ಕನ್ನಡಪ್ರಭ ವಾರ್ತೆ ವಿಜಯಪುರ
ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಜ್ಯ ಸರ್ಕಾರದ ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ನಗರದ ಸಿಕ್ಯಾಬ್ ಎ.ಆರ್.ಎಸ್ ಇನಾಮದಾರ ಕಾಲೇಜು ಇತಿಹಾಸ ವಿಭಾಗ ಹಾಗೂ ಐಕ್ಯೂಎಸಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಗಾಂಧೀಜಿ ಆತ್ಮಕತೆ ನೂರರ ಸಂಭ್ರಮ ಭೂದಾನ ಚಳವಳಿ 75 ವರ್ಷ
ಸ್ಮರಣೆಗಾಗಿ ಯುವಜನರಿಗೆ ಗಾಂಧೀಜಿಯವರ ವಿಚಾರಗಳ ಪ್ರಸ್ತುತತೆ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಗಾಂಧೀಜೀಯವರ ಕಾರ್ಯಗಳನ್ನು ಹಾಗೂ ಸ್ವತಂತ್ರ್ಯ ಹೋರಾಟವನ್ನು ಇಂದಿನ ಯುವಜನಾಂಗ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಇದು ಜಗತ್ತಿನ
ಮುಖ್ಯ ಅತಿಥಿ ಕರ್ನಾಟಕ ಗಾಂಧಿಸ್ಮಾರಕ ನಿಧಿಯ ಸಂಚಾಲಕ ಡಾ.ಆಬಿದಾ ಬೇಗಮ್ ಮಾತನಾಡಿ, ಗಾಂಧೀಜಿಯವರ ಸತ್ಯಾಗ್ರಹ ತತ್ವಗಳು
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಮೇತ್ರಿ ಮಾತನಾಡಿ, ಗಾಂಧೀಜಿ ಹಾಗೂ ಸತ್ಯಾಗ್ರಹ ತತ್ವಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಡಾ.ಶುಜಾ ಪುಣೇಕರ, ಪ್ರಾಚಾರ್ಯ ಡಾ.ಎಚ್.ಕೆ.ಯಡಹಳ್ಳಿ, ಎಮ್.ಎಮ್.ಬಾಗಲಕೋಟ, ಉಪಪ್ರಾಚಾರ್ಯೆ ಡಾ.ಹಾಜೀರಾ ಪರವೀನ್, ಡಾ.ಮಹಮ್ಮದ ಸಮೀಯುದ್ದೀನ್, ಡಾ.ಮುಸ್ತಾಕ ಅಹ್ಮದ, ಜೈನುಲ್ಲಾಬೆದೀನ್ ಪುಣೆಕರಣ ಆಫ್ಸಾ, ಪ್ರೊ.ಗಂಗಾಧರ ಭಟ್, ಸಿಕ್ಯಾಬ್ ಮಹಿಳಾ