ಕನ್ನಡಪ್ರಭ ವಾರ್ತೆ ಮುಧೋಳ
ತಾಲೂಕಿನ ಸುಕ್ಷೇತ್ರ ಮುಗಳಖೋಡ ಗ್ರಾಮದಲ್ಲಿ ಸದ್ಭಾವನಾ ಪಾದಯಾತ್ರೆ ನಡೆಸಿ ಮಾತನಾಡಿದ ಅವರು, ನಮ್ಮ ಲೌಕಿಕ ಜೀವನ ಹಸನಾಗಿರಲು ಅರಿತವರ ಸಂಗವಿರಬೇಕೆಂದರು.
ಡಿವೈಎಸ್ಪಿ ಮುತ್ತಣ್ಣ ಪಿ. ಸರವಗೋಳ ಹಾಗೂ ಕುಟುಂಬದವರು ಶ್ರೀಗಳ ಪಾದಪೂಜೆ ಮಾಡಿ ಗೌರವ ಸಮರ್ಪಣೆ ಮಾಡಿದರು. ಹಿರೇಮಠದ ರಾಮಯ್ಯ ಸ್ವಾಮಿಗಳು, ಸಿದ್ಧಾರೂಢ ಭಾರತಿ ಆಶ್ರಮದ ಶರಣ ಬಸವಶಾಸ್ತ್ರಿಗಳು, ಗ್ರಾಮದ ಗಣ್ಯರಾದ ಆರ್.ಎಸ್. ಸುಣಗಾರ, ಆರ್.ಎನ್. ಸರವಗೋಳ, ಡಿವೈಎಸ್ಪಿ ಎಂ.ಪಿ. ಸರವಗೋಳ, ಶರಣಬಸವ ಶಾಸ್ತ್ರಿಗಳು, ಆರ್.ಎನ್. ಸರವಗೋಳ, ಗುರುಬಸು ಶಿವಾಪೂರ, ಎಂ.ಆರ್. ಮಂಟೂರ, ಗುರುಪಾದಪ್ಪ ಜನವಾಡ, ಪಿ.ಎಲ್. ಜನವಾಡ ಸೇರಿದಂತೆ ಅನೇಕರು ಇದ್ದರು.