ಕ್ರೀಡೆ ಮಕ್ಕಳ ಬೆಳವಣಿಗೆಗೆ ಪೂರಕ

KannadaprabhaNewsNetwork |  
Published : Nov 20, 2025, 12:45 AM IST
ಪೊಟೊ -̇18ಕೆಎನ್‌ ಎಲ್‌ ಎಮ್‌ 1-ನೆಲಮಂಗಲ ತಾಲ್ಲೂಕಿನ ಆನಂದನಗರ  ಸರ್ಕಾರಿ ಶಾಲಾ ಮಕ್ಕಳಿಗೆ  ನೆಲಮಂಗಲ ರೋಟರಿ ಮತ್ತು ಬೆಂಗಳೂರು ಈ ಕ್ಲಬ್ ಸಾಖಿ ವತಿಯಿಂದ ಟಾಯ್ಸ್ ಲೈಬರಿಯನ್ನು ಶಾಲಾ ಮಕ್ಕಳಿಗೆ ಪಾಠದ ಜೊತೆಗೆ ಆಟ ಆಡಲು ಅನುಕೂಲವಾಗುವ ಉದ್ದೇಶದಿಂದ ಟಾಯ್ಸ್ ಲೈಬ್ರರಿಯನ್ನು ಉಚಿತವಾಗಿ ನೆಲಮಂಗಲ ರೋಟರಿ ಅಧ್ಯಕ್ಷ ರೊ.ಜಿ.ಆರ್.ನಾಗರಾಜು ನೀಡಿದರು ಸಂದರ್ಭ ದಲ್ಲಿ ರೋಟರಿ  ಈ ಕ್ಲಬ್ ಸಾಖಿ ಅಧ್ಯಕ್ಷರಾದ ರೊ. ಪ್ರತಿಮಾರಾವ್ ಕಾರ್ಯದರ್ಶಿ ರೊ. ರಶ್ಮಿ ಇದ್ದರು | Kannada Prabha

ಸಾರಾಂಶ

ನೆಲಮಂಗಲ: ಮಕ್ಕಳಿಗೆ ಕಲಿಕೆ ಜೊತೆಯಲ್ಲಿ ಕ್ರೀಡೆಯು ಮಕ್ಕಳ ದೈಹಿಕ ಬೆಳವಣಿಗೆಗೆ ಮುಖ್ಯ ಎಂದು ನೆಲಮಂಗಲ ರೋಟರಿ ಅಧ್ಯಕ್ಷ ರೊ.ಜಿ.ಆರ್.ನಾಗರಾಜು ಹೇಳಿದರು

ನೆಲಮಂಗಲ: ಮಕ್ಕಳಿಗೆ ಕಲಿಕೆ ಜೊತೆಯಲ್ಲಿ ಕ್ರೀಡೆಯು ಮಕ್ಕಳ ದೈಹಿಕ ಬೆಳವಣಿಗೆಗೆ ಮುಖ್ಯ ಎಂದು ನೆಲಮಂಗಲ ರೋಟರಿ ಅಧ್ಯಕ್ಷ ರೊ.ಜಿ.ಆರ್.ನಾಗರಾಜು ಹೇಳಿದರು. ತಾಲೂಕಿನ ಆನಂದನಗರ ಸರ್ಕಾರಿ ಶಾಲಾ ಮಕ್ಕಳಿಗೆ ನೆಲಮಂಗಲ ರೋಟರಿ ಮತ್ತು ಬೆಂಗಳೂರು ಈ ಕ್ಲಬ್ ಸಾಖಿ ವತಿಯಿಂದ ಶಾಲಾ ಮಕ್ಕಳಿಗೆ ಪಾಠದ ಜೊತೆಗೆ ಆಡಲು ಅನುಕೂಲವಾಗುವ ಉದ್ದೇಶದಿಂದ ಟಾಯ್ಸ್ ಲೈಬ್ರರಿಯನ್ನು ಉಚಿತವಾಗಿ ನೀಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನೆಲಮಂಗಲ ರೋಟರಿ ಅಧ್ಯಕ್ಷ ಖಜಾಂಚಿ ಎಸ್.ಗಂಗರಾಜು ರೋಟರಿ ಈ ಕ್ಲಬ್ ಸಾಖಿ ಅಧ್ಯಕ್ಷ ರೊ. ಪ್ರತಿಮಾರಾವ್, ಕಾರ್ಯದರ್ಶಿ ರೊ. ರಶ್ಮಿ, ನಿರ್ದೇಶಕರಾದ ಉಷಾ ಶರ್ಮ, ರೊ.ಉಷಾ ಬಿ.ಆರ್ ಹಾಗೂ ಶಾಲಾ ಮುಖ್ಯ ಶಿಕ್ಷಕ ಶ್ರೀನಿವಾಸ್, ಶಿಕ್ಷಕರಾದ ಜಯಪ್ರಕಾಶ್, ಶೋಭಾ, ಸುಮ, ಶಶಿಕಲಾ, ಪುಷ್ಪಲತಾ, ಸಿಆರ್‌ಪಿ ರೇಖಾಶೆಟ್ಟಿ ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ