ಎಲೆಕ್ಷನ್ನಿನಲ್ಲಿ ಗೆಲ್ಲೋಕೆ ಚಪ್ಪಲಿಏಟು ತಿಂದ ಕಾಂಗ್ರೆಸ್ ಅಭ್ಯರ್ಥಿ

KannadaprabhaNewsNetwork |  
Published : Nov 19, 2023, 01:30 AM IST
ಚುನಾವಣೆ | Kannada Prabha

ಸಾರಾಂಶ

ಫಕೀರ ಪಾರಸ್‌ರ ಎರಡೂ ಕೆನ್ನೆ ಮತ್ತು ಮುಖದ ಮಧ್ಯಭಾಗಕ್ಕೊಮ್ಮೆ ಜೋರಾಗಿ ಚಪ್ಪಲಿಯಿಂದ ಹೊಡೆದಿದ್ದಾರೆ.

ಚುನಾವಣೆಯಲ್ಲಿ ಗೆಲುವು ಸಾಧಿಸೋಕೆ ರಾಜಕಾರಣಿಗಳು ಏನನ್ನಾದರೂ ಮಾಡುತ್ತಾರೆ, ಯಾರ ಕಾಲು ಹಿಡಿಯಲು ಬೇಕಾದರೂ ಸಿದ್ಧ. ಇದಕ್ಕೆ ಹೊಸ ಉದಾಹರಣೆ ಮಧ್ಯಪ್ರದೇಶದ ರತ್ಲಾಮ್‌ನ ಕಾಂಗ್ರೆಸ್ ಅಭ್ಯರ್ಥಿ ಪಾರಸ್‌ ಸಕ್ಲೇಚಾ. ಪಾರಸ್‌, ಸ್ಥಳೀಯ ‘ಫಕೀರ ಬಾಬಾ’ ಕಾಲಿಗೆ ಬಿದ್ದು ಆಶಿರ್ವಾದ ಪಡೆದಿದ್ದಾರೆ. ಈ ವೇಳೆ ಆ ಫಕೀರ ಪಾರಸ್‌ರ ಎರಡೂ ಕೆನ್ನೆ ಮತ್ತು ಮುಖದ ಮಧ್ಯಭಾಗಕ್ಕೊಮ್ಮೆ ಜೋರಾಗಿ ಚಪ್ಪಲಿಯಿಂದ ಹೊಡೆದಿದ್ದಾರೆ. ಅಂದ ಹಾಗೇ ಈ ಫಕೀರ ಆಶಿರ್ವಾದ ಮಾಡುವ ವಿಧಾನವೇ ಹೀಗಂತೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು