ಕನ್ನಡಪ್ರಭ ವಾರ್ತೆ ಉಡುಪಿ
ಪೂರ್ವಪ್ರಾಥಮಿಕ ವಿಭಾಗ- ೧ರಿಂದ ೪ನೇ ತರಗತಿ ವಿಷಯ: ಐಚ್ಛಿಕ
ತೇಜಸ್ವಿ ಯು. ರಾವ್, ಮುಕುಂದಕೃಪಾ ಆಂಗ್ಲಮಾಧ್ಯಮ ಶಾಲೆ, ಉಡುಪಿ - ಪ್ರಥಮ, ಆರ್ಯ ಪೈ, ಪೋದಾರ್ ಇಂಟರ್ ನ್ಯಾಶನಲ್ ಸ್ಕೂಲ್, ಉಡುಪಿ - ದ್ವಿತೀಯ, ದೇಷ್ಣ ಕುಲಾಲ್, ಎಸ್.ಆರ್. ಪಬ್ಲಿಕ್ ಸ್ಕೂಲ್, ಹೆಬ್ರಿ - ತೃತೀಯ, ಪ್ರವಿತ್ ವಿ., ಅಮೃತಭಾರತಿ ವಿದ್ಯಾ ಕೇಂದ್ರ, ಹೆಬ್ರಿ -ಸಮಾಧಾನಕರಪ್ರಾಥಮಿಕ ವಿಭಾಗ- ೫ರಿಂದ ೭ನೇ ತರಗತಿ ವಿಷಯ: ಐಚ್ಛಿಕನಿಹಾರ್ ಜೆ. ಎಸ್., ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ -ಪ್ರಥಮ, ನಿಧಿಶ್ ಜೆ. ನಾಯ್ಕ್, ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ -ದ್ವಿತೀಯ, ಪ್ರಿಯದರ್ಶಿನಿ ಎಸ್.ಡಿ, ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ- ತೃತೀಯ, ಸುಗೋಶ್ ಎಸ್. ಸಾಲ್ಯಾನ್, ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ - ಸಮಾಧಾನಕರ೮ರಿಂದ ೧೦ನೇ ತರಗತಿ - ವಿಷಯ: ಮಕ್ಕಳ ದಿನಾಚರಣೆ ಅಥವಾ ಸಂತೆ
ಧನ್ವಿ ವಿ. ಪೂಜಾರಿ, ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ-ಪ್ರಥಮ, ಸಿಂಚನ ಮೆಂಡನ್, ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್, ಹಿರಿಯಡ್ಕ- ದ್ವಿತೀಯ, ಕೃಷ್ಣಪ್ರಸಾದ್ ಭಟ್, ಅಮೃತಭಾರತಿ ವಿದ್ಯಾಕೇಂದ್ರ, ಹೆಬ್ರಿ - ತೃತೀಯ, ಅವನಿ ಎಂ. ಮೆಸ್ತಾ, ಸರ್ಕಾರಿ ಹೆಣ್ಣುಮಕ್ಕಳ ಶಾಲೆ, ಉಡುಪಿ, ಸಮಾಧಾನಕರಪದವಿಪೂರ್ವ ವಿಭಾಗ : ವಿಷಯ: ಕನ್ನಡ ಜ್ಞಾನಪೀಠ ಪುರಸ್ಕೃತರು ಅಥವಾ ಪರಿಸರ ಸಂರಕ್ಷಣೆ
ನಿಧಿಶ್, ಕೆ.ಪಿ.ಎಸ್. ಹಿರಿಯಡ್ಕ- ಪ್ರಥಮ, ಚೈತನ್ಯ ಗಣೇಶ್ ಪೂಜಾರಿ, ವಿವೇಕ ಪದವಿಪೂರ್ವ ಕಾಲೇಜು, ಕೋಟ-ದ್ವಿತೀಯ, ಶ್ರೀಶಾಂತ್ ಆಚಾರ್ಯ, ಪೂರ್ಣಾ ಪ್ರಜ್ಞಾ ಕಾಲೇಜು, ಉಡುಪಿ-ತೃತೀಯ, ಶರಧಿ, ವಿವೇಕ ಪದವಿಪೂರ್ವ ಕಾಲೇಜು, ಕೋಟ - ಸಮಾಧಾನಕರಪದವಿ ವಿದ್ಯಾರ್ಥಿಗಳಿಗೆ ವಿಷಯ: ಪ್ಲಾಸ್ಟಿಕ್ ಪೊಲ್ಯೂಷನ್ ಅಥವಾ ಇಂಡಿಯನ್ ಹೆರಿಟೇಜ್
ಆಶ್ಲೇಷ್ ಆರ್. ಭಟ್, ಚಿತ್ರಕಲಾ ಮಂದಿರ ಉಡುಪಿ - ಪ್ರಥಮ, ಮಿಥುನ್ ಕುಮಾರ್ ಚಿತ್ರಕಲಾ ಮಂದಿರ ಉಡುಪಿ- ದ್ವಿತೀಯ, ಅನಿಶ್, ಪೂರ್ಣ ಪ್ರಜ್ಞಾ ಕಾಲೇಜು, ಉಡುಪಿ- ತೃತೀಯ