ಆಕಸ್ಮಿಕ ಬೆಂಕಿ: ಒಣಗಿದ ಮರಗಳು ಸುಟ್ಟು ಭಸ್ಮ

KannadaprabhaNewsNetwork |  
Published : Feb 25, 2024, 01:47 AM IST
24ಕೆಆರ್ ಎಂಎನ್ 3.ಜೆಪಿಜಿಬೆಂಕಿಗಾಹುತಿಯಾಗಿರುವ ಮರಗಳ | Kannada Prabha

ಸಾರಾಂಶ

ಹಾರೋಹಳ್ಳಿ: ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಒಂದನೇ ಹಂತದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಒಣಗಿದ ಮರಗಳು ಸುಟ್ಟು ಕರಕಲಾಗಿವೆ. ಕೈಗಾರಿಕಾ ಪ್ರದೇಶದಲ್ಲಿರುವ ಇಆರ್‌ಎಲ್‌ ಕಾರ್ಖಾನೆ ಘಟಕದ ಹಿಂಭಾಗ ಆಕಸ್ಮಿಕ ಬೆಂಕಿ ಕಂಡು ಬಂದಿದೆ.ಈ ಘಟಕ ಎರಡು ಎಕರೆ ಜಾಗದಲ್ಲಿದ್ದು, ಅತಿ ಹೆಚ್ಚು ಒಣಗಿದ ಮರಗಳಿವೆ.

ಹಾರೋಹಳ್ಳಿ: ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಒಂದನೇ ಹಂತದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಒಣಗಿದ ಮರಗಳು ಸುಟ್ಟು ಕರಕಲಾಗಿವೆ. ಕೈಗಾರಿಕಾ ಪ್ರದೇಶದಲ್ಲಿರುವ ಇಆರ್‌ಎಲ್‌ ಕಾರ್ಖಾನೆ ಘಟಕದ ಹಿಂಭಾಗ ಆಕಸ್ಮಿಕ ಬೆಂಕಿ ಕಂಡು ಬಂದಿದೆ.ಈ ಘಟಕ ಎರಡು ಎಕರೆ ಜಾಗದಲ್ಲಿದ್ದು, ಅತಿ ಹೆಚ್ಚು ಒಣಗಿದ ಮರಗಳಿವೆ. ಆಕಸ್ಮಿಕ ಬೆಂಕಿಯನ್ನು ಕಂಡ ಸ್ಥಳೀಯರು ತಕ್ಷಣ ಅಗ್ನಿಶಾಮ ದಳಕ್ಕೆ ಮಾಹಿತಿ ಮುಟ್ಟಿಸಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ದುರುಂತದ ಸ್ಥಳದಲ್ಲಿ ಪಕ್ಷಿಗಳು ಗೂಡುಗಳನ್ನು ಕಟ್ಟಿ ಮರಿಗಳು ಹಾಗೂ ಮೊಟ್ಟೆಗಳು ಇಟ್ಟಿದ್ದವು. ಬೆಂಕಿ ಅನಾಹುತದಿಂದ ಪಕ್ಷಿಗಳು ಸ್ಥಳದಲ್ಲೇ ಕಿರುಚಾಡುವುದು ಹೆಚ್ಚಾಗಿ ಕೇಳಿ ಬಂದಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!