ತಿಂಥಣಿ ಬ್ರಿಡ್ಜ್‌ನಲ್ಲಿ ಮೂರು ದಿನ ನಡೆಯುವ ಹಾಲುಮತ ಸಂಸ್ಕೃತಿ ವೈಭವಕ್ಕೆ ಅಕ್ಕಿ ದೇಣಿಗೆ

KannadaprabhaNewsNetwork |  
Published : Jan 13, 2024, 01:30 AM IST
ಕಾರಟಗಿಯ ಹಾಲುಮತ ಸಮಾಜದವರು ತಿಂತಣಿ ಬ್ರಿಡ್ಜ್‌ನಲ್ಲಿ ನಡೆಯಲಿರುವ ಹಾಲುಮತ ಸಂಸ್ಕೃತಿ ವೈಭವಕ್ಕೆ ಅಕ್ಕಿ ದೇಣಿಗೆ ನೀಡಿ ವಾಹನದಲ್ಲಿ ಕಳುಹಿಸಿಕೊಟ್ಟರು. | Kannada Prabha

ಸಾರಾಂಶ

ಹುಲಿಗೆಮ್ಮ ದೇವಸ್ಥಾನದಿಂದ ಇಲ್ಲಿನ ಹಾಲುಮತ ಸಮಾಜದವರು ಸೇರಿ ಸಂಸ್ಕೃತಿ ಉತ್ಸವದ ವೈಭವದಲ್ಲಿ ನಡೆಯಲಿರುವ ದಾಸೋಹಕ್ಕೆ ಸಂಗ್ರಹಿಸಿಲಾದ ೨೧ ಕ್ವಿಂಟಲ್ ಅಕ್ಕಿಗಳನ್ನು ವಾಹನದಲ್ಲಿ ಮೂಲಕ ಕಳುಹಿಸಿಕೊಟ್ಟರು.

ಕಾರಟಗಿ: ಕಾಗಿನೆಲೆ ಮಹಾಸಂಸ್ಥಾನಮಠ ಕನಕ ಗುರುಪೀಠ ತಿಂಥಣಿ ಬ್ರಿಡ್ಜ್‌ನಲ್ಲಿ ಮೂರು ದಿನ ನಡೆಯಲಿರುವ ಹಾಲುಮತ ಸಂಸ್ಕೃತಿ ವೈಭವಕ್ಕೆ ಪಟ್ಟಣದಿಂದ ೨೧ ಕ್ವಿಂಟಲ್ ಅಕ್ಕಿ ಕಳುಹಿಸಿಕೊಡಲಾಯಿತು.ಇಲ್ಲಿನ ಹುಲಿಗೆಮ್ಮ ದೇವಸ್ಥಾನದಿಂದ ಇಲ್ಲಿನ ಹಾಲುಮತ ಸಮಾಜದವರು ಸೇರಿ ಸಂಸ್ಕೃತಿ ಉತ್ಸವದ ವೈಭವದಲ್ಲಿ ನಡೆಯಲಿರುವ ದಾಸೋಹಕ್ಕೆ ಸಂಗ್ರಹಿಸಿಲಾದ ೨೧ ಕ್ವಿಂಟಲ್ ಅಕ್ಕಿಗಳನ್ನು ವಾಹನದಲ್ಲಿ ಮೂಲಕ ಕಳುಹಿಸಿಕೊಟ್ಟರು. ಮೊದಲಿಗೆ ವಾಹನಕ್ಕೆ ಪೂಜೆ ಸಲ್ಲಿಸಿ ಅಕ್ಕಿ ಚೀಲಗಳನ್ನು ತುಂಬಲಾಯಿತು. ಈ ವೇಳೆ ಹಾಲುಮತ ಸಮಾಜದವರೂ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಶರಣೇಶ ಸಾಲೋಣಿ, ಶರಣಪ್ಪ ಪರಕಿ ಮಾತನಾಡಿದರು.ಈ ವೇಳೆ ಸಣ್ಣ ಲಿಂಗಪ್ಪ ರೌಡಿಕುಂದಿ, ಶರಣಪ್ಪ ಪರಕಿ, ಪುರಸಭೆ ಮಾಜಿ ಸದಸ್ಯ ಡಿ.ಹೋಳಿಯಪ್ಪ, ಶರಣಪ್ಪ ಮಾವಿನಮಡ್ಗು, ಜಿ.ಕೆ.ರವಿಕುಮಾರ, ನ್ಯಾಯವಾದಿ ಗವಿಸಿದ್ದಪ್ಪ ಸಾಲೋಣಿ, ಸೋಮು, ಪರಶುರಾಮ ಸಾಲೋಣಿ, ಮಂಜು ಸುದ್ದಿ, ಸೋಮನಾಥ, ಶರಣಪ್ಪ ಸಾಲೋಣಿ, ಶಿವು ಮಾಸ್ ಸಂತೋಷ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!