ಮೋದಿ ಔತಣ ಸ್ವೀಕರಿಸಿದ್ದಕ್ಕೆ ಸಿಪಿಎಂ ಕಿಡಿ

KannadaprabhaNewsNetwork |  
Published : Feb 11, 2024, 01:52 AM ISTUpdated : Feb 11, 2024, 07:44 AM IST
ಮೋದಿ ಔತಣ | Kannada Prabha

ಸಾರಾಂಶ

ಪ್ರಧಾನಿ ಮೋದಿ ನಿಡಿದ್ದ ಔತಣಕೂಟದಲ್ಲಿ ಕೊಲ್ಲಂನ ಸಿಪಿಎಂ ಸಂಸದ ಪ್ರೇಮಚಂದ್ರನ್‌ ಭಾಗಿಯಾಗಿದ್ದಕ್ಕೆ ಪಕ್ಷ ಕಿಡಿಕಾರಿದೆ.

ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ್ದ ವಿವಿಧ ಪಕ್ಷದ ಸಂಸದರ ಔತಣಕೂಟದಲ್ಲಿ ಕೇರಳದ ಕೊಲ್ಲಂನ ಸಂಸದ ಪ್ರೇಮಚಂದ್ರನ್‌ ಭಾಗಿಯಾಗಿದಕ್ಕೆ ಸಿಪಿಎಂ ಕಿಡಿಕಾರಿದೆ.

‘ಪ್ರಧಾನಿಗೆ ಹತ್ತಿರವಾಗಲು ಪ್ರೇಮಚಂದ್ರನ್‌ ಔತಣದಲ್ಲಿ ಭಾಗಿಯಾಗಿರಬಹುದು’ ಎಂದು ಸಿಪಿಎಂ ವ್ಯಂಗ್ಯವಾಡಿದೆ.

ಆದರೆ ಇದು ಕೇವಲ ಸೌಹಾರ್ದಯುತ ಸಭೆಯಾಗಿದ್ದು, ರಾಜಕೀಯವನ್ನು ಮೀರಿದ ಸೌಹಾರ್ದತೆಯಾಗಿದೆ’ ಎಂದು ಆರ್‌ಎಸ್‌ಪಿ ಪಕ್ಷದ ಪ್ರೇಮಚಂದ್ರನ್‌ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

PREV

Recommended Stories

ಹೇಳದೆ, ಕೇಳದೆ ರಾಹುಲ್‌ ಫಾರಿನ್‌ಗೆಹೋಗುತ್ತಾರೆ: ಸಿಆರ್‌ಪಿಎಫ್‌ ದೂರು- ಭದ್ರತೆಯನ್ನು ಗಂಭೀರವಾಗಿ ಪರಿಗಣಿಸ್ತಿಲ್ಲ: ಖರ್ಗೆಗೆ ಪತ್ರ
ಮೊಬೈಲ್‌ನ ಇಎಂಐ ಕಟ್ಟಿಲ್ವಾ? ನಿಮ್ಮಫೋನ್‌ ಶೀಘ್ರವೇ ಲಾಕ್‌ ಆಗಬಹುದು!- ಸಾಲ ಕಟ್ಟದೆ ಓಡಾಡುತ್ತಿರುವವರಿಗೆ ಸದ್ಯವೇ ಆರ್‌ಬಿಐ ಶಾಕ್‌