ಜಯ ಚಾಮರಾಜ ಒಡೆಯರ್ ಜಯಂತಿ ಆಚರಣೆ

KannadaprabhaNewsNetwork |  
Published : Jul 19, 2024, 12:51 AM IST
35 | Kannada Prabha

ಸಾರಾಂಶ

ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮೈಸೂರ್ ಪಾಕ್ ವಿತರಿಸಲಾಯಿತು

ಕನ್ನಡಪ್ರಭ ವಾರ್ತೆ ಮೈಸೂರು

ಚಾಮುಂಡೇಶ್ವರಿ ಯುವ ಬಳಗ ಹಾಗೂ ಮೈಸೂರು ಯುವ ಬಳಗ ವತಿಯಿಂದ ಜಯ ಚಾಮರಾಜ ಒಡೆಯರ್ ಜನ್ಮದಿನದ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮೈಸೂರ್ ಪಾಕ್ ವಿತರಿಸಲಾಯಿತು.

ಕೆಪಿಸಿಸಿ ಸದಸ್ಯ ನಟರಾಜ್, ಕಾಂಗ್ರೆಸ್ ಇಂಧಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ, ಜಿ. ರಾಘವೇಂದ್ರ, ರವಿಚಂದ್ರ, ಲೋಕೇಶ್, ನಾಗರಾಜ್, ಮಹದೇವ್, ಸುನಿಲ್, ಸ್ವಾಮಿ, ಎಸ್. ಎನ್. ರಾಜೇಶ್, ನಿತೀಶ್ ಕುಮಾರ್, ಸುನಿಲ್, ಪ್ರಶಾಂತ್, ಸಫಿ, ಸಚಿನ್ ನಾಯಕ್, ಶಿವು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ