ಕುಕ್ಕೆಯಲ್ಲಿ ಸರ್ಪ ಸಂಸ್ಕಾರ ಸೇವೆ ಪೂರೈಸಿದ ಕ್ರಿಕೆಟಿಗ ಮಯಾಂಕ್

KannadaprabhaNewsNetwork |  
Published : Jun 13, 2024, 12:45 AM IST
ಕುಕ್ಕೆಯಲ್ಲಿ ಕ್ರಿಕೆಟಿಗ ಮಾಯಾಂಕ್ ಅಗರ್ವಾಲ್  ಸರ್ಪಸಂಸ್ಕಾರ ಸೇವೆ. | Kannada Prabha

ಸಾರಾಂಶ

ಸೇವೆಯ ಬಳಿಕ ಮಹಾಪೂಜೆಯಲ್ಲಿ ದಂಪತಿ ಪಾಲ್ಗೊಂಡು ಸುಬ್ರಹ್ಮಣ್ಯ ದೇವರ ಪ್ರಸಾದ ಸ್ವೀಕರಿಸಿದರು.

ಸುಬ್ರಹ್ಮಣ್ಯ: ಐಪಿಎಲ್ ಆಟಗಾರ ಮಯಾಂಕ್ ಅಗರ್ವಾಲ್ ದಂಪತಿ ಬುಧವಾರ ಕುಕ್ಕೆ ಸುಬ್ರಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ ಪೂರ್ಣಗೊಳಿಸಿದರು.

ಮಂಗಳವಾರ ಕ್ಷೇತ್ರಕ್ಕೆ ಆಗಮಿಸಿ ಸೇವೆ ಆರಂಭಿಸಿದ್ದರು. ಬುಧವಾರ ಮಧ್ಯಾಹ್ನ ನಾಗಪ್ರತಿಷ್ಠೆ ನೆರವೇರಿಸುವ ಮೂಲಕ ಮುಕ್ತಾಯವಾಯಿತು. ಜೊತೆಗೆ ಮುಂಜಾನೆ ಆಶ್ಲೇಷ ಬಲಿ ಸೇವೆಯನ್ನು ಕೂಡ ನೆರವೇರಿಸಿದರು. ಸೇವೆಯ ಬಳಿಕ ಮಹಾಪೂಜೆಯಲ್ಲಿ ದಂಪತಿ ಪಾಲ್ಗೊಂಡು ಸುಬ್ರಹ್ಮಣ್ಯ ದೇವರ ಪ್ರಸಾದ ಸ್ವೀಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ