ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪೇಜಾವರ ವಿದ್ಯಾಪೀಠಕ್ಕೆ 8 ಪ್ರಶಸ್ತಿ

KannadaprabhaNewsNetwork |  
Published : Jan 30, 2026, 02:45 AM IST
28ಪೇಜಾವರ | Kannada Prabha

ಸಾರಾಂಶ

ನವದೆಹಲಿಯ ಲಾಲ್ ಬಹೂದ್ದರ್ ಶಾಸ್ತ್ರಿ ವಿಶ್ವವಿದ್ಯಾಲಯದಲ್ಲಿ ನಡೆದ ದೆಹಲಿ ರಾಜ್ಯಮಟ್ಟದ ಶಾಸ್ತ್ರ ಸ್ಪರ್ಧೆಗಳಲ್ಲಿ ನವದೆಹಲಿಯ ಪೇಜಾವರ ಮಠದ ಶ್ರೀ ವೇದವ್ಯಾಸ ಗುರುಕುಲದ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಭಾಗವಹಿಸಿ, 8 ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡು ಸಮಗ್ರವಾಗಿ ದ್ವಿತೀಯ ಸ್ಥಾನಗಳಿಸಿದ್ದಾರೆ.

ಉಡುಪಿ: ನವದೆಹಲಿಯ ಲಾಲ್ ಬಹೂದ್ದರ್ ಶಾಸ್ತ್ರಿ ವಿಶ್ವವಿದ್ಯಾಲಯದಲ್ಲಿ ನಡೆದ ದೆಹಲಿ ರಾಜ್ಯಮಟ್ಟದ ಶಾಸ್ತ್ರ ಸ್ಪರ್ಧೆಗಳಲ್ಲಿ ನವದೆಹಲಿಯ ಪೇಜಾವರ ಮಠದ ಶ್ರೀ ವೇದವ್ಯಾಸ ಗುರುಕುಲದ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಭಾಗವಹಿಸಿ, 8 ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡು ಸಮಗ್ರವಾಗಿ ದ್ವಿತೀಯ ಸ್ಥಾನಗಳಿಸಿದ್ದಾರೆ.ವೇದಾಂತ ಭಾಷಣ: ಸುಧಾಂಶು ಪ್ರಥಮ, ವ್ಯಾಕರಣ ಭಾಷಣ : ಆರ್ಯನ್ ದ್ವಿವೇದಿ ಪ್ರಥಮ, ಸಾಂಖ್ಯ ಭಾಷಣ : ಮಂಗಳ ಪಾಂಡೆ ಪ್ರಥಮ, ⁠ನ್ಯಾಯ ಶಾಸ್ರ್ತ ಭಾಷಣ : ಮಾನಸ ತಿವಾರಿ ದ್ವಿತೀಯ, ಮೀಮಾಂಸ ಭಾಷಣ ⁠: ಪ್ರತೀಕ್ ದ್ವಿತೀಯ, ಸಾಹಿತ್ಯ ಭಾಷಣ : ಜಿಜ್ಞಾಸು ತೃತೀಯ, ಧರ್ಮಶಾಸ್ತ್ರ ಭಾಷಣ : ವೈಭವ ಪಾಂಡೆ : ತೃತೀಯ ಮತ್ತು ಅಮರ ಕೋಶ ಕಂಠಪಾಠ : ಆರಾಧ್ಯ ತೃತೀಯ ಬಹುಮಾನಗಳನ್ನು ವಿಜೇತರಾಗಿದ್ದಾರೆ .

ಈ ಸಾಧಕ ವಿದ್ಯಾರ್ಥಿಗಳನ್ನು ಗುರುಕುಲದ ಪ್ರಾಚಾರ್ಯ ಡಾ ವಿಠೋಬಾಚಾರ್ಯರು ಮತ್ತು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅಭಿನಂದಿಸಿದ್ದಾರೆ.‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗೆ ಕಾಲಿಟ್ಟಿರೋ ಹುಷಾರ್‌, ಕಚ್ಲಿಕ್ಕೆ ಕಾಯ್ತಿವೆ ಬೀದಿ ನಾಯಿ
ನಗರದಲ್ಲಿ ಡ್ರಗ್ಸ್ ಮಾರಾಟಕ್ಕೆಯತ್ನಿಸಿದ ಮೂವರ ಬಂಧನ