ಹುಬ್ಬಳ್ಳಿ:
ಈ ವೇಳೆ ಮಾತನಾಡಿದ ಶ್ರೀಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನೆಯಾಗಿ ನೂರು ವರ್ಷ ಆಗಿರುವ ನಿಮಿತ್ತ ದೇಶದಾದ್ಯಂತ ನಡೆಯುತ್ತಿರುವ ಹಿಂದೂ ಸಮ್ಮೇಳನಕ್ಕೆ ತಮ್ಮ ಆಶೀರ್ವಾದವಿದೆ. ಈ ಸಮ್ಮೇಳನದಲ್ಲಿ ಎಲ್ಲ ಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
ಈ ವೇಳೆ ಅಧ್ಯಕ್ಷ ಭಾಸ್ಕರ ಜಿತೂರಿ, ಉಪಾಧ್ಯಕ್ಷ ರಮೇಶ ದಿವಟೆ, ಬಸವರಾಜ ಕುಂದಗೋಳ, ಶ್ರೀಕಾಂತ ಕರಿ, ಕಾರ್ಯದರ್ಶಿ ನಾಗರಾಜ ಕಲಾಲ, ಸಹ ಕಾರ್ಯದರ್ಶಿ ವಿನಾಯಕ ಲದವಾ, ಈರೇಶ ಮುದಕವಿ, ಡಿ.ಕೆ. ಚವ್ಹಾಣ, ರಾಜು ಜರತಾರಘರ, ರಾಜಶ್ರೀ ಜಡಿ, ವಾಸು ಸುಳ್ಳದ, ನಾಗರತ್ನ ಬಳ್ಳಾರಿ, ರಂಗಸ್ವಾಮಿ ಬಳ್ಳಾರಿ, ಗುರು ಕ್ಯಾಂತಣ್ಣವರ, ಗುರು ಶೆಟ್ಟರ್, ಆಕಾಶ ಶೆಟ್ಟರ್, ನೀಲಕಂಠ ತಡಸದಮಠ, ಮಂಜು ಸುಗಂಧಿ, ವೀರೇಶ, ವಿನಾಯಕ ಅಥಣಿ, ನಾರಾಯಣ ಹಬಿಬ ಸೇರಿ ಹಲವರಿದ್ದರು.