ಭುವನಹಳ್ಳಿ ಸಹಕಾರ ಸಂಘದ ಅಧ್ಯಕ್ಷರಾಗಿ ಸೋಮೇಗೌಡ

KannadaprabhaNewsNetwork |  
Published : Jul 17, 2025, 12:40 AM IST
58 | Kannada Prabha

ಸಾರಾಂಶ

ಸೋಮೇಗೌಡ ಹಾಗೂ ಆನಂದ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಸಿಡಿಓ ಜಿತೇಂದ್ರ ಅವರು ಅವಿರೋಧ ಆಯ್ಕೆ ಘೋಷಿಸಿದರು.

ಕನ್ನಡಪ್ರಭ ವಾರ್ತೆ ಬೆಟ್ಟದಪುರ

ಭುವನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಸ್. ಸೋಮೇಗೌಡ ಹಾಗೂ ಉಪಾಧ್ಯಕ್ಷರಾಗಿ ಆನಂದ್ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಸೋಮೇಗೌಡ ಹಾಗೂ ಆನಂದ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಸಿಡಿಓ ಜಿತೇಂದ್ರ ಅವರು ಅವಿರೋಧ ಆಯ್ಕೆ ಘೋಷಿಸಿದರು.

ಸಂಘದ ನಿರ್ದೇಶಕರಾದ ಹಾಗೂ ಮಾಜಿ ಅಧ್ಯಕ್ಷ ಸೋಮಶೇಖರ್, ಹರೀಶ, ಮಾಜಿ ಉಪಾಧ್ಯಕ್ಷ ಮಹೇಶ, ನಿರ್ದೇಶಕರಾದ ಲೋಹಿತ್, ನವೀನ್, ಹಂಸರಾಜ, ಸುಮಿತ್ರ, ಹೇಮಾವತಿ, ಶಂಕರ್, ಬೋರಪ್ಪ, ಬಿ.ಎಸ್. ಸೋಮಶೇಖರ್, ಗ್ರಾಮದ ಮುಖಂಡರಾದ ನಿವೃತ ಶಿಕ್ಷಕ ಸಣ್ಣಸ್ವಾಮಿ ಗೌಡ, ಕುಮಾರ, ಜಯಣ್ಣ, ರಾಜೇಗೌಡ, ಬಿ.ಎನ್. ಗಿರೀಶ್, ಸಿಇಓ ಸತೀಶ್, ನೌಕರರಾದ ರಾಜೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟ್ಯೂಷನ್‌ ಹೋಗದ್ದಕ್ಕೆ ಬೈದರೆಂದುಮನೆ ಬಿಟ್ಟು ಹೋಗಿದ್ದ ಮಕ್ಕಳ ರಕ್ಷಣೆ
ಗೀತರಚನೆ ಕಲಿಸಲು ಕಾರ್ಯಾಗಾರ ಮಾಡಿ ಉಪಯೋಗ ಇಲ್ಲ: ಕಾಯ್ಕಿಣಿ