ರಾಯಣ್ಣ ಮೂರ್ತಿ ಮೇರವಣಿಗೆಗೆ ಶಾಸಕ ಶರಣು ಚಾಲನೆ

KannadaprabhaNewsNetwork |  
Published : Aug 16, 2024, 12:51 AM IST
ಚಿತ್ರ 15ಬಿಡಿಆರ್60 | Kannada Prabha

ಸಾರಾಂಶ

Surrender drive to MLA for Rayanna Murthy rally

ಬಸವಕಲ್ಯಾಣ: ಐತಿಹಾಸಿಕ ಕೋಟೆ ಬಸವಕಲ್ಯಾಣ ಮುಂಭಾಗದಲ್ಲಿ ಸ್ವಾತಂತ್ರ ಹೋರಾಟಗಾರ ಕ್ರಾಂತಿವೀರಸಂಗೋಳ್ಳಿ ರಾಯಣ್ಣನವರ ಹತ್ತು ಮೂರ್ತಿಗಳ ಭವ್ಯ ಮೇರವಣಿಗೆಗೆ ಶಾಸಕ ಶರಣು ಸಲಗರ ಚಾಲನೆ ನೀಡಿದರು. ಬಳಿಕ ಭಕ್ತಿ ಗೀತೆಗಳನ್ನು ಹಾಡುತ್ತಾ ಯುವಕರ ಜೊತೆಯಲ್ಲಿ ಕುಣಿದು ಕುಪ್ಪಳಿಸಿದರು. ವಿವಿಧ ಗ್ರಾಮಗಳಿಗೆ ಮೂರ್ತಿಗಳನ್ನು ಕೊಂಡೊಯ್ಯಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಕಾಶ ಕುದರಿ, ಬಿಜೆಪಿ ತಾಲೂಕು ಗ್ರಾಮೀಣ ಅಧ್ಯಕ್ಷ ಜ್ಞಾನೇಶ್ವರ ಮೂಳೆ, ನಗರ ಅಧ್ಯಕ್ಷ ಸಿದ್ದು ಬಿರಾದಾರ, ಕಾರ್ಯದರ್ಶಿ ಪ್ರದೀಪ ಬೆಂದ್ರೆ ಸಂಗೋಳ್ಳಿ ರಾಯಣ್ಣ ಗೊಂಡ ಸಂಘದ ಪದಾಧಿಕಾರಿಗಳು, ನಗರದ ಗಣ್ಯರು, ಪ್ರಮುಖರು ಭಾಗವಹಿಸಿದರು.

-------ಚಿತ್ರ 15ಬಿಡಿಆರ್60ಬಸವಕಲ್ಯಾಣದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಹತ್ತು ಮೂರ್ತಿಗಳ ಭವ್ಯ ಮೇರವಣಿಗೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌