ಅಜಿತ್‌ ವಿರುದ್ಧ ಅವರ ಅಣ್ಣನ ಮಗ ಯುಗೇಂದ್ರ ಪವಾರ್‌ ಕಣಕ್ಕಿಳಿಸಲು ಶರದ್ ಬಣ ತೀರ್ಮಾನ

KannadaprabhaNewsNetwork |  
Published : Oct 25, 2024, 12:59 AM ISTUpdated : Oct 25, 2024, 05:00 AM IST
ಅಜಿತ್‌ ಪವಾರ್‌ | Kannada Prabha

ಸಾರಾಂಶ

ಮಹಾರಾಷ್ಟ್ರದಲ್ಲಿ ಅಜಿತ್‌ ಪವಾರ್ ಬಣದ ಎನ್‌ಸಿಪಿಗೆ ತನ್ನ ಅಂತಿಮ ಆದೇಶದವರೆಗೆ ಗಡಿಯಾರ ಚಿಹ್ನೆ ಬಳಸಿಕೊಳ್ಳಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ.

ಮುಂಬೈ: ಮಹಾರಾಷ್ಟ್ರದಲ್ಲಿ ಅಜಿತ್‌ ಪವಾರ್ ಬಣದ ಎನ್‌ಸಿಪಿಗೆ ತನ್ನ ಅಂತಿಮ ಆದೇಶದವರೆಗೆ ಗಡಿಯಾರ ಚಿಹ್ನೆ ಬಳಸಿಕೊಳ್ಳಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ. ಇದರಿಂದ ಈ ಚಿಹ್ನೆಗೆ ಬೇಡಿಕೆ ಇಟ್ಟಿದ್ದ ಶರದ್ ಪವಾರ್‌ ಎನ್‌ಸಿಪಿಗೆ ಹಿನ್ನಡೆ ಆಗಿದೆ. 

ಈ ನಡುವೆ, ಬಾರಾಮತಿಯಲ್ಲಿ ಅಜಿತ್‌ ವಿರುದ್ಧ ಅವರ ಅಣ್ಣನ ಮಗ ಯುಗೇಂದ್ರ ಪವಾರ್‌ ಕಣಕ್ಕಿಳಿಸಲು ಶರದ್ ಬಣ ನಿಧರಿಸಿದೆ. ಈ ನಡುವೆ, ಕಾಂಗ್ರೆಸ್‌ ಪಕ್ಷ 48 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ನಾನಾ ಪಟೋಲೆ, ಪೃಥ್ವಿರಾಜ್ ಚವಾಣ್‌, ಬಾಳಾಸಾಹೇಬ್‌ ಥೋರಟ್‌ ಸ್ಪರ್ಧಿಸಲಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!