ತಾಳ್ಮೆಯಿಂದ ಇರಿ, ನಾನೂ ತಾಳ್ಮೆಯಿಂದಿರಲಿಲ್ವೇ? : ಡಿಕೆ

Published : Jun 19, 2026, 11:09 AM IST
DK Shivakumar

ಸಾರಾಂಶ

ಜಿ.ಎಸ್‌.ಪಾಟೀಲ್‌ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಲು ಬಂದಿದ್ದೀರಿ. ತಾಳ್ಮೆಯಿಂದ ಇರಿ, ಪಕ್ಷದಲ್ಲಿ ಶಿಸ್ತು ಮುಖ್ಯ. ನಾನು ತಾಳ್ಮೆಯಿಂದ ಇರಲಿಲ್ಲವೇ? ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದರು.

  ಬೆಂಗಳೂರು :  ಜಿ.ಎಸ್‌.ಪಾಟೀಲ್‌ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಲು ಬಂದಿದ್ದೀರಿ. ತಾಳ್ಮೆಯಿಂದ ಇರಿ, ಪಕ್ಷದಲ್ಲಿ ಶಿಸ್ತು ಮುಖ್ಯ. ನಾನು ತಾಳ್ಮೆಯಿಂದ ಇರಲಿಲ್ಲವೇ? ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದರು.

ಜಿ.ಎಸ್.ಪಾಟೀಲ್‌ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ

ಜಿ.ಎಸ್.ಪಾಟೀಲ್‌ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಪಾದಯಾತ್ರೆ ಮೂಲಕ ಬಂದಿದ್ದ ಬೆಂಬಲಿಗರನ್ನು ಉದ್ದೇಶಿಸಿ ಶಿವಕುಮಾರ್‌ ಮಾತನಾಡಿದರು. ಜಿ.ಎಸ್.ಪಾಟೀಲ್ ಅವರಿಗೆ ಆಶೀರ್ವಾದ ಮಾಡಲು ಬಂದಿದ್ದೀರಿ.

ನಿಮ್ಮ ಭಾವನೆ, ಪ್ರೀತಿ ನಮಗೆ ಅರ್ಥವಾಗುತ್ತದೆ

 ನಿಮ್ಮ ಭಾವನೆ, ಪ್ರೀತಿ ನಮಗೆ ಅರ್ಥವಾಗುತ್ತದೆ. ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ. ಬೇರೆ ಬೇರೆ ಭಾಗಗಳಿಂದ ಪ್ರತಿಭಟನೆ, ಪಾದಯಾತ್ರೆ ಮಾಡಿಕೊಂಡು ಬಂದರೆ, ನಮ್ಮ ಪಕ್ಷದಲ್ಲಿ ಬಹಳ ಕಷ್ಟ. ಇದಕ್ಕೆ ಮೊದಲಿನಿಂದಲೂ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಠಾಕ್ರೆ ಪಕ್ಷ 2ನೇ ಸಲ ಹೋಳು! - ದೀದಿ ಉದ್ಧವ್‌ಗೆ ಶಾಕ್‌
ರಾಜ್ಯ ಬಿಜೆಪಿಗೆ ಯಾವುದೇ ಕ್ಷಣ ನೂತನ ಅಧ್ಯಕ್ಷ ನೇಮಕ : ರಾಧಾ ಮೋಹನ್‌ ದಾಸ್‌