ಶಿಕ್ಷಕರ ದಿನಾಚರಣೆಯಂಗವಾಗಿ ಉಡುಪಿ ಜಿಲ್ಲೆಯ 15 ಮಂದಿ ಶಿಕ್ಷಕರನ್ನು ಶಿಕ್ಷಣ ಇಲಾಖೆ ಜಿಲ್ಲಾ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇಂದು ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕನ್ನಡಪ್ರಭ ವಾರ್ತೆ ಉಡುಪಿ
ಶಿಕ್ಷಕರ ದಿನಾಚರಣೆಯಂಗವಾಗಿ ಉಡುಪಿ ಜಿಲ್ಲೆಯ 15 ಮಂದಿ ಶಿಕ್ಷಕರನ್ನು ಶಿಕ್ಷಣ ಇಲಾಖೆ ಜಿಲ್ಲಾ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇಂದು ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಕಿರಿಯ ಪ್ರಾಥಮಿಕ ವಿಭಾಗ: ಸರಸ್ವತಿ (ಮರೂರು, ಕುಂದಾಪುರ), ವಸುಂಧರ (ಬೊಮ್ಮಾರಬೆಟ್ಟು, ಉಡುಪಿ), ಹರೀಶ್ ಪೂಜಾರಿ (ಪಡುಕುಡೂರು ಕಾರ್ಕಳ), ಸುಮಂಗಲಾ ಗಾಣಿಗ (ಕಿಸ್ಮತಿ, ಬೈಂದೂರು), ವಿಜಯ ಎ. (ಅಚ್ಲಾಡಿ, ಬ್ರಹ್ಮಾವರ)ಹಿರಿಯ ಪ್ರಾಥಮಿಕ ವಿಭಾಗ: ಶೇಖರ ಕುಮಾರ (ಹೆಸ್ಕತ್ತೂರು, ಕುಂದಾಪುರ), ವೀಣಾ (ಹಂಗಾರಕಟ್ಟೆ, ಬ್ರಹ್ಮಾವರ), ರಮಣಿ (ನಂದಿಕೂರು, ಕಾಪು), ತಿಮ್ಮಪ್ಪ ಗಾಣಿಗ (ಕಂಚಿಕಾನು, ಬೈಂದೂರು), ಹೆಚ್. ಪ್ರಭಾವತಿ (ಮಾಳ, ಕಾರ್ಕಳ).ಪ್ರೌಢ ಶಾಲಾ ವಿಭಾಗ: ಶಶಿಶಂಕರ್ ಎಚ್.ಎಂ. (ಬಜಗೋಳಿ, ಕಾರ್ಕಳ), ಎ. ನಟರಾಜ ಉಪಾಧ್ಯ (ಇನ್ನಂಜೆ, ಕಾಪು), ಜಗದೀಶ ಕೆ (ಬ್ರಹ್ಮಾವರ), ಸಂತೋಷ (ಕಂಡ್ಲೂರು, ಕುಂದಾಪುರ), ಜಗದೀಶ ಶೆಟ್ಟಿ (ಹೆಮ್ಮಾಡಿ ಬೈಂದೂರು).
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.