ಕರ್ನಾಟಕ ಒಲಿಂಪಿಕ್ಸ್: ಬಾಕ್ಸಿಂಗ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಅಗ್ರಸ್ಥಾನ

KannadaprabhaNewsNetwork |  
Published : Jan 21, 2025, 12:33 AM IST
ಬಾಕ್ಸಿಂಗ್‌ | Kannada Prabha

ಸಾರಾಂಶ

ಕರ್ನಾಟಕ ಕ್ರೀಡಾಕೂಟ- 2025 (ಕರ್ನಾಟಕ ಒಲಿಂಪಿಕ್ಸ್)ನ ಬಾಕ್ಸಿಂಗ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ಧಿ ಜನಾಂಗದ ಬಾಕ್ಸರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ- 2025 (ಕರ್ನಾಟಕ ಒಲಿಂಪಿಕ್ಸ್)ನ ಬಾಕ್ಸಿಂಗ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ಧಿ ಜನಾಂಗದ ಬಾಕ್ಸರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ.

ಪುರುಷರ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಗೆ 2 ಚಿನ್ನ, ಮಹಿಳೆಯರ ವಿಭಾಗದಲ್ಲಿ 4 ಚಿನ್ನದ ಪದಕಗಳು ಲಭಿಸಿದರೇ, ಬೆಂಗಳೂರು ಜಿಲ್ಲೆಗೆ ಕ್ರಮವಾಗಿ 3 ಮತ್ತು 2 ಚಿನ್ನದ ಪದಕಗಳು ಲಭಿಸಿವೆ. ಉಳಿದಂತೆ ತುಮಕೂರು, ಮೈಸೂರು, ಶಿವಮೊಗ್ಗ ಜಿಲ್ಲೆಗಳು ಕೂಡ ತಲಾ ಒಂದೊಂದು ಚಿನ್ನದ ಪಕದಗಳನ್ನು ಗೆದ್ದುಕೊಂಡಿವೆ.* ಫಲಿತಾಂಶ ಹೀಗಿದೆಪುರುಷರ ಸ್ಪರ್ಧೆ:

50-55 ಕೆ.ಜಿ. ವಿಭಾಗ: ಚಿನ್ನ - ನಿಖಿಲ್‌ ಬೆಳಗಾವಕಾರ್‌ (ಉತ್ತರ ಕನ್ನಡ), ಬೆಳ್ಳಿ - ಪ್ರಜ್ವಲ್‌ ಎಂ.ಎಸ್. (ಮೈಸೂರು), ಕಂಚು - ಶ್ರವಣ್‌ರಾಜು ಪಾಟೀಲ್‌ (ಬೆಳಗಾವಿ) ಮತ್ತು ನೆಹಾಲ್‌ ಮರಿಯಾಣಿ ಸಿದ್ಧಿ (ಉತ್ತರಕನ್ನಡ).55- 60 ಕೆ.ಜಿ. ವಿಭಾಗ: ಚಿನ್ನ - ಪವನ್‌ ಸಿದ್ಧಿ (ಉಕ), ಬೆಳ್ಳಿ - ಇಗ್ನೇಷಿಯಸ್‌ ಅಂಟೋನ್ ಡಿಗ್ಗೆಕರ್‌ (ಉಕ), ಕಂಚು - ಪ್ರಥಮೇಶ್‌ ಗರ್ಡೆ (ಬೆಳಗಾವಿ) ಮತ್ತು ತೇಜ್‌ ಆದಿತ್ಯ (ಬೆಂಗಳೂರು).60- 65 ಕೆ.ಜಿ. ವಿಭಾಗ: ಚಿನ್ನ - ಇಸಾ ಖಾನ್‌ (ಬೆಂಗಳೂರು), ಬೆಳ್ಳಿ - ಮಂಥನ್ ಗಜಾನನ್ ಫಗರೆ (ಬೆಳಗಾವಿ), ಕಂಚು- ಆಕಾಶ್‌ ವಿ. (ಬೆಂಗಳೂರು) ಮತ್ತು ಸಮುೃದ್‌ ಪಿ. (ಶಿವಮೊಗ್ಗ).65- 70 ಕೆ.ಜಿ. ವಿಭಾಗ: ಚಿನ್ನ- ಲಿಖಿತ್‌ ವಿ. (ಬೆಂಗಳೂರು), ಬೆಳ್ಳಿ- ಹಿತೇಶ್‌ ಜಿ. (ಬೆಂಗಳೂರು), ಕಂಚು- ರಝೀನ್‌ ಅಹ್ಮದ್‌ ಜಾಮ್‌ದಾರ್‌ (ಬೆಳಗಾವಿ) ಮತ್ತು ಅಲ್ಲೆನ್‌ ಪಿ.ಎಸ್. (ರಾಮನಗರ).75- 80 ಕೆ.ಜಿ. ವಿಭಾಗ: ಚಿನ್ನ- ರಿಚಿತ್‌ (ತುಮಕೂರು), ಬೆಳ್ಳಿ- ವಿವಾನ್‌ ಮಂಜುನಾಥ್‌ (ಬೆಂಗಳೂರು), ಕಂಚು - ನವನೀತ್‌ ಬಿ. (ರಾಮನಗರ) ಮತ್ತು ಪೈಗಂಬರ್‌ ಸೈಫಸಾಹೇಬ್‌ (ಬೆಂಗಳೂರು).85- 90 ಕೆ.ಜಿ. ವಿಭಾಗ: ಚಿನ್ನ - ಸಿ.ಎಸ್‌. ಅರ್ಜುನ್‌ ಪಟೇಲ್‌ (ಮೈಸೂರು), ಬೆಳ್ಳಿ ಮೊಹಮ್ಮದ್‌ ಅಯಾನ್‌ (ಮೈಸೂರು), 90 ಕೆ.ಜಿ. ಮೇಲ್ಪಟ್ಟ ವಿಭಾಗ: ಚಿನ್ನ - ಅಮಾರ್ತ್ಯ ರೈ (ಬೆಂಗಳೂರು), ಬೆಳ್ಳಿ- ಕೆ.ಎಸ್.ಶೌರ್ಯ (ಬೆಂಗಳೂರು), ಕಂಚು - ಇಸಾರ್‌ ಖಾನ್‌ (ಬೆಂಗಳೂರು).ಮಹಿಳೆಯರ ಸ್ಪರ್ಧೆ:

45- 48 ಕೆ.ಜಿ. ವಿಭಾಗ: ಚಿನ್ನ- ಸಂಭ್ರಮ ಎಂ.ಪಿ. (ಬೆಂಗಳೂರು), ಬೆಳ್ಳಿ- ಪಂಚಮಿ ಬಿ.ಬಿ. (ದ.ಕ.), ಕಂಚು- ಗಗನ ಜೆ.ರಾವ್ (ದ.ಕ.) ಮತ್ತು ಅಮೂಲ್ಯ (ತುಮಕೂರು).

51- 54 ಕೆ.ಜಿ. ವಿಭಾಗ: ಚಿನ್ನ- ಸಮಂತ ಸೇವರ್ ಸಿದ್ಧಿ (ಉ.ಕ.), ಶೀತಲ್‌ ಎಸ್‌. (ಬೆಂಗಳೂರು), ರಿಧನ್ಯ ಗಾಣಿಗ (ದ.ಕ.), ಮತ್ತು ಪಿ.ಎಂ. ಐಶ್ವರ್ಯ (ರಾಮನಗರ).54- 57 ಕೆ.ಜಿ. ವಿಭಾಗ: ಚಿನ್ನ- ನೇಹಾ ಮಟಿಯಾನಿ ಸಿದ್ಧಿ (ಉ.ಕ.), ಬೆಳ್ಳಿ- ಜ್ಞಾನೇಶ್ವರಿ ಭುದಮ್ (ಬೆಳಗಾವಿ), ಕಂಚು - ಐಶ್ವರ್ಯ ಎಸ್. (ಚಿತ್ರದುರ್ಗ) ಮತ್ತು ನಿಶಿತಾ ಕುಮಾರಿ (ಬೆಂಗಳೂರು).57- 60 ಕೆ.ಜಿ. ವಿಭಾಗ: ಚಿನ್ನ - ಸಮಿಯಾ ಬಾನು ಬುಡ್ಡಸಾಬ್ (ಉ.ಕ.), ಬೆಳ್ಳಿ- ದೀಕ್ಷಾ ಎನ್. (ಬೆಂಗಳೂರು), ಕಂಚು - ಕನಕಲಕ್ಷ್ಮಿ ಬಿ. (ಬೆಂಗಳೂರು) ಮತ್ತು ಭೂಮಿಕಾ ಎಚ್‌.ಎ. (ಬೆಂಗಳೂರು).60 - 65 ಕೆ.ಜಿ. ವಿಭಾಗ: ಚಿನ್ನ - ಹೆಲೆನ್‌ ಜೂಜೆ ಸಿದ್ಧಿ (ಉ.ಕ.), ಬೆಳ್ಳಿ- ವರ್ಷಾ ಅನ್ನಪೂರ್ಣ (ದ.ಕ.), ಕಂಚು- ಸ್ಪೂರ್ತಿ ಕೆ.ಎಸ್. (ಬೆಂಗಳೂರು) ಮತ್ತು ನಂದಿನಿ (ಮಂಡ್ಯ).

65- 70 ಕೆ.ಜಿ. ವಿಭಾಗ: ಚಿನ್ನ- ನಿವೇದಿತಾ ಆರ್‌. (ಶಿವಮೊಗ್ಗ), ಬೆಳ್ಳಿ- ಜಯಪ್ರದಾ (ಮೈಸೂರು), ಕಂಚು- ಆ್ಯನಿ ಪಿಂಟೋ (ಬೆಳಗಾವಿ) ಮತ್ತು ಪೂಜಾ ಪಾಟೀಲ್‌ (ಗುಲ್ಬರ್ಗಾ).70- 75 ಕೆ.ಜಿ. ವಿಭಾಗ: ಚಿನ್ನ- ಹರ್ಷವರ್ಧಿನಿ ಎನ್. (ಬೆಂಗಳೂರು), ಬೆಳ್ಳಿ- ತನುಶ್ರೀ ಕೆ.ಆರ್. (ಬೆಂಗಳೂರು), ಕಂಚು - ತನ್ವಿ ಸುರೇಶ್‌ ಶೆಟ್ಟಿ (ವಿಜಯಪುರ) ಮತ್ತು ನಿಸರ್ಗ (ರಾಮನಗರ).

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!