ಕನ್ನಡಪ್ರಭ ವಾರ್ತೆ ಬೈಲಹೊಂಗಲ
ತಾಲೂಕು ಆರೋಗ್ಯ ಅಧಿಕಾರಿ ಡಾ.ಎಸ್.ಎಸ್.ಸಿದ್ದನ್ನವರ, ಬಿಇಒ ಎ.ಎನ್.ಪ್ಯಾಟಿ, ಪಿಡಿಒ ಅಡಿವೆಪ್ಪ ತಳವಾರ, ಸಾಹಿತಿ ಬಸವರಾಜ ಕಮತ, ಗ್ರಾಪಂ ಸದಸ್ಯರಾದ ಬಸವರಾಜ ಕೊಡ್ಲಿ, ಇಮಾಮಹುಸೇನ ಖುದ್ದುನ್ನವರ, ರತ್ನಾ ಆನೆಮಠ, ಈರಣ್ಣಾ ಹಳೇಮನಿ, ಶಿವಕುಮಾರ ಪೂಜೇರ, ಬಾಬು ತಳವಾರ, ಸಂಗನಗೌಡ ಪಾಟೀಲ, ದೀಪಾ ಬಡವನ್ನವರ, ಗಂಗವ್ವ ಹೊಳೆಪ್ಪನವರ, ಮಂಜುಳಾ ಕುಡೋಳ್ಳಿ, ಸನಾ ಖುದ್ದುನ್ನವರ, ಮಹಾಂತೇಶ ಬೆನ್ನಿ, ಬಾಬು ಕುಡೊಳ್ಳಿ, ಗಂಗವ್ವ ಪೂಜೇರ, ಗ್ರಾಮದ ಮುಖಂಡರು, ಮಲ್ಲಿಕಾರ್ಜುನ ಕುಡೊಳ್ಳಿ, ಮಹೇಶ ಹಿರೇಮಠ, ಡಾ.ಬಿ.ಪಿ.ಹಿರೇಮಠ, ಅನೀಲ ಮೆಕಲಮರ್ಡಿ, ಕಾರ್ಯದರ್ಶಿ ಪ್ರಭು ನರಗಟ್ಟಿ, ಉಪನ್ಯಾಕ ಚನ್ನಪ್ಪ ಹಕ್ಕಿ, ಬಸನಗೌಡ ಅಗಸಿಮನಿ, ಸುನೀಲ ಕುಲಕರ್ಣಿ, ಅರುಣ ಯಲಿಗಾರ, ಬಸವರಾಜ ನರಟ್ಟಿ, ಉಮೇಶ ಲಾಳ, ಮಹಾಂತೇಶ ಬೆಣ್ಣಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಾವಿರಾರು ನಾಗರಿಕರು ಇದ್ದರು.------
ಬಾಕ್ಸ್ಗಮನ ಸೆಳೆದ ಜಾನಪದ ಕಲಾ ಮೇಳಪ್ರಾತಃ ಕಾಲ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅರ್ಚಕ ಬಸವರಾಜ ಡೊಳ್ಳಿನ ವಿಶೇಷ ಪೂಜೆ ನೆರವೇರಿಸಿದರು. ಕಿತ್ತೂರು ಸಂಸ್ಥಾನ ಧ್ವಜಾರೋಹಣ ನೆರವೇರಿಸಿದರು. ಜಾನಪದ ಕಲಾ ಮೇಳ ಮೆರವಣಿಗೆಯಲ್ಲಿ ಜಿಲ್ಲೆ, ಹೊರ ಜಿಲ್ಲೆಯ ಕಲಾವಿದರು ತಮ್ಮ ಕಲಾ ಪ್ರದರ್ಶನ ತೋರಿದರು. ವಿಜಯನಗರ ಗೂಳಪ್ಪ ತಂಡದ ಪುರವಂತಿಕೆ, ಶಿವನಪ್ಪ ಚಂದರಗಿ ಹಾಗೂ ಸುರೇಶ ವಾಗಮೋಡೆ ಡೊಳ್ಳು ಕುಣಿತ, ಶಂಕ್ರವ್ವ ಮುಗಳಿ ಮಹಿಳಾ ಡೊಳ್ಳು ಕುಣಿತ, ರಾಮಚಂದ್ರ ಕಾಂಬಳೆ ನಾಸಿಕ್ ಡೋಲ್, ಭರತ್ ಕಲಾಚಂದ್ರ ಜಾಂಜ್ ಪಥಕ, ಮಹಾಂತೇಶ ಹೂಗಾರ ಸಂಬಳ ವಾದನ, ಶಿವಪ್ಪ ಕುಂಬಾರ ಕರಡಿ ಮಜಲು, ಮಿಲಿಂದ ಸಂಗಣ್ಣವರ ಹಲಗೆ ವಾದನ, ಬಾಲಪ್ಪ ಭಜಂತ್ರಿ ಅವರ ತಾಸೆ ವಾದನ, ಶಾಂತಿಸಾಗರ ಜಾಂಜ್ ಪಥಕ್, ಮಲ್ಲಿಕಾರ್ಜುನ ನಿಚ್ಚಣ್ಣಿ ಕರಡಿ ಮಜಲು, ಗಂಗಾಧರಯ್ಯ ಅಗೋರಿ, ಯೋಗೇಶ ವೀರಗಾಸೆ, ಲೋಹಿತ್ ಆಂಜನೇಯ ವೇಷ, ರಂಗಸ್ವಾಮಿ ಗೊಂಬೆ, ಲಕ್ಷ್ಮಣ ಡೊಳ್ಳು ಕುಣಿತ, ಸಣ್ಣಸ್ವಾಮಿ ಕಂಸಾಳೆ, ರವಿ ಮತ್ತು ತಂಡ ಕೊಂಬು ಕಹಳೆ, ರಾಜಮ್ಮ ಮತ್ತು ತಂಡ ಪಟಾತ ಕುಣಿತ, ಮಹಾಂತೇಶ ವಾಲಿ ಡೊಳ್ಳು ಕುಣಿತ, ಚಂದ್ರು ಸಾರವಾಡ ಗೊಂಬೆ ಕುಣಿತ, ಸದಾಶಿವ ಮಾಟೊಳ್ಳಿ ಕರಡಿ ಮಜಲು, ವಸಂತ ಆಚಾರ್ಯ ವೀರಗಾಸೆ, ಹಾಗೂ ವಿವಿಧ ನೃತ್ಯಗಳು ನೋಡುಗರ ಗಮನ ಸೆಳೆದವು.