ಕನ್ನಡಪ್ರಭ ವಾರ್ತೆ ಬೆಳಗಾವಿ
ಈ ಮೂಲಕ ಜಿತೋ ಸಂಸ್ಥೆಯ ಎಲ್ಲ ಯೋಜನೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಜೈನ ಸಮುದಾಯದ ತಳಮಟ್ಟಕ್ಕೆ ಮುಟ್ಟಿಸುವ ಜವಾಬ್ದಾರಿಯನ್ನು ಈ ಪ್ರತಿನಿಧಿಗಳಿಗೆ ನೀಡಲಾಯಿತು. ಈ ಪ್ರತಿಜ್ಞೆ ವಿಧಿ ಸಮಾರಂಭದಲ್ಲಿ ಪ್ರವೀಣ್ ಬಫ್ನಾ, ಮುಖ್ಯ ಕಾರ್ಯದರ್ಶಿ ದಿಲೀಪ್ ಜೈನ್ ಮತ್ತು ಕೆಕೆಜಿ ವಲಯ ಜೆಟಿಆರ್ ಸಂಚಾಲಕ ಪ್ರಮೋದ್ ಪಾಟೀಲ್, JTR ಅಧ್ಯಕ್ಷರಾದ ವಿಮಲ್ ಸಿಂಘ್ವಿ, JITO ಅಪೆಕ್ಸ್ ಮತ್ತು KKG ವಲಯದ ಕಮಲೇಶ್ ಸೋಜಾಟಿಯಾ, ಶ್ರೀಪಾಲ್ ಬಚಾವತ್, ರಮೇಶ್ ಕುಮಾರ್ ಹರನ್, ಪ್ರವೀಣ ಬಾಫನಾ, ಶೈಲೇಶ್ ಹರನ್, ಪುಷ್ಪಕ ಹನಮಣ್ಣನವರ್, ನಂದನ್ ಜಿಂದಾಸ್ ನಹರ್, ದಿನೇಶ್ ಸೋಲಂಕಿ,
ಸಂತೋಷ್ ಪೋರವಾಲ್, ದಿಲೀಪ್ ಜೈನ್, ಓಂಪ್ರಕಾಶ್ ಜೈನ್, ಪ್ರಮೋದ ಪಾಟೀಲ, ತುಷಾರ್ ಬಾಫ್ನಾ, ಚಂದ್ರಗುಪ್ತ ಕಟಾರಿಯಾ, ವಿನೋದ್ ಬಾಗ್ರೇಚಾ,ರಜತ್ ಹಾರಾಡಿ, ವಿಮಲ ಜೈನ್, ಅನಿಲಕುಮಾರ ಜೈನ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಜಿತೋ ಬೆಳಗಾವಿ ವಿಭಾಗದ ಅಧ್ಯಕ್ಷ ಹರ್ಷವರ್ಧನ್ ಇಂಚಲ ಅತಿಥಿಗಳನ್ನು ಸ್ವಾಗತಿಸಿದರು. JTR ಸಂಚಾಲಕ ವಿಕ್ರಮ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಭೋಸಗಿ, ಪ್ರಮೋದ ಪಾಟೀಲ್, ದೀಪಕ್ ಸುಭೇದಾರ್, ಅಭಿಜಿತ್ ಅಂಕಲೆ, ಅಭಿಜಿತ್ ಭೋಜನ್ನವರ್, ಮಹೇಂದ್ರ ಪರ್ಮಾರ್, ಧನಸುಖ ಜೈನ್, ನಿತಿನ್ ಪೋರವಾಲ್, ಆಶಿಶ್ ಮಗದುಮ್ ಮತ್ತು ಅಂಕಿತ್ ಖೋಡಾ ಮೊದಲಾದವರು ಉಪಸ್ಥಿತರಿದ್ದರು.