ಹೊಸಕೋಟೆ: ಸಹಕಾರ ಸಂಘಗಳು ರೈತರ ಜೀವನಾಡಿಗಳು. ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಸದಸ್ಯರು ಅವುಗಳ ಪ್ರಯೋಜನ ಪಡೆದು ಸಂಘದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಶಾಸಕ ಶರತ್ ಬಚ್ಚೆಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್, ಬಮೂಲ್ ನಿರ್ದೇಶಕ ಬಿ.ವಿ.ಸತೀಶ್ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಹಿರಿಯ ಮುಖಂಡ ಐ.ಸಿ.ಮುನಿಶಾಮೇಗೌಡ, ಸಂಘದ ಅಧ್ಯಕ್ಷ ಸಿ.ಎನ್. ಶಂಕರನಾರಾಯಣ, ನಿರ್ದೇಶಕರಾದ ಮುನೇಗೌಡ, ಆರ್.ಪಿಳ್ಳೇಗೌಡ, ಜಯರಾಮಪ್ಪ, ನಾರಾಯಣಸ್ವಾಮಿ, ಶಶಿಕಲಾ, ನಾಗಮಣಿ, ಬಿ.ನಾರಾಯಣಪ್ಪ, ಬೈರಪ್ಪ, ಜಯರಾಮ, ಸಂಘದ ಸಿಇಒ ಎ.ಎನ್. ಭೈರೇಗೌಡ, ಮಾರಾಟ ಗುಮಾಸ್ತ ಆರ್.ಎನ್. ಮೋಹನಕುಮಾರ, ಗಣಕಯಂತ್ರ ನಿರ್ವಾಹಕ ಗಜೇಂದ್ರ, ಗ್ರಾಪಂ ಅಧ್ಯಕ್ಷೆ ರೂಪಚನ್ನಕೇಶವ, ಮಾಜಿ ಅಧ್ಯಕ್ಷೆ ಬಿಂದು ದೇವೆಗೌಡ, ರಾಮಾಂಜಿನಪ್ಪ, ಸದಸ್ಯ ಎಂ.ರಮೇಶ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.ಫೋಟೋ: 4 ಹೆಚ್ಎಸ್ಕೆ 2
ಹೊಸಕೋಟೆ ತಾಲೂಕಿನ ಇಟ್ಟಸಂದ್ರ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಗುದ್ದಲಿಪೂಜೆ ನೆರವೇರಿಸಿದರು.