ಹರ್ಯಾಣ ರೂಪದರ್ಶಿ ಶೀತಲ್ ಹತ್ಯೆ ಪ್ರಕರಣ: ಪ್ರಿಯಕರನ ಬಂಧನ

KannadaprabhaNewsNetwork |  
Published : Jun 18, 2025, 12:05 AM ISTUpdated : Jun 18, 2025, 06:33 AM IST
ಶೀತಲ್  | Kannada Prabha

ಸಾರಾಂಶ

ಕಾಲುವೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಹರ್ಯಾಣ ರೂಪದರ್ಶಿ ಶೀತಲ್ ಮೃತದೇಹ ಪತ್ತೆಯಾದ ಒಂದು ದಿನದ ಬಳಿಕ ಆಕೆಯ ಜತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚಂಡೀಗಢ: ಕಾಲುವೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಹರ್ಯಾಣ ರೂಪದರ್ಶಿ ಶೀತಲ್ ಮೃತದೇಹ ಪತ್ತೆಯಾದ ಒಂದು ದಿನದ ಬಳಿಕ ಆಕೆಯ ಜತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

‘ಶೀತಲ್‌ಗೆ ಮದುವೆ ಆಗಿದ್ದರೂ ಸುನೀಲ್ ಎಂಬಾತನ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಆತನಿಗೆ ಮದುವೆಯಾಗಿ 2 ಮಕ್ಕಳಿದ್ದವು. ಶನಿವಾರ ಶೂಟಿಂಗ್‌ಗಾಗಿ ಅಹರ್ ಹಳ್ಳಿಗೆ ಹೋಗಿದ್ದ ಅವಳನ್ನು ಸುನೀಲ್ ಅಲ್ಲಿಯೇ ಭೇಟಿಯಾಗಿ, ತನ್ನ ಕಾರಿನಲ್ಲಿ ಕರೆದೊಯ್ದಿದ್ದ. ಬಳಿಕ ಇಬ್ಬರ ನಡುವೆ ಜಗಳ ನಡೆದಿದೆ. ಆಕೆಯ ಮೇಲೆ ಹಲ್ಲೆ ನಡೆಸಿದ ಸುನೀಲ್ ಕಾರಿನಲ್ಲಿ ಶವವನ್ನಿಟ್ಟು, ಕಾಲುವೆಗೆ ತಳ್ಳಿರುವುದಾಗಿ ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ