ಕಾವೇರಿ ಮಾತೆಗೆ ಆರತಿ ಸಂಪನ್ನ

KannadaprabhaNewsNetwork |  
Published : Apr 04, 2026, 02:45 AM IST
ನಾಪೋಕ್ಲು:  ಹುಣ್ಣಿಮೆಯಅಂಗವಾಗಿ ಈ ದಿನ ನಾಪೋಕ್ಲು ಜೀವನದಿ ಕಾವೇರಿ ಮಾತೆಗೆ ಗುರುವಾರಆರತಿ ಬೆಳಗಳಾಯಿತು  | Kannada Prabha

ಸಾರಾಂಶ

ಹುಣ್ಣಿಮೆಯ ಅಂಗವಾಗಿ ನಾಪೋಕ್ಲು ಜೀವ ನದಿ ಕಾವೇರಿ ಮಾತೆಗೆ ಗುರುವಾರ ಆರತಿ ಬೆಳಗಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಹುಣ್ಣಿಮೆಯ ಅಂಗವಾಗಿ ನಾಪೋಕ್ಲು ಜೀವ ನದಿ ಕಾವೇರಿ ಮಾತೆಗೆ ಗುರುವಾರ ಆರತಿ ಬೆಳಗಲಾಯಿತು.

ಈ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಪುರುಷೋತ್ತಮ್, ಕೃಷಿ ಅಧಿಕಾರಿ ಅಶ್ವಥ್, ಮೇಲ್ವಿಚಾರಕರು ಸುನಿಲ್, ನಾಪೋಕ್ಲು ಪಂಚಾಯತ್ ಅಧ್ಯಕ್ಷರಾದ ವನಜಾಕ್ಷಿ, ಸುಭಾಷ್ ನಗರ ಕಾರ್ಯಕ್ಷೇತ್ರದ ಒಕ್ಕೂಟ ಅಧ್ಯಕ್ಷರಾದ ಮುತ್ತು ರಾಣಿ, ಸೇವಾಪ್ರತಿನಿಧಿ ಹಾಗೂ ಸಂಘಗಳ ಸದಸ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಹಾಗೂ ಪಂಚಾಯತ್ ಅಧ್ಯಕ್ಷರು ಕಾವೇರಿ ನದಿಯ ಸ್ವಚ್ಛತೆಯ ಬಗ್ಗೆ ಮಾತನಾಡಿದರು. ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂರು ವರ್ಷದಲ್ಲಿ 2809 ಜನ ರೈತರ ಸಾವು: ಕೇಂದ್ರ ಸಚಿವ ಸೋಮಣ್ಣ
ಕಾಂಗ್ರೆಸ್‌ನಷ್ಟು ಲಜ್ಜೆಗೇಡಿ ಸರ್ಕಾರ ನಾನು ನೋಡಿಲ್ಲ: ಸಂಸದ ಜಿಗಜಿಣಗಿ