ಗಾಂಜಾ ಗಿಡಗಳು ವಶ

KannadaprabhaNewsNetwork |  
Published : Jun 28, 2026, 02:15 AM IST
(26ಎನ್.ಆರ್.ಡಿ5 ಮೌನ ಲಿಂಗಾನುಷ್ಟಾನ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಬಸವಲಿಂಗ ಶ್ರೀಗಳು ಆರ್ಶೀವಚನ ನೀಡಿದರು.)   | Kannada Prabha

ಸಾರಾಂಶ

ಗಾಂಜಾ ಗಿಡಗಳನ್ನು ಸುಮಾರು ೫ ರಿಂದ ೭ ಅಡಿಗಳಷ್ಟು ಉದ್ದ ಇರುವುದು ಕಂಡು ಬಂದಿದ್ದು, ಅವುಗಳನ್ನು ಏಣಿಕೆ ಮಾಡಲಾಗಿ ೨೨ ಹಸಿ ಗಾಂಜಾ ಗಿಡಗಳು ಇದ್ದವು.

ಕೋಲಾರ:

ತಾಲೂಕಿನ ಅರಹಳ್ಳಿ ಗ್ರಾಪಂ ವ್ಯಾಪ್ತಿಯ ಹೊದಲವಾಡಿ ಚಂದ್ರಪ್ರಕಾಶ್ ಬಿನ್ ಲೇಟ್ ಹನುಮಪ್ಪರಿಗೆ ಸೇರಿದ ಮನೆಯ ಹಿಂಬದಿಯಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುವುದು ಕಂಡು ಬಂದಿದೆ.

ಗಾಂಜಾ ಗಿಡಗಳನ್ನು ಸುಮಾರು ೫ ರಿಂದ ೭ ಅಡಿಗಳಷ್ಟು ಉದ್ದ ಇರುವುದು ಕಂಡು ಬಂದಿದ್ದು, ಅವುಗಳನ್ನು ಏಣಿಕೆ ಮಾಡಲಾಗಿ ೨೨ ಹಸಿ ಗಾಂಜಾ ಗಿಡಗಳು ಇದ್ದು, ಪ್ರಕರಣದ ಆರೋಪಿ ಚಂದ್ರಪ್ರಕಾಶ್ ಬಿನ್ ಲೇಟ್ ಹನುಮಪ್ಪ (೩೫)ರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

ಅಬಕಾರಿ ನಿರೀಕ್ಷಕರು ರವೀಂದ್ರ ಆರ್. ಮೊಕದ್ದಮೆ ದಾಖಲಿಸಿದ್ದು, ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕ ಶ್ರೀನಿವಾಸಮೂರ್ತಿ, ಅಬಕಾರಿ ಉಪ ನಿರೀಕ್ಷಕ ವೇಣುಗೋಪಾಲ, ಸಿಬ್ಬಂದಿಗಳಾದ ಅಂಬರೀಶ್.ಎಸ್, ಸುಬ್ರಮಣಿ.ಬಿ.ವಿ, ಅರಹಳ್ಳಿ ಗ್ರಾಪಂ ದ್ವೀತಿಯ ದರ್ಜೇ ಸಹಾಯಕಿ ಚಿಕ್ಕಮುನಿಯಮ್ಮ, ಹೊದಲವಾಡಿ ಗ್ರಾಮದ ಜಲಗಾರ ಪಿಳ್ಳೇಗೌಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡುವಂತೆ ಉಪ್ಪಾರ ಸಮಾಜದ ಆಗ್ರಹ
ನಾಡಪ್ರಭುಗಳಿಂದ ಸಣ್ಣ ಸಮುದಾಯಗಳ ಏಳಿಗೆ