10 ಅಡಿ ಹೆಬ್ಬಾವು ಸೆರೆ

KannadaprabhaNewsNetwork |  
Published : Jul 30, 2024, 12:33 AM IST
ಸೆರೆ ಸಿಕ್ಕ ಹೆಬ್ಬಾವು | Kannada Prabha

ಸಾರಾಂಶ

10 ಅಡಿ ಹೆಬ್ಬಾವು ಸೆರೆ

ತುಮಕೂರು: ನಗರದ ಸಿದ್ದಗಂಗಾ ಮಠಕ್ಕೆ ಅದು ಹೋಗುವ ರಸ್ತೆ ಸಮೀಪ ರೈತರೊಬ್ಬರು ಡೈರಿಗೆ ಹಾಲನ್ನು ತೆಗೆದುಕೊಂಡು ಹೋಗುವಾಗ ಸುಮಾರು 10 ಅಡಿ ಉದ್ದ ಇರುವ ಹೆಬ್ಬಾವು ಪತ್ತೆಯಾಗಿದ್ದು ಕೂಡಲೇ ಅವರು ಉರಗ ತಜ್ಞ ಹರೀಶ್ ಅವರಿಗೆ ಕರೆ ಮಾಡಿದ್ದು ಕಾರ್ಯಾ ಚರಣೆ ನಡೆಸಿ ಹಾವನ್ನು ಸೆರೆಹಿಡಿಯಲಾಯಿತು. ಹಿಡಿದ ಹಾವನ್ನು ಸಮೀಪದ ಅರಣ್ಯ ಪ್ರದೇಶದ ದೇವರಾಯನ ದುರ್ಗದ ಅರಣ್ಯಕ್ಕೆ ಬಿಟ್ಟಿದ್ದಾರೆ. ಹಾವು ಇತರ ವನ್ಯಜೀವಿಗಳು ಜನ ವಸತಿ ಪ್ರದೇಶಕ್ಕೆ ಬಂದಾಗ ಯಾವುದೇ ತೊಂದರೆ ಕೊಡದೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಉರಗ ತಜ್ಞ ಹರೀಶ್‌ ಮೊ -7406312025 ವಿನಂತಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ