ಅಂಬಾನಿಗೆ 400 ಕೋಟಿಸುಲಿಗೆ ಹಣಕ್ಕೆ ಬೇಡಿಕೆಇಟ್ಟವ ತೆಲಂಗಾಣದಲ್ಲಿ ಸೆರೆ

KannadaprabhaNewsNetwork |  
Published : Nov 05, 2023, 01:15 AM IST

ಸಾರಾಂಶ

400 ಕೋಟಿ ರು. ಹಣ ನೀಡದೇ ಇದ್ದರೆ ಶಾರ್ಪ್‌ ಶೂಟರ್ಸ್‌ಗಳ ಮೂಲಕ ಹತ್ಯೆಗೈಯುವುದಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿಗೆ ಬೆದರಿಕೆ ಇ ಮೇಲ್‌ ರವಾನಿಸಿದ್ದ ಪ್ರಕರಣದಲ್ಲಿ ತೆಲಂಗಾಣದ ಯುವಕನನ್ನು ಬಂಧಿಸಲಾಗಿದೆ

ಮುಂಬೈ: 400 ಕೋಟಿ ರು. ಹಣ ನೀಡದೇ ಇದ್ದರೆ ಶಾರ್ಪ್‌ ಶೂಟರ್ಸ್‌ಗಳ ಮೂಲಕ ಹತ್ಯೆಗೈಯುವುದಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿಗೆ ಬೆದರಿಕೆ ಇ ಮೇಲ್‌ ರವಾನಿಸಿದ್ದ ಪ್ರಕರಣದಲ್ಲಿ ತೆಲಂಗಾಣದ ಯುವಕನನ್ನು ಬಂಧಿಸಲಾಗಿದೆ. ಬಂಧಿತನನ್ನು ಗಣೇಶ್‌ ಎಂದು ಗುರುತಿಸಲಾಗಿದೆ. ಈ ಸತತ 5 ಇ ಮೇಲ್‌ ರವಾನಿಸಿ, ಅದರಲ್ಲಿ ಮೊದಲಿಗೆ 20 ಕೋಟಿ ರು., ಬಳಿಕ 200 ಕೋಟಿ ರು., ಬಳಿಕ 400 ಕೋಟಿ ರು.ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದ. ಇ-ಮೇಲ್‌ ಐಪಿ ಅಡ್ರೆಸ್‌ ಮೂಲಕ ಆರೋಪಿಯನ್ನು ಬಂಧಿಸಲಾಗಿದೆ. ಈತ ಶದಬ್‌ ಖಾನ್‌ ಹೆಸರಿನಲ್ಲಿ ಇ-ಮೇಲ್‌ ಕಳುಹಿಸಿದ್ದ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಶೀಘ್ರದಲ್ಲೇ ಆಲ್ಕೋಹಾಲ್‌ನಿಂದ ಓಡಾಡಲಿವೆ ಭಾರತದ ಕಾರುಗಳು
ಪುರುಷರ ಕೋಣೆಗೆ ಹೋಗ್ದೆ ಸ್ತ್ರೀ ರಾಜಕಾರಣಿಗಳು ಯಶಸ್ವಿ ಆಗಲ್ಲ: ಪಪ್ಪು