ಕನ್ನಡಪ್ರಭದಿಂದ ಅರಣ್ಯ, ವನ್ಯಜೀವಿಗಳ ರಕ್ಷಣೆಯ ಜಾಗೃತಿ ಶ್ಲಾಘನೀಯ: ರವಿರಾಜ್ ಎಚ್.ಪಿ.
ಸ್ಪರ್ಧೆಯನ್ನು ಚಿಣ್ಣರ ಕೈಯಿಂದಲೇ ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಲಕ್ಷ್ಯ ಅಧ್ಯಕ್ಷೆ ತಾರಾ ಯು. ಆಚಾರ್ಯ, ಮಾಜಿ ಅಧ್ಯಕ್ಷ ರಮೇಶ್ ಕೆ. ಶೆಟ್ಟಿ. ಮಾಜಿ ಖಜಾಂಚಿ ಸತೀಶ್ ರಾವ್ ಉಪಸ್ಥಿತರಿದ್ದರು, ಜ್ಯೋತಿ ದೇವಾಡಿಗ ಪ್ರಾರ್ಥನೆ ಮಾಡಿದರು.ತಾಲೂಕು ಮಟ್ಟದ ಸ್ಪರ್ಧೆಗಳ ಫಲಿತಾಂಶ: ಕುಂದಾಪುರ ತಾಲೂಕು: ಪ್ರಥಮ - ದೃತಿ ಸಂತೋಷ್ ಪೂಜಾರಿ (ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್), ದ್ವಿತೀಯ - ನಿಧೀಶ್ ಜೆ. ನಾಯ್ಕ್ (ಜಿ. ಎಂ. ವಿದ್ಯಾನಿಕೇತನ ಸ್ಕೂಲ್), ತೃತೀಯ - ಯಕ್ಷತ್ ಶೆಟ್ಟಿ (ವಿಶ್ವವಿನಾಯಕ ಇಂ.ಮೀ.ಸ್ಕೂಲ್), ಸಮಾಧಾನಕರ - ತೇಜಸ್ ಪಿ. ಶೆಟ್ಟಿ (ಜಿ.ಎಂ.ವಿದ್ಯಾನಿಕೇತನ), ಕುಶಿ ಪಿ. ಶೆಟ್ಟಿ (ಸ.ಹಿ. ಪ್ರಾ. ಶಾಲೆ, ಕರ್ಕುಂಜೆ), ಸಮರ್ಥ ಎಸ್. (ಸ.ಹಿ. ಪ್ರಾ. ಶಾಲೆ, ರಟ್ಟಾಡಿ).
ಕಾರ್ಕಳ ತಾಲೂಕು: ಪ್ರಥಮ - ಸಾನಿಧ್ಯಾ ಆಚಾರ್ಯ (ಎಸ್.ಆರ್.ಪಬ್ಲಿಕ್ ಸ್ಕೂಲ್ ಹೆಬ್ರಿ), ದ್ವಿತೀಯ - ವಂಶಿತ್ ಆಚಾರ್ಯ (ಕರ್ನಾಟಕ ಪಬ್ಲಿಕ್ ಸ್ಕೂಲ್ ಮುನಿಯಾಲ್), ತೃತೀಯ - ಪ್ರವೀತ್ ವಿ. (ಅಮೃತ ಭಾರತಿ ಶಾಲೆ ಹೆಬ್ರಿ), ಸಮಾಧಾನಕರ - ತ್ರಿಶಾ ಆಚಾರ್ಯ (ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಬ್ರಿ), ವಾಸವಿ ಪುತ್ರನ್ (ಎಸ್.ಆರ್.ಪಬ್ಲಿಕ್ ಸ್ಕೂಲ್ ಹೆಬ್ರಿ), ವಿದಿತ್ (ಕರ್ನಾಟಕ ಪಬ್ಲಿಕ್ ಸ್ಕೂಲ್ ಮುನಿಯಾಲ್).ಉಡುಪಿ ತಾಲೂಕು: 4 - 5 ನೇ ತರಗತಿ ವಿಭಾಗದಲ್ಲಿ ಪ್ರಥಮ - ಪಾವನಿ ಜಿ, ರಾವ್ (ಅನಂತೇಶ್ವರ ಪ್ರಾ.ಶಾಲೆ, ಉಡುಪಿ), ದ್ವಿತೀಯ - ದಿಶಾ ಡಿ. ಪೂಜಾರಿ (ಲಾರ್ಡ್ಸ್ ಇಂ.ಸ್ಕೂಲ್ ನಿಟ್ಟೂರು), ತೃತೀಯ - ತೇಜಸ್ವಿ ವಿ. ರಾವ್ (ಮುಕುಂದ ಕೃಪಾ ಶಾಲೆ ಉಡುಪಿ) ಸಮಾಧಾನಕರ - ಆಕ್ರಿಶ್ ಕೆ. ರಾವ್ (ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ), ನಿಹಾರಿಕಾ ಸಿ. ದೇವಾಡಿಗ (ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ), ಲಾವಿ ಎಸ್. (ಶ್ರೀ ನಾರಾಯಣ ಗುರು ಸ್ಕೂಲ್ ಮಲ್ಪೆ)6 - 7 ನೇ ತರಗತಿ ವಿಭಾಗ: ಪ್ರಥಮ - ಕನಿಷ್ಕ (ವಿದ್ಯೋದಯ ಸ್ಕೂಲ್ ಉಡುಪಿ) ದ್ವಿತೀಯ - ಹರ್ಷಿತಾ ಪ್ರಭು ( ವಿದ್ಯೋದಯ ಸ್ಕೂಲ್, ಉಡುಪಿ), ತೃತೀಯ - ಕೀರ್ತನಾ ನಾಯಕ್ (ಪರ್ಕಳ ಹೈಸ್ಕೂಲ್ ಪರ್ಕಳ), ಸಮಾಧಾನಕರ - ಮನಸ್ವಿ ನಾಯಕ್ (ಕ್ರೈಸ್ಟ್ ಸ್ಕೂಲ್ ಮಣಿಪಾಲ), ಅನ್ವಿ ಎ. ಯು. (ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಒಳಕಾಡು), ಪ್ರಣೀತ್ (ವಿದ್ಯೋದಯ ಸ್ಕೂಲ್, ಉಡುಪಿ)8 - 10ನೇ ತರಗತಿ ವಿಭಾಗ: ಪ್ರಥಮ - ಸಿಂಚನಾ ಮೆಂಡನ್ (ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ಹಿರಿಯಡ್ಕ), ದ್ವಿತೀಯ - ಪ್ರೃಥ್ವಿರಾಜ್ (ವಿದ್ಯೋದಯ ಸ್ಕೂಲ್ ಉಡುಪಿ), ತೃತೀಯ - ಇಶಾಂತ್ ಎಸ್. ಆಚಾರ್ಯ (ಆನಂತೇಶ್ವರ ಸ್ಕೂಲ್ ಉಡುಪಿ), ಸಮಾಧಾನಕರ - ಪ್ರೇರಿತ್ ಯು. (ಇಎಂಎಚ್ ಸ್ಕೂಲ್ ಕುಂಜಿಬೆಟ್ಟು), ಪ್ರಣೀತ್ ಪೂಜಾರಿ(ಎಸ್.ವಿ.ಎಸ್. ಹೈಸ್ಕೂಲ್ ಕಿದಿಯೂರು), ಅವನಿ ಎಂ. ಮೇಸ್ತಾ (ಸರ್ಕಾರಿ ಬಾಲಕಿಯರ ಪ್ರೌಢಶಾಲೆ (ಉಡುಪಿ)ಜಿಲ್ಲಾ ಮಟ್ಟದ ಫಲಿತಾಂಶ:
4 - 5 ನೇ ತರಗತಿ ವಿಭಾಗ: ಪ್ರಥಮ - ಪಾವನಿ ಜಿ, ರಾವ್ (ಅನಂತೇಶ್ವರ ಪ್ರಾ.ಶಾಲೆ, ಉಡುಪಿ), ದ್ವಿತೀಯ - ಪ್ರವೀತ್ ವಿ. (ಅಮೃತ ಭಾರತಿ ಶಾಲೆ ಹೆಬ್ರಿ), ತೃತೀಯ - ದಿಶಾ ಡಿ. ಪೂಜಾರಿ (ಲಾರ್ಡ್ಸ್ ಇಂ.ಸ್ಕೂಲ್ ನಿಟ್ಟೂರು), ಸಮಾಧಾನಕರ - ಆಕ್ರಿಶ್ ಕೆ. ರಾವ್ (ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ), ತೇಜಸ್ವಿ ವಿ. ರಾವ್ (ಮುಕುಂದ ಕೃಪಾ ಶಾಲೆ ಉಡುಪಿ), ನಿಹಾರಿಕಾ ಸಿ. ದೇವಾಡಿಗ (ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ)6 - 7 ನೇ ತರಗತಿ ವಿಭಾಗ: ಪ್ರಥಮ - ಕನಿಷ್ಕ (ವಿದ್ಯೋದಯ ಸ್ಕೂಲ್ ಉಡುಪಿ), ದ್ವಿತೀಯ - ನಿಧೀಶ್ ಜೆ. ನಾಯ್ಕ್ (ಜಿ. ಎಂ. ವಿದ್ಯಾನಿಕೇತನ ಸ್ಕೂಲ್), ತೃತೀಯ - ಹರ್ಷಿತಾ ಪ್ರಭು ( ವಿದ್ಯೋದಯ ಸ್ಕೂಲ್, ಉಡುಪಿ), ಸಮಾಧಾನಕರ - ಕೀರ್ತನಾ ನಾಯಕ್ (ಪರ್ಕಳ ಹೈಸ್ಕೂಲ್ ಪರ್ಕಳ), ಮನಸ್ವಿ ನಾಯಕ್ (ಕ್ರೈಸ್ಟ್ ಸ್ಕೂಲ್ ಮಣಿಪಾಲ), ಅನ್ವಿ ಎ. ಯು. (ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಒಳಕಾಡು).8 - 10ನೇ ತರಗತಿ ವಿಭಾಗ: ಪ್ರಥಮ - ದೃತಿ ಸಂತೋಷ್ ಪೂಜಾರಿ (ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ), ದ್ವಿತೀಯ - ಸಾನಿಧ್ಯಾ ಆಚಾರ್ಯ (ಎಸ್.ಆರ್.ಪಬ್ಲಿಕ್ ಸ್ಕೂಲ್ ಹೆಬ್ರಿ), ತೃತೀಯ - ವಂಶಿತ್ ಆಚಾರ್ಯ (ಕರ್ನಾಟಕ ಪಬ್ಲಿಕ್ ಸ್ಕೂಲ್ ಮುನಿಯಾಲ್), ಸಮಾಧಾನಕರ - ಸಿಂಚನಾ ಮೆಂಡನ್ (ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ಹಿರಿಯಡ್ಕ), ಯಕ್ಷತ್ ಶೆಟ್ಟಿ (ವಿಶ್ವವಿನಾಯಕ ಇಂ.ಮೀ.ಸ್ಕೂಲ್), ಪ್ರೃಥ್ವಿರಾಜ್ (ವಿದ್ಯೋದಯ ಸ್ಕೂಲ್ ಉಡುಪಿ)................................ಸಾಧಕ ಮಕ್ಕಳಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಲಕ್ಷ್ಯ ಉಡುಪಿ ವತಿಯಿಂದ ಯೋಗದಲ್ಲಿ 10 ವಿಶ್ವದಾಖಲೈಗೈದ ತನುಶ್ರೀ ಪಿತ್ರೋಡಿ, ಸಿನಿಮಾ, ನಾಟಕ, ನೃತ್ಯಗಳಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿರುವ ವೈಷ್ಣವಿ ವಿಶ್ವನಾಥ್ ಅವರನ್ನು ಗೌರವಿಸಲಾಯಿತು.