ಹಾವು ಕಡಿತಕ್ಕೆ 5, ಸಿಡಿಲಿಗೆ 12 ಕುರಿಮರಿಗಳ ದುರ್ಮರಣ

KannadaprabhaNewsNetwork |  
Published : May 23, 2025, 12:05 AM IST
22ವೈಡಿಆರ್‌5 | Kannada Prabha

ಸಾರಾಂಶ

5 lambs die from snake bites, 12 from lightning

ಯಾದಗಿರಿ: ಸಮೀಪದ ಯರಗೋಳ ಗ್ರಾಮದಲ್ಲಿ ಬುಧವಾರ ನಸುಕಿನ ಜಾವ ಗವಿಸಿದ್ದಲಿಂಗೇಶ್ವರ ಮಠದ ಆವರಣದಲ್ಲಿ ತಂಗಿದ್ದ ರೈತ ಕಾಳಪ್ಪ ಇದ್ಲಿ ಅವರಿಗೆ ಸೇರಿದ 5 ಆಡು ಮರಿಗಳು ಹಾವು ಕಚ್ಚಿ ಮೃತಪಟ್ಟರೆ, ಮಧ್ಯಾಹ್ನದ ಹೊತ್ತಿನಲ್ಲಿ ಇದೇ ರೈತನಿಗೆ ಸೇರಿದ 12 ಆಡುಗಳು ಚಿಲಕಲ್ ಗುಡ್ಡದಲ್ಲಿ ಸಿಡಿಲು ಬಡಿದು ಮೃತಪಟ್ಟಿವೆ. ಹಾವನ್ನು ಕಟ್ಟಿಗೆಯಿಂದ ಹೊಡೆದು ಸಾಯಿಸಿದ್ದಾರೆ ಎಂದು ಯುವಕರಾದ ರಾಕೇಶ್ ಜೋಗಿ, ಗ್ರಾಮ ಪಂಚಾಯತಿ ಸದಸ್ಯ ಪುಂಡಲೀಕ ಹಿರಿಕೇರಿ ತಿಳಿಸಿದರು.22ವೈಡಿಆರ್‌5 ಹಾಗೂ 22ವೈಡಿಆರ್‌6 :

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌