ಸುತ್ತೂರಿನ ಜೆಎಸ್ಎಸ್ ಪ್ರೌಢಶಾಲೆಗೆ ಕ್ರೀಡಾ ಸಮಗ್ರ ಪ್ರಶಸ್ತಿ

KannadaprabhaNewsNetwork |  
Published : Sep 05, 2024, 12:32 AM IST
50 | Kannada Prabha

ಸಾರಾಂಶ

ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸುತ್ತೂರು ಜೆಎಸ್ಎಸ್ ಪ್ರೌಢಶಾಲೆಯ ಕ್ರೀಡಾಪಟುಗಳು ಆಟ-ಮೇಲಾಟಗಳಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಸುತ್ತೂರು

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನಂಜನಗೂಡು ಹಾಗೂ ಸರ್ಕಾರಿ ಪ್ರೌಢಶಾಲೆ ಹದಿನಾರು ಇವರ ಸಹಯೋಗದಲ್ಲಿ ಹದಿನಾರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸುತ್ತೂರು ಜೆಎಸ್ಎಸ್ ಪ್ರೌಢಶಾಲೆಯ ಕ್ರೀಡಾಪಟುಗಳು ಆಟ-ಮೇಲಾಟಗಳಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ವಿಭಾಗ: ಕಬಡ್ಡಿ ಪ್ರಥಮ ಸ್ಥಾನ, ಖೋಖೋ ಪ್ರಥಮ ಸ್ಥಾನ, ವಾಲಿಬಾಲ್ ಪ್ರಥಮ ಸ್ಥಾನ, ಥ್ರೋ ಬಾಲ್- ದ್ವಿತೀಯ ಸ್ಥಾನ, ಬಾಲ್ ಬ್ಯಾಡ್ಮಿಂಟನ್- ದ್ವಿತೀಯ ಸ್ಥಾನ ಪಡೆದಿರುತ್ತಾರೆ.

3000 ಮೀ. ಓಟ ಬೋಜಪ್ಪ ಕೋಟಿ - ಪ್ರಥಮ ಸ್ಥಾನ, 1500 ಮೀ ಓಟ ನಾಗರಾಜು - ಪ್ರಥಮ ಸ್ಥಾನ, 800 ಮೀ. ಓಟ ಈರಪ್ಪ - ಪ್ರಥಮ ಸ್ಥಾನ, 400 ಮೀ. ಓಟ ಧೀರಜ್ - ದ್ವಿತೀಯ ಸ್ಥಾನ, 200 ಮೀ. ಓಟ ಸಿದ್ರಾಮ -ದ್ವಿತೀಯ ಸ್ಥಾನ, 100 ಮೀ. ಓಟ ಶಿವಪ್ಪ- ಪ್ರಥಮ ಸ್ಥಾನ, 4100 ಮೀ. ಅದ್ವೈತ್ ಮತ್ತು ತಂಡ - ಪ್ರಥಮ ಸ್ಥಾನ, 4400 ಮೀ. ಓಟ ನಾಗರಾಜು ಮತ್ತು ತಂಡ ಪ್ರಥಮ ಸ್ಥಾನ, ತಟ್ಟೆ ಎಸೆತ ಮತ್ತು ಗುಂಡು ಎಸೆತ ಯು.ಡಿ. ಪವನ್ - ಪ್ರಥಮ ಸ್ಥಾನ, ಭರ್ಜಿ ಎಸೆತ- ಯಶವಂತ್ -ತೃತೀಯ ಸ್ಥಾನ, ಎತ್ತರ ಜಿಗಿತ- ಯಶವಂತ್- ದ್ವಿತೀಯ ಸ್ಥಾನ, ಉದ್ದಜಿಗಿತ -ಅಭಿನವ್ ತೃತೀಯ ಸ್ಥಾನ ಪಡೆದಿದ್ದಾರೆ.

ಬಾಲಕಿಯರ ವಿಭಾಗ: ಕಬಡ್ಡಿ- ಪ್ರಥಮ ಸ್ಥಾನ, ಖೋಖೋ - ಪ್ರಥಮ ಸ್ಥಾನ, ಥ್ರೋಬಾಲ್ - ಪ್ರಥಮ, ಬಾಲ್ ಬ್ಯಾಡ್ಮಿಂಟನ್ - ದ್ವಿತೀಯ ಸ್ಥಾನ ಪಡೆದಿರುತ್ತಾರೆ. 3000 ಮೀ. ಓಟ- ಬೋರಮ್ಮ - ದ್ವಿತೀಯ ಸ್ಥಾನ, 1,500 ಮೀ ಓಟ ಬಿ.ಡಿ. ಕಸ್ತೂರಿ- ಪ್ರಥಮ ಸ್ಥಾನ, 800 ಮೀ. ಓಟ ರಂಜಿತ - ಪ್ರಥಮ ಸ್ಥಾನ, 400 ಮೀ. ಓಟ ಚಂದನ - ಪ್ರಥಮ ಸ್ಥಾನ, 200 ಮೀ. ಓಟ ಸಾಕ್ಷಿ - ತೃತೀಯ ಸ್ಥಾನ, 100 ಮೀ. ಓಟ ಜಿ. ರೋಹಿಣಿ- ಪ್ರಥಮ ಸ್ಥಾನ, 4100 ಮೀ.- ಕೀರ್ತನ ಮತ್ತು ತಂಡ ಪ್ರಥಮ ಸ್ಥಾನ, 4400 ಮೀ. ಓಟ ಬೋರಮ್ಮ ಮತ್ತು ತಂಡ- ಪ್ರಥಮ ಸ್ಥಾನ, ತಟ್ಟೆ ಎಸೆತ- ಇ.ಸ್ನೇಹ - ದ್ವಿತೀಯ ಸ್ಥಾನ, ಯಫಬಿ ಗುಂಡು ಎಸೆತ ಪ್ರಥಮ ಮತ್ತು ಭರ್ಜಿ ಎಸೆತ ದ್ವಿತೀಯ ಸ್ಥಾನ, ತ್ರಿವಿಧ ಜಿಗಿತ- ರಂಜಿತ- ಪ್ರಥಮ ಸ್ಥಾನ, ಎತ್ತರ ಜಿಗಿತ ದೀಪ- ದ್ವಿತೀಯ ಸ್ಥಾನ, ಉದ್ದ ಜಿಗಿತ- ಇ ಸ್ನೇಹಾ - ತೃತೀಯ ಸ್ಥಾನ ಪಡೆದಿದ್ದಾರೆ.

ಕ್ರೀಡಾಪಟುಗಳನ್ನು ಸಂಸ್ಥೆಯ ಆಡಳಿತಾಧಿಕಾರಿಗಳು, ಮುಖ್ಯಸ್ಥರು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ