ರೋಟರಿ ಕ್ಲಬ್‌ ವಿಜಯನಗರ ಮೈಸೂರಿನಿಂದ ಕೇಶವಮೂರ್ತಿಗೆ ಅಭಿನಂದನೆ

KannadaprabhaNewsNetwork |  
Published : Oct 02, 2024, 01:11 AM IST
24 | Kannada Prabha

ಸಾರಾಂಶ

ಎಂಜಿನಿಯರ್ಸ್‌ ದಿನಾಚರಣೆ ಅಂಗವಾಗಿ ಅಭಿನಂದನೆ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ರೋಟರಿ ಕ್ಲಬ್ ವಿಜಯನಗರ ಮೈಸೂರು ವತಿಯಿಂದ ಎಂಜಿನಿಯರ್ಸ್‌ ದಿನಾಚರಣೆ ಅಂಗವಾಗಿ ರೇಲ್ವೆ ಇಲಾಖೆಯ ಮೈಸೂರು ವಿಭಾಗದಲ್ಲಿ ಅಸಿಸ್ಟೆಂಟ್ ಡಿವಿಷನಲ್ ಎಂಜಿನಿಯರ್ ಕೇಶವಮೂರ್ತಿ ಅವರ ಮಾಡಿರುವ ಸೇವೆ ಗುರುತಿಸಿ ಸನ್ಮಾನಿಸಲಾಯಿತು. ಅಧ್ಯಕ್ಷ ಆರ್. ಮಹೇಶ್, ಕಾರ್ಯದರ್ಶಿ ಡಿ. ಹರೀಶ್ ರಂಗನಾಥ್, ಜೋನ್ 8 ರ ಅಸಿಸ್ಟೆಂಟ್ ಗವರ್ನರ್ ಗಳಾದ ರಾಜೀವ್, ಕೇಶವ ಪ್ರಕಾಶ್, ವಲಯ ಸೇನಾನಿಗಳಾದ ಮರಿಸ್ವಾಮಿ ನಾಯ್ಕ್, ಗಣೇಶ್ ಲಾಡ್, ಮುನಿಸ್ವಾಮಿ ಗೌಡ, ಬಾಲರಾಜ್ ಅರಸ್ ಹಾಗೂ ರೋಟರಿ ಜಿಲ್ಲೆ 3181 ರ ಆರ್.ಎಲ್.ಐ. ಅಧ್ಯಕ್ಷ ಎಚ್.ಎಂ. ಹರೀಶ್, ಅಂಗನವಾಡಿ ಅಧ್ಯಕ್ಷ ರಾಜೇಶ್, ಪಿ. ಸುರೇಶ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ