ಅಂಬಾನಿಗೆ 400 ಕೋಟಿಸುಲಿಗೆ ಹಣಕ್ಕೆ ಬೇಡಿಕೆಇಟ್ಟವ ತೆಲಂಗಾಣದಲ್ಲಿ ಸೆರೆ

KannadaprabhaNewsNetwork |  
Published : Nov 05, 2023, 01:15 AM IST

ಸಾರಾಂಶ

400 ಕೋಟಿ ರು. ಹಣ ನೀಡದೇ ಇದ್ದರೆ ಶಾರ್ಪ್‌ ಶೂಟರ್ಸ್‌ಗಳ ಮೂಲಕ ಹತ್ಯೆಗೈಯುವುದಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿಗೆ ಬೆದರಿಕೆ ಇ ಮೇಲ್‌ ರವಾನಿಸಿದ್ದ ಪ್ರಕರಣದಲ್ಲಿ ತೆಲಂಗಾಣದ ಯುವಕನನ್ನು ಬಂಧಿಸಲಾಗಿದೆ

ಮುಂಬೈ: 400 ಕೋಟಿ ರು. ಹಣ ನೀಡದೇ ಇದ್ದರೆ ಶಾರ್ಪ್‌ ಶೂಟರ್ಸ್‌ಗಳ ಮೂಲಕ ಹತ್ಯೆಗೈಯುವುದಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿಗೆ ಬೆದರಿಕೆ ಇ ಮೇಲ್‌ ರವಾನಿಸಿದ್ದ ಪ್ರಕರಣದಲ್ಲಿ ತೆಲಂಗಾಣದ ಯುವಕನನ್ನು ಬಂಧಿಸಲಾಗಿದೆ. ಬಂಧಿತನನ್ನು ಗಣೇಶ್‌ ಎಂದು ಗುರುತಿಸಲಾಗಿದೆ. ಈ ಸತತ 5 ಇ ಮೇಲ್‌ ರವಾನಿಸಿ, ಅದರಲ್ಲಿ ಮೊದಲಿಗೆ 20 ಕೋಟಿ ರು., ಬಳಿಕ 200 ಕೋಟಿ ರು., ಬಳಿಕ 400 ಕೋಟಿ ರು.ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದ. ಇ-ಮೇಲ್‌ ಐಪಿ ಅಡ್ರೆಸ್‌ ಮೂಲಕ ಆರೋಪಿಯನ್ನು ಬಂಧಿಸಲಾಗಿದೆ. ಈತ ಶದಬ್‌ ಖಾನ್‌ ಹೆಸರಿನಲ್ಲಿ ಇ-ಮೇಲ್‌ ಕಳುಹಿಸಿದ್ದ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ- ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ