ಕೊಡವ ಕೌಟುಂಬಿಕ ಹಾಕಿ: ಚೆರುಮಂದಂಡ, ತೆಕ್ಕಡ ಸಹಿತ ಹಲವು ತಂಡ ಮುನ್ನಡೆ

KannadaprabhaNewsNetwork |  
Published : Apr 06, 2024, 12:48 AM IST
32 | Kannada Prabha

ಸಾರಾಂಶ

ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಶುಕ್ರವಾರ ಚೆರುಮಂದಂಡ, ತೆಕ್ಕಡ, ಕಂಗಂಡ ಸೇರಿದಂತೆ ಹಲವು ತಂಡಗಳು ಮುಂದಿನ ಸುತ್ತು ಪ್ರವೇಶಿಸಿದವು.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಶುಕ್ರವಾರದ ಪಂದ್ಯಗಳಲ್ಲಿ ಚೆರುಮಂದಂಡ, ತೆಕ್ಕಡ, ಕಂಗಂಡ ಸೇರಿದಂತೆ ಹಲವು ತಂಡಗಳು ಮುಂದಿನ ಸುತ್ತು ಪ್ರವೇಶಿಸಿದವು.

ಚೆರುಮಂದಂಡ ತಂಡವು ಕೇಚೆಟ್ಟಿರ ವಿರುದ್ಧ 3-1 ಅಂತರದಿಂದ ಗೆಲವು ಸಾಧಿಸಿತು. ತೆಕ್ಕಡ ತಂಡವು ನಾಯಕಂಡ ವಿರುದ್ಧ 4-0 ಅಂತರದಿಂದ ಗೆದ್ದರೆ ಕಳಂಗಡ ತಂಡವು ಆಪ್ಪಚ್ಚಿರ ವಿರುದ್ಧ 1-0 ಅಂತರದಿಂದ ಗೆಲವು, ಕಂಗಂಡ ತಂಡವು ಪೊರ್ಕೊಂಡ ವಿರುದ್ಧ 5-0 ಅಂತರದಿಂದ ಭರ್ಜರಿ ಜಯ ಸಾಧಿಸಿತು. ಮೇಚಂಡ ತಂಡವು ಬಳ್ಳಂಡ ತಂಡದ ವಿರುದ್ಧ 5-0 ಅಂತರದಿಂದ ಗೆಲವು ಪಡೆದರೆ ಮಂದೆಯಡ ತಂಡವು ನಂಬಿಯಪಂಡ ವಿರುದ್ಧ 1-0 ಅಂತರದಿಂದ ಜಯ ಸಾಧಿಸಿತು.

ಇಂಡಂಡ ತಂಡವು ಚೆಟ್ಟೀರ ತಂಡವನ್ನು 1-0 ಅಂತರದಿಂದ, ಮೀದೇರಿರ ತಂಡವು ಚೊಟ್ಟೆಯಂಡ ತಂಡವನ್ನು 1-0 ಅಂತರದಿಂದ, ಚೀಯಕಪೂವಂಡ ತಂಡವು ಅರಮನಮಾಡ ತಂಡವನ್ನು 2-0 ಅಂತರದಿಂದ, ಚಿಂಡಮಾಡ ತಂಡವು ಕೇಟೋಳಿರ ತಂಡವನ್ನು 2-1 ಅಂತರದಿಂದ ಸೋಲಿಸಿತು.

ಉಳಿದಂತೆ ಮಾನಿಪಂಡ, ಮಾಪಣಮಾಡ, ಕುಂಚೆಟ್ಟಿರ, ಅಜ್ಜಿನಂಡ ತಂಡಗಳು ಗೆಲವು ಸಾಧಿಸಿದವು. ಕರವಂಡ ಕೋಳೆರ ವಿರುದ್ಧ ಟೈ ಬ್ರೇಕರ್ ನಲ್ಲಿ 4-3 ಅಂತರದ ಗೆಲವು ಸಾಧಿಸಿತು. ಪುಲ್ಲೇರ ಅಜ್ಜಿನಿಕಂಡ ತಂಡದ ವಿರುದ್ಧ 2-1 ಅಂತರದ ಗೆಲವು ಸಾಧಿಸಿತು............

ಇಂದಿನ ಪಂದ್ಯಗಳುಮೈದಾನ ಒಂದು

10 ಗಂಟೆಗೆ: ಕುಮ್ಮಂಡ-ನುಚ್ಚಿಮಣಿಯಂಡ

11 ಗಂಟೆಗೆ: ಕಾಣತಂಡ-ಕುಟ್ಟಂಡ

1 ಗಂಟೆಗೆ: ಬೊಳ್ಳಂಡ-ತಿರೋಡಿರ

2 ಗಂಟೆಗೆ: ಇಟ್ಟಿರ-ಚೌರೀರ(ಹೊದವಾಡ)

3 ಗಂಟೆಗೆ: ಪಟ್ರಂಗಡ-ಪುಲ್ಲಂಗಡ

3.30 ಗಂಟೆಗೆ: ಬೊಪ್ಪಂಡ-ಚೀಯಂಡೀರ.............

ಮೈದಾನ ಎರಡು9 ಗಂಟೆಗೆ: ಕುಪ್ಪಂಡ(ನಾಂಗಾಲ)-ಮರುವಂಡ

10 ಗಂಟೆಗೆ: ಬಯವಂಡ-ಐಚಂಡ

11 ಗಂಟೆಗೆ: ಅನಾಡಿಯಂಡ- ಕಲಿಯಾಟಂಡ

1 ಗಂಟೆಗೆ: ಮಾದಂಡ- ಚೋದುಮಾಡ

2 ಗಂಟೆಗೆ: ಕಲ್ಲುಮಾದಂಡ-ಕೊಕ್ಕಂಡ

3 ಗಂಟೆಗೆ: ಕಡಿಯಮಾಡ-ಅಚ್ಚಾಂಡಿರ

3.30 ಗಂಟೆಗೆ: ಕಂಜಿತಂಡ-ಮದ್ರೀರ..........................

ಮೈದಾನ 39 ಗಂಟೆಗೆ: ಮಚ್ಚಂಡ-ಚೋಲಂಡ

10 ಗಂಟೆಗೆ: ನಂದೇಟಿರ-ತೀತಮಾಡ

11 ಗಂಟೆಗೆ: ಬಿದ್ದಾಟಂಡ-ಅಲ್ಲುಮಾಡ

1 ಗಂಟೆಗೆ: ಚಿಕ್ಕಂಡ -ಬಟ್ಟಿಯಂಡ

2 ಗಂಟೆಗೆ: ಕಾಂಗೀರ -ಕುಂಡ್ರಂಡ

3 ಗಂಟೆಗೆ: ನಾಪನೆರವಂಡ-ತಾತಂಡ

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ