ಕನ್ನಡಪ್ರಭ ವಾರ್ತೆ ಬೆಳಗಾವಿ ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ಜಿತೋ ಸಂಸ್ಥೆಯಿಂದ ಭಾರತದಲ್ಲಿ ಜಿತೋ ಪಟ್ಟಣ ಪ್ರತಿನಿಧಿಗಳ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಇತ್ತಿಚಿಗೆ ಬೆಳಗಾವಿಯಲ್ಲಿ ಕರ್ನಾಟಕ, ಕೇರಳ ಮತ್ತು ಗೋವಾ ವಲಯದ 267 ಜಿತೋ ಪಟ್ಟಣ ಪ್ರತಿನಿಧಿಗಳನ್ನು ನೇಮಕ ಮಾಡಿ ಅವರಿಗೆ ಪ್ರತಿಜ್ಞೆಯನ್ನು ಬೋಧಿಸಲಾಯಿತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ಜಿತೋ ಸಂಸ್ಥೆಯಿಂದ ಭಾರತದಲ್ಲಿ ಜಿತೋ ಪಟ್ಟಣ ಪ್ರತಿನಿಧಿಗಳ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಇತ್ತಿಚಿಗೆ ಬೆಳಗಾವಿಯಲ್ಲಿ ಕರ್ನಾಟಕ, ಕೇರಳ ಮತ್ತು ಗೋವಾ ವಲಯದ 267 ಜಿತೋ ಪಟ್ಟಣ ಪ್ರತಿನಿಧಿಗಳನ್ನು ನೇಮಕ ಮಾಡಿ ಅವರಿಗೆ ಪ್ರತಿಜ್ಞೆಯನ್ನು ಬೋಧಿಸಲಾಯಿತು.
ಈ ಮೂಲಕ ಜಿತೋ ಸಂಸ್ಥೆಯ ಎಲ್ಲ ಯೋಜನೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಜೈನ ಸಮುದಾಯದ ತಳಮಟ್ಟಕ್ಕೆ ಮುಟ್ಟಿಸುವ ಜವಾಬ್ದಾರಿಯನ್ನು ಈ ಪ್ರತಿನಿಧಿಗಳಿಗೆ ನೀಡಲಾಯಿತು. ಈ ಪ್ರತಿಜ್ಞೆ ವಿಧಿ ಸಮಾರಂಭದಲ್ಲಿ ಪ್ರವೀಣ್ ಬಫ್ನಾ, ಮುಖ್ಯ ಕಾರ್ಯದರ್ಶಿ ದಿಲೀಪ್ ಜೈನ್ ಮತ್ತು ಕೆಕೆಜಿ ವಲಯ ಜೆಟಿಆರ್ ಸಂಚಾಲಕ ಪ್ರಮೋದ್ ಪಾಟೀಲ್, JTR ಅಧ್ಯಕ್ಷರಾದ ವಿಮಲ್ ಸಿಂಘ್ವಿ, JITO ಅಪೆಕ್ಸ್ ಮತ್ತು KKG ವಲಯದ ಕಮಲೇಶ್ ಸೋಜಾಟಿಯಾ, ಶ್ರೀಪಾಲ್ ಬಚಾವತ್, ರಮೇಶ್ ಕುಮಾರ್ ಹರನ್, ಪ್ರವೀಣ ಬಾಫನಾ, ಶೈಲೇಶ್ ಹರನ್, ಪುಷ್ಪಕ ಹನಮಣ್ಣನವರ್, ನಂದನ್ ಜಿಂದಾಸ್ ನಹರ್, ದಿನೇಶ್ ಸೋಲಂಕಿ,
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.