ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದಲ್ಲಿ ದೈವಗಳಿಗೆ ನೂತನ ಅಣಿ ಸಮರ್ಪಣೆ

KannadaprabhaNewsNetwork |  
Published : Jan 26, 2026, 04:15 AM IST
ಕೊಲ್ಲೂರಿನ ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದಲ್ಲಿ ದ್ಯೆವಗಳಿಗೆ ನೂತನ ಅಣಿ ಸಮರ್ಪಣೆ  | Kannada Prabha

ಸಾರಾಂಶ

ಕೊಲ್ಲೂರಿನ ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ ಸಂದರ್ಭ ಕ್ಷೇತ್ರದ ಜಾರಂದಾಯ ದೈವದ ನೂತನ ಅಣಿ ಹಾಗೂ ಗುಡ್ಡೆ ಜುಮಾದಿ ದೈವದ ನವೀಕೃತ ಅಣಿ ಮತ್ತು ಎದೆ ಕವಚವನ್ನು ಮೆರವಣಿಗೆಯಲ್ಲಿ ಕಿನ್ನಿಗೋಳಿಯಿಂದ ಕ್ಷೇತ್ರಕ್ಕೆ

ಮೂಲ್ಕಿ: ಇಲ್ಲಿಗೆ ಸಮೀಪದ ಕೊಲ್ಲೂರಿನ ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ ಸಂದರ್ಭ ಕ್ಷೇತ್ರದ ಜಾರಂದಾಯ ದೈವದ ನೂತನ ಅಣಿ ಹಾಗೂ ಗುಡ್ಡೆ ಜುಮಾದಿ ದೈವದ ನವೀಕೃತ ಅಣಿ ಮತ್ತು ಎದೆ ಕವಚವನ್ನು ಮೆರವಣಿಗೆಯಲ್ಲಿ ಕಿನ್ನಿಗೋಳಿಯಿಂದ ಕ್ಷೇತ್ರಕ್ಕೆ ತರಲಾಯಿತು.

ಈ ಸಂದರ್ಭ ಸಮಿತಿಯ ದೇವೇಂದ್ರ ಪೂಜಾರಿ, ಗಂಗಾಧರ ಪೂಜಾರಿ, ದಾಮೋದರ ದಂಡಕೇರಿ, ದಯೇಶ್ ಪೂಜಾರಿ, ಸುರೇಶ್ ಎಸ್., ಹರೀಂದ್ರ ಸುವರ್ಣ, ವಿನೋದರ ಪೂಜಾರಿ, ಶೀನ ಡಿ. ಪೂಜಾರಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುರೇಶ್‌ ಕುಮಾರ್‌ ವಿವಾದಾತ್ಮಕ ಹೇಳಿಕೆ : ಮಹಿಳೆಯರಿಗೆ ಅವಮಾನ ಆರೋಪ- ದೂರು
ಸರ್ಕಾರದಿಂದ ಕುಡುಕರ ಸೃಷ್ಟಿ: ಬಿವೈವಿ