯವಾಗುವವರೆಗೂ ನಿಮ್ಮೊಂದಿಗಿರುವುದಾಗಿ ಭರವಸೆ ನೀಡಿದರು.
ಈ ವೇಳೆ ಮಹಾದೇವ ದೂಪದಾಳ, ಸಂಜಯ ಜೋತಾವರ, ಬಸವರಾಜ ತೆಗ್ಗಿ, ನೀಲಕಂಠ ಮುತ್ತೂರ, ಚಂದ್ರು ಬಕನೆತ್ತಿ, ಸದಾಶಿವ ಖವಾಸಿ, ಶಿವಾನಂದ ಕಡಕೋಳ, ಮೊಹ್ಮದ್ ಝಾರೆ, ಆನಂದ ಜುಗಳಿ, ರವಿ ಗಡಾದ, ಇಂದ್ರಜೀತ ಲಾಳಕೆ, ಸಂಜಯ ತೇಲಿ, ಆನಂದ ಜುಗಳಿ ಸೇರಿದಂತೆ ಅನೇಕರಿದ್ದರು. ಈ ಕಾರ್ಯಕ್ರಮದಲ್ಲಿ ಕೆಲವು ಬಿಜೆಪಿಯ ಕೆಲ ಮುಖಂಡರು, ನಗರ ಸೇವಕರಿರುವುದು ಅಚ್ಚರಿಗೆ ಕಾರಣವಾಯಿತು.