ಹ್ಯಾಂಡ್‌ ಪೋಸ್ಟ್‌ ನಲ್ಲಿ ತಂಪು ಮಾಡಿದ ಮಳೆರಾಯ

KannadaprabhaNewsNetwork |  
Published : May 04, 2024, 12:41 AM IST
58 | Kannada Prabha

ಸಾರಾಂಶ

ಸಂಜೆ ಪ್ರಾರಂಭವಾದ ಮಳೆ ಒಂದು ಗಂಟೆಗೆ ಹೆಚ್ಚು ಕಾಲ ಸುರಿಯಿತು. ಎಚ್.ಡಿ. ಕೋಟೆ ಪಟ್ಟಣದ ಮುಸ್ಲಿಂ ಬ್ಲಾಕ್ ನಲ್ಲಿ ತೆಂಗಿನ ಮರಕ್ಕೆಸಿಡಿಲು ಬಡಿದು, ಹೊತ್ತಿ ಉರಿಯಿತು. ಇದರಿಂದ ಭಯಬೀತರಾಗಿದ್ದ ಜನರು, ತಕ್ಷಣವೇ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದರು.

---------

ಕನ್ನಡಪ್ರಭ ವಾರ್ತೆ ಹ್ಯಾಂಡ್ ಪೋಸ್ಟ್

ಬಿಸಿಲಿನ ತಾಪಕ್ಕೆ ತತ್ತರಿಸಿ ಹೋಗಿದ್ದ ಜನತೆಗೆ ಶುಕ್ರವಾರ ಸಂಜೆ ಸುರಿದ ಮಳೆ ತಂಪು ಮಾಡಿದೆ.

ಮಳೆ ಇಲ್ಲದೆ ರೈತರು ಮತ್ತು ಜನರು ಬಿಸಿಲಿನ ತಾಪ ತಡೆಯದೆ, ಎಲ್ಲೆಂದರೆ ಅಲ್ಲಿ ಆಕಾಶದತ್ತ ನೋಡುತ್ತಿದ್ದ ಜನತೆಗೆ ಇಂದು ಎಚ್‌.ಡಿ. ಕೋಟೆ ತಾಲೂಕಿನ ಬಹುತೇಕ ಕಡೆ ಮಳೆಯಾಗಿದ್ದು, ಜನರಲ್ಲಿ ಹರ್ಷ ಬಂದಿದೆ.

ಸಂಜೆ ಪ್ರಾರಂಭವಾದ ಮಳೆ ಒಂದು ಗಂಟೆಗೆ ಹೆಚ್ಚು ಕಾಲ ಸುರಿಯಿತು. ಎಚ್.ಡಿ. ಕೋಟೆ ಪಟ್ಟಣದ ಮುಸ್ಲಿಂ ಬ್ಲಾಕ್ ನಲ್ಲಿ ತೆಂಗಿನ ಮರಕ್ಕೆಸಿಡಿಲು ಬಡಿದು, ಹೊತ್ತಿ ಉರಿಯಿತು. ಇದರಿಂದ ಭಯಬೀತರಾಗಿದ್ದ ಜನರು, ತಕ್ಷಣವೇ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದರು. ಹಲವು ಕಡೆಗಳಲ್ಲಿ ರಸ್ತೆಗೆ ಮತ್ತು ಜಮೀನುಗಳಲ್ಲಿ ಮರಗಳು ಧರೆಗೆ ಉರುಳಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ