ಕನ್ನಡಪ್ರಭ ವಾರ್ತೆ ಯರಗಟ್ಟಿಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಭವಿಷ್ಯ ನುಡಿದರು.
ಜಗದೀಶ ಶೆಟ್ಟರ ಅವರು ಮಹಾಂತ ದುರದುಂಡೇಶ್ವರ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಬಿಜೆಪಿ ಮುಖಂಡ ಅಜೀತಕುಮಾರ ದೇಸಾಯಿ ಮೆನೆಗೆ ಭೇಟಿ ನೀಡಿದ ವೇಳೆ ಕಾರ್ಯಕರ್ತರ ಸಭೆಯನ್ನು ಕೂಡ ನಡೆಸಲಾಯಿತು. ಈ ವೇಳೆ ಅಜೀತಕುಮಾರ ದೇಸಾಯಿ, ವಿರೂಪಾಕ್ಷ ಮಾಮನಿ, ಸೌರಭ ಚೊಪ್ರಾ, ವಿನಯಕುಮಾರ ದೇಸಾಯಿ, ಈರಣ್ಣ ಚಂದರಗಿ, ಡಾ.ಕೆ.ವಿ. ಪಾಟೀಲ, ದಾವಲಸಾಬ್ ಚ್ಪಟಿ, ಮಹಾಂತೇಶ ಗೋಡಿ, ಶಿವಾನಂದ ಯರಗಣವಿ, ಪುಂಡಲೀಕ ಮೇಟಿ, ಪರ್ವತಗೌಡ ಪಾಟೀಲ, ಮಹಾಂತೇಶ ಜಕಾತಿ, ವಿಠ್ಠಲಗೌಡ ದೇವರಡ್ಡಿ, ಬಸನಗೌಡ ಪಾಟೀಲ, ಸದಾನಂದ ಹಣಬರ, ಚೇತನ ಜಕಾತಿ, ಬಿ.ಪಿ.ಗೋಡಿ, ಸದಾನಂದ ಪಾಟೀಲ, ಕೃಷ್ಣಮೂರ್ತಿ ತೊರಗಲ್, ರಾಜು ಸಾಲಿಮಠ ಸೇರಿದಂತೆ ಕಾರ್ಯಕರ್ತರು ಇದ್ದರು.