ತಾಳ್ಮೆಯಿಂದಿರಿ ಶೀಘ್ರ ಒಳ್ಳೆ ಟೈಂ ಬರುತ್ತೆ : ಪಳನಿ ಸಲಹೆ

KannadaprabhaNewsNetwork |  
Published : May 08, 2026, 03:45 AM IST
Palaniswamy

ಸಾರಾಂಶ

ವಿಜಯ್‌ ಪಕ್ಷವನ್ನು ಬೆಂಬಲಿಸಲು ಅಣ್ಣಾಡಿಎಂಕೆಯ ಒಂದು ಬಣ ಮುಂದಾಗಿದೆ ಎಂಬ ವರದಿಗಳ ಬೆನ್ನಲ್ಲೇ, ಪುದುಚೇರಿಯ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿರುವ 40ಕ್ಕೂ ಹೆಚ್ಚು ಶಾಸಕರ ಜೊತೆ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಮಾತುಕತೆ ನಡೆಸಿದ್ದಾರೆ.

ಪುದುಚೇರಿ: ವಿಜಯ್‌ ಪಕ್ಷವನ್ನು ಬೆಂಬಲಿಸಲು ಅಣ್ಣಾಡಿಎಂಕೆಯ ಒಂದು ಬಣ ಮುಂದಾಗಿದೆ ಎಂಬ ವರದಿಗಳ ಬೆನ್ನಲ್ಲೇ, ಪುದುಚೇರಿಯ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿರುವ 40ಕ್ಕೂ ಹೆಚ್ಚು ಶಾಸಕರ ಜೊತೆ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಮಾತುಕತೆ ನಡೆಸಿದ್ದಾರೆ.

ಆತಂಕಕ್ಕೆ ಒಳಗಾಗಬೇಡಿ, ಒಗ್ಗಟ್ಟಾಗಿ ಇರಿ

ಅದರಲ್ಲಿ, ‘ನೀವ್ಯಾರು ಆತಂಕಕ್ಕೆ ಒಳಗಾಗಬೇಡಿ, ಒಗ್ಗಟ್ಟಾಗಿ ಇರಿ. ಶೀಘ್ರವೇ ಒಳ್ಳೆಯ ಸಮಯ ಬರುತ್ತದೆ’ ಎಂದು ಅಭಯ ನೀಡಿದ್ದಾರೆ. ಇದು ಯಾವುದಾದರೂ ಒಂದು ಪಕ್ಷದ ಜೊತೆಗೆ ಸೇರಿ ಅಣ್ಣಾಡಿಎಂಕೆ ಸರ್ಕಾರ ರಚನೆಯ ಸುಳಿವು ಇರಬಹುದು ಎಂದು ವಿಶ್ಲೇಷಿಸಲಾಗಿದೆ.

ಸದ್ಯ ಟಿವಿಕೆ 108, ಡಿಎಂಕೆ 59, ಅಣ್ಣಾಡಿಎಂಕೆ 47, ಕಾಂಗ್ರೆಸ್‌ 5,

ಸದ್ಯ ಟಿವಿಕೆ 108, ಡಿಎಂಕೆ 59, ಅಣ್ಣಾಡಿಎಂಕೆ 47, ಕಾಂಗ್ರೆಸ್‌ 5, ಪಿಎಂಕೆ 4, ಐಯುಎಂಲಎ್‌ 2, ಸಿಪಿಐ 2, ಸಿಪಿಎಂ 2, ವಿಸಿಕೆ 2, ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ತಲಾ 1 ಸ್ಥಾನ ಹೊಂದಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪಶ್ಚಿಮ ಬಂಗಾಳ ವಿಧಾನಸಭೆ ವಿರ್ಸಜನೆ ಗೌರ್‍ನರ್‌ ಗೇಟ್‌ ಪಾಸ್‌ : ದೀದಿ ಈಗ ಬೀದಿಗೆ!
110000 ಎಕ್ಸ್‌ಟ್ರಾ ಟಿಕೆಟ್‌ ಕೇಳಿದ್ದಕ್ಕೇ ಐಪಿಎಲ್‌ಫೈನಲ್‌ ಬೆಂಗಳೂರಿಂದ ಎತ್ತಂಗಡಿ: ಬಿಸಿಸಿಐ- ಶಾಸಕರು, ಸರ್ಕಾರ, ಕ್ಲಬ್‌ಗೆಲ್ಲಾ ಕೊಡಬೇಕು ಎಂದಿದ್ದು ಕೇಳಿ ಅಚ್ಚರಿ, ಶಾಕ್‌ ಆಯ್ತು- ನಾವೇ 15% ಫ್ರೀ ಟಿಕೆಟ್‌ ಕೊಡುತ್ತಿದ್ದರೂ ಅದರ ಮೇಲೆ ಇನ್ನೂ 10000 ಬೇಕೆಂದರು