ಅಜಿತ್‌ ವಿರುದ್ಧ ಅವರ ಅಣ್ಣನ ಮಗ ಯುಗೇಂದ್ರ ಪವಾರ್‌ ಕಣಕ್ಕಿಳಿಸಲು ಶರದ್ ಬಣ ತೀರ್ಮಾನ

KannadaprabhaNewsNetwork |  
Published : Oct 25, 2024, 12:59 AM ISTUpdated : Oct 25, 2024, 05:00 AM IST
ಅಜಿತ್‌ ಪವಾರ್‌ | Kannada Prabha

ಸಾರಾಂಶ

ಮಹಾರಾಷ್ಟ್ರದಲ್ಲಿ ಅಜಿತ್‌ ಪವಾರ್ ಬಣದ ಎನ್‌ಸಿಪಿಗೆ ತನ್ನ ಅಂತಿಮ ಆದೇಶದವರೆಗೆ ಗಡಿಯಾರ ಚಿಹ್ನೆ ಬಳಸಿಕೊಳ್ಳಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ.

ಮುಂಬೈ: ಮಹಾರಾಷ್ಟ್ರದಲ್ಲಿ ಅಜಿತ್‌ ಪವಾರ್ ಬಣದ ಎನ್‌ಸಿಪಿಗೆ ತನ್ನ ಅಂತಿಮ ಆದೇಶದವರೆಗೆ ಗಡಿಯಾರ ಚಿಹ್ನೆ ಬಳಸಿಕೊಳ್ಳಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ. ಇದರಿಂದ ಈ ಚಿಹ್ನೆಗೆ ಬೇಡಿಕೆ ಇಟ್ಟಿದ್ದ ಶರದ್ ಪವಾರ್‌ ಎನ್‌ಸಿಪಿಗೆ ಹಿನ್ನಡೆ ಆಗಿದೆ. 

ಈ ನಡುವೆ, ಬಾರಾಮತಿಯಲ್ಲಿ ಅಜಿತ್‌ ವಿರುದ್ಧ ಅವರ ಅಣ್ಣನ ಮಗ ಯುಗೇಂದ್ರ ಪವಾರ್‌ ಕಣಕ್ಕಿಳಿಸಲು ಶರದ್ ಬಣ ನಿಧರಿಸಿದೆ. ಈ ನಡುವೆ, ಕಾಂಗ್ರೆಸ್‌ ಪಕ್ಷ 48 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ನಾನಾ ಪಟೋಲೆ, ಪೃಥ್ವಿರಾಜ್ ಚವಾಣ್‌, ಬಾಳಾಸಾಹೇಬ್‌ ಥೋರಟ್‌ ಸ್ಪರ್ಧಿಸಲಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಯು, ಅಮೆರಿಕ ಬಳಿಕ ಇನ್ನೂ 11 ದೇಶದ ಜತೆ ಟ್ರೇಡ್‌ ಡೀಲ್‌
ಆ್ಯಂಥ್ರೋಪಿಕ್‌ ಎಐನಿಂದ ವಿಶ್ವ ಟೆಕ್‌ ಲೋಕದಲ್ಲಿ ಬಿರುಗಾಳಿ!