ತಾಳಿಕೋಟೆ: ತಾಲೂಕಿನ ಗುಂಡಕನಾಳ ಬೃಹನ್ ಮಠದ ಗುರುಲಿಂಗ ಶಿವಾಚಾರ್ಯರ ತಾಯಿ ಮಾತೋಶ್ರೀ ದೇವಕ್ಕಮ್ಮ ಲಿಂ.ವೇ.ಮಹಾಂತ ಸ್ವಾಮಿಗಳು ಹಿರೇಮಠ(೯೬) ಶುಕ್ರವಾರ ಸ್ವರ್ಗಸ್ಥರಾದರು. ಗುಂಡಕನಾಳ ಹಿರೇಮಠದ ಲಿಂ.ವೇ.ಮಹಾಂತ ಸ್ವಾಮಿಗಳು ಹಿರೇಮಠ ಅವರ ಧರ್ಮಪತ್ನಿಯಾಗಿದ್ದ ಅವರು ವಯೋಸಹಜ ಕಾಯಿಲೆಯಿಂದ ಲಿಂಗೈಕ್ಯರಾಗಿದ್ದು,
ತಾಳಿಕೋಟೆ: ತಾಲೂಕಿನ ಗುಂಡಕನಾಳ ಬೃಹನ್ ಮಠದ ಗುರುಲಿಂಗ ಶಿವಾಚಾರ್ಯರ ತಾಯಿ ಮಾತೋಶ್ರೀ ದೇವಕ್ಕಮ್ಮ ಲಿಂ.ವೇ.ಮಹಾಂತ ಸ್ವಾಮಿಗಳು ಹಿರೇಮಠ(೯೬) ಶುಕ್ರವಾರ ಸ್ವರ್ಗಸ್ಥರಾದರು. ಗುಂಡಕನಾಳ ಹಿರೇಮಠದ ಲಿಂ.ವೇ.ಮಹಾಂತ ಸ್ವಾಮಿಗಳು ಹಿರೇಮಠ ಅವರ ಧರ್ಮಪತ್ನಿಯಾಗಿದ್ದ ಅವರು ವಯೋಸಹಜ ಕಾಯಿಲೆಯಿಂದ ಲಿಂಗೈಕ್ಯರಾಗಿದ್ದು, ಇವರಿಗೆ ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಸೇರಿ ೪ ಜನ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು, ಸೊಸೆಯಂದಿರು ಮೊಮ್ಮಕ್ಕಳು, ಮರಿ ಮಕ್ಕಳು ಅಪಾರ ಬಂಧು ಬಳಗನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯೂ ಶನಿವಾರ ಮಧ್ಯಾಹ್ನ ೧ ಗಂಟೆಗೆ ಗುಂಡಕನಾಳ ಗ್ರಾಮದಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.