12 ರು. ಕೊಟ್ಟರೆ ಇಲ್ಲಿ ಸಿಗುತ್ತೆ‘ಪಾಪ ಮುಕ್ತಿ’ ಸರ್ಟಿಫಿಕೇಟ್‌

KannadaprabhaNewsNetwork |  
Published : Nov 05, 2023, 01:15 AM IST

ಸಾರಾಂಶ

ಗೋತಮೇಶ್ವರ ಮಹಾದೇವ ಮಂದಿರದಲ್ಲಿ ಇರುವ ಕುಂಡವೊಂದರಲ್ಲಿ ಸ್ನಾನ ಮಾಡಿ 12 ರು. ಕೊಟ್ಟರೆ ‘ಪಾಪ ಮುಕ್ತಿ’ ಎಂಬ ಪ್ರಮಾಣ ಪತ್ರ ನೀಡುತ್ತಾರೆ.

ಜಗತ್ತಿನಲ್ಲಿ ಜನರು ಮಾಡಬಾರದ ಪಾಪಗಳನ್ನು ಮಾಡಿದ ಮೇಲೂ ತಾವು ಅವುಗಳಿಂದ ಮುಕ್ತರಾಗಬೇಕು ನಮ್ಮ ಪಾಪ ಕಳೆದುಕೊಳ್ಳಬೇಕೆಂದು ಗುಡಿ ಗುಂಡಾರ, ತೀರ್ಥ ಸ್ನಾನ ಎಂದು ಅಲೆಯುತ್ತಾರೆ. ಆದರೆ ದಕ್ಷಿಣ ರಾಜಸ್ಥಾನದಲ್ಲಿ ವಾಗಡ್‌ ಹರಿದ್ವಾರ ಎಂದು ಪ್ರಸಿದ್ಧವಾಗಿರುವ ಗೋತಮೇಶ್ವರ ಮಹಾದೇವ ಮಂದಿರದಲ್ಲಿ ಇರುವ ಕುಂಡವೊಂದರಲ್ಲಿ ಸ್ನಾನ ಮಾಡಿ 12 ರು. ಕೊಟ್ಟರೆ ‘ಪಾಪ ಮುಕ್ತಿ’ ಎಂಬ ಪ್ರಮಾಣ ಪತ್ರ ನೀಡುತ್ತಾರೆ. ಅಂದರೆ ಈ ವ್ಯಕ್ತಿಯು ತನ್ನ ಜೀವನದ ಎಲ್ಲಾ ಹಿಂದಿನ ಪಾಪಗಳಿಂದ ಮುಕ್ತನಾದ ಎಂದು ಅರ್ಥವಂತೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ