ಬೆಂಗಳೂರು-ಮಂಗಳೂರು ಮಧ್ಯೆ ಸಂಚರಿಸಿದ ವಂದೇ ಭಾರತ್‌ ರೈಲು

Published : Sep 06, 2026, 11:25 AM IST
Vande Bharat Train

ಸಾರಾಂಶ

ಬೆಂಗಳೂರು-ಮಂಗಳೂರು ನಡುವಿನ ಬಹುನಿರೀಕ್ಷಿತ ವಂದೇ ಭಾರತ್‌ ರೈಲು ಸಂಚಾರ ಸಂಬಂಧ ಪರೀಕ್ಷಾರ್ಥ ಸಂಚಾರವು ಶನಿವಾರ ಯಶಸ್ವಿಯಾಗಿ ನಡೆದಿದೆ.ಹಾಸನದಲ್ಲಿ ಕೆಲ ಸಮಯ ನಿಲ್ಲಿಸಿದ ಕಾರಣ ಸುಬ್ರಹ್ಮಣ್ಯ ರೋಡ್‌ಗೆ ಸಂಜೆ 3, ಪುತ್ತೂರಿಗೆ 3.30ಕ್ಕೆ ಹಾಗೂ ಮಂಗಳೂರಿಗೆ ಸಂಜೆ 4.30ಕ್ಕೆ ತಲುಪಿದೆ.

ಮಂಗಳೂರು: ಬೆಂಗಳೂರು-ಮಂಗಳೂರು ನಡುವಿನ ಬಹುನಿರೀಕ್ಷಿತ ವಂದೇ ಭಾರತ್‌ ರೈಲು ಸಂಚಾರ ಸಂಬಂಧ ಪರೀಕ್ಷಾರ್ಥ ಸಂಚಾರವು ಶನಿವಾರ ಯಶಸ್ವಿಯಾಗಿ ನಡೆದಿದೆ.

ಬೆಂಗಳೂರಿನ ಯಶವಂತಪುರದಿಂದ ಹೊರಟ 16 ಬೋಗಿಗಳ ವಂದೇ ಭಾರತ್‌

ಬೆಳಗ್ಗೆ 6.30ಕ್ಕೆ ಬೆಂಗಳೂರಿನ ಯಶವಂತಪುರದಿಂದ ಹೊರಟ 16 ಬೋಗಿಗಳ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು, ನಿಗದಿಯಂತೆ ಮಧ್ಯಾಹ್ನ 2.30ಕ್ಕೆ ಮಂಗಳೂರು ಸೆಂಟ್ರಲ್‌ ತಲುಪಬೇಕಿತ್ತು.

ಮಂಗಳೂರಿಗೆ ಸಂಜೆ 4.30ಕ್ಕೆ

ಆದರೆ ಹಾಸನದಲ್ಲಿ ಕೆಲ ಸಮಯ ನಿಲ್ಲಿಸಿದ ಕಾರಣ ಸುಬ್ರಹ್ಮಣ್ಯ ರೋಡ್‌ಗೆ ಸಂಜೆ 3, ಪುತ್ತೂರಿಗೆ 3.30ಕ್ಕೆ ಹಾಗೂ ಮಂಗಳೂರಿಗೆ ಸಂಜೆ 4.30ಕ್ಕೆ ತಲುಪಿದೆ. ಇದರಲ್ಲಿ ಅಧಿಕಾರಿಗಳು, ತಾಂತ್ರಿಕ ವರ್ಗ ಮಾತ್ರ ಸಂಚರಿಸಿತು. ಆ.12ರಂದು ಸಕಲೇಶಪುರದಿಂದ ಸುಬ್ರಹ್ಮಣ್ಯ ರೋಡ್‌ವರೆಗೆ ಮೊದಲ ಪರೀಕ್ಷಾರ್ಥ ಸಂಚಾರ ನಡೆದಿತ್ತು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಾಜ್ಯದ ಶಿಕ್ಷಕರಿಗೆ ಇನ್ನು Tr ವಿಶೇಷಣದ ಗೌರವ!
ಮೋದಿ ಹೊಗಳಿದ್ದ ಇಡ್ಲಿ ನಿಂಗಮ್ಮ ಫುಟ್‌ಪಾತ್‌ ಹೋಟೆಲ್‌ಗೆ ಕುತ್ತು!