ಕೆನರಾ ಬ್ಯಾಂಕ್ ರಿಟೇಲ್ ಉತ್ಸವಕ್ಕೆ ಚಾಲನೆ

KannadaprabhaNewsNetwork |  
Published : Sep 06, 2026, 01:45 AM IST
ಪೊಟೋ: 05ಎಸ್‌ಎಂಜಿಕೆಪಿ05 | Kannada Prabha

ಸಾರಾಂಶ

ಶಿವಮೊಗ್ಗ ನಗರದ ಕುವೆಂಪು ರಂಗ ಮಂದಿರದಲ್ಲಿ ಆಯೋಜಿಸಿದ್ದ ಕೆನರಾ ಬ್ಯಾಂಕ್ ರಿಟೇಲ್ ಉತ್ಸವಕ್ಕೆ ಶಿವಮೊಗ್ಗ ಪ್ರಾದೇಶಿಕ ಕಚೇರಿಯ ರೀಜನಲ್ ಮ್ಯಾನೇಜರ್ ಸಂಜೀವ್ ಕುಮಾರ್ ಶನಿವಾರ ಚಾಲನೆ ನೀಡಿದರು. ಈ ರಿಟೇಲ್ ಉತ್ಸವದಲ್ಲಿ ಎಲ್ಲಾ ಬ್ರಾಂಡ್‌ನ ಕಾರ್‌ಗಳ ಪ್ರದರ್ಶನ ಹಾಗೂ ಅತ್ಯಂತ ಕಡಿಮೆ ಸಂಸ್ಕಾರಣಾ ಶುಲ್ಕದೊಂದಿಗೆ ಸ್ಥಳದಲ್ಲಿ ಸಾಲ ಸೌಲಭ್ಯ ದ ವ್ಯವಸ್ಥೆ ಮಾಡಲಾಗಿತ್ತು.

ಶಿವಮೊಗ್ಗ ನಗರದ ಕುವೆಂಪು ರಂಗ ಮಂದಿರದಲ್ಲಿ ಆಯೋಜಿಸಿದ್ದ ಕೆನರಾ ಬ್ಯಾಂಕ್ ರಿಟೇಲ್ ಉತ್ಸವಕ್ಕೆ ಶಿವಮೊಗ್ಗ ಪ್ರಾದೇಶಿಕ ಕಚೇರಿಯ ರೀಜನಲ್ ಮ್ಯಾನೇಜರ್ ಸಂಜೀವ್ ಕುಮಾರ್ ಶನಿವಾರ ಚಾಲನೆ ನೀಡಿದರು. ಈ ರಿಟೇಲ್ ಉತ್ಸವದಲ್ಲಿ ಎಲ್ಲಾ ಬ್ರಾಂಡ್‌ನ ಕಾರ್‌ಗಳ ಪ್ರದರ್ಶನ ಹಾಗೂ ಅತ್ಯಂತ ಕಡಿಮೆ ಸಂಸ್ಕಾರಣಾ ಶುಲ್ಕದೊಂದಿಗೆ ಸ್ಥಳದಲ್ಲಿ ಸಾಲ ಸೌಲಭ್ಯ ದ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಗೃಹ ಸಾಲ, ಪಿಎಂ ವಿದ್ಯಾ ಲಕ್ಷ್ಮಿ ಎಜುಕೇಶನ್ ಲೋನ್ ಹಾಗೂ ಕೆನರಾ ಬ್ಯಾಂಕಿನ ಹಬ್ಬಗಳ ಪ್ರಯುಕ್ತ ಹಮ್ಮಿಕೊಂಡಿರುವಂತಹ ವಿಶೇಷವಾದಂತಹ ಸಾಲ ಸೌಲಭ್ಯದ ಮಾಹಿತಿಯನ್ನು ಗ್ರಾಹಕರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್‌ನ ಎಜಿಎಂ ಶೈಜು ಅಬ್ರಾಹಮ್, ಮುಖ್ಯ ವ್ಯವಸ್ಥಾಪಕರಾದ ರಾಜುಅಣಜಿ ಹಾಗೂ ಬ್ಯಾಂಕಿನ ವಿವಿಧ ಶಾಖೆಯ ವ್ಯವಸ್ಥಾಪಕರು ಉಪಸ್ಥಿತರಿದ್ದರು.

----------------------

ಪೊಟೋ: 05ಎಸ್‌ಎಂಜಿಕೆಪಿ05

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನ ಕೊಟ್ಟ ಅರ್ಜಿಗಳು ಕಚೇರಿಗಳಲ್ಲೇ ಕೊಳೆಯಬಾರದು
ಶಿಕ್ಷಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ