ಆ. 13ರಿಂದ ಲಾಡಗೇರಿಯಲ್ಲಿ ಪ್ರವಚನ

KannadaprabhaNewsNetwork |  
Published : Aug 12, 2026, 01:45 AM IST
ಓರಿಯಂಟೇಶನ್ ಕಾರ್ಯಕ್ರಮ ಹಾಗೂ ಯುವ ಪರ್ವವನ್ನು ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

A program comprising Shiva Bhajans, Rudrabhisheka, and the 19th death anniversary commemoration of the late centenarian Parvatha Linga Shivacharya has been organized in Ladageri to mark the holy month.

ಬೀದರ್ಲಾಡಗೇರಿಯಲ್ಲಿ ಪವಿತ್ರ ಮಾಸದ ನಿಮಿತ್ಯ ಶಿವ ಭಜನೆ ರುದ್ರಾಭಿಷೇಕ ಹಾಗೂ ಲಿಂ.ಶತಯುಷಿ ಪರ್ವತ ಲಿಂಗ ಶಿವಾಚಾರ್ಯರ 19ನೇಯ ಪುಣ್ಯ ಸ್ಮರಣೋತ್ಸವ ಸಮಾರಂಭ ಆಯೋಜಿಸಲಾಗಿದೆ.ಆ.13 ಗುರುವಾರದಿಂದ ಸೆ.09 ರ ವರೆಗೆ ಸಾಯಂಕಾಲ 8 ರಿಂದ 9ರ ವರೆಗೆ ಪೂಜ್ಯ ಗಂಗಾಧರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ವಿಶ್ವ ಶಾಂತಿ ಲೋಕ ಕಲ್ಯಾಣಾರ್ಥವಾಗಿ ಪವಿತ್ರ ಮಾಸದ ನಿಮಿತ್ಯ ಶಿವ ಭಜನೆ ರುದ್ರಾಭಿಷಕ ಹಾಗೂ ಲಿಂ.ಶತಯುಷಿ ಪರ್ವತ ಲಿಂಗ ಶಿವಾಚರ್ಯತ 19ನೇಯ ಪುಣ್ಯ ಸ್ಮರಣೋತ್ಸವ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಜಿಲ್ಲೆಯ ಎಲ್ಲಾ ಭಕ್ತಾದಿಗಳು ಈ ಸಮಾರಂಭಕ್ಕೆ ಆಗಮಿಸಬೇಕೆಂದು ಸಮಸ್ತ ಸದ್ಭಕ್ತರು ಅಕ್ಕನ ಬಳಗ ಹಾಗೂ ಅಣ್ಣನ ಬಳಗ ಹೀರೆಮಠ ಸಂಸ್ಥಾನ ಲಾಡಗೇರಿ ಅವರು ಕೋರಿದ್ದಾರೆ.--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನನ್ನನ್ನು ಮುಗಿಸಲು ಕಿಮ್ಮನೆ ಸುಪಾರಿ ನೀಡಲೂ ಸಿದ್ಧ: ಶಾಸಕ ಆರಗ ಜ್ಞಾನೇಂದ್ರ ಆರೋಪ
ರಾಜ್ಯ ಸರ್ಕಾರದ ಆಡಳಿತ ವೈಪಲ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ