ಜಿತೋ ನಗರ ಪ್ರತಿನಿಧಿಗಳ ನೇಮಕ

KannadaprabhaNewsNetwork |  
Published : Feb 04, 2026, 03:15 AM IST
ಕಲರ್‌ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಜೈನ್‌ ಇಂಟರ್ ನ್ಯಾಷನಲ್ ಟ್ರೇಡ್‌ ಆರ್ಗನೈಸೇಶನ್ ಜಿತೋ ಸಂಸ್ಥೆಯಿಂದ ಭಾರತದಲ್ಲಿ ಜಿತೋ ಪಟ್ಟಣ ಪ್ರತಿನಿಧಿಗಳ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಇತ್ತಿಚಿಗೆ ಬೆಳಗಾವಿಯಲ್ಲಿ ಕರ್ನಾಟಕ, ಕೇರಳ ಮತ್ತು ಗೋವಾ ವಲಯದ 267 ಜಿತೋ ಪಟ್ಟಣ ಪ್ರತಿನಿಧಿಗಳನ್ನು ನೇಮಕ ಮಾಡಿ ಅವರಿಗೆ ಪ್ರತಿಜ್ಞೆಯನ್ನು ಬೋಧಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜೈನ್‌ ಇಂಟರ್ ನ್ಯಾಷನಲ್ ಟ್ರೇಡ್‌ ಆರ್ಗನೈಸೇಶನ್ ಜಿತೋ ಸಂಸ್ಥೆಯಿಂದ ಭಾರತದಲ್ಲಿ ಜಿತೋ ಪಟ್ಟಣ ಪ್ರತಿನಿಧಿಗಳ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಇತ್ತಿಚಿಗೆ ಬೆಳಗಾವಿಯಲ್ಲಿ ಕರ್ನಾಟಕ, ಕೇರಳ ಮತ್ತು ಗೋವಾ ವಲಯದ 267 ಜಿತೋ ಪಟ್ಟಣ ಪ್ರತಿನಿಧಿಗಳನ್ನು ನೇಮಕ ಮಾಡಿ ಅವರಿಗೆ ಪ್ರತಿಜ್ಞೆಯನ್ನು ಬೋಧಿಸಲಾಯಿತು.

ಈ ಮೂಲಕ ಜಿತೋ ಸಂಸ್ಥೆಯ ಎಲ್ಲ ಯೋಜನೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಜೈನ ಸಮುದಾಯದ ತಳಮಟ್ಟಕ್ಕೆ ಮುಟ್ಟಿಸುವ ಜವಾಬ್ದಾರಿಯನ್ನು ಈ ಪ್ರತಿನಿಧಿಗಳಿಗೆ ನೀಡಲಾಯಿತು. ಈ ಪ್ರತಿಜ್ಞೆ ವಿಧಿ ಸಮಾರಂಭದಲ್ಲಿ ಪ್ರವೀಣ್ ಬಫ್ನಾ, ಮುಖ್ಯ ಕಾರ್ಯದರ್ಶಿ ದಿಲೀಪ್ ಜೈನ್ ಮತ್ತು ಕೆಕೆಜಿ ವಲಯ ಜೆಟಿಆರ್ ಸಂಚಾಲಕ ಪ್ರಮೋದ್ ಪಾಟೀಲ್, JTR ಅಧ್ಯಕ್ಷರಾದ ವಿಮಲ್ ಸಿಂಘ್ವಿ, JITO ಅಪೆಕ್ಸ್ ಮತ್ತು KKG ವಲಯದ ಕಮಲೇಶ್ ಸೋಜಾಟಿಯಾ, ಶ್ರೀಪಾಲ್ ಬಚಾವತ್, ರಮೇಶ್ ಕುಮಾರ್ ಹರನ್, ಪ್ರವೀಣ ಬಾಫನಾ, ಶೈಲೇಶ್ ಹರನ್, ಪುಷ್ಪಕ ಹನಮಣ್ಣನವರ್, ನಂದನ್ ಜಿಂದಾಸ್ ನಹರ್, ದಿನೇಶ್ ಸೋಲಂಕಿ,

ಸಂತೋಷ್ ಪೋರವಾಲ್, ದಿಲೀಪ್ ಜೈನ್, ಓಂಪ್ರಕಾಶ್ ಜೈನ್, ಪ್ರಮೋದ ಪಾಟೀಲ, ತುಷಾರ್ ಬಾಫ್ನಾ, ಚಂದ್ರಗುಪ್ತ ಕಟಾರಿಯಾ, ವಿನೋದ್ ಬಾಗ್ರೇಚಾ,

ರಜತ್ ಹಾರಾಡಿ, ವಿಮಲ ಜೈನ್‌, ಅನಿಲಕುಮಾರ ಜೈನ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಜಿತೋ ಬೆಳಗಾವಿ ವಿಭಾಗದ ಅಧ್ಯಕ್ಷ ಹರ್ಷವರ್ಧನ್ ಇಂಚಲ ಅತಿಥಿಗಳನ್ನು ಸ್ವಾಗತಿಸಿದರು. JTR ಸಂಚಾಲಕ ವಿಕ್ರಮ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಭೋಸಗಿ, ಪ್ರಮೋದ ಪಾಟೀಲ್, ದೀಪಕ್ ಸುಭೇದಾರ್, ಅಭಿಜಿತ್ ಅಂಕಲೆ, ಅಭಿಜಿತ್ ಭೋಜನ್ನವರ್, ಮಹೇಂದ್ರ ಪರ್ಮಾರ್, ಧನಸುಖ ಜೈನ್, ನಿತಿನ್ ಪೋರವಾಲ್, ಆಶಿಶ್ ಮಗದುಮ್ ಮತ್ತು ಅಂಕಿತ್ ಖೋಡಾ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ದಿವಾಳಿಗೆ ತಲುಪಿದರೂ ಅಚ್ಚರಿ ಇಲ್ಲ, ಸರ್ಕಾರ ಶ್ವೇತಪತ್ರ ಹೊರಡಿಸಲಿ: ನಳಿನ್‌ ಕುಮಾರ್‌ ಕಟೀಲ್‌
ಅಂಕಗಳು ಮಾತ್ರ ಉದ್ಯೋಗ ಪಡೆಯಲು ಮಾನದಂಡವಲ್ಲ: ಪ್ರಮೋದ್ ಭಾಸ್ಕರ್ ಕುಮಾರ್