ಆರತಿ ಸಂಕೇಶ್ವರಗೆ ಯೋಗ ದೇಶಿಕಾ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Aug 12, 2025, 12:33 AM IST
ಮಲೇಶಿಯಾದ ಕೌಲಾಂಪುರದಲ್ಲಿ ಈಚೆಗೆ ನಡೆದ ಗ್ಲೋಬಲ್‌ ಯೋಗಾ ಕಾನ್ಫರೆನ್ಸ್‌ನಲ್ಲಿ ಬೆಳಗಾವಿ ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಯೋಗ ಮತ್ತು ಪ್ರಕೃತಿ ಚಿಕಿತ್ಸಕರಾದ ಆರತಿ ಸಂಕೇಶ್ವರಿ ಅವರಿಗೆ ಯೋಗ ದೇಶಿಕಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.  | Kannada Prabha

ಸಾರಾಂಶ

ಮಲೇಶಿಯಾದ ಕೌಲಾಂಪುರದಲ್ಲಿ ಈಚೆಗೆ ನಡೆದ ಗ್ಲೋಬಲ್‌ ಯೋಗಾ ಕಾನ್ಫರೆನ್ಸ್‌ನಲ್ಲಿ ಬೆಳಗಾವಿ ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಯೋಗ ಮತ್ತು ಪ್ರಕೃತಿ ಚಿಕಿತ್ಸಕರಾದ ಆರತಿ ಸಂಕೇಶ್ವರಿ ಅವರಿಗೆ ಯೋಗ ದೇಶಿಕಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬೆಳಗಾವಿ: ಮಲೇಶಿಯಾದ ಕೌಲಾಂಪುರದಲ್ಲಿ ಈಚೆಗೆ ನಡೆದ ಗ್ಲೋಬಲ್‌ ಯೋಗಾ ಕಾನ್ಫರೆನ್ಸ್‌ನಲ್ಲಿ ಬೆಳಗಾವಿ ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಯೋಗ ಮತ್ತು ಪ್ರಕೃತಿ ಚಿಕಿತ್ಸಕರಾದ ಆರತಿ ಸಂಕೇಶ್ವರಿ ಅವರಿಗೆ ಯೋಗ ದೇಶಿಕಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಕರ್ನಲ್‌ ಡಾ.ಎಂ.ದಯಾನಂದ, ಡಾ.ಎಂ.ವಿ.ಜಾಲಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುದುರೆಗಳಲ್ಲಿ ಗ್ಲ್ಯಾಂಡರ್ಸ್ ರೋಗ ಪತ್ತೆ: ಟರ್ಫ್ ಕ್ಲಬ್‌ ಸುತ್ತ ಪ್ರಾಣಿ ಸಂಚಾರ ನಿರ್ಬಂಧ
ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ