ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ತಾಲೂಕಿನಲ್ಲಿ ಗ್ರಾಪಂ ಕೇಂದ್ರ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿ, ಈ ಬಾರಿ ಹೊಸ ರೀತಿಯ ಬದಲಾವಣೆಯ ಚುನಾವಣೆ, ಜೆಡಿಎಸ್, ಬಿಜೆಪಿ ಬೇಸುಗೆ ಮಾಡಿಕೊಂಡು ಮತಯಾಚನೆಗೆ ಬಂದಿದ್ದೇವೆ, ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ಆಲೋಚನೆ ಮಾಡಿದ್ದಾರೆ, ಸಾಮಾನ್ಯ ವ್ಯಕ್ತಿ ಕೂಡ ಸ್ವಾಭಿಮಾನದಿಂದ ಬದುಕುವಂತಹ ವಾತಾವರಣವನ್ನು ದೇಶದಲ್ಲಿ ನಿರ್ಮಾಣ ಮಾಡಿದ್ದಾರೆ, ಕಾಂಗ್ರೆಸ್ ಪಕ್ಷವು ಮುಂದಕ್ಕೆ ಇರಬಾರದು ಆ ರೀತಿ ಮತ ಚಲಾವಣೆ ಆಗಬೇಕು ಎಂದರು.
ಸಮಾನ ಮನಸ್ಸಿಗರಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ನಮ್ಮ ಪ್ರಧಾನಮಂತ್ರಿ ಅವರು ಸೇರಿಕೊಂಡು ಮೈತ್ರಿಕೂಟವನ್ನು ರಚಿಸಿಕೊಳ್ಳಲು ನಿಶ್ಚಯ ಮಾಡಿದರು, 10 ವರ್ಷದ ಒಳ್ಳೆಯ ಕೆಲಸ ಮಾಡಿದ್ದಾರೆ ಅವರು ದೇವೇಗೌಡರ ಸಂಬಂಧ ಇದರಿಂದಾಗಿ ಒಂದು ಮಟ್ಟಕ್ಕೆ ಅದ್ಭುತವಾದ ಪರಿವರ್ತನೆ ದೇಶದಲ್ಲಿ ಆಗಬೇಕಾಗಿದೆ, ದಕ್ಷಿಣ ಕನ್ನಡದಿಂದ ಚಿಕ್ಕಬಳ್ಳಾಪುರದವರೆಗೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇನೆ, ಒಳ್ಳೆಯ ವಾತಾವರಣವಿದೆ, ಜೆಡಿಎಸ್ ಹಾಗೂ ಬಿಜೆಪಿ ಒಟ್ಟಾಗಿರುವುದು ಬಲು ಒಳ್ಳೆಯ ಕೆಲಸವಾಗಿದೆ, ಕೊಳ್ಳೆ ಕೊಳ್ಳೆ ಹೊಡೆಯುವವರನ್ನು ಲೂಟಿ ಹೊಡೆಯುವರನ್ನು ಅಧಿಕಾರದಿಂದ ದೂರ ಇರಿಸಲು ಈ ಸಂಬಂಧವು ಏರ್ಪಾಡು ಮಾಡಿಕೊಡಿದ್ದು, ಇದು ತಾತ್ಕಾಲಿಕವಲ್ಲ ಭವಿಷ್ಯದಲ್ಲಿ ಶಾಶ್ವತವಾಗಿ ಉಳಿಯುವ ಸಂಬಂಧವಾಗಿದೆ ಎಂದು ಅವರು ತಿಳಿಸಿದರು.ಸಿದ್ದರಾಮಯ್ಯ ಕಣ್ಣೀರು ಹಾಕು ಪರಿಸ್ಥಿತಿ ಬಂದಿದೆ:
ಕಾಂಗ್ರೆಸ್ ಆಮಿಷಗಳಿಗೆ ಬಲಿಯಾಗಬೇಡಿ:
ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಸುಂದರೇಗೌಡ, ಆರ್.ಟಿ. ಸತೀಶ್, ವಿದ್ಯಾಶಂಕರ್, ಗಾಯತ್ರಿ, ತಾಲೂಕು ಬಿಜೆಪಿ ಅಧ್ಯಕ್ಷ ರಾಜೇಂದ್ರ, ಸೋಮಶೇಖರ, ಸ್ವಾಮಿ, ಮಂಜು, ಗಣೇಶ, ರುದ್ರೇಶ, ಶಿವರಾಜು, ರಾಜು, ಸ್ವಾಮಿಗೌಡ, ವೆಂಕಟರಾಮು, ಶೋಭಾ ಇದ್ದರು.