44 ಕಾಂಗ್ರೆಸ್‌ ಕಾರ್ಯಕರ್ತರಿಗೆ ಇಂದು ನಿಗಮಾಧ್ಯಕ್ಷರ ಹುದ್ದೆ

KannadaprabhaNewsNetwork |  
Published : Feb 29, 2024, 02:05 AM ISTUpdated : Feb 29, 2024, 08:18 AM IST
ವಿಧಾನಸೌಧ | Kannada Prabha

ಸಾರಾಂಶ

44 ಮಂದಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ನಿಗಮ- ಮಂಡಳಿ ಅಧ್ಯಕ್ಷ ಸ್ಥಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂತಿಮಗೊಳಿಸಿ ಸಹಿ ಹಾಕಿದ್ದಾರೆ. ಗುರುವಾರ ಆಯಾ ಇಲಾಖೆಗಳಿಂದ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ನೇಮಕ ಆದೇಶ ರವಾನೆಯಾಗಲಿದೆ.

44 ಮಂದಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ನಿಗಮ- ಮಂಡಳಿ ಅಧ್ಯಕ್ಷ ಸ್ಥಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂತಿಮಗೊಳಿಸಿ ಸಹಿ ಹಾಕಿದ್ದಾರೆ. ಗುರುವಾರ ಆಯಾ ಇಲಾಖೆಗಳಿಂದ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ನೇಮಕ ಆದೇಶ ರವಾನೆಯಾಗಲಿದೆ.

  • ವಿನೋದ್ ಅಸೂಟಿ-ಉಪಾಧ್ಯಕ್ಷ, ಕ್ರೀಡಾ ಪ್ರಾಧಿಕಾರ
  • ಸರೋವರ ಶ್ರೀನಿವಾಸ್, ಅಧ್ಯಕ್ಷ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
  • ಅಲ್ತಾಫ್, ಅಧ್ಯಕ್ಷ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
  • ಕಾಂತಾ ನಾಯಕ್, ಅಧ್ಯಕ್ಷೆ, ಕೌಶಲ್ಯ ಅಭಿವೃದ್ಧಿ ನಿಗಮ
  • ನಾಗಲಕ್ಷ್ಮಿ ಚೌಧರಿ, ಅಧ್ಯಕ್ಷ, ಮಹಿಳಾ ಆಯೋಗ
  • ಆಂಜನೇಯಲು, ಅಧ್ಯಕ್ಷ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ
  • ಮರಿಗೌಡ, ಅಧ್ಯಕ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
  • ಆರ್‌.ಎಂ.ಮಂಜುನಾಥ ಗೌಡ -ಮಲೆನಾಡು ಅಭಿವೃದ್ಧಿ ಮಂಡಳಿ
  • ಸುಂದರೇಶ್ -ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ
  • ಪಲ್ಲವಿ, ಸಾಂಬಾರು ಮಂಡಳಿ
  • ಮಂಡ್ಯ ಡಾ.ಹೆಚ್ ಕೃಷ್ಣ- ಆಹಾರ ನಿಗಮ
  • ಮುಂಡರಗಿ ನಾಗರಾಜ್
  • ಬಿ.ಹೆಚ್.ಹರೀಶ್
  • ಡಾ.ಅಂಶುಮಂಥ್
  • ರಘುನಂದನ್ ರಾಮಣ್ಣ
  • ಡಾ.ಬಿ.ಯೋಗೇಶ್ ಬಾಬು
  • ಡಾ.ಎಚ್.ಕೃಷ್ಣ
  • ದೇವಿಂದ್ರಪ್ಪ ಮರ್ತೂರು
  • ರಾಜಶೇಖರ್ ರಾಮಸ್ವಾಮಿ
  • ಎಸ್.ರಾಮಪ್ಪ
  • ಜಯಣ್ಣ
  • ಎಸ್.ಮನೋಹರ್
  • ಆಯೂಬ್ ಖಾನ್
  • ಮಮತಾ ಗುಟ್ಟಿ
  • ಸುಧೀಂದ್ರ
  • ಹೆಚ್.ಎಸ್.ಸುಂದರೇಶ್
  • ಸಂಪತ್ ರಾಜು
  • ಸವಿತ ರಘು
  • ಶಾಕಿರ್ ಸನದಿ
  • ಸೋಮಣ್ಣ ಬೇವಿನಮರದ್
  •  ಮಹಬೂಬ್ ಪಾಷ
  •  ಕೀರ್ತಿ ಗಣೇಶ್
  • ಮಜರ್ ಖಾನ್
  • ಲಲಿತ್ ರಾಘವ್
  • ಜಿ.ಎಸ್.ಮಂಜುನಾಥ್
  • ಪದ್ಮಾವತಿ
  • ಜಗದೇವ ಗುತ್ತೆದಾರ್
  • ರಮೇಶ್ ಬಾಬು
  • ಸೋಮಣ್ಣ ಬೇವಿನ ಮರದ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ