ಕೃಷಿಕ ಸಮಾಜದ ಎಲ್ಲ ನಿರ್ದೇಶಕರು ಅವಿರೋಧ ಆಯ್ಕೆ

KannadaprabhaNewsNetwork |  
Published : Dec 18, 2024, 12:49 AM IST
65 | Kannada Prabha

ಸಾರಾಂಶ

ನೂತನ ನಿರ್ದೇಶಕರಾಗಿ ಡಿ.ಆರ್. ರಾಹುಲ್, ಡಿ.ಎನ್. ಬೀರೇಶ್, ಶಂಕರೇಗೌಡ, ಸಿ.ವಿ. ಕುಮಾರ, ಶಿವಪ್ಪಾಜಿ, ಸುಬ್ಬೇಗೌಡ, ಎಂ.ಎಸ್. ಗುರುಪ್ರಸಾದ್, ಡಿ.ಎಸ್. ದಿವಾಕರ, ಕೆ.ಆರ್. ನಟರಾಜು, ಜಿ. ಪುಟ್ಟೇಗೌಡ, ಟಿ. ದೇವರಾಜು, ಕೆ. ಮಂಜುನಾಥ್, ಎಚ್.ಆರ್. ರಮೇಶ್, ಸುದರ್ಶನ್ ಮತ್ತು ಸಿ.ಜೆ. ರಾಜಲಕ್ಷ್ಮಿ ಆಯ್ಕೆ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ತಾಲೂಕು ಕೃಷಿಕ ಸಮಾಜದ 15 ನಿರ್ದೇಶಕ ಸ್ಥಾನಗಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಎಲ್ಲ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ನಿರ್ದೇಶಕರಾಗಿ ಡಿ.ಆರ್. ರಾಹುಲ್, ಡಿ.ಎನ್. ಬೀರೇಶ್, ಶಂಕರೇಗೌಡ, ಸಿ.ವಿ. ಕುಮಾರ, ಶಿವಪ್ಪಾಜಿ, ಸುಬ್ಬೇಗೌಡ, ಎಂ.ಎಸ್. ಗುರುಪ್ರಸಾದ್, ಡಿ.ಎಸ್. ದಿವಾಕರ, ಕೆ.ಆರ್. ನಟರಾಜು, ಜಿ. ಪುಟ್ಟೇಗೌಡ, ಟಿ. ದೇವರಾಜು, ಕೆ. ಮಂಜುನಾಥ್, ಎಚ್.ಆರ್. ರಮೇಶ್, ಸುದರ್ಶನ್ ಮತ್ತು ಸಿ.ಜೆ. ರಾಜಲಕ್ಷ್ಮಿ ಆಯ್ಕೆಯಾಗಿದ್ದಾರೆ.

ಆಯ್ಕೆ ಬಯಸಿ 15 ಮಂದಿ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಎಲ್ಲರೂ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಸಹಾಯಕ ಕೃಷಿ ನಿರ್ದೇಶಕ ಕೆ.ಜೆ. ಮಲ್ಲಿಕಾರ್ಜುನ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!