ಕನ್ನಡಪ್ರಭ ವಾರ್ತೆ ಯಾದಗಿರಿ
ಇಲ್ಲಿಯ ಪತ್ರಿಕಾ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.23 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಭುವನೇಶ್ವರಿಯ ಪೂಜೆ, ಪ್ರಸಾದ ವಿತರಣೆ. ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಚಾಲನೆ ನೀಡುವರು. ಶಾಸಕ ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸುವರು ಎಂದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ:ಡಾ.ವಿಜಯ ಬಂಗಾರಿ, ಸೋಮರಾಯ ಶಖಾಪೂರ, ಪ್ರಕಾಶ ಅಲಬನೂರ, ಖಮರುದ್ದೀನ ನಾರಾಯಣಪೇಟೆ, ಗೌಸುದ್ದೀನ ಕಿಣ್ಣಿ, ಮಲ್ಲೇಶಿ ಕೋನಾಳ, ಕೇದಾರನಾಥ ಶಾಸ್ತ್ರಿ, ನಂದಕುಮಾರ ಪಾಣಿಭಾತೆ, ಮಲ್ಲಿಕಾರ್ಜುನ ಸಜ್ಜನ, ಭೀಮರಾಯ ದೇವರಗೋನಾಲ, ವೆಂಕೋಬ ದರ್ಶನಕರ, ಡಾ. ಸುರ್ವಣಾ ನಾಯಕ, ಮಂದಾಕಿನಿ ರುದ್ರಸ್ವಾಮಿಮಠ, ಬಸಮ್ಮ ಕುಂಬಾರ, ಪಾರ್ವತಿ ದೇಸಾಯಿ, ನಾಗನಗೌಡ ಪಾಟೀಲ್, ಪ್ರಶಾಂತ ಕುಮಾರ, ಮಾರ್ಥಂಡ ಮಲ್ಲಯ್ಯ ಮುತ್ಯಾ, ಸುರೇಶ ಅಂಬುರೆ, ಗಿರೀಶ ಶಾಬಾದಿ, ಹೊನ್ನಪ್ಪ ತೇಲ್ಕರ, ವಾರೀಸ್ ಕುಂಡಾಲೆ, ತನ್ವಿರ ಅಹ್ಮದ್ ಬೋಡೆ, ರಾಕೇಶ ಚಿನ್ನಾಕರ, ಪ್ರಕಾಶ ಗುಳಗಿ ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ 83ನೇ ನಾಡಹಬ್ಬ ಮಹೋತ್ಸವದಲ್ಲಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಶರಣಗೌಡ ಜೈನಾಪೂರ, ಸೋಮರಾಯ ಶಖಾಪೂರ, ಯಂಕಣ್ಣ ಗದ್ವಾಲ, ಸಿದ್ದಯ್ಯಮಠ, ಪ್ರಕಾಶ ಅಲಬನೂರ, ಬಸವರಾಜ ಯರಸಂ, ಅರವಿಂದ ಬಿಲ್ಲವ್ ಇತರರು ಹಾಜರಿದ್ದರು.