ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಗುರುದೇವ್ ಲಲಿತಕಲಾ ಅಕಾಡೆಮಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಭರತನಾಟ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಓದಿನ ಜೊತೆಗೆ ಕಲಾತ್ಮಕ ವಿಷಯಗಳ ಕಡೆ ವಿದ್ಯಾರ್ಥಿಗಳು ಗಮನ ಹರಿಸಬೇಕು. ಭರತ ನಾಟ್ಯ ಕಲೆಯಲ್ಲಿ ತೊಡಗಿಕೊಂಡವರು ದೇಶವಷ್ಟೇ ಅಲ್ಲದೇ, ವಿದೇಶದಲ್ಲಿಯೂ ಹೆಸರು ಮಾಡುವ ಮೂಲಕ ಭಾರತ ಕಲೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ ಎಂದರು.
ಭಾರತವು ಕೃಷಿ ಪ್ರಧಾನವಾಗಿದ್ದು ಅದರ ಕಡೆಯು ಹೆಚ್ಚು ಗಮನ ಹರಿಸಬೇಕು. ಗುರುದೇವ್ ಲಲಿತಕಲಾ ಅಕಾಡೆಮಿಯ ವಿದ್ಯಾರ್ಥಿಗಳು ಆಸಕ್ತಿಯಿಂದ ಭರತ ನಾಟ್ಯ ಕಲಿಯುತ್ತಿದ್ದಾರೆ, ಅವರಿಗೆ ಪ್ರೇರಣೆಯಾಗಿರುವ ಚೇತನಾ ಮತ್ತು ರಾಧಾಕೃಷ್ಣ ಅವರ ಶ್ರಮಕ್ಕೆ ಪ್ರತಿಫಲ ಸಿಗಬೇಕು ಎಂದು ಆಶಿಸಿದರು.ಗುರುಗಳಾದ ರಾಮಚಂದ್ರನ್ ಸುಬೇದಾರ್ ಗುರೂಜಿ, ಗುರುದೇವ ಲಲಿತಕಲಾ ಅಕಾಡೆಮಿಯ ಮುಖ್ಯಸ್ಥೆ ಚೇತನಾ, ಪಿ.ಎಂ.ರಾಧಾಕೃಷ್ಣ ಭಾಗವಹಿಸಿದ್ದರು.
ಪಾಂಡವಪುರ:
ಜೆಇಇ ಪರೀಕ್ಷೆಯಲ್ಲಿ ಕಾಲೇಜಿನ ರುತ್ವಿಕ್ ಎಸ್. ಶೇ.98.90, ಶಶಾಂಕ್ ಟಿ.ಸಿ. ಶೇ.98.48, ಲೇಖನ ವಿ.ಶೇ.97.97, ಚೇತನ್ ಸ್ವರೂಪ್ಗೌಡ ಶೇ.96.48, ಹರ್ಷ ಆರ್. ಶೇ.91.39, ಗಂಭೀರ್ಗೌಡ ಸಿ. ಶೇ.90.91, ಚರಣ್ ಆರ್. ಶೇ.90.91, ಶೀತಲ್ ಬಿ.ಆರ್.ಶೇ.90.89, ಗೌತಮ್ಕುಮಾರ್ ಯು.ಎಸ್ ಶೇ.90.87, ನಿಶಾಂತ್ ಆರ್.ಎಸ್. ಶೇ.89.96, ಚಿಂತನ್.ವಿ.ಗೌಡ ಶೇ.89.92, ದಿಶಾ.ಪಿ. ಶೇ.89 ಅಂಕಗಳಿಸಿದ್ದಾರೆ.